ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gorakhpur hospital tragedy

ADVERTISEMENT

ಗೋರಖಪುರ ಆಸ್ಪತ್ರೆಯ ದುರಂತ ಕಥೆ: ಕುರುಡು ಅಧಿಕಾರ ಕುಣಿಯುತಲಿತ್ತು...

ಗೋರಖಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ದುರಂತ ಸಂಭವಿಸಿದಾಗ ‘ಮಲಗಿರುವ ಕೂಸು ಮಲಗಿರಲಿ ಅಲ್ಲೆ, ಮುಂದಿನದು ಸರ್ಕಾರದ ಚಿತ್ತ’ ಎಂದೇನೂ ಅಲ್ಲಿನ ವೈದ್ಯ ಡಾ. ಕಫೀಲ್‌ ಖಾನ್‌ ಕೈಕಟ್ಟಿ ಕುಳಿತವರಲ್ಲ. ಸ್ವಂತ ಖರ್ಚಿನಿಂದ ಆಮ್ಲಜನಕ ಸಿಲಿಂಡರ್‌ ತಂದು ಹುಸುಗೂಸುಗಳ ಜೀವ ಉಳಿಸಲು ಹೆಣಗಿದವರು. ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಉತ್ತರಪ್ರದೇಶ ಸರ್ಕಾರ, ಸೇವೆಯಿಂದಲೂ ವಜಾ ಮಾಡಿದೆ. ದುರಂತದ ಕುರಿತು ಖಾನ್‌ ಇತ್ತೀಚೆಗಷ್ಟೆ ಹೊರತಂದಿರುವ ಕೃತಿ, ಅಂದಿನ ಪ್ರತಿಯೊಂದು ಘಟನೆಯನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಪ್ರಭುತ್ವದ ಪ್ರಭಾವದ ಕುರಿತೂ ಅಲ್ಲಿನ ವಿವರಗಳು ಮಾತನಾಡುತ್ತವೆ...
Last Updated 5 ಫೆಬ್ರುವರಿ 2022, 19:45 IST
ಗೋರಖಪುರ ಆಸ್ಪತ್ರೆಯ ದುರಂತ ಕಥೆ: ಕುರುಡು ಅಧಿಕಾರ ಕುಣಿಯುತಲಿತ್ತು...

ಡಾ.ಕಫೀಲ್‌ ಖಾನ್‌ ನಿರ್ದೋಷಿ

ಗೋರಖ್‌ಪುರ: 70 ಶಿಶುಗಳ ಸಾವು ಪ್ರಕರಣ
Last Updated 27 ಸೆಪ್ಟೆಂಬರ್ 2019, 18:42 IST
ಡಾ.ಕಫೀಲ್‌ ಖಾನ್‌ ನಿರ್ದೋಷಿ
ADVERTISEMENT
ADVERTISEMENT
ADVERTISEMENT
ADVERTISEMENT