<p>ವೇದ ಮಂತ್ರ ಹಾಗೂ ಉಪನಿಷತ್ತುಗಳನ್ನು ಪಠಿಸುವುದರಿಂದ ಧನಾತ್ಮಕತೆ ಹೆಚ್ಚಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಹಲವು ಲಾಭಗಳು ದೊರೆಯುತ್ತವೆ. ಮೃತ್ಯುಂಜಯ ಮಂತ್ರ ಪಠಣೆಯಿಂದ ಆಗುವ ಪ್ರಯೋಜನಗಳೇನು? ಎಂಬ ಮಾಹಿತಿ ಇಲ್ಲದೆ.</p>.ಟ್ರಂಪ್ ಮುಂದಿನ ಅಧ್ಯಕ್ಷ: ಬೈಡನ್ ನಿರ್ಗಮನದ ಭವಿಷ್ಯ ನುಡಿದಿದ್ದ ಮಹಿಳಾ ಜ್ಯೋತಿಷಿ.<p><strong>ಮೃತ್ಯುಂಜಯ ಮಂತ್ರ ಪಠಣೆ ಲಾಭಗಳೇನು?</strong></p><p>ನಿತ್ಯ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. </p><p>ವಿಧ್ಯಾಭ್ಯಾಸ, ಮದುವೆ ವಿಚಾರ, ಉದ್ಯೋಗ, ದೃಷ್ಟಿ ದೋಷ, ಮನಸ್ತಾಪ, ಕಲಹ, ಅಶಾಂತಿ, ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದು ಜ್ಯೋತಿಷ ಹೇಳುತ್ತದೆ.</p><p>ಸಂಬಂಧಗಳಲ್ಲಿ ಲೋಪ, ಆರೋಗ್ಯ, ನೆಮ್ಮದಿಯ ಕೊರತೆ, ಅವಕಾಶಗಳ ಕೊರತೆ, ಗೆಲುವು, ವೃತ್ತಿಯಲ್ಲಿ ಬಡ್ತಿ, ಹಣಕಾಸಿನ ತೊಂದರೆ, ವ್ಯಾಪಾರದಲ್ಲಿ ನಷ್ಟಗಳಿಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಜ್ಯೋತಿಷಿ ಹೇಳುತ್ತಾರೆ. </p><p>ಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 11 ಬಾರಿ ಶ್ರದ್ಧೆಯಿಂದ ಪಠಿಸಿದರೆ, ಕಷ್ಟಗಳು ದೂರವಾಗಿ, ಮನಃಶಾಂತಿ ಹಾಗೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಹೇಳುತ್ತಾರೆ. </p><p><strong>ಮೃತ್ಯುಂಜಯ ಮಂತ್ರ:</strong> </p><p>ಓಂ ಮೃತ್ಯುಂಜಯ ರುದ್ರಾಯ ನೀಲಕಂಠಾಯ ಶಂಬುವೇ</p><p>ಅಮೃತೇಶಾಯ ಶರ್ವಾಯಮಹಾದೇವಾಯತೆ ನಮಃ</p>.ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೇದ ಮಂತ್ರ ಹಾಗೂ ಉಪನಿಷತ್ತುಗಳನ್ನು ಪಠಿಸುವುದರಿಂದ ಧನಾತ್ಮಕತೆ ಹೆಚ್ಚಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಹಲವು ಲಾಭಗಳು ದೊರೆಯುತ್ತವೆ. ಮೃತ್ಯುಂಜಯ ಮಂತ್ರ ಪಠಣೆಯಿಂದ ಆಗುವ ಪ್ರಯೋಜನಗಳೇನು? ಎಂಬ ಮಾಹಿತಿ ಇಲ್ಲದೆ.</p>.ಟ್ರಂಪ್ ಮುಂದಿನ ಅಧ್ಯಕ್ಷ: ಬೈಡನ್ ನಿರ್ಗಮನದ ಭವಿಷ್ಯ ನುಡಿದಿದ್ದ ಮಹಿಳಾ ಜ್ಯೋತಿಷಿ.<p><strong>ಮೃತ್ಯುಂಜಯ ಮಂತ್ರ ಪಠಣೆ ಲಾಭಗಳೇನು?</strong></p><p>ನಿತ್ಯ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. </p><p>ವಿಧ್ಯಾಭ್ಯಾಸ, ಮದುವೆ ವಿಚಾರ, ಉದ್ಯೋಗ, ದೃಷ್ಟಿ ದೋಷ, ಮನಸ್ತಾಪ, ಕಲಹ, ಅಶಾಂತಿ, ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದು ಜ್ಯೋತಿಷ ಹೇಳುತ್ತದೆ.</p><p>ಸಂಬಂಧಗಳಲ್ಲಿ ಲೋಪ, ಆರೋಗ್ಯ, ನೆಮ್ಮದಿಯ ಕೊರತೆ, ಅವಕಾಶಗಳ ಕೊರತೆ, ಗೆಲುವು, ವೃತ್ತಿಯಲ್ಲಿ ಬಡ್ತಿ, ಹಣಕಾಸಿನ ತೊಂದರೆ, ವ್ಯಾಪಾರದಲ್ಲಿ ನಷ್ಟಗಳಿಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಜ್ಯೋತಿಷಿ ಹೇಳುತ್ತಾರೆ. </p><p>ಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 11 ಬಾರಿ ಶ್ರದ್ಧೆಯಿಂದ ಪಠಿಸಿದರೆ, ಕಷ್ಟಗಳು ದೂರವಾಗಿ, ಮನಃಶಾಂತಿ ಹಾಗೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಹೇಳುತ್ತಾರೆ. </p><p><strong>ಮೃತ್ಯುಂಜಯ ಮಂತ್ರ:</strong> </p><p>ಓಂ ಮೃತ್ಯುಂಜಯ ರುದ್ರಾಯ ನೀಲಕಂಠಾಯ ಶಂಬುವೇ</p><p>ಅಮೃತೇಶಾಯ ಶರ್ವಾಯಮಹಾದೇವಾಯತೆ ನಮಃ</p>.ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>