ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

spiritual Story

ADVERTISEMENT

ಅಧ್ಯಾತ್ಮ ನೆಲದ ಒಡಲಿನ ಹೂವು

ಅಧ್ಯಾತ್ಮ ಒಬ್ಬೊಬ್ಬರ ಮನಸ್ಸಿನಲ್ಲೂ ಒಂದೊಂದು ಚಿತ್ರಣ, ಭಾವ ಹುಟ್ಟಿಸುತ್ತದೆಯಾದರೂ ಸ್ಥೂಲವಾಗಿ ಅದು ಎರಡು ವಿಚಾರಗಳನ್ನು ಮುಖ್ಯವಾಗಿ ಮುನ್ನೆಲೆಗೆ ತರುತ್ತದೆ. ಒಂದು ನಮ್ಮೊಡನೆ ನಮಗೇ ಇರುವ ಸಂಬಂಧ ಮತ್ತು ಇನ್ನೊಂದು ಇತರರೊಡನೆ ನಾವು ಸಾಧಿಸಬಹುದಾದ ಸಂಬಂಧ ಮತ್ತು ಈ ಎರಡನ್ನು ನೆರಳಿನಂತೆ ಹಿಂಬಾಲಿಸುವ ಧ್ಯಾನಸ್ಥ ಎಚ್ಚರ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಆಲೋಚನೆ, ಕ್ರಿಯೆ, ಭಾವನೆ ಇವುಗಳನ್ನು ನಿಯಂತ್ರಿಸಲು ಬೇಕಾದ ಸ್ವಾಯತ್ತತೆ ಮತ್ತು ಬದುಕಿಗೆ ಉಸಿರಿನಷ್ಟೇ ಅವಶ್ಯಕವಾದ ಪ್ರೀತಿ, ಬಾಂಧವ್ಯ ಇವುಗಳಿಗೆ ಅಗತ್ಯವಾದ ಆತ್ಮೀಯತೆ. ಸ್ವಾಯತ್ತತೆ ಮತ್ತು ಆತ್ಮೀಯತೆ ಇವುಗಳ ನಡುವಿನ ಅವಿನಾಭಾವ ಸಂಬಂಧ ಮತ್ತು ಸಂಘರ್ಷಗಳನ್ನು ಅರ್ಥೈಸಲಾರದ ಅಧ್ಯಾತ್ಮ ಫ್ಯಾಷನ್ ಆಗಬಹುದಷ್ಟೇ, ಬದುಕಿಗೇನೂ ಉಪಯೋಗವಾಗುವುದಿಲ್ಲ.
Last Updated 15 ನವೆಂಬರ್ 2019, 19:30 IST
ಅಧ್ಯಾತ್ಮ ನೆಲದ ಒಡಲಿನ ಹೂವು

ಪಾದುಕಾ ಪುರಾಣ

ಇದು ಶುರುವಾದದ್ದು ಹೀಗೆ. ದೇವತೆಗಳು ಚಪ್ಪಲಿಗಳನ್ನು ಹಾಕಿರುವುದಿಲ್ಲ. ಗಮನಿಸಿದ್ದೀರಾ? ಇದೇಕೆ ಎಂದು ನಿಮಗೆ ಗೊತ್ತೇ? ನೆಲದೊಂದಿಗೆ ಸಂಪರ್ಕವಿದ್ದಾಗ ಮಾತ್ರ ಸ್ಟಾಟಿಕ್ ಎನರ್ಜಿ ಕೆಲಸ ಮಾಡುತ್ತದೆ! ಆಗಲೇ ದೇವತೆಗಳು ವರ ಅಥವಾ ಶಾಪ ಕೊಡಲು ಸಾಧ್ಯ. ಬರಿಗಾಲಲ್ಲಿರುವ ಎಲ್ಲರಿಗೂ ಇದು ಅನ್ವಯಿಸುವುದಿಲ್ಲ ಸ್ವಾಮಿ!
Last Updated 22 ಜೂನ್ 2019, 19:30 IST
ಪಾದುಕಾ ಪುರಾಣ
ADVERTISEMENT
ADVERTISEMENT
ADVERTISEMENT
ADVERTISEMENT