ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಾಸ್ತು-ಜ್ಯೋತಿಷ್ಯ

ADVERTISEMENT

ಚಂದ್ರ ಗ್ರಹದ ಮೇಲೆ ಶನಿಯ ಪ್ರಹಾರ; ಖಿನ್ನತೆಗೂ ಕಾರಣವಾಗಬಹುದಾ?

Moon and Mental Health: ಎಲ್ಲಾ ರೀತಿಯ ಮನೋ ವ್ಯಾಧಿಗಳಿಗೆ ಚಂದ್ರನೇ ಖಳ ನಾಯಕನಾಗಿರುತ್ತಾನೆ ಎಂದರೆ ಅತಿಶಯೋಕ್ತಿಯ ಮಾತೇನಲ್ಲ. ಮನುಷ್ಯನಿಗೆ ವ್ಯಕ್ತಿತ್ವದ ಮನೋಹರ ವಿಕಸನಕ್ಕೆ ದಾರಿ ಮಾಡಿ ಕೊಡುವವನೂ ಚಂದ್ರನಾಗಿರುತ್ತಾನೆ. ತುಸು ಅಳತೆ ತಪ್ಪಿದರೆ ಪಾತಾಳಕ್ಕೆ ತಳ್ಳುತ್ತಾನೆ.
Last Updated 19 ಫೆಬ್ರುವರಿ 2026, 2:21 IST
ಚಂದ್ರ ಗ್ರಹದ ಮೇಲೆ ಶನಿಯ ಪ್ರಹಾರ; ಖಿನ್ನತೆಗೂ ಕಾರಣವಾಗಬಹುದಾ?

ವಿಜಯ ಏಕಾದಶಿ ಆಚರಣೆಯ ಮಹತ್ವವೇನು?

Lord Vishnu: ಫೆಬ್ರುವರಿ 13ರ ಶುಕ್ರವಾರದಂದು ಸರ್ವ ಏಕಾದಶಿ ಅಥವಾ ವಿಜಯ ಏಕದಾಶಿಯನ್ನು ಆಚರಣೆ ಮಾಡಲಾಗುತ್ತದೆ. ವಿಷ್ಣು ಅಥವಾ ನಾರಾಯಣನ ಭಕ್ತರು ಈ ಏಕಾದಶಿಯ ದಿನ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ನಾರಾಯಣನ ಸ್ತೋತ್ರಗಳನ್ನು ಪಠಿಸುತ್ತಾರೆ.
Last Updated 13 ಫೆಬ್ರುವರಿ 2026, 4:35 IST
ವಿಜಯ ಏಕಾದಶಿ ಆಚರಣೆಯ ಮಹತ್ವವೇನು?

ನಿದ್ದೆಯಲ್ಲಿ ಬೀಳುವ ಸ್ವಪ್ನ ಏನನ್ನು ಸೂಚಿಸುತ್ತದೆ?

Dream Interpretation: ಸಾಮಾನ್ಯವಾಗಿ ಭಾರತೀಯ ಮೀಮಾಂಸೆಗಳು, ಸ್ವಪ್ನ ಸಂಬಂಧವಾದ ಕೆಲ ವಿಚಾರಗಳನ್ನು ವರ್ತಮಾನ ಹಾಗೂ ಭವಿಷ್ಯದ ಸಂಗತಿಗಳಿಗೆ ಕೊಂಡಿಗಳನ್ನು ಕೂಡಿಸುವ ಕೆಲಸ ಮಾಡುತ್ತ ಇರುತ್ತವೆ. ಪಾಶ್ಚಾತ್ಯ ಜಗತ್ತೇ ಇರಲಿ, ಇಲ್ಲಾ ಇಡೀ ಭೂಮಿಯ ಯಾವುದೇ ಭಾಗದ ಜನ ಕನಸು ಕಾಣುತ್ತಾರೆ.
Last Updated 12 ಫೆಬ್ರುವರಿ 2026, 1:23 IST
ನಿದ್ದೆಯಲ್ಲಿ ಬೀಳುವ ಸ್ವಪ್ನ ಏನನ್ನು ಸೂಚಿಸುತ್ತದೆ?

ಕುಜ ಸಂಚಾರ; ಮೀನ ರಾಶಿಯವರಿಗೆ ಗುರಿ ಸಾಧನೆ, ಸ್ನೇಹದ ಕಾಲ

Pisces Horoscope: ಮಕರ ರಾಶಿಯಲ್ಲಿ ಉಚ್ಛ ಕುಜ ಸಂಚಾರದಿಂದ ಮೀನ ರಾಶಿಯವರಿಗೆ ಆದಾಯ, ಗುರಿ ಸಾಧನೆ, ಸ್ನೇಹ ವಲಯ ಬದಲಾವಣೆ ಹಾಗೂ ವೃತ್ತಿ ಜೀವನದಲ್ಲಿ ಉತ್ತೇಜನೆ ಸಿಗುವ ಕಾಲ ಇದಾಗಿದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ.
Last Updated 9 ಫೆಬ್ರುವರಿ 2026, 1:30 IST
ಕುಜ ಸಂಚಾರ; ಮೀನ ರಾಶಿಯವರಿಗೆ ಗುರಿ ಸಾಧನೆ, ಸ್ನೇಹದ ಕಾಲ

ಕುಜ ಸಂಚಾರ; ಕುಂಭ ರಾಶಿಯವರಿಗೆ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಂಭವ

Spiritual Impact: ಮಕರದಲ್ಲಿ ಉಚ್ಛ ಸ್ಥಿತಿಯ ಕುಜನು ಕುಂಭ ರಾಶಿಯ ದ್ವಾದಶ ಭಾವದಲ್ಲಿ ಸಂಚರಿಸುತ್ತಿರುವುದು ಆಂತರಿಕ ಪರಿವರ್ತನೆ, ಆತ್ಮಶುದ್ಧಿ, ಧ್ಯಾನ ಹಾಗೂ ವೈಯಕ್ತಿಕ ಹೋರಾಟಗಳ ಸಮಯವನ್ನು ಸೂಚಿಸುತ್ತದೆ.
Last Updated 7 ಫೆಬ್ರುವರಿ 2026, 1:30 IST
ಕುಜ ಸಂಚಾರ; ಕುಂಭ ರಾಶಿಯವರಿಗೆ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಂಭವ

ಮಕರ ರಾಶಿಯಲ್ಲಿ ಕುಜ ಸಂಚಾರ; ಮಕರ ರಾಶಿಯವರಿಗೆ ತಿರುವಿನ ಕಾಲ

Zodiac Forecast: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಜನು ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿ ಸಂಚರಿಸುತ್ತಿದ್ದು, ಶಕ್ತಿ, ಧೈರ್ಯ, ನಿರ್ಧಾರಾತ್ಮಕತೆ ಹಾಗೂ ವೃತ್ತಿ ಅಭಿವೃದ್ಧಿಗೆ ಇದು ಮಹತ್ವದ ಕಾಲವಾಗಿದೆ.
Last Updated 6 ಫೆಬ್ರುವರಿ 2026, 3:49 IST
ಮಕರ ರಾಶಿಯಲ್ಲಿ ಕುಜ ಸಂಚಾರ; ಮಕರ ರಾಶಿಯವರಿಗೆ ತಿರುವಿನ ಕಾಲ

ಮಕರ ರಾಶಿಯಲ್ಲಿ ಕುಜ ಸಂಚಾರ; ಧನು ರಾಶಿಯವರಿಗೆ ಹಣಕಾಸು, ಮೌಲ್ಯಗಳ ಪರೀಕ್ಷೆ‌ ಕಾಲ

Sagittarius Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜ (ಮಂಗಳ) ಶಕ್ತಿ, ಸಾಹಸ, ಕ್ರಿಯಾಶೀಲತೆ ಮತ್ತು ಹೋರಾಟದ ಪ್ರತೀಕ. 2026ರ ಫೆಬ್ರುವರಿ 22ರವರೆಗೆ ಕುಜನು ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿ ಸಂಚರಿಸುವುದರಿಂದ ಧನು ರಾಶಿಯವರ ಹಣಕಾಸು ಮತ್ತು ಮೌಲ್ಯಗಳ ವಿಚಾರಗಳು ಪ್ರಮುಖವಾಗುತ್ತವೆ
Last Updated 5 ಫೆಬ್ರುವರಿ 2026, 2:28 IST
ಮಕರ ರಾಶಿಯಲ್ಲಿ ಕುಜ ಸಂಚಾರ; ಧನು ರಾಶಿಯವರಿಗೆ ಹಣಕಾಸು, ಮೌಲ್ಯಗಳ ಪರೀಕ್ಷೆ‌ ಕಾಲ
ADVERTISEMENT

ರಾಹು ಹೊಡೆಯುವುದು ಅಂದರೆ ಏನು; ಅಜಿತ್ ಪವಾರ್ ಸಾವಿಗೆ ರಾಹು ಕಾರಣನಾ?

Sudden Death Astrology: ಭಾರತೀಯ ಜ್ಯೋತಿಷವು ಸಾವಿನ ಕುರಿತು ತಿಳಿಯಲು ಬೇಕಾದ ಕೆಲವು ಸನ್ನಿವೇಶಗಳ ಬಗ್ಗೆ ನಿಶ್ಚಿತ ಮಾಹಿತಿಗಳನ್ನು ಕೊಡುತ್ತದೆ. ವಾರದ ಹಿಂದೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ದಿಢೀರ್‌ ಸಾವಿಗೆ ತುತ್ತಾದರು ಎಂದು ಲೇಖನ ವಿವರಿಸುತ್ತದೆ
Last Updated 5 ಫೆಬ್ರುವರಿ 2026, 1:05 IST
ರಾಹು ಹೊಡೆಯುವುದು ಅಂದರೆ ಏನು; ಅಜಿತ್ ಪವಾರ್ ಸಾವಿಗೆ ರಾಹು ಕಾರಣನಾ?

ಮಕರ ರಾಶಿಯ ಕುಜ ಸಂಚಾರ; ವೃಶ್ಚಿಕ ರಾಶಿಯವರಿಗೆ ಶಕ್ತಿ, ಸಾಧನೆಯ ಮಹಾಕಾಲ

Scorpio Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜ (ಮಂಗಳ)ನು ಶಕ್ತಿ, ಸಾಹಸ ಮತ್ತು ಹೋರಾಟದ ಪ್ರತೀಕ. ವೃಶ್ಚಿಕ ರಾಶಿಯ ಅಧಿಪತಿ ಕುಜನು ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿ ಸಂಚರಿಸುವುದರಿಂದ ವೃಶ್ಚಿಕ ರಾಶಿಯವರಿಗೆ ಈ ಅವಧಿ ಅತ್ಯಂತ ಪ್ರಭಾವಶೀಲ ಮತ್ತು ಫಲದಾಯಕವಾಗಲಿದೆ.
Last Updated 4 ಫೆಬ್ರುವರಿ 2026, 1:12 IST
ಮಕರ ರಾಶಿಯ ಕುಜ ಸಂಚಾರ; ವೃಶ್ಚಿಕ ರಾಶಿಯವರಿಗೆ ಶಕ್ತಿ, ಸಾಧನೆಯ ಮಹಾಕಾಲ

ಮಕರ ರಾಶಿಯಲ್ಲಿ ಕುಜ ಸಂಚಾರ; ತುಲಾ ರಾಶಿಯವರಿಗೆ ಧೈರ್ಯ, ಸ್ಥಿರತೆಯ ಹುಡುಕಾಟ

Libra Horoscope: ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜ (ಮಂಗಳ) ಕ್ರಿಯಾಶೀಲತೆ, ಧೈರ್ಯ, ಹೋರಾಟ ಮತ್ತು ನಿರ್ಧಾರಶಕ್ತಿಯ ಪ್ರತೀಕವಾಗಿದ್ದಾನೆ. ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿ ಸಂಚರಿಸುವ ಕುಜನು ತುಲಾ ರಾಶಿಯವರ ಮನಸ್ಸು, ಕುಟುಂಬ ಮತ್ತು ಸ್ಥಿರತೆಯ ಮೇಲೆ ಆಳವಾದ ಪ್ರಭಾವ ಬೀರುತ್ತಾನೆ.
Last Updated 3 ಫೆಬ್ರುವರಿ 2026, 2:00 IST
ಮಕರ ರಾಶಿಯಲ್ಲಿ ಕುಜ ಸಂಚಾರ; ತುಲಾ ರಾಶಿಯವರಿಗೆ ಧೈರ್ಯ, ಸ್ಥಿರತೆಯ ಹುಡುಕಾಟ
ADVERTISEMENT
ADVERTISEMENT
ADVERTISEMENT