ಸೋಮವಾರ, 6 ಅಕ್ಟೋಬರ್ 2025
×
ADVERTISEMENT

ವಾಸ್ತು-ಜ್ಯೋತಿಷ್ಯ

ADVERTISEMENT

ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

Religious Rituals: ಭಾರತದಲ್ಲಿ ಅನೇಕರ ಜ್ಯೋತಿಷವನ್ನು ನಂಬುತ್ತಾರೆ. ಕೆಲವರು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಜ್ಯೋತಿಷದಲ್ಲಿ ತಿಳಿಸಿದ ವಿಚಾರಗಳನ್ನೇ ಅನುಸರಿಸುತ್ತಾರೆ. ಅದರಂತೆ ದೀಪ ಬೆಳಗಿಸುವುದು ಕೂಡ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಸಂಕೇತ ಎಂದು...
Last Updated 6 ಅಕ್ಟೋಬರ್ 2025, 7:09 IST
ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು?

Astrological Impact: ಭಾರತೀಯ ಜ್ಯೋತಿಷ ವಿಜ್ಞಾನವು ಚಂದ್ರನ ಮೂಲಕ ಮಾನಸಿಕ ಬಲ, ಸಮತೋಲನ ಹಾಗೂ ಉದ್ವೇಗಗಳನ್ನು ವಿಶ್ಲೇಷಿಸುತ್ತದೆ. ಚಂದ್ರ ಒಬ್ಬರ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾನೆ ಎಂದು ಜ್ಯೋತಿಷ ಹೇಳುತ್ತದೆ.
Last Updated 30 ಸೆಪ್ಟೆಂಬರ್ 2025, 12:24 IST
ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು?

ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ

Rahu Ketu Effects: ಭಾರತೀಯ ಜ್ಯೋತಿಷ್ಯದಲ್ಲಿ ರಾಹು–ಕೇತುಗಳನ್ನು ನೇರಳಿನ ಗ್ರಹಗಳೆಂದು ಪರಿಗಣಿಸಲಾಗುತ್ತಿದ್ದು, ನೆಹರು ಕುಟುಂಬಕ್ಕೆ ಶಾಪವನ್ನೂ ಧೋನಿ, ಸೆಹ್ವಾಗ್, ಪ್ರಕಾಶ್ ಪಡುಕೋಣೆ ಅವರಂತಹವರಿಗೆ ವರವನ್ನೂ ನೀಡಿದವು ಎಂದು ಹೇಳಲಾಗಿದೆ.
Last Updated 25 ಸೆಪ್ಟೆಂಬರ್ 2025, 0:30 IST
ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ

‘ಈ‘ ಇಬ್ಬರ ಶಾಪಕ್ಕೆ ಗುರಿಯಾಗಬಾರದೆಂದು ಹೇಳುತ್ತೆ ಜ್ಯೋತಿಷ್ಯ: ಪರಿಣಾಮಗಳೇನು?

ಜ್ಯೋತಿಷ್ಯದಲ್ಲಿ ಮಾತೃಪಿತೃ ಶಾಪ ಮತ್ತು ಗುರುಶಾಪವನ್ನು ಗಂಭೀರ ದೋಷಗಳೆಂದು ಪರಿಗಣಿಸಲಾಗುತ್ತದೆ. ಈ ಶಾಪಗಳಿಂದ ಏಳಿಗೆ ತಡೆಯಲ್ಪಡುತ್ತದೆ, ಸಂತಾನ ದೋಷ, ದಾರಿದ್ರ್ಯ, ವಿದ್ಯಾಭ್ಯಾಸದಲ್ಲಿ ವಿಫಲತೆ ಹಾಗೂ ವಂಶದ ಅಧಃಪತನ ಸಂಭವಿಸುತ್ತದೆ.
Last Updated 24 ಸೆಪ್ಟೆಂಬರ್ 2025, 6:55 IST
‘ಈ‘ ಇಬ್ಬರ ಶಾಪಕ್ಕೆ ಗುರಿಯಾಗಬಾರದೆಂದು ಹೇಳುತ್ತೆ ಜ್ಯೋತಿಷ್ಯ: ಪರಿಣಾಮಗಳೇನು?

ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

Solar Eclipse Effects: ಗ್ರಹಣಗಳಿಂದ ಅಪಾಯ ಇದ್ದೇ ಇರುತ್ತದೆ. ಆದರೆ ಅದನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ ಅಷ್ಟೇ. ಹಾಗೆಂದು ಗ್ರಹಣಗಳಿಂದ ಎಲ್ಲಾ ಜನರಿಗೂ ತೊಂದರೆಗಳು ವಕ್ಕರಿಸುತ್ತವೆ ಎಂದು ತಿಳಿಯಬಾರದು.
Last Updated 18 ಸೆಪ್ಟೆಂಬರ್ 2025, 10:42 IST
ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

ಶನಿ ಗ್ರಹ ಕಾರಕತ್ವ: ಮಕರ, ಕುಂಭದ ಅಧಿಪತಿಯ ಗುಣ, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

Saturn Astrology: ಜ್ಯೋತಿಷ ಶಾಸ್ತ್ರದಲ್ಲಿ ಶನಿ ಗ್ರಹ ಮಕರ ಮತ್ತು ಕುಂಭದ ಅಧಿಪತಿಯಾಗಿದ್ದು, ಮನುಷ್ಯನ ಜಾತಕದ ಮೇಲೆ ಪೃಥ್ವಿ ಹಾಗೂ ವಾಯು ತತ್ವಗಳ ಪ್ರಭಾವ ಬೀರುತ್ತದೆ. ಶನಿಯ ಗುಣ, ಶಕ್ತಿ ಮತ್ತು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.
Last Updated 15 ಸೆಪ್ಟೆಂಬರ್ 2025, 12:51 IST
ಶನಿ ಗ್ರಹ ಕಾರಕತ್ವ: ಮಕರ, ಕುಂಭದ ಅಧಿಪತಿಯ ಗುಣ, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

ವೃಷಭ, ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ: ಶಕ್ತಿ, ಗುಣಗಳ ಬಗ್ಗೆ ‌ತಿಳಿದುಕೊಳ್ಳಿ

Venus Significance: ಜ್ಯೋತಿಷ ಶಾಸ್ತ್ರದಲ್ಲಿ ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿರುವ ಶುಕ್ರ ಗ್ರಹದ ಶಕ್ತಿ, ಗುಣ, ಕಾರಕತ್ವ ಮತ್ತು ಮನುಷ್ಯನ ಜಾತಕದ ಮೇಲೆ ಬೀರುವ ಪ್ರಭಾವಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 14 ಸೆಪ್ಟೆಂಬರ್ 2025, 0:30 IST
ವೃಷಭ, ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ: ಶಕ್ತಿ, ಗುಣಗಳ ಬಗ್ಗೆ ‌ತಿಳಿದುಕೊಳ್ಳಿ
ADVERTISEMENT

ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ

Jupiter Significance: ಜ್ಯೋತಿಷ ಶಾಸ್ತ್ರದಲ್ಲಿ ಧನಸ್ಸು ಮತ್ತು ಮೀನ ರಾಶಿಯ ಅಧಿಪತಿಯಾಗಿರುವ ಗುರು ಗ್ರಹವು ಮನುಷ್ಯನ ಜಾತಕದ ಮೇಲೆ ಬೀರಬಹುದಾದ ಪ್ರಭಾವ, ಗುಣ, ಕಾರಕತ್ವ ಮತ್ತು ಅದರ ವಿಶೇಷ ಅಂಶಗಳ ಬಗ್ಗೆ ವಿವರಿಸಲಾಗಿದೆ.
Last Updated 13 ಸೆಪ್ಟೆಂಬರ್ 2025, 7:28 IST
ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ

ಬುಧ ಗ್ರಹ ಕಾರಕತ್ವ: ಮಿಥುನ, ಕನ್ಯಾ ರಾಶಿಯ ಅಧಿಪತಿ ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

Astrology Planet Effects: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ.
Last Updated 11 ಸೆಪ್ಟೆಂಬರ್ 2025, 7:45 IST
ಬುಧ ಗ್ರಹ ಕಾರಕತ್ವ: ಮಿಥುನ, ಕನ್ಯಾ ರಾಶಿಯ ಅಧಿಪತಿ ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

ಕುಂಡಲಿಯಲ್ಲಿ ಗ್ರಹಗಳು ಪ್ರಬಲವಾಗಿದ್ದರೆ ಮಾತ್ರ ರಾಜ ಯೋಗ: ಇಲ್ಲವಾದಲ್ಲಿ ಅಧೋಗತಿ!

Astrology Prediction: ಕಾರ್ಪೊರೇಟರ್ ಆಗುವುದೇ ದೊಡ್ಡದು ಅಂದುಕೊಂಡ ಅನೇಕರು ಕಾರ್ಪೊರೇಟರ್ ಆದ ಮೇಲೆ ಎಂಎಲ್ಎ ಆಗಲು ಓಡಾಡುತ್ತಾರೆ. ನಂತರ ಮಂತ್ರಿ, ತದನಂತರ ಪ್ರಮುಖವಾದ ಖಾತೆ, ಇದಾದ ಬಳಿಕ ಮುಖ್ಯಮಂತ್ರಿ ಪಟ್ಟ. ಒಟ್ಟಿನಲ್ಲಿ ಜೀವನವಿಡೀ
Last Updated 10 ಸೆಪ್ಟೆಂಬರ್ 2025, 23:30 IST
ಕುಂಡಲಿಯಲ್ಲಿ ಗ್ರಹಗಳು ಪ್ರಬಲವಾಗಿದ್ದರೆ ಮಾತ್ರ ರಾಜ ಯೋಗ: ಇಲ್ಲವಾದಲ್ಲಿ ಅಧೋಗತಿ!
ADVERTISEMENT
ADVERTISEMENT
ADVERTISEMENT