90 ವರ್ಷಗಳ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಧಾರವಾಡದಲ್ಲಿ ಒಂದು ಹಾಸ್ಟೆಲ್ ಫಾರ್ ಡಿಪ್ರೆಸ್ಡ್ ಎಂದು ದಮನಿತ ಸಮುದಾಯದ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಿದರು. ಈ ವಸತಿನಿಲಯ ಆರಂಭಿಸುವುದಕ್ಕೂ ಭೀಮಾ ಕೋರೆಗಾಂವ್ ಯುದ್ಧಕ್ಕೂ ನೇರ ಸಂಬಂಧವಿದೆ. ಅಷ್ಟೇ ಅಲ್ಲ, ಇಲ್ಲಿಯ ಮಕ್ಕಳ ಅನ್ನಕ್ಕಾಗಿ ರಮಾಬಾಯಿ ಅವರು ತಮ್ಮ ದಾಗಿನ ಮಾರಿ, ಉಣಬಡಿಸಿದರು. ಅಂಬೇಡ್ಕರ್ ದಂಪತಿ ವಾಸವಾಗಿದ್ದು, ಆ ವಸತಿನಿಲಯ ನೆಲೆನಿಲ್ಲುವಂತೆ ಮಾಡಿದರು. ವಿವರ ಈ ವಾರದ ಮಿಸಳ್ ಹಾಪ್ಚಾದಲ್ಲಿ...