ಮಂಗಳವಾರ, 25 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ* * ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು, ₹ 5 ಲಕ್ಷ ದಂಡ
Last Updated 24 ನವೆಂಬರ್ 2025, 23:57 IST
ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

ಬಸ್‌ ಆದ್ಯತಾ ಪಥಕ್ಕೆ ಸದ್ಯಕ್ಕಿಲ್ಲ ಆದ್ಯತೆ: ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ

bengaluru outer Ring Road ಹೊರವರ್ತುಲ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿರುವ ಬಸ್‌ ಆದ್ಯತಾ ಪಥವನ್ನು ಮತ್ತೆ ಆರಂಭಿಸಲು ಬಿಎಂಟಿಸಿ ಚಿಂತನೆ ನಡೆಸಿದ್ದರೂ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ಯತಾ ಪಥಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ.
Last Updated 24 ನವೆಂಬರ್ 2025, 23:41 IST
ಬಸ್‌ ಆದ್ಯತಾ ಪಥಕ್ಕೆ ಸದ್ಯಕ್ಕಿಲ್ಲ ಆದ್ಯತೆ: ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ

ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

Crime in Bengaluru: ಎಚ್ಎಎಲ್ ಠಾಣೆ ಪೊಲೀಸರು ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ಮೊಬೈಲ್ ಕದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಪೊಲೀಸರು ಎಂದು ನಟನೆ ಮಾಡಿ ಸುಲಿಗೆ ನಡೆಸಿದ ಆರೋಪಿಗಳು ಹಣಕ್ಕಾಗಿ ಈ ಕೃತ್ಯವೆಸಗಿದ್ದಾರೆ.
Last Updated 24 ನವೆಂಬರ್ 2025, 23:30 IST
ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ಎ-ಖಾತಾಗೆ ಪರಿವರ್ತನೆಗೆ ಸಂಬಂಧಿಸಿದ ಸಭೆಯಲ್ಲಿ ಮಹೇಶ್ವರ ರಾವ್ ಸೂಚನೆ
Last Updated 24 ನವೆಂಬರ್ 2025, 22:30 IST
ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ

Water Innovation: ಜಲಮಂಡಳಿಯು ಕಾಡುಬೀಸನಹಳ್ಳಿ ಘಟಕದಲ್ಲಿ ಬೋಸನ್ ವೈಟ್ ವಾಟರ್ ನವೋದ್ಯಮಕ್ಕೆ ಅನುಮತಿ ನೀಡಿದ್ದು, ದಿನಕ್ಕೆ 70,000 ಲೀಟರ್ ಸಂಸ್ಕರಿಸಿದ ನೀರಿನ ಬಳಕೆಗೆ ಅವಕಾಶ ಒದಗಿಸಿದೆ ಎಂದು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 22:30 IST
ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ

ವಿ.ಡಿ. ಕಾಮರಡ್ಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನೂತನ ಅಧ್ಯಕ್ಷ

V.D. Kamaraddi ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ನೂತನ ಅಧ್ಯಕ್ಷರನ್ನಾಗಿ ಧಾರವಾಡ ಹೈಕೋರ್ಟ್‌ನ ಹಿರಿಯ ವಕೀಲರಾದ ಕಾಮರಡ್ಡಿ ವೆಂಕರಡ್ಡಿ ದೇವರಡ್ಡಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
Last Updated 24 ನವೆಂಬರ್ 2025, 20:42 IST
ವಿ.ಡಿ. ಕಾಮರಡ್ಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನೂತನ ಅಧ್ಯಕ್ಷ

ಸಾಲಬಾಧೆ: ಬೆಂಕಿ ಹಚ್ಚಿಕೊಂಡು ಚಿಟಗುಪ್ಪ ರೈತ ಆತ್ಮಹತ್ಯೆ

Farmer Suicide ಸಾಲದ ಬಾಧೆಯಿಂದ ರೈತನೊಬ್ಬ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಸೀರಾಪುರ ಗ್ರಾಮದಲ್ಲಿ ಭಾನುವಾರ ಜರುಗಿದೆ.
Last Updated 24 ನವೆಂಬರ್ 2025, 20:39 IST
ಸಾಲಬಾಧೆ: ಬೆಂಕಿ ಹಚ್ಚಿಕೊಂಡು ಚಿಟಗುಪ್ಪ ರೈತ ಆತ್ಮಹತ್ಯೆ
ADVERTISEMENT

ನವೀ ಚೇತನಾ 4.0ಕ್ಕೆ ರಾಜ್ಯದ ಐವರು ಮಹಿಳೆಯರು

ಅಭಿಯಾನ ಇಂದಿನಿಂದ ಆರಂಭ
Last Updated 24 ನವೆಂಬರ್ 2025, 20:34 IST
ನವೀ ಚೇತನಾ 4.0ಕ್ಕೆ ರಾಜ್ಯದ ಐವರು ಮಹಿಳೆಯರು

ಧರ್ಮಸ್ಥಳ ಕೇಸ್: ಡಿ.16ಕ್ಕೆ ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ

‘ಕೊಂದವರು ಯಾರು’ ಅಭಿಯಾನದ ನೇತೃತ್ವದಲ್ಲಿ ಮಹಿಳಾ ಜಾಥಾ
Last Updated 24 ನವೆಂಬರ್ 2025, 20:29 IST
ಧರ್ಮಸ್ಥಳ ಕೇಸ್: ಡಿ.16ಕ್ಕೆ ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ

ಗುಂಡ್ಲುಪೇಟೆ: ಮಧುಮಲೈ ಬಳಿ ಹುಲಿ ದಾಳಿಗೆ ಊಟಿ ಮಹಿಳೆ ಸಾವು

tiger attack Madhumalai– ಹುಲಿ ದಾಳಿಗೆ ಮಹಿಳೆ ಬಲಿ: ಮದುಮಲೈ ಅರಣ್ಯ ಪ್ರದೇಶದ ಕಾಡಂಚಿನಲ್ಲಿ ಘಟನೆ.
Last Updated 24 ನವೆಂಬರ್ 2025, 20:24 IST
ಗುಂಡ್ಲುಪೇಟೆ: ಮಧುಮಲೈ ಬಳಿ ಹುಲಿ ದಾಳಿಗೆ ಊಟಿ ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT