ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೃಷಿ ತಂತ್ರಜ್ಞಾನ

ADVERTISEMENT

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

PM Kisan Tractor Subsidy: ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 30 ಜನವರಿ 2026, 8:07 IST
ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

ರೀ ಇವರೆ.. ಇಲ್ನೋಡಿ ವೈರೈಟಿ ಅವರೆ ಲೋಕ..!

Avarekai Season: ಚಳಿಗಾಲ ಆರಂಭವಾದರೆ, ಮಾರುಕಟ್ಟೆಯಲ್ಲಿ ಅವರೆಕಾಯಿ ಕಾಣಿಸಿಕೊಳ್ಳುತ್ತದೆ. ಅಡುಗೆ ಮನೆಗಳಲ್ಲಿ ಅವರೇಕಾಳಿನ ತರಹೇವಾರಿ ಖಾದ್ಯಗಳು ಸಿದ್ಧವಾಗುತ್ತವೆ.
Last Updated 14 ಜನವರಿ 2026, 7:15 IST
ರೀ ಇವರೆ.. ಇಲ್ನೋಡಿ ವೈರೈಟಿ ಅವರೆ ಲೋಕ..!

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

Finger Millet Facts: ರಾಗಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿದ್ದು, ಇದರ ಮೂಲ ದಕ್ಷಿಣ ಆಫ್ರಿಕಾ ಎಂದು ತಜ್ಞರು ಹೇಳುತ್ತಾರೆ. ಆದರೆ ಭಾರತದಲ್ಲಿ ಇದರ ಬೆಳವಣಿಗೆ, ಬಳಕೆ ಮತ್ತು ತಳಿಗಳಲ್ಲಿ ಮಹತ್ವಪೂರ್ಣ ಪಾತ್ರವಿದೆ.
Last Updated 6 ಜನವರಿ 2026, 8:52 IST
ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

Strawberry Farming: ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಕಬ್ಬು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆದರೆ, ಧರಿನಾಡಿನ ರೈತರೊಬ್ಬರು ಸ್ಟ್ರಾಬೆರಿ ಬೆಳೆದು, ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.
Last Updated 3 ಜನವರಿ 2026, 23:40 IST
ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿವಿಧ ಬೆಳೆ
Last Updated 3 ಜನವರಿ 2026, 4:55 IST
ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

Traditional Agriculture: ಹಳೆ ಮೈಸೂರಿನ ಭಾಗದಲ್ಲಿ ರಾಗಿ ಒಕ್ಕಣೆಗಾಗಿ ಬಳಸಲಾಗುತ್ತಿದ್ದ ಸಂಪ್ರದಾಯಿಕ ಗುಂಡುಗಳು ಈಗ ಯಂತ್ರಗಳ ಆವಿಷ್ಕಾರದಿಂದಾಗಿ ಕಣ್ಮರೆಯಾಗುತ್ತಿವೆ ಎಂದು ರೈತರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
Last Updated 28 ಡಿಸೆಂಬರ್ 2025, 8:00 IST
ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು
ADVERTISEMENT

Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

Farmer Schemes India: ಕೃಷಿಯನ್ನು ಉತ್ತೇಜಿಸಿ ರೈತರಿಗೆ ಆರ್ಥಿಕ ಸಹಾಯ ಒದಗಿಸಲು ಭಾರತ ಸರ್ಕಾರ ಕೃಷಿ ವಿಮೆ, ಪಿಎಂ ಕಿಸಾನ್, ನೀರಾವರಿ, ಮಾರುಕಟ್ಟೆ ಬೆಂಬಲದಂತಹ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 23 ಡಿಸೆಂಬರ್ 2025, 7:27 IST
Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

Organic Farming: ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಂದ ಯುವ ಕೃಷಿಕ ವಿಶ್ವಶಂಕರ ಶಿವರಾಯ ಬಟ್ಟೆ ಬದಲಿಸಿದರು. ಬಳಿಕ ಚೀಲದಲ್ಲಿ ತಿಪ್ಪೆಗೊಬ್ಬರ ತುಂಬಿಕೊಂಡು ಸೀತಾಫಲ ಗಿಡದ ಬುಡದಲ್ಲಿ ನೆಲ ಅಗೆದು ಗೊಬ್ಬರ ಸುರಿದರು.
Last Updated 22 ನವೆಂಬರ್ 2025, 23:30 IST
 ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

Organic Farming: ಮಂಡ್ಯ ಜಿಲ್ಲೆಯ ಪಾಲಹಳ್ಳಿಯ ವೆಂಕಟೇಶ್ ತಮ್ಮ ಸಾವಯವ ಕೃಷಿ ತೋಟವನ್ನು ‘ಕೃಷಿ ಪ್ರವಾಸೋದ್ಯಮ’ ಕೇಂದ್ರವನ್ನಾಗಿ ರೂಪಿಸಿ ವಿದೇಶಿ ಹಾಗೂ ದೇಶೀಯ ರೈತರಿಗೆ ತರಬೇತಿ, ಅನುಭವ ಮತ್ತು ಆತಿಥ್ಯ ಒದಗಿಸುತ್ತಿದ್ದಾರೆ.
Last Updated 2 ನವೆಂಬರ್ 2025, 2:38 IST
ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ
ADVERTISEMENT
ADVERTISEMENT
ADVERTISEMENT