ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

RSS ಋಣ | ಖರ್ಗೆ ಹೆಸರಿನಲ್ಲಿ ಪೋಸ್ಟರ್: ಸುಳ್ಳು ಮಾರ್ಗ ಸಂಘ ನೀತಿ ಎಂದ ಪ್ರಿಯಾಂಕ್

RSS Controversy: ನಮ್ಮ ಮೇಲೆ ಆರ್‌ಎಸ್‌ಎಸ್‌ ಋಣವಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೆಸರಿನ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸುಳ್ಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಅಕ್ಟೋಬರ್ 2025, 18:35 IST
RSS ಋಣ | ಖರ್ಗೆ ಹೆಸರಿನಲ್ಲಿ ಪೋಸ್ಟರ್: ಸುಳ್ಳು ಮಾರ್ಗ ಸಂಘ ನೀತಿ ಎಂದ ಪ್ರಿಯಾಂಕ್

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವೈದ್ಯಾಧಿಕಾರಿ, ಶಿಕ್ಷಕ!

ಸರ್ಕಾರದ ನಿರ್ಬಂಧದ ನಡುವೆಯೂ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸರ್ಕಾರಿ ವೈದ್ಯಾಧಿಕಾರಿ ಮತ್ತು ಶಿಕ್ಷಕರು ಪಾಲ್ಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್‌ ಆಗಿವೆ.
Last Updated 19 ಅಕ್ಟೋಬರ್ 2025, 16:11 IST
ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವೈದ್ಯಾಧಿಕಾರಿ, ಶಿಕ್ಷಕ!

ಗೃಹಲಕ್ಷಿ ಹೆಸರಿನಲ್ಲಿ ಸಹಕಾರ ಸಂಘಕ್ಕೆ ಅಸ್ತು

Cooperative Registration: ಬೆಂಗಳೂರಿನಲ್ಲಿ ಗೃಹಲಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಹಕಾರ ಇಲಾಖೆ ಅನುಮತಿ ನೀಡಿದ್ದು, ನೋಂದಣಿ ಪೂರ್ವದಲ್ಲೇ ಸದಸ್ಯರಿಂದ ಷೇರು ಸಂಗ್ರಹಿಸಲು ಸಹ ಅನುಮತಿ ನೀಡಲಾಗಿದೆ.
Last Updated 19 ಅಕ್ಟೋಬರ್ 2025, 15:54 IST
ಗೃಹಲಕ್ಷಿ ಹೆಸರಿನಲ್ಲಿ ಸಹಕಾರ ಸಂಘಕ್ಕೆ ಅಸ್ತು

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ| ಜನತಂತ್ರಕ್ಕೆ ಜಯ: ವಿಜಯೇಂದ್ರ

High Court Verdict: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಹೈಕೋರ್ಟ್‌ ಅನುಮತಿ ನೀಡಿರುವುದು ಜನತಂತ್ರದ ಗೆಲುವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ನ್ಯಾಯಾಲಯ ಚಾಟಿ ಬೀಸಿದೆ ಎಂದಿದ್ದಾರೆ.
Last Updated 19 ಅಕ್ಟೋಬರ್ 2025, 15:52 IST
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ| ಜನತಂತ್ರಕ್ಕೆ ಜಯ: ವಿಜಯೇಂದ್ರ

Caste Census |ಅ.31ರವರೆಗೆ ವಿಸ್ತರಣೆ; ಸಮೀಕ್ಷಾ ಕಾರ್ಯದಿಂದ ಶಿಕ್ಷಕರಿಗೆ ಮುಕ್ತಿ

ಇತರೆ ಇಲಾಖೆಯ ಸಿಬ್ಬಂದಿ ಬಳಕೆ
Last Updated 19 ಅಕ್ಟೋಬರ್ 2025, 15:49 IST
Caste Census |ಅ.31ರವರೆಗೆ ವಿಸ್ತರಣೆ; ಸಮೀಕ್ಷಾ ಕಾರ್ಯದಿಂದ ಶಿಕ್ಷಕರಿಗೆ ಮುಕ್ತಿ

RSS ಪಥ ಸಂಚಲನ ಅವಕಾಶ ನಿರಾಕರಣೆ: ಪ್ರಿಯಾಂಕ್ ಖರ್ಗೆ

High Court Decision: ಹೈಕೋರ್ಟ್ ತೀರ್ಪಿನ ಬಳಿಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ– ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಿರಾಕರಣೆ ಬಗ್ಗೆ ಸರ್ಕಾರ ಯೋಚನೆ ಮಾಡಲಿದೆ ಎಂದರು.
Last Updated 19 ಅಕ್ಟೋಬರ್ 2025, 15:40 IST
RSS ಪಥ ಸಂಚಲನ ಅವಕಾಶ ನಿರಾಕರಣೆ: ಪ್ರಿಯಾಂಕ್ ಖರ್ಗೆ

ಮತ ಕಳವು | ಸಚಿವರಿಗೆ 2 ಲಕ್ಷ ಸಹಿ ಸಂಗ್ರಹ ಗುರಿ: ‘ಕೈ’ ವರಿಷ್ಠರ ಸೂಚನೆ

‘ಮತ ಕಳವು’ ಆರೋಪಿಸಿ ಅಭಿಯಾನ *
Last Updated 19 ಅಕ್ಟೋಬರ್ 2025, 15:39 IST
ಮತ ಕಳವು | ಸಚಿವರಿಗೆ 2 ಲಕ್ಷ ಸಹಿ ಸಂಗ್ರಹ ಗುರಿ:  ‘ಕೈ’ ವರಿಷ್ಠರ ಸೂಚನೆ
ADVERTISEMENT

ಉದ್ಯಮಿ ಟೀಕೆ ನಿಲ್ಲಿಸಿ, ಗುಂಡಿ ಮುಚ್ಚಿ: ಎಚ್‌.ಡಿ.ಕುಮಾರಸ್ವಾಮಿ

HD Kumaraswamy Statement:‘ರಸ್ತೆ ಗುಂಡಿಗಳನ್ನು ಮುಚ್ಚುವ ಬದಲು, ಉದ್ಯಮಿ ಕಿರಣ್‌ ಮಜುಂದಾರ್ ಶಾ ಅವರನ್ನು ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಟೀಕೆಗಳನ್ನು ನಿಲ್ಲಿಸಿ, ಗುಂಡಿಗಳನ್ನು ಮುಚ್ಚಿ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Last Updated 19 ಅಕ್ಟೋಬರ್ 2025, 13:35 IST
ಉದ್ಯಮಿ ಟೀಕೆ ನಿಲ್ಲಿಸಿ, ಗುಂಡಿ ಮುಚ್ಚಿ: ಎಚ್‌.ಡಿ.ಕುಮಾರಸ್ವಾಮಿ

ಅತಿವೃಷ್ಟಿ: ಕರ್ನಾಟಕಕ್ಕೆ ₹384 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಅತಿವೃಷ್ಟಿ: ಮಹಾರಾಷ್ಟ್ರಕ್ಕೆ ₹1,566.40 ಕೋಟಿ ಬಿಡುಗಡೆ
Last Updated 19 ಅಕ್ಟೋಬರ್ 2025, 12:52 IST
ಅತಿವೃಷ್ಟಿ: ಕರ್ನಾಟಕಕ್ಕೆ ₹384 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಆರ್‌ಎಸ್‌ಎಸ್‌ ನಿರ್ಬಂಧವು ಬಿಜೆಪಿ ಅವಧಿಯ ಆದೇಶ: ಡಿ.ಕೆ. ಶಿವಕುಮಾರ್‌

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆರ್‌ಎಸ್‌ಎಸ್‌ ಕುರಿತು ಬಿಜೆಪಿ ಕಾಲದ ಆದೇಶವನ್ನು ಪುನಃ ಜಾರಿಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದರು.
Last Updated 19 ಅಕ್ಟೋಬರ್ 2025, 10:35 IST
ಆರ್‌ಎಸ್‌ಎಸ್‌ ನಿರ್ಬಂಧವು ಬಿಜೆಪಿ ಅವಧಿಯ ಆದೇಶ: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT