ಬುಧವಾರ, 9 ಜುಲೈ 2025
×
ADVERTISEMENT

ಕೃಷಿ ತಂತ್ರಜ್ಞಾನ

ADVERTISEMENT

ಕೋಲಾರ: ತೋಟಗಾರಿಕೆ ಮಹಾವಿದ್ಯಾಲಯದ ಈ ಹಲಸಿನ ತೋಟಕ್ಕೀಗ ಐವತ್ತರ ಹರೆಯ

ಗೇಟ್ ದಾಟುತ್ತಿದ್ದಂತೆ ಕಾಯಿಗಳಿಂದ ಭರ್ತಿಯಾದ ಹಲಸಿನ ಮರಗಳು ಸಾಲಿನಲ್ಲಿ ನಿಂತು ಸ್ವಾಗತ ಕೋರುತ್ತಿದ್ದವು. ನಾಲ್ಕೈದು ಮಾರು ಹಾಗೇ ಹೆಜ್ಜೆ ಹಾಕುತ್ತಾ ಎಡಕ್ಕೆ ತಿರುಗಿದರೆ ಹಲಸು, ಬಲಕ್ಕೆ ತಿರುಗಿದರೂ ಹಲಸು, ರಸ್ತೆಯ ತುದಿಗೆ ಹೋಗಿ ಅಲ್ಲಿದ್ದ ಕಟ್ಟಡ ಏರಿ ನಿಂತರೆ ಅಲ್ಲೂ ಹಲಸು.
Last Updated 28 ಜೂನ್ 2025, 23:30 IST
ಕೋಲಾರ: ತೋಟಗಾರಿಕೆ ಮಹಾವಿದ್ಯಾಲಯದ ಈ ಹಲಸಿನ ತೋಟಕ್ಕೀಗ ಐವತ್ತರ ಹರೆಯ

Video | ಉಡುಪಿಯಲ್ಲಿ ಪಚ್ಚಿಲೆ ಕೃಷಿ: ಆಹಾರದ ನಂಟು, ಆದಾಯವೂ ಉಂಟು

ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ತಾರಾಪತಿಯಲ್ಲಿ ಪಚ್ಚಿಲೆ ಕೃಷಿ ಮಾಡುತ್ತಾ ಯಶಸ್ಸು ಕಂಡಿದ್ದಾರೆ ಕೃಷಿಕ ಬಾಬು. ಸಮುದ್ರದ ಬಂಡೆಗಳಲ್ಲಿ ಅಂಟಿಕೊಂಡು ಬದುಕುವ ಪಚ್ಚಿಲೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಹೀಗೆ ಕೃಷಿ ಮಾಡಲಾಗುತ್ತಿದೆ.
Last Updated 7 ಜೂನ್ 2025, 9:21 IST
Video | ಉಡುಪಿಯಲ್ಲಿ ಪಚ್ಚಿಲೆ ಕೃಷಿ: ಆಹಾರದ ನಂಟು, ಆದಾಯವೂ ಉಂಟು

ಮುಂಗಾರು ಬೀಜ ದಿನೋತ್ಸವ: ಕೀಟಗಳ ಸಂತಾನೋತ್ಪತ್ತಿ ನಿಯಂತ್ರಿಸುವ ವಿಶೇಷ ಪೇಸ್ಟ್

ಬೀಜ ದಿನೋತ್ಸವ: ಭರಪೂರ ಮಾಹಿತಿ ಪಡೆದ ರೈತರು
Last Updated 26 ಮೇ 2025, 5:33 IST
ಮುಂಗಾರು ಬೀಜ ದಿನೋತ್ಸವ: ಕೀಟಗಳ ಸಂತಾನೋತ್ಪತ್ತಿ ನಿಯಂತ್ರಿಸುವ ವಿಶೇಷ ಪೇಸ್ಟ್

ಮಡಿಕೇರಿ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ

ಮಾಯಾಮುಡಿಯಲ್ಲೊಂದು ಮಾಯದಂತಹ ಆರ್ಕೀಡ್ ಲೋಕ ಸೃಷ್ಟಿಸಿದ ಸಾಧಕ
Last Updated 2 ಮೇ 2025, 5:15 IST
ಮಡಿಕೇರಿ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ

Technology: ಸಖಿಯರ ಕನಸಿಗೆ ರೆಕ್ಕೆ ಕಟ್ಟಿದ ಡ್ರೋನ್‌

Drone Women Empowerment: ಹಬ್ಬ, ಜಾತ್ರೆ, ಸಮಾರಂಭಗಳಲ್ಲಿ ಡ್ರೋನ್‌ ಹಾರಾಟವನ್ನು ಬೆರಗಿನಿಂದ ನೋಡುತ್ತಿದ್ದ ಮಹಿಳೆಯರೇ ಈಗ ಅವುಗಳನ್ನು ಹಾರಿಸುತ್ತಾ, ಹೊಲಗದ್ದೆಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತಾ ಬದುಕಿಗೆ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.
Last Updated 26 ಏಪ್ರಿಲ್ 2025, 23:30 IST
Technology: ಸಖಿಯರ ಕನಸಿಗೆ ರೆಕ್ಕೆ ಕಟ್ಟಿದ ಡ್ರೋನ್‌

ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು

ಸಸ್ಯಗಳಲ್ಲಿನ ಜೈವಿಕ ಹಾಗೂ ಆನುವಂಶಿಕ ವೈವಿಧ್ಯವನ್ನು ಕಾಪಾಡಿಕೊಳ್ಳಲು ಅವುಗಳ ಬೀಜಗಳನ್ನು ಭವಿಷ್ಯಕ್ಕೆಂದು ಸಂರಕ್ಷಿಸುವುದು ಹಳೆಯ ಉಪಾಯ.
Last Updated 17 ಡಿಸೆಂಬರ್ 2024, 23:55 IST
ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪುಟ್ಟೀರಮ್ಮನ ಕೃಷಿ ಜ್ಞಾನದ ಪರಸಂಗ..

ವರು ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸರ್ಕಾರ ಈ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿರುವುದು ಅತ್ಯಂತ ಅರ್ಥಪೂರ್ಣ.
Last Updated 7 ಡಿಸೆಂಬರ್ 2024, 23:23 IST
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪುಟ್ಟೀರಮ್ಮನ ಕೃಷಿ ಜ್ಞಾನದ ಪರಸಂಗ..
ADVERTISEMENT

ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಲ್ಯಾನ್ಸೆಟ್ ಕೌಂಟ್‌ಡೌನ್ (The Lancet Countdown on Health and Climate Change) ವರದಿ
Last Updated 30 ಅಕ್ಟೋಬರ್ 2024, 4:42 IST
ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ಶೇಡಿ ಲಚ್ಚಣ್ಣ ಅವರದು ಒಂದೇ ತತ್ವ. ಒಂದು ಸಸಿ ನೆಟ್ಟ ಗುಂಡಿಯಲ್ಲಿ ಮತ್ತೊಮ್ಮೆ ಸಸಿಯನ್ನು ನೆಡುವಂತಹ ಸಂದರ್ಭ ಬರಲೇಬಾರದು. ಅದು ಮರವಾಗಿಯೇ ಬೆಳೆಯಬೇಕು. ಆಗ ನೆಟ್ಟ ಸಸಿಗಳಿಗೆ ಜಾನುವಾರುಗಳ ಕಾಟವಿತ್ತು.
Last Updated 14 ಸೆಪ್ಟೆಂಬರ್ 2024, 21:02 IST
ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ದೇಶದ ವಿವಿಧ ಹವಾಮಾನ ವಲಯಗಳಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್‌) ಅಭಿವೃದ್ಧಿಪಡಿಸಿದ ವಿವಿಧ ಬೆಳೆಗಳ 109 ಹೊಸ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಶನಿವಾರ ಹೆಳಿದ್ದಾರೆ.
Last Updated 10 ಆಗಸ್ಟ್ 2024, 14:29 IST
ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್
ADVERTISEMENT
ADVERTISEMENT
ADVERTISEMENT