ಶನಿವಾರ, 25 ಅಕ್ಟೋಬರ್ 2025
×
ADVERTISEMENT

ಜ್ಯೋತಿಷ್ಯ

ADVERTISEMENT

ಚಿನ್ನದ ಉಂಗುರ ಯಾವ ಬೆರಳಿಗೆ ಧರಿಸುವುದರಿಂದ ಶುಭ, ಅಶುಭ ಫಲಗಳು ದೊರೆಯುತ್ತವೆ

Finger Astrology: ಉಂಗುರ ಧರಿಸುವ ಸಮಯದಲ್ಲಿ ಯಾವ ಬೆರಳಿಗೆ ಹಾಕಬೇಕು ಎಂಬುದರ ಬಗ್ಗೆ ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ನೀಡಿರುವ ಸಲಹೆಗಳು, ಚಿನ್ನದ ಉಂಗುರದ ಶುಭ ಪರಿಣಾಮಗಳು ಮತ್ತು ಅಶುಭ ಸೂಚನೆಗಳ ವಿವರ.
Last Updated 25 ಅಕ್ಟೋಬರ್ 2025, 10:18 IST
ಚಿನ್ನದ ಉಂಗುರ ಯಾವ ಬೆರಳಿಗೆ ಧರಿಸುವುದರಿಂದ ಶುಭ, ಅಶುಭ ಫಲಗಳು ದೊರೆಯುತ್ತವೆ

ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

Temple Tradition: ದೇವರಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಇರಿಸಿ ಕಳಶ ಇಡುವುದು ಸಂಪ್ರದಾಯ. ಆದರೆ ಅನೇಕರಿಗೆ ಪೂಜೆಯ ನಂತರ ಕಳಶಕ್ಕೆ ಇರಿಸಿದ ತೆಂಗಿನ ಕಾಯಿಯನ್ನು ಏನು ಮಾಡಬೇಕು ಎಂಬ ಮಾಹಿತಿ ಇಲ್ಲ. ಈ ಕುರಿತು ಜ್ಯೋತಿಷಿ ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 6:37 IST
ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ನಿಮ್ಮ ತೋಟದಲ್ಲಿ ಈ ಗಿಡಗಳನ್ನು ಬೆಳೆಸಿ: ಅದೃಷ್ಟ ನಿಮ್ಮದಾಗುತ್ತೆ

Lucky Plants: ಮನೆಯಲ್ಲಿ ಕೆಲವು ವಸ್ತುಗಳು ಇದ್ದರೆ ಶುಭ ಎಂದು ಜ್ಯೋತಿಷ ಹೇಳುತ್ತದೆ. ಅದರಂತೆ ಮನೆಯ ಮುಂದೆ ಅಥವಾ ಮನೆಯ ಕೈತೋಟದಲ್ಲಿ ಕೆಲವು ಗಿಡಗಳನ್ನು ಬೆಳೆಸುವುದರಿಂದ ಶುಭ ಪ್ರಾಪ್ತಿಯಾಗಲಿದೆ ಎಂದು ಜ್ಯೋತಿಷಿಗಳಾದ ಎಲ್‌. ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.
Last Updated 24 ಅಕ್ಟೋಬರ್ 2025, 8:46 IST
ನಿಮ್ಮ ತೋಟದಲ್ಲಿ ಈ ಗಿಡಗಳನ್ನು ಬೆಳೆಸಿ: ಅದೃಷ್ಟ ನಿಮ್ಮದಾಗುತ್ತೆ

DK ಶಿವಕುಮಾರ್ ಓದಿದ ಖಡ್ಗ ಮಾಲಾ ಸ್ತೋತ್ರ: ಮಹತ್ತರ ಶಕ್ತಿ ಬಗ್ಗೆ ತಿಳಿದುಕೊಳ್ಳಿ

Spiritual Politics: ಹಾಸನಾಂಬೆ ದೇವಿ ದರ್ಶನ ವೇಳೆ ಡಿ.ಕೆ.ಶಿವಕುಮಾರ್ ಖಡ್ಗ ಮಾಲಾ ಸ್ತೋತ್ರವನ್ನು ಪಠಿಸಿದ ಘಟನೆ ರಾಜಕೀಯ ಹಾಗೂ आध್ಯಾತ್ಮಿಕ ಚರ್ಚೆಗೆ ಕಾರಣವಾಯಿತು. ಶತ್ರು ಶಾಂತಿಯ ಮಂತ್ರವಾಗಿ ಈ ಪಠಣ ರೂಪುಗೊಂಡಿದೆ.
Last Updated 23 ಅಕ್ಟೋಬರ್ 2025, 9:00 IST
DK ಶಿವಕುಮಾರ್ ಓದಿದ ಖಡ್ಗ ಮಾಲಾ ಸ್ತೋತ್ರ: ಮಹತ್ತರ ಶಕ್ತಿ ಬಗ್ಗೆ ತಿಳಿದುಕೊಳ್ಳಿ

ಕೈ ಬೆರಳುಗಳಲ್ಲಿ ಎಷ್ಟು ಶಂಖ, ಚಕ್ರ ಇದ್ದರೆ ಏನೇನು ಲಕ್ಷಣ? ಇಲ್ಲಿದೆ ಮಾಹಿತಿ

Finger Symbolism: ಹಸ್ತಸಾಮುದ್ರಿಕೆಯನ್ನು ಆಧಾರಿಸಿ ಜ್ಯೋತಿಷವನ್ನು ಹೇಳುವುದುಂಟು. ಅದರಲ್ಲಿಯೂ ಬೆರಳಿನ ತುದಿಯಲ್ಲಿರುವ ಶಂಖ ಹಾಗೂ ಚಕ್ರಗಳ ಸಂಖ್ಯೆ ಆಧರಿಸಿ ವ್ಯಕ್ತಿಯ ಸ್ವಭಾವವನ್ನು ಗುರುತಿಸಲಾಗುತ್ತದೆ.
Last Updated 23 ಅಕ್ಟೋಬರ್ 2025, 7:46 IST
ಕೈ ಬೆರಳುಗಳಲ್ಲಿ ಎಷ್ಟು ಶಂಖ, ಚಕ್ರ ಇದ್ದರೆ ಏನೇನು ಲಕ್ಷಣ? ಇಲ್ಲಿದೆ ಮಾಹಿತಿ

ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

Spiritual Benefits: ಮೃತ್ಯುಂಜಯ ಮಂತ್ರವನ್ನು ನಿತ್ಯ ಪಠಿಸುವುದರಿಂದ ಧನಾತ್ಮಕ ಶಕ್ತಿ, ಮನಃಶಾಂತಿ, ಆರೋಗ್ಯ, ಮತ್ತು ವೃತ್ತಿ ಪ್ರಗತಿ ದೊರೆಯುತ್ತದೆ ಎಂದು ಜ್ಯೋತಿಷಿ ಎಲ್‌.ವಿವೇಕಾನಂದ ಆಚಾರ್ಯ ಹೇಳಿದ್ದಾರೆ.
Last Updated 21 ಅಕ್ಟೋಬರ್ 2025, 11:43 IST
ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

ಒಂದೇ ಗೋತ್ರದವರ ಜೊತೆಗಿನ ವಿವಾಹ ಸಮಸ್ಯೆಗೆ ದಾರಿ ಆಗುತ್ತಾ? ಇದರ ಮಹತ್ವವೇನು?

Astrology Belief: ಜ್ಯೋತಿಷ ಪ್ರಕಾರ ಒಂದೇ ಗೋತ್ರದವರ ವಿವಾಹದಿಂದ ಅಸ್ವಸ್ಥ ಸಂತಾನ, ಅಂಗವೈಕಲ್ಯ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಗೋತ್ರದ ಮಹತ್ವ ಹಾಗೂ ಅದರ ಹಿಂದಿನ ವೈಜ್ಞಾನಿಕ ಅಂಶಗಳನ್ನು ತಿಳಿಯಿರಿ.
Last Updated 21 ಅಕ್ಟೋಬರ್ 2025, 9:03 IST
ಒಂದೇ ಗೋತ್ರದವರ ಜೊತೆಗಿನ ವಿವಾಹ ಸಮಸ್ಯೆಗೆ ದಾರಿ ಆಗುತ್ತಾ? ಇದರ ಮಹತ್ವವೇನು?
ADVERTISEMENT

Video: ದೀಪಾವಳಿ ಹಬ್ಬದ ಅರ್ಥ ಮತ್ತು ಪುರಾಣ ಕಥೆಗಳು

ದೀಪಾವಳಿ ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬ. ಈ ದೀಪಾವಳಿ ಆಚರಣೆಯ ಹಿನ್ನೆಲೆ ಕುರಿತು ಪುರಾಣಗಳಲ್ಲಿ ಸಾಕಷ್ಟು ಕಥೆಗಳಿರುವುದನ್ನು ನಾವು ಕೇಳಿದ್ದೇವೆ. ದೀಪಾವಳಿ ಆಚರಣೆ ಮಾಡುವ ಉದ್ದೇಶವೇನು? ಇದರ ಹಿನ್ನೆಲೆ ಎನು? ಎಂಬುದನ್ನು ಜ್ಯೋತಿಷಿ ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ, ಮಾದಾಪುರ ಅವರು ವಿವರಿಸಿದ್ದಾರೆ.
Last Updated 18 ಅಕ್ಟೋಬರ್ 2025, 14:23 IST
Video: ದೀಪಾವಳಿ ಹಬ್ಬದ ಅರ್ಥ ಮತ್ತು ಪುರಾಣ ಕಥೆಗಳು

VIDEO: ದೀಪಾವಳಿ ವರ್ಷ ಭವಿಷ್ಯ; ಕೃಷಿ, ರಾಜಕೀಯ, ಆರ್ಥಿಕ ಬೆಳವಣಿಗೆಯ ವಿಶ್ಲೇಷಣೆ

ದೀಪಾವಳಿ ಜ್ಯೋತಿಷದ ದೃಷ್ಟಿಯಿಂದಲು ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ವರ್ಷದ ವಿಶ್ವಾವಸು ದೀಪಾವಳಿಯಿಂದ ಮುಂದಿನ ವರ್ಷದ ಪರಾಭವ ನಾಮ ಸಂವತ್ಸರದ ದೀಪಾವಳಿ ನಡುವೆ ದೇಶದ ಕೃಷಿ...
Last Updated 18 ಅಕ್ಟೋಬರ್ 2025, 12:44 IST
VIDEO: ದೀಪಾವಳಿ ವರ್ಷ ಭವಿಷ್ಯ; ಕೃಷಿ, ರಾಜಕೀಯ, ಆರ್ಥಿಕ ಬೆಳವಣಿಗೆಯ ವಿಶ್ಲೇಷಣೆ

VIDEO: ದೀಪಾವಳಿ 2025ರ ಭವಿಷ್ಯ; 12 ರಾಶಿಗಳ ಫಲಾಫಲ ಇಲ್ಲಿದೆ

ದೀಪಾವಳಿ ಜ್ಯೋತಿಷದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. ಆಸ್ತಿಕರು ಹೊಸ ಕೆಲಸ, ವ್ಯವಹಾರಗಳನ್ನು ಈ ಸಂದರ್ಭದಲ್ಲಿ ಪ್ರಾರಂಭಿಸುತ್ತಾರೆ.
Last Updated 18 ಅಕ್ಟೋಬರ್ 2025, 12:43 IST
VIDEO: ದೀಪಾವಳಿ 2025ರ ಭವಿಷ್ಯ; 12 ರಾಶಿಗಳ ಫಲಾಫಲ ಇಲ್ಲಿದೆ
ADVERTISEMENT
ADVERTISEMENT
ADVERTISEMENT