ಹಾವೇರಿ | ಖಾರದ ಪುಡಿ ಎರಚಿ ಹಣ ದರೋಡೆ: ಆರೋಪಿಗಳ ಬಂಧನ, ₹1.22 ಲಕ್ಷ ನಗದು ವಶ
ಫೈನಾನ್ಸ್ ಹಣ ಸಂಗ್ರಹಿಸಿಕೊಂಡು, ಬೈಕ್ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ₹1.28 ಲಕ್ಷವನ್ನು ಬುಧವಾರ ರಟ್ಟೀಹಳ್ಳಿ ತಾಲ್ಲೂಕು ಅಂಗರಗಟ್ಟಿ ಬಳಿ ದೋಚಿಕೊಂಡು ಹೋಗಿದ್ದರು. ಘಟನೆ ನಡೆದ ಎರಡು ದಿನಗಳಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.Last Updated 30 ಜುಲೈ 2021, 15:05 IST