ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nebbur Narayana

ADVERTISEMENT

ಶಂಭಣ್ಣ–ನಾಣ್ಬಾವ: ಯಕ್ಷಲೋಕದಲ್ಲೀಗ ಅಭಾವ ಭಾವ!

ಮೊನ್ನೆ ಮೊನ್ನೆಯಷ್ಟೇ ನಿಧನರಾದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಈ ಎರಡೂ ವರ್ಗಕ್ಕೆ ಸೇರಿದವರಲ್ಲ. ಅವರದ್ದು ಮತ್ತೊಂದು ವಿಧ. ಅವರು ಸತ್ತ ಮೇಲೂ ಬದುಕಿರುತ್ತಾರೆ ನಿಜ. ಅದರ ಜೊತೆಗೆ ಅವರು ಬದುಕಿದ್ದಷ್ಟೂ ಕಾಲ ಇನ್ನೊಬ್ಬ ಶ್ರೇಷ್ಠ ಕಲಾವಿದರನ್ನೂ ಬದುಕಿಸಿದ್ದರು. ಇಡಗುಂಜಿಯಲ್ಲಿ ಶ್ರೀರಾಮನ ಪಾತ್ರ ವಹಿಸಿದ್ದಾಗಲೇ 2009ರಲ್ಲಿಯೇ ಕೆರೆಮನೆ ಶಂಭು ಹೆಗಡೆ ಅವರು ರಂಗದಲ್ಲಿಯೇ ನಿಧನರಾದರು. ಆದರೆ, 2019ರ ಮೇ 11ರವರೆಗೆ ಅವರನ್ನು ತಾಜಾ ತಾಜಾ ಜೀವಂತ ಇಟ್ಟವರು ನೆಬ್ಬೂರು ನಾರಾಯಣ ಭಾಗವತರು.
Last Updated 18 ಮೇ 2019, 19:30 IST
ಶಂಭಣ್ಣ–ನಾಣ್ಬಾವ: ಯಕ್ಷಲೋಕದಲ್ಲೀಗ ಅಭಾವ ಭಾವ!

ಯಕ್ಷಗಾನದ ಹಿರಿಯ ಭಾಗವತ ನೆಬ್ಬೂರು ನಿಧನ

ಬಡಗುತಿಟ್ಟಿನ ಭಾಗವತಿಕೆಯಲ್ಲಿ ದೊಡ್ಡ ಹೆಸರಾಗಿದ್ದ ನೆಬ್ಬೂರ ನಾರಾಯಣ ಭಾಗವತ (82) ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
Last Updated 11 ಮೇ 2019, 8:33 IST
ಯಕ್ಷಗಾನದ ಹಿರಿಯ ಭಾಗವತ ನೆಬ್ಬೂರು ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT