ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಕೃಷಿ ತಂತ್ರಜ್ಞಾನ

ADVERTISEMENT

ಅಕ್ಕಿ ಮುಡಿಯ ಕಂಡಿರಾ?

Traditional Storage: ಸುಗ್ಗಿ ಹಬ್ಬ ಮುಗಿಯುತ್ತಿದ್ದ ಹಾಗೇ ರೈತರು ಭತ್ತ, ದವಸ ಧಾನ್ಯಗಳನ್ನು ತಮ್ಮ ಅವಶ್ಯಕತೆಗೆ ಬೇಕಾದಷ್ಟು ಸಂಗ್ರಹಿಸಿಟ್ಟುಕೊಂಡು, ಇನ್ನುಳಿದದ್ದನ್ನು ಮಾರಾಟ ಮಾಡುವುದು ವಾಡಿಕೆ. ಮಳೆಗಾಲಕ್ಕೂ ಮುನ್ನ ಭತ್ತ ಭದ್ರವಾಗಿ ಇಡುವುದು ಸವಾಲು.
Last Updated 13 ಸೆಪ್ಟೆಂಬರ್ 2025, 23:40 IST
ಅಕ್ಕಿ ಮುಡಿಯ ಕಂಡಿರಾ?

ನ್ಯಾನೊ ಯೂರಿಯಾ, DAP ಬಳಕೆಗೆ ಉತ್ತೇಜನ; 3 ಹೊಸ ಘಟಕ ಸ್ಥಾಪನೆ: ಸಚಿವೆ ಅನುಪ್ರಿಯಾ

Fertiliser Companies: ನ್ಯಾನೊ ಯೂರಿಯಾ ತಯಾರಿಕೆ ಸಾಮರ್ಥ್ಯದ ಮೂರು ಘಟಕಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.
Last Updated 29 ಜುಲೈ 2025, 11:32 IST
ನ್ಯಾನೊ ಯೂರಿಯಾ, DAP ಬಳಕೆಗೆ ಉತ್ತೇಜನ; 3 ಹೊಸ ಘಟಕ ಸ್ಥಾಪನೆ: ಸಚಿವೆ ಅನುಪ್ರಿಯಾ

ಶುಂಠಿ ಬೆಳೆಗೆ ‘ಬೆಂಕಿ ರೋಗ’ ಬಾಧೆ: ನಿರ್ವಹಣೆಗೆ ಕ್ರಮಗಳೇನು?

Ginger Blight Management: ಬೆಂಗಳೂರು: ಭತ್ತ, ಜೋಳಕ್ಕೆ ಬಾಧಿಸುತ್ತಿದ್ದ ಬೆಂಕಿ ರೋಗ (ಎಲೆ ಚುಕ್ಕೆ ರೋಗ) ಈಗ ರಾಜ್ಯದ ಶುಂಠಿ ಬೆಳೆಯನ್ನು ಬಾಧಿಸುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಸೂಕ್ತ ಸಮಯದಲ್ಲಿ ಸಮರ್ಪಕ ನಿರ್ವಹಣಾ ಕ್ರಮ ಕೈಗ…
Last Updated 28 ಜುಲೈ 2025, 2:30 IST
ಶುಂಠಿ ಬೆಳೆಗೆ ‘ಬೆಂಕಿ ರೋಗ’ ಬಾಧೆ: ನಿರ್ವಹಣೆಗೆ ಕ್ರಮಗಳೇನು?

ಕಲ್ಪವೃಕ್ಷಕ್ಕೆ ಕೀಟಗಳ ಕಾಟ: ಸಮಸ್ಯೆ ಪರಿಹಾರಕ್ಕೆ ಇಲ್ಲಿವೆ ಪರಿಣಾಮಕಾರಿ ಸೂತ್ರಗಳು

Coconut Production Loss: ಕರ್ನಾಟಕದ ಪ್ರಮುಖ ಬೆಳೆಯಾದ ತೆಂಗು ರಾಜ್ಯದ ಆರ್ಥಿಕತೆ ಮತ್ತು ಜೀವನೋಪಾಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ ಕೀಟ ಬಾಧೆಯಿಂದ ತತ್ತರಿಸಿರುವ ಕಲ್ಪವೃಕ್ಷದಿಂದಾಗಿ ಅದನ್ನೇ ನಂಬಿರುವ ರೈತರು ತತ್ತರಿಸಿದ್ದಾರೆ.
Last Updated 24 ಜುಲೈ 2025, 12:13 IST
ಕಲ್ಪವೃಕ್ಷಕ್ಕೆ ಕೀಟಗಳ ಕಾಟ: ಸಮಸ್ಯೆ ಪರಿಹಾರಕ್ಕೆ ಇಲ್ಲಿವೆ ಪರಿಣಾಮಕಾರಿ ಸೂತ್ರಗಳು

ಕೋಲಾರ: ತೋಟಗಾರಿಕೆ ಮಹಾವಿದ್ಯಾಲಯದ ಈ ಹಲಸಿನ ತೋಟಕ್ಕೀಗ ಐವತ್ತರ ಹರೆಯ

ಗೇಟ್ ದಾಟುತ್ತಿದ್ದಂತೆ ಕಾಯಿಗಳಿಂದ ಭರ್ತಿಯಾದ ಹಲಸಿನ ಮರಗಳು ಸಾಲಿನಲ್ಲಿ ನಿಂತು ಸ್ವಾಗತ ಕೋರುತ್ತಿದ್ದವು. ನಾಲ್ಕೈದು ಮಾರು ಹಾಗೇ ಹೆಜ್ಜೆ ಹಾಕುತ್ತಾ ಎಡಕ್ಕೆ ತಿರುಗಿದರೆ ಹಲಸು, ಬಲಕ್ಕೆ ತಿರುಗಿದರೂ ಹಲಸು, ರಸ್ತೆಯ ತುದಿಗೆ ಹೋಗಿ ಅಲ್ಲಿದ್ದ ಕಟ್ಟಡ ಏರಿ ನಿಂತರೆ ಅಲ್ಲೂ ಹಲಸು.
Last Updated 28 ಜೂನ್ 2025, 23:30 IST
ಕೋಲಾರ: ತೋಟಗಾರಿಕೆ ಮಹಾವಿದ್ಯಾಲಯದ ಈ ಹಲಸಿನ ತೋಟಕ್ಕೀಗ ಐವತ್ತರ ಹರೆಯ

Video | ಉಡುಪಿಯಲ್ಲಿ ಪಚ್ಚಿಲೆ ಕೃಷಿ: ಆಹಾರದ ನಂಟು, ಆದಾಯವೂ ಉಂಟು

ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ತಾರಾಪತಿಯಲ್ಲಿ ಪಚ್ಚಿಲೆ ಕೃಷಿ ಮಾಡುತ್ತಾ ಯಶಸ್ಸು ಕಂಡಿದ್ದಾರೆ ಕೃಷಿಕ ಬಾಬು. ಸಮುದ್ರದ ಬಂಡೆಗಳಲ್ಲಿ ಅಂಟಿಕೊಂಡು ಬದುಕುವ ಪಚ್ಚಿಲೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಹೀಗೆ ಕೃಷಿ ಮಾಡಲಾಗುತ್ತಿದೆ.
Last Updated 7 ಜೂನ್ 2025, 9:21 IST
Video | ಉಡುಪಿಯಲ್ಲಿ ಪಚ್ಚಿಲೆ ಕೃಷಿ: ಆಹಾರದ ನಂಟು, ಆದಾಯವೂ ಉಂಟು

ಮುಂಗಾರು ಬೀಜ ದಿನೋತ್ಸವ: ಕೀಟಗಳ ಸಂತಾನೋತ್ಪತ್ತಿ ನಿಯಂತ್ರಿಸುವ ವಿಶೇಷ ಪೇಸ್ಟ್

ಬೀಜ ದಿನೋತ್ಸವ: ಭರಪೂರ ಮಾಹಿತಿ ಪಡೆದ ರೈತರು
Last Updated 26 ಮೇ 2025, 5:33 IST
ಮುಂಗಾರು ಬೀಜ ದಿನೋತ್ಸವ: ಕೀಟಗಳ ಸಂತಾನೋತ್ಪತ್ತಿ ನಿಯಂತ್ರಿಸುವ ವಿಶೇಷ ಪೇಸ್ಟ್
ADVERTISEMENT

ಮಡಿಕೇರಿ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ

ಮಾಯಾಮುಡಿಯಲ್ಲೊಂದು ಮಾಯದಂತಹ ಆರ್ಕೀಡ್ ಲೋಕ ಸೃಷ್ಟಿಸಿದ ಸಾಧಕ
Last Updated 2 ಮೇ 2025, 5:15 IST
ಮಡಿಕೇರಿ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ

Technology: ಸಖಿಯರ ಕನಸಿಗೆ ರೆಕ್ಕೆ ಕಟ್ಟಿದ ಡ್ರೋನ್‌

Drone Women Empowerment: ಹಬ್ಬ, ಜಾತ್ರೆ, ಸಮಾರಂಭಗಳಲ್ಲಿ ಡ್ರೋನ್‌ ಹಾರಾಟವನ್ನು ಬೆರಗಿನಿಂದ ನೋಡುತ್ತಿದ್ದ ಮಹಿಳೆಯರೇ ಈಗ ಅವುಗಳನ್ನು ಹಾರಿಸುತ್ತಾ, ಹೊಲಗದ್ದೆಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತಾ ಬದುಕಿಗೆ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.
Last Updated 26 ಏಪ್ರಿಲ್ 2025, 23:30 IST
Technology: ಸಖಿಯರ ಕನಸಿಗೆ ರೆಕ್ಕೆ ಕಟ್ಟಿದ ಡ್ರೋನ್‌

ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು

ಸಸ್ಯಗಳಲ್ಲಿನ ಜೈವಿಕ ಹಾಗೂ ಆನುವಂಶಿಕ ವೈವಿಧ್ಯವನ್ನು ಕಾಪಾಡಿಕೊಳ್ಳಲು ಅವುಗಳ ಬೀಜಗಳನ್ನು ಭವಿಷ್ಯಕ್ಕೆಂದು ಸಂರಕ್ಷಿಸುವುದು ಹಳೆಯ ಉಪಾಯ.
Last Updated 17 ಡಿಸೆಂಬರ್ 2024, 23:55 IST
ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು
ADVERTISEMENT
ADVERTISEMENT
ADVERTISEMENT