ಗುರುವಾರ, 3 ಜುಲೈ 2025
×
ADVERTISEMENT

ವಾಸ್ತು-ಜ್ಯೋತಿಷ್ಯ

ADVERTISEMENT

ಕುಜ-ಕೇತು ಯುತಿ: ಸಿಂಹ ರಾಶಿಯ ಅಗ್ನಿ ತತ್ವ ಅಪಾಯಗಳಿಗೆ ಹೇತು

ಗೋಚಾರ ರೀತ್ಯಾ ಕುಜ ಹಾಗೂ ಕೇತುಗ್ರಹಗಳು ಸಿಂಹರಾಶಿಯಲ್ಲಿ ಒಟ್ಟಿಗೆ ಇದ್ದಾರೆ. ಈ ಯುತಿ ಜುಲೈ 28 ತನಕ ಇರುತ್ತದೆ. ಆದುದರಿಂದ ಈ ಎರಡು ವಿಶೇಷ ಗ್ರಹಗಳ ಮಿಲನ ಸೃಷ್ಟಿಸಬಹುದಾದ ಅಪಾಯಗಳ ಬಗ್ಗೆ ಸ್ವಲ್ಪ ಚಿಂತಿಸೋಣ.
Last Updated 13 ಜೂನ್ 2025, 13:39 IST
ಕುಜ-ಕೇತು ಯುತಿ: ಸಿಂಹ ರಾಶಿಯ ಅಗ್ನಿ ತತ್ವ ಅಪಾಯಗಳಿಗೆ ಹೇತು

ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ

Astrology Meaning and Types: ಜ್ಯೋತಿಷದ ಅರ್ಥವನ್ನು ವಿವರಿಸಿ ಅದರ ಪ್ರಮುಖ ವಿಭಾಗಗಳಾದ ವೈದಿಕ, ಜ್ಯಾಮಿತೀಯ ಮತ್ತು ನವಗ್ರಹ ಜ್ಯೋತಿಷದ ವಿವರ
Last Updated 9 ಜೂನ್ 2025, 7:38 IST
ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ

ಜ್ಯೋತಿಷದೀಪ | ಯಾವುದಕ್ಕೂ ಕಾಲ ಕೂಡಿಬರಬೇಕು ಎನ್ನುತ್ತೇವೆ, ಯಾಕೆ?

Vedic Astrology ಭೂಮಿಯ ಮೇಲಿರುವ ನಾವು, ಎಲ್ಲಕ್ಕೂ ಅಂದರೆ, ಹಬ್ಬ-ಹರಿದಿನಗಳಿಗೆ, ವ್ಯವಸಾಯ, ವ್ಯವಹಾರಗಳಿಗೆ ಆಕಾಶದಲ್ಲಿರುವ ಆಕಾಶಕಾಯಗಳ ಚಲನವಲನಗಳನ್ನೇ ಅನುಸರಿಸುವೆವು.
Last Updated 23 ಮೇ 2025, 7:12 IST
ಜ್ಯೋತಿಷದೀಪ | ಯಾವುದಕ್ಕೂ ಕಾಲ ಕೂಡಿಬರಬೇಕು ಎನ್ನುತ್ತೇವೆ, ಯಾಕೆ?

ರಾಹು-ಕೇತುಗಳ ರಾಶಿ ಬದಲಾವಣೆಯ ಪರಿಣಾಮ ಯಾವ ರಾಶಿಗೆಲ್ಲ ಲಾಭ?

Impact of Rahu-Ketu Transit 2025: ವೈದಿಕ ಜ್ಯೋತಿಷದಲ್ಲಿ ರಾಹು ಮತ್ತು ಕೇತುಗ್ರಹಗಳನ್ನು ನೆರಳುಗ್ರಹಗಳೆಂದು ಕರೆಯಲಾಗುತ್ತದೆ. ಇವು ಚಂದ್ರನ ಕಕ್ಷೆಯ ಉತ್ತರ ಮತ್ತು ದಕ್ಷಿಣ ಛೇದನಬಿಂದುಗಳಾಗಿದ್ದು, ಯಾವಾಗಲೂ ಹಿಮ್ಮುಖವಾಗಿ ಸಂಚರಿಸುತ್ತವೆ.
Last Updated 22 ಮೇ 2025, 7:26 IST
ರಾಹು-ಕೇತುಗಳ ರಾಶಿ ಬದಲಾವಣೆಯ ಪರಿಣಾಮ ಯಾವ ರಾಶಿಗೆಲ್ಲ ಲಾಭ?

ಕನಿಷ್ಠ ಜಾಗದ ಗರಿಷ್ಠ ಬಳಕೆ

ಮನೆ ಕಟ್ಟಿಸಿದ ಮೇಲೆ ಮನೆ ಚಿಕ್ಕದಾಯ್ತು, ಜಾಗ ಸಾಲುತ್ತಿಲ್ಲ ಎಂದು ಕೊರಗುವುದಕ್ಕಿಂತ ಮನೆ ಕಟ್ಟುವ ಮೊದಲೇ ಯೋಜನೆ ರೂಪಿಸಬೇಕು. ಒಂದು ವೇಳೆ ಈಗಾಗಲೇ ಮನೆ ಕಟ್ಟಿಸಿದ್ದರೆ ಇರುವ ಜಾಗದಲ್ಲೇ ಹೇಗೆ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಳ್ಳಬಹುದು ಎಂಬ ಬಗ್ಗೆಯೂ ಇಲ್ಲಿದೆ ಮಾಹಿತಿ.
Last Updated 9 ನವೆಂಬರ್ 2020, 17:34 IST
ಕನಿಷ್ಠ ಜಾಗದ ಗರಿಷ್ಠ ಬಳಕೆ

ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಮನೆ ಕಟ್ಟುವುದು ಒಂದು ಕೌಶಲ; ಅದನ್ನು ಅಲ್ಲಗಳೆಯುವಂತಿಲ್ಲ. ಬದುಕನ್ನು ಕಟ್ಟಿಕೊಳುವುದಕ್ಕೂ ಮನೆಯನ್ನು ಕಟ್ಟಿಕೊಳ್ಳುವುದಕ್ಕೂ ಬಹಳ ಸಾಮ್ಯತೆಯಿದೆ. ಮನೆ ಹೇಗೆ ಸದಸ್ಯರಿಗೆಲ್ಲ ಆಶ್ರಯವನ್ನೂ ಮುದವನ್ನೂ ನೀಡುತ್ತದೊ ಹಾಗೇ ಬದುಕು ಕೂಡ ಇತರರಿಗೆ ನೆಲೆಯಾಗುವುದಾದರೆ ಬಲು ಚಂದ. ಅದೇ ಜೀವನದ ಸಾರ್ಥಕತೆ.
Last Updated 3 ಜುಲೈ 2018, 20:27 IST
ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಗಣೇಶನಿಗೂ ಮ್ಯೂಸಿಯಂ!

ಹಿಂದುಗಳಿಂದ ಪ್ರಥಮ ಪೂಜಿತನಾದ ವಿನಾಯಕನ ಈ ವಸ್ತು ಸಂಗ್ರಹಾಲಯ ಇರುವುದು ನಮ್ಮ ದೇಶದಲ್ಲಿ ಅಲ್ಲ, ಥಾಯ್ಲೆಂಡ್‌ನಲ್ಲಿ.
Last Updated 1 ಜುಲೈ 2018, 11:22 IST
ಗಣೇಶನಿಗೂ ಮ್ಯೂಸಿಯಂ!
ADVERTISEMENT

ಹೀಗಿರಲಿ ಮನೆಯ ಕಿಟಕಿ

ಬಾಗಿಲಿಗೆ ಎದುರಾಗಿ ಕಿಟಕಿಗಳು ಇರಲಿ. ಇದರಿಂದ ಮನೆಯಲ್ಲಿ ಒಳಿತಿನ ಪ್ರಭಾವ ತುಂಬಿಕೊಳ್ಳುತ್ತದೆ. ಮನೆಯ ಯಾವುದೇ ವಸ್ತು ಅಥವಾ ಬಾಗಿಲು ವಾಸ್ತುಪ್ರಕಾರ ಸರಿ ಇಲ್ಲ ಎಂದಾದರೆ ಕಿಟಕಿಗಳ ಸ್ಥಾನ ಬದಲಾಯಿಸಬೇಕಾಗುತ್ತದೆ.
Last Updated 16 ಜೂನ್ 2018, 12:41 IST
ಹೀಗಿರಲಿ ಮನೆಯ ಕಿಟಕಿ

ಹಣ ಉಳಿಸಲು ವಾಸ್ತು

ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಹೊಂದಬಹುದು ಎನ್ನುತ್ತದೆ ವಾಸ್ತು.
Last Updated 16 ಜೂನ್ 2018, 12:26 IST
ಹಣ ಉಳಿಸಲು ವಾಸ್ತು

ಪೂಜಾ ಕೋಣೆಗಿರಲಿ ವಾಸ್ತು ನಿಯಮ

ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಪ್ರಾಧಾನ್ಯವಿದೆ. ಇದು ಮಾನಸಿಕ ನೆಮ್ಮದಿಯನ್ನು ನೀಡುವ ಸ್ಥಳವೂ ಹೌದು. ಪೂಜಾ ಕೋಣೆಯಲ್ಲಿ ಯಾವ ವಸ್ತು ಎಲ್ಲಿ, ಹೇಗಿರಬೇಕು ಎಂಬುದಕ್ಕೆ ಇಲ್ಲಿದೆ ಸಲಹೆ.
Last Updated 16 ಜೂನ್ 2018, 12:17 IST
ಪೂಜಾ ಕೋಣೆಗಿರಲಿ ವಾಸ್ತು ನಿಯಮ
ADVERTISEMENT
ADVERTISEMENT
ADVERTISEMENT