ಸೋಮವಾರ, 17 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಶರಣರ ಚಿಂತನೆ ಕುರಿತು ಇಂಗ್ಲಿಷ್‌ ಪುಸ್ತಕ ಪ್ರಕಟಿಸಲು ₹5 ಕೋಟಿ: ಎಂ‌.ಬಿ. ಪಾಟೀಲ

Global Vachana Project: ಬಸವಾದಿ ಶರಣರ ಚಿಂತನೆಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಲು ₹5 ಕೋಟಿ ಸಹಾಯಧನ ನೀಡುವುದಾಗಿ ಎಂ.ಬಿ. ಪಾಟೀಲ ಪ್ರಕಟಿಸಿದರು.
Last Updated 17 ನವೆಂಬರ್ 2025, 15:27 IST
ಶರಣರ ಚಿಂತನೆ ಕುರಿತು ಇಂಗ್ಲಿಷ್‌ ಪುಸ್ತಕ ಪ್ರಕಟಿಸಲು ₹5 ಕೋಟಿ: ಎಂ‌.ಬಿ. ಪಾಟೀಲ

ಬೆಂಗಳೂರು: ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು

Tragic Car Mishap: ತೋಟದ ಗುಡ್ಡದಹಳ್ಳಿಯಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದಾಗ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗು ನೂತನ್ ಮೃತಪಟ್ಟಿದೆ. ಇತ್ತೀಚೆಗೆ ಈ ಮಾದರಿಯ ದುರ್ಘಟನೆಗಳು ನಗರದಲ್ಲಿ ಹೆಚ್ಚಿವೆ.
Last Updated 17 ನವೆಂಬರ್ 2025, 14:29 IST
ಬೆಂಗಳೂರು: ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು

ಬೆಂಗಳೂರು| ಅನುಚಿತ ವರ್ತನೆ: ಗಾರೆ ಕೆಲಸಗಾರನ ಬಂಧನ

Bangalore Crime Report: ಮನೆಗೆ ನುಗ್ಗಿ ತಾಯಿ ಮತ್ತು ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ ಗಾರೆ ಕೆಲಸಗಾರನನ್ನು ತಲಘಟ್ಟಪುರ ಪೊಲೀಸರು ಮಹಿಳೆಯ ದೂರು ಆಧರಿಸಿ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 17 ನವೆಂಬರ್ 2025, 14:28 IST
ಬೆಂಗಳೂರು| ಅನುಚಿತ ವರ್ತನೆ: ಗಾರೆ ಕೆಲಸಗಾರನ ಬಂಧನ

ಬೆಂಗಳೂರು| ಉದ್ಯಮಿಯಿಂದ ಕಿರುಕುಳ: ವಿಚಾರಣೆಗೆ ಹಾಜರಾಗಲು ನಟಿಗೆ ಸೂಚನೆ

Bangalore Police Notice: ಎ.ವಿ.ಆರ್‌ ಗ್ರೂಪ್‌ನ ಅರವಿಂದ್ ವೆಂಕಟೇಶ್‌ರೆಡ್ಡಿ ವಿರುದ್ಧ ಕಿರುಕುಳ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.
Last Updated 17 ನವೆಂಬರ್ 2025, 14:28 IST
ಬೆಂಗಳೂರು| ಉದ್ಯಮಿಯಿಂದ ಕಿರುಕುಳ: ವಿಚಾರಣೆಗೆ ಹಾಜರಾಗಲು ನಟಿಗೆ ಸೂಚನೆ

ಬೆಂಗಳೂರು: ಎಡಿಜಿಪಿ ದಯಾನಂದ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚನೆಗೆ ಯತ್ನ

Fake Facebook Scam: ಎಡಿಜಿಪಿ ದಯಾನಂದ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಪರಿಚಿತರಿಗೆ ಹಣ ಹಾಕಲು ಒತ್ತಾಯಿಸಿದ ಪ್ರಕರಣ ಸೈಬರ್ ಠಾಣೆಗೆ ದಾಖಲಾಗಿದ್ದು, ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Last Updated 17 ನವೆಂಬರ್ 2025, 14:18 IST
ಬೆಂಗಳೂರು: ಎಡಿಜಿಪಿ ದಯಾನಂದ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚನೆಗೆ ಯತ್ನ

ಸಾಮೂಹಿಕ ಅತ್ಯಾಚಾರ ಪ್ರಕರಣ; ಕುಷ್ಟಗಿಯಲ್ಲಿ ಸ್ಥಳ ಮಹಜರು

Yalburga Crime: ಯಲಬುರ್ಗಾ ತಾಲ್ಲೂಕಿನ ಮದ್ಲೂರು ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ವಿವಿಧ ಸ್ಥಳಗಳಿಗೆ ತೆರಳಿ ಐವರು ಆರೋಪಿಗಳೊಂದಿಗೆ ಪೊಲೀಸರು ಮಹಜರು ನಡೆಸಿದರು.
Last Updated 17 ನವೆಂಬರ್ 2025, 14:16 IST
ಸಾಮೂಹಿಕ ಅತ್ಯಾಚಾರ ಪ್ರಕರಣ; ಕುಷ್ಟಗಿಯಲ್ಲಿ ಸ್ಥಳ ಮಹಜರು

ಕೊಪ್ಪಳ | ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ಬಂಧನ

Koppal Rape Case: ಬಾಕಿ ಕೊಡಬೇಕಿದ್ದ ಹಣ ಪಡೆದುಕೊಳ್ಳಲು ಹೊಸಪೇಟೆಯಿಂದ ಬಂದಿದ್ದ ಮಹಿಳೆ‌ ಮೇಲೆ ನಾಲ್ಕು ಜನ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಜಿಲ್ಲೆಯ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ ಎಫ್ಐಆರ್ ದಾಖಲಾಗಿದೆ.
Last Updated 17 ನವೆಂಬರ್ 2025, 13:52 IST
ಕೊಪ್ಪಳ | ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ಬಂಧನ
ADVERTISEMENT

ಮಂಡ್ಯ: ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಾಲ್‌ಗೆ ಬಿದ್ದ ಕಾಡಾನೆ

Forest Department Operation: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಕಾಡಾನೆಯೊಂದು ಬಿದ್ದಿದ್ದು, ಮೂರು ದಿನಗಳಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿದೆ.
Last Updated 17 ನವೆಂಬರ್ 2025, 13:40 IST
ಮಂಡ್ಯ: ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಾಲ್‌ಗೆ ಬಿದ್ದ ಕಾಡಾನೆ

ಕಬ್ಬಿನ ಬೆಲೆ ನಿಗದಿ | ಸಚಿವರ ಮನವೊಲಿಕೆ ವಿಫಲ; ರೈತರ ಧರಣಿ 5ನೇ ದಿನಕ್ಕೆ

ಪ್ರತಿ ಟನ್‌ ಕಬ್ಬಿಗೆ ₹3,200 ದರ ನಿಗದಿಪಡಿಸಬೇಕೆಂದು ರೈತರ ಹಕ್ಕೊತ್ತಾಯ
Last Updated 17 ನವೆಂಬರ್ 2025, 12:41 IST
ಕಬ್ಬಿನ ಬೆಲೆ ನಿಗದಿ | ಸಚಿವರ ಮನವೊಲಿಕೆ ವಿಫಲ; ರೈತರ ಧರಣಿ 5ನೇ ದಿನಕ್ಕೆ

ರಾಜ್ಯದ ಹಲವೆಡೆ ಶೀತಗಾಳಿ: ಮುನ್ಸೂಚನೆ

Cold Weather Warning: ನವೆಂಬರ್‌ 18 ರಿಂದ 21 ರ ವರೆಗಿನ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಶೀತಗಾಳಿ ಬೀಸಲಿದ್ದು, ಕನಿಷ್ಠ ತಾಪಮಾನ ದಾಖಲಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
Last Updated 17 ನವೆಂಬರ್ 2025, 12:33 IST
ರಾಜ್ಯದ ಹಲವೆಡೆ ಶೀತಗಾಳಿ: ಮುನ್ಸೂಚನೆ
ADVERTISEMENT
ADVERTISEMENT
ADVERTISEMENT