ಭಾನುವಾರ, 5 ಅಕ್ಟೋಬರ್ 2025
×
ADVERTISEMENT
ADVERTISEMENT

ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ

ರಾಜ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಗದ ಕೈಗಾರಿಕಾ ಪ್ರಗತಿ, ಬಾರದ ಉದ್ಯಮ
Published : 4 ಅಕ್ಟೋಬರ್ 2025, 23:30 IST
Last Updated : 4 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಬೇಡ
ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿರುವ ಉಷ್ಣ ವಿದ್ಯುತ್‌ ಸ್ಥಾವರ (ಎನ್‌ಟಿಪಿಸಿ) 
ಬೇಡ ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿರುವ ಉಷ್ಣ ವಿದ್ಯುತ್‌ ಸ್ಥಾವರ (ಎನ್‌ಟಿಪಿಸಿ) 
ಬೇಡ
ಬೆಳಗಾವಿಯ ಉದ್ಯಮಭಾಗ ಕೈಗಾರಿಕಾ ಪ್ರದೇಶ 
ಬೇಡ ಬೆಳಗಾವಿಯ ಉದ್ಯಮಭಾಗ ಕೈಗಾರಿಕಾ ಪ್ರದೇಶ 
ಬೇಡ
ಹುಬ್ಬಳ್ಳಿಯ ಇನ್ಫೋಸಿಸ್ ಕಚೇರಿ 
ಬೇಡ ಹುಬ್ಬಳ್ಳಿಯ ಇನ್ಫೋಸಿಸ್ ಕಚೇರಿ 
ಬೇಡ
ಹುಬ್ಬಳ್ಳಿಯಲ್ಲಿರುವ ಇನ್ಫೊಸಿಸ್ ಕ್ಯಾಂಪಸ್‌
ಬೇಡ ಹುಬ್ಬಳ್ಳಿಯಲ್ಲಿರುವ ಇನ್ಫೊಸಿಸ್ ಕ್ಯಾಂಪಸ್‌
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ
ಎಂ.ಜಿ.ಬಾಲಕೃಷ್ಣ
ಎಂ.ಜಿ.ಬಾಲಕೃಷ್ಣ
ಯಮುನಾ ಗಾಂವ್ಕರ
ಯಮುನಾ ಗಾಂವ್ಕರ
ಸಂತೋಷ ಗೊವೇಕರ
ಸಂತೋಷ ಗೊವೇಕರ
ಅಹ್ಮದ್ ಮುದಸ್ಸರ್
ಅಹ್ಮದ್ ಮುದಸ್ಸರ್
ಮುಖಪುಟಕ್ಕೆ ಬಳಸಲು...
ಗೋವಾದ ವೆರ್ನಾ ಕೈಗಾರಿಕೆ ಪ್ರದೇಶಕ್ಕೆ ಉದ್ಯೋಗದ ಸಲುವಾಗಿ ತೆರಳುವ ಯುವಕ ಯುವತಿಯರು ಕಾರವಾರದ ಅಸ್ನೋಟಿ ರೈಲು ನಿಲ್ದಾಣದಲ್ಲಿ ನಸುಕಿನ ಜಾವ ಡೆಮು ರೈಲು ಏರುತ್ತಿರುವುದು.
–ಪ್ರಜಾವಾಣಿ ಚಿತ್ರ
ಮುಖಪುಟಕ್ಕೆ ಬಳಸಲು... ಗೋವಾದ ವೆರ್ನಾ ಕೈಗಾರಿಕೆ ಪ್ರದೇಶಕ್ಕೆ ಉದ್ಯೋಗದ ಸಲುವಾಗಿ ತೆರಳುವ ಯುವಕ ಯುವತಿಯರು ಕಾರವಾರದ ಅಸ್ನೋಟಿ ರೈಲು ನಿಲ್ದಾಣದಲ್ಲಿ ನಸುಕಿನ ಜಾವ ಡೆಮು ರೈಲು ಏರುತ್ತಿರುವುದು. –ಪ್ರಜಾವಾಣಿ ಚಿತ್ರ
ಒಳಗೆ ಬಳಸಬಹುದು
ಕಾರವಾರ ತಾಲ್ಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕೆ ವಸಾಹತು  ಸ್ಥಾಪನೆಗೆ ಕೆಐಎಡಿಬಿ ವಶಕ್ಕೆ ಪಡೆದಿದ್ದ ಕೃಷಿ ಭೂಮಿ ಬಂಜರು ಬಿದ್ದಿದೆ.
ಒಳಗೆ ಬಳಸಬಹುದು ಕಾರವಾರ ತಾಲ್ಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕೆ ವಸಾಹತು  ಸ್ಥಾಪನೆಗೆ ಕೆಐಎಡಿಬಿ ವಶಕ್ಕೆ ಪಡೆದಿದ್ದ ಕೃಷಿ ಭೂಮಿ ಬಂಜರು ಬಿದ್ದಿದೆ.
ಅಗತ್ಯವಿದ್ದರೆ ಬಳಸಲು...
ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪ ಸ್ವಾಧೀನಪಡಿಸಿಕೊಂಡಿದ್ದ ಗಜನಿ ಭೂಮಿ.
ಅಗತ್ಯವಿದ್ದರೆ ಬಳಸಲು... ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪ ಸ್ವಾಧೀನಪಡಿಸಿಕೊಂಡಿದ್ದ ಗಜನಿ ಭೂಮಿ.
ಇದನ್ನು ಬಳಸಿ
ಬಳ್ಳಾರಿ ಹೊರವಲಯದ ವೇಣಿವೀರಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ‘ಆರ್ಸೆಲರ್‌ ಮಿತ್ತಲ್’ ಕಂಪನಿಯ ಉಕ್ಕು ಕಾರ್ಖಾನೆಗಾಗಿ 2014ರಲ್ಲಿ ವಶಕ್ಕೆ ಪಡೆದ 2643.25 ಎಕರೆ ಪ್ರದೇಶ ಪಾಳು ಬಿದ್ದಿರುವುದು.
ಇದನ್ನು ಬಳಸಿ ಬಳ್ಳಾರಿ ಹೊರವಲಯದ ವೇಣಿವೀರಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ‘ಆರ್ಸೆಲರ್‌ ಮಿತ್ತಲ್’ ಕಂಪನಿಯ ಉಕ್ಕು ಕಾರ್ಖಾನೆಗಾಗಿ 2014ರಲ್ಲಿ ವಶಕ್ಕೆ ಪಡೆದ 2643.25 ಎಕರೆ ಪ್ರದೇಶ ಪಾಳು ಬಿದ್ದಿರುವುದು.
ಬಳ್ಳಾರಿ ಹೊರವಲಯದ ವೇಣಿವೀರಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ‘ಆರ್ಸೆಲರ್‌ ಮಿತ್ತಲ್’ ಕಂಪನಿಯ ಉಕ್ಕು ಕಾರ್ಖಾನೆಗಾಗಿ 2014ರಲ್ಲಿ ವಶಕ್ಕೆ ಪಡೆದ 2643.25 ಎಕರೆ ಪ್ರದೇಶ ಪಾಳು ಬಿದ್ದಿರುವುದು.
ಬಳ್ಳಾರಿ ಹೊರವಲಯದ ವೇಣಿವೀರಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ‘ಆರ್ಸೆಲರ್‌ ಮಿತ್ತಲ್’ ಕಂಪನಿಯ ಉಕ್ಕು ಕಾರ್ಖಾನೆಗಾಗಿ 2014ರಲ್ಲಿ ವಶಕ್ಕೆ ಪಡೆದ 2643.25 ಎಕರೆ ಪ್ರದೇಶ ಪಾಳು ಬಿದ್ದಿರುವುದು.
ಇದನ್ನು ಬಳಸಿ (ಡಿಸಿ ಸಾಕು)
ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಹೊರವಲಯದಲ್ಲಿ ಕೆಐಎಡಿಬಿ ವಶಪಡಿಸಿಕೊಂಡ ಭೂಮಿ ಬಳಕೆಯಾಗದೇ ಗಿಡಗಂಟಿಗಳು ಬೆಳೆದಿರುವುದು
ಇದನ್ನು ಬಳಸಿ (ಡಿಸಿ ಸಾಕು) ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಹೊರವಲಯದಲ್ಲಿ ಕೆಐಎಡಿಬಿ ವಶಪಡಿಸಿಕೊಂಡ ಭೂಮಿ ಬಳಕೆಯಾಗದೇ ಗಿಡಗಂಟಿಗಳು ಬೆಳೆದಿರುವುದು
ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್‌ ಚಾಕೊಲೇಟ್‌ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದೆ. 20ಕ್ಕೂ ಹೆಚ್ಚು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಮಾತುಕತೆ ಪ್ರಗತಿಯಲ್ಲಿದೆ
ಎಂ.ಬಿ.ಪಾಟೀಲ ಸಚಿವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
ಪ್ರತಿಭಾವಂತರ ವಲಸೆ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದೇವೆ. ಜಿಲ್ಲೆಯ ಮೂಲದವರು ವಾಪಸ್ ಊರಿಗೆ ಬಂದು ಉದ್ಯಮ ಆರಂಭಿಸುವಂತೆ ಪ್ರೇರೇಪಿಸಿ ಹಲವು ಸಂಘಟನೆಗಳು ಸೇರಿ ಸರಣಿ ಕಾರ್ಯಕ್ರಮ ನಡೆಸಲಾಗಿದೆ
ಪಿ.ಬಿ.ಅಹಮ್ಮದ್ ಮುದಸ್ಸರ್ ಅಧ್ಯಕ್ಷ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ)
ಉತ್ತರ ಕನ್ನಡದಂತಹ ಗಡಿ ಜಿಲ್ಲೆಯಲ್ಲಿ ಪರಿಸರ ಪೂರಕ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಪರಿಸರ ಹಾನಿ ಮಾಡದ ಕೈಗಾರಿಕೆ ಸ್ಥಾಪನೆ ಆಗಬೇಕಿದೆ. ಪರಿಸರ ಉದ್ಯೋಗ ಬೇಕು ವಲಸೆ ಬೇಡ ಎಂಬ ಧ್ಯೇಯದೊಂದಿಗೆ ಸರ್ಕಾರ ಯೋಜನೆ ರೂಪಿಸಲಿ
ಯಮುನಾ ಗಾಂವ್ಕರ ಕಾರ್ಮಿಕ ಪರ ಹೋರಾಟಗಾರ್ತಿ
ಶಿಕ್ಷಣ ಪಡೆದರೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶವನ್ನೇ ಮಾಡಿಕೊಡದ ಕಾರಣದಿಂದ ಗೋವಾಕ್ಕೆ ದುಡಿಮೆಗೆ ವಲಸೆ ಹೋಗುವ ಸ್ಥಿತಿ ಸಾವಿರಾರು ಯುವಕರಿಗೆ ಬಂದಿದೆ ಸಂತೋಷ
ಗೋವೇಕರ. ಉದ್ಯೋಗಿ ಉತ್ತರ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT