ಬೆಲಗೂರಿನಲ್ಲಿ ಭಾರತಾಂಬೆ ತೇರು
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಬೆಲಗೂರಿನ ವೀರಪ್ರತಾಪ ಆಂಜನೇಯ ಮತ್ತು ಲಕ್ಷ್ಮಿನಾರಾಯಣ ಸ್ವಾಮಿ ದೇವರುಗಳ ಉತ್ಸವಕ್ಕಾಗಿ ಸಿದ್ಧಪಡಿಸಿರುವ ಬೃಹತ್ ರಥದಲ್ಲಿ ಭಾರತಾಂಬೆ ಸೇರಿದಂತೆ, ರಾಷ್ಟ್ರೀಯ ನಾಯಕರು, ಚಿಂತಕರು, ಕವಿ ಸಾರ್ವಭೌಮರು, ವಿದ್ವಾಂಸರು, ಅವಧೂತರು, ಎಂಜಿನಿಯರ್, ಕಲಾವಿದರು, ಶಿವಶರಣರು, ದಾಸವರೇಣ್ಯರು, ಸಾಧು–ಸಂತರು.. ಸೇರಿದಂತೆ ಅಂದಾಜು 221 ಹೆಚ್ಚು ಗಣ್ಯರ ಉಬ್ಬುಶಿಲ್ಪಗಳಿವೆ.Last Updated 9 ಡಿಸೆಂಬರ್ 2019, 19:30 IST