ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DulquerSalmaan

ADVERTISEMENT

‘ವಿಕ್ರಾಂತ್‌ ರೋಣ’ನಿಗೆ ಕೇರಳದಲ್ಲಿ ದುಲ್ಕರ್‌ ಸಾಥ್‌

ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆಯ ಹೊಸ್ತಿಲಲ್ಲಿದೆ. ಜುಲೈ 28ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ದೇಶದಾದ್ಯಂತ ಯಾರು ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ ಎನ್ನುವ ಪಟ್ಟಿ ಇದೀಗ ಹೊರಬಿದ್ದಿದೆ.
Last Updated 14 ಜುಲೈ 2022, 13:28 IST
‘ವಿಕ್ರಾಂತ್‌ ರೋಣ’ನಿಗೆ ಕೇರಳದಲ್ಲಿ ದುಲ್ಕರ್‌ ಸಾಥ್‌

ಸಾವಿನ ಸಂದರ್ಭದ ಬದುಕಿನ ಪಯಣ

‘ಶ್ರೀಕಂಠ’ ಎಂಬ ಕನ್ನಡ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಡಿಕ್ಕಿಯಲ್ಲಿ ತನ್ನ ಹೆಂಡತಿಯ ಶವ ಇಟ್ಟುಕೊಂಡು, ಪಕ್ಕದಲ್ಲೊಬ್ಬ ವಾಚಾಳಿಯನ್ನು ಕೂರಿಸಿಕೊಂಡು ಹೋಗುವ ಕಥನವಿದೆ. ಸಾವ ನೋವಿನ ಪಯಣದಲ್ಲಿ ಬದುಕಿನ ತತ್ತ್ವವನ್ನು ಆ ಸಿನಿಮಾ ಬಿಚ್ಚಿತ್ತು. ‘ಕಾರ್‌ವಾ’ ಹಿಂದಿ ಸಿನಿಮಾದ ಆತ್ಮವೂ ಅದೇ. ಎದೆತಂತಿ ಮೀಟುವಷ್ಟು ತೀವ್ರವಾದ ಸಂಗತಿಯನ್ನು ಲಘು ಧಾಟಿಯಲ್ಲಿ ಹೇಳಿರುವ ಕ್ರಮ ಕಾಡುತ್ತದೆ.
Last Updated 3 ಆಗಸ್ಟ್ 2018, 11:09 IST
ಸಾವಿನ ಸಂದರ್ಭದ ಬದುಕಿನ ಪಯಣ
ADVERTISEMENT
ADVERTISEMENT
ADVERTISEMENT
ADVERTISEMENT