ಗುರುವಾರ, 3 ಜುಲೈ 2025
×
ADVERTISEMENT

Discovery

ADVERTISEMENT

ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿರುವ ಹಿನ್ನೆಲೆ ‘ಡಿಸ್ಕವರಿ’ ಚಾನೆಲ್‌ನ ಸಿಬ್ಬಂದಿ ಮತ್ತು ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
Last Updated 6 ಫೆಬ್ರುವರಿ 2025, 9:43 IST
ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?

ಬೇರ್ ಗ್ರಿಲ್ಸ್ ಇಂಟು ದಿ ವೈಲ್ಡ್‌ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್

ವಿಕ್ಕಿ ಕೌಶಲ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
Last Updated 9 ನವೆಂಬರ್ 2021, 7:36 IST
ಬೇರ್ ಗ್ರಿಲ್ಸ್ ಇಂಟು ದಿ ವೈಲ್ಡ್‌ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್

ಭರ್ಜಿ ಹಿಡಿದು ಕಾಡಿನಲ್ಲಿ ಓಡಾಡಿದ ಪ‍್ರಧಾನಿ; ಎಂದೂ ಕಂಡಿರದ ಮೋದಿ!

ಮ್ಯಾನ್‌ ವರ್ಸಸ್‌_ವೈಲ್ಡ್‌
Last Updated 12 ಆಗಸ್ಟ್ 2019, 9:12 IST
ಭರ್ಜಿ ಹಿಡಿದು ಕಾಡಿನಲ್ಲಿ ಓಡಾಡಿದ ಪ‍್ರಧಾನಿ; ಎಂದೂ ಕಂಡಿರದ ಮೋದಿ!

‘ಡಿಸ್ಕವರಿ’ ಥರಾವರಿ!

ಒಂದು ಕಡೆ ಸಿಂಹಗಳ ಸಾಲು. ಅದರ ಎದುರು ಹುಲಿಗಳು. ಮುಂದೆ ಆನೆಗಳ ಹಿಂಡು, ಅದರ ಹಿಂದೆಯೇ ಜಿಂಕೆಗಳ ಗುಂಪು. ದಶಕಗಳಿಂದ ‘ಡಿಸ್ಕವರಿ’ ಲೋಗೊ ಮಾತ್ರ ನೋಡುತ್ತಿದ್ದ ಅವುಗಳಿಗೆ,ತಮ್ಮ ದೇಶದ ನಾಯಕ, ತಮ್ಮೆದುರೇ ಬಂದಿದ್ದು ಕಂಡು ಎಲ್ಲಿಲ್ಲದ ಖುಷಿ. ನಾ ಮುಂದು, ತಾ ಮುಂದು ಎಂದು ಮಾತಿಗಿಳಿದವು. ‘ಏನ್‌ ಸಾರ್, ನೀವಿಲ್ಲಿ? ಇಂಥ ದಟ್ಟ ಕಾಡಲ್ಲಿ ನಾವಿಲ್ಲಿಯೇ ಇದ್ದೇವೆ ಎಂದು ಹೇಗೆ ಪತ್ತೆ ಹಚ್ಚಿದ್ರಿ?’ ಕೇಳಿತು ಸಿಂಹ. ‘ದೇಶದ ಯಾವುದೇ ರಾಜ್ಯದ ಎಮ್ಮೆಲ್ಲೆ ಮನಸಲ್ಲಿ ಏನಿದೆ, ಯಾರು ಜಂಪಿಂಗ್‌ ಸ್ಟಾರ್‌ ಆಗಬಹುದು ಎಂದು ದೆಹಲಿಯಲ್ಲಿ ಕುಳಿತೇ ಪತ್ತೆ ಹಚ್ಚುವ ನನಗೆ, ಈ ಕಾಡಲ್ಲಿ ನಿಮ್ಮನ್ನು ಹುಡುಕೋದು ಕಷ್ಟವಾ?’ ನಗ್ತಾ ಹೇಳಿದ್ರು ನಾಯಕ.
Last Updated 30 ಜುಲೈ 2019, 20:00 IST
‘ಡಿಸ್ಕವರಿ’ ಥರಾವರಿ!
ADVERTISEMENT
ADVERTISEMENT
ADVERTISEMENT
ADVERTISEMENT