ಗುರುವಾರ, 11 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ವಿಜಯಪುರ | ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ನಿಧನ

ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕರಾಗಿದ್ದ ಚನ್ನಬಸವ ಸ್ವಾಮೀಜಿ (94) ಗುರುವಾರ ಶ್ರೀಮಠದಲ್ಲಿ ನಿಧನರಾದರು.
Last Updated 11 ಡಿಸೆಂಬರ್ 2025, 17:45 IST
ವಿಜಯಪುರ | ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ನಿಧನ

ಕಾಸರಗೋಡು | ಸ್ಥಳೀಯ ಸಂಸ್ಥೆ ಚುನಾವಣೆ; ಅಭ್ಯರ್ಥಿ ಮನೆ ಬಳಿ ಬಾಂಬ್ ಸ್ಫೋಟ

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಮತದಾನ ನಡೆದ ಗುರುವಾರ ಕಾಸರಗೋಡು ಜಿಲ್ಲಾ ಪಂಚಾಯಿತಿಯ ಬದಿಯಡ್ಕ ಕ್ಷೇತ್ರದ ಎಡರಂಗ ಅಭ್ಯರ್ಥಿ ಪ್ರಕಾಶ್ ಅವರ ಕಾಡ್ರಬೆಳ್ಳಿಯಲ್ಲಿರುವ ಮನೆ ಬಳಿ ನಾಡ ಬಾಂಬ್‌ ಸ್ಪೋಟವಾಗಿದೆ....
Last Updated 11 ಡಿಸೆಂಬರ್ 2025, 17:42 IST
ಕಾಸರಗೋಡು | ಸ್ಥಳೀಯ ಸಂಸ್ಥೆ ಚುನಾವಣೆ; ಅಭ್ಯರ್ಥಿ ಮನೆ ಬಳಿ ಬಾಂಬ್ ಸ್ಫೋಟ

ಹಾಸನ | ಆನೆ ಅರ್ಜುನ ಸ್ಮಾರಕ ವಿವಾದ: 19 ಮಂದಿಗೆ ಸಮನ್ಸ್ ಜಾರಿ

ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ದಬ್ಬಳಿಕಟ್ಟೆಯಲ್ಲಿ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಮೃತಪಟ್ಟ ಸಾಕಾನೆ ಅರ್ಜುನನ ಸಮಾಧಿ ಸ್ಥಳದ ಕುರಿತು 2023 ಡಿಸೆಂಬರ್ 5ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ 19 ಮಂದಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
Last Updated 11 ಡಿಸೆಂಬರ್ 2025, 17:35 IST
ಹಾಸನ | ಆನೆ ಅರ್ಜುನ ಸ್ಮಾರಕ ವಿವಾದ: 19 ಮಂದಿಗೆ ಸಮನ್ಸ್ ಜಾರಿ

VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

Bengaluru Metro Update: ಬೆಮೆಲ್‌ ತಯಾರಿಸಿರುವ 6 ಬೋಗಿಗಳ ಗುಲಾಬಿ ಮಾರ್ಗದ ಮೆಟ್ರೊ ರೈಲು ಅನಾವರಣಗೊಂಡಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ಎತ್ತರಿಸಿದ ಮಾರ್ಗದಲ್ಲಿ ಸಂಚಾರ ಮುಂದಿನ ಮೇನಲ್ಲಿ ಆರಂಭವಾಗುವ ಸಾಧ್ಯತೆ ಇದೆ.
Last Updated 11 ಡಿಸೆಂಬರ್ 2025, 16:41 IST
VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ವಲಯ ಮಟ್ಟದ ಕ್ವಿಜ್‌ 15ಕ್ಕೆ

Quiz Competition Bangalore: ಡಿಸೆಂಬರ್ 15ರಂದು ಜಯನಗರದ ಆರ್‌.ವಿ. ಆಡಿಟೋರಿಯಂನಲ್ಲಿ ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ ವಲಯ ಮಟ್ಟದ ಸ್ಪರ್ಧೆ ನಡೆಯಲಿದೆ. 7 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
Last Updated 11 ಡಿಸೆಂಬರ್ 2025, 16:29 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ವಲಯ ಮಟ್ಟದ ಕ್ವಿಜ್‌ 15ಕ್ಕೆ

ಕೆ.ಆರ್.ಪುರ: ಹೂಡಿಯಲ್ಲಿ 'ಬ್ಲ್ಯಾಕ್ ಸ್ಪಾಟ್' ತೆರವು

KR Puram Sanitation: ಹೂಡಿ ಗ್ರಾಮದಲ್ಲಿ ಬ್ಲ್ಯಾಕ್ ಸ್ಪಾಟ್ ಸಮಸ್ಯೆಗೆ ಸ್ಪಂದಿಸಿದ ನಗರ ಪಾಲಿಕೆ, ಮುಖ್ಯ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತೆರವು ಕಾರ್ಯಚರಣೆ ನಡೆಸಿದ್ದು, ಸ್ವಚ್ಛತೆಗಾಗಿ ಕ್ರಮ ಕೈಗೊಂಡಿದೆ.
Last Updated 11 ಡಿಸೆಂಬರ್ 2025, 16:29 IST
ಕೆ.ಆರ್.ಪುರ: ಹೂಡಿಯಲ್ಲಿ 'ಬ್ಲ್ಯಾಕ್ ಸ್ಪಾಟ್' ತೆರವು

ಬೆದರಿಕೆ: MBA ವಿದ್ಯಾರ್ಥಿ ಆತ್ಮಹತ್ಯೆ; ಮರಣಪತ್ರದಲ್ಲಿ ಮೊಬೈಲ್ ನಂಬರ್ ಉಲ್ಲೇಖ

Student Harassment Case: ಶಾಂತಿನಗರದಲ್ಲಿ MBA ವಿದ್ಯಾರ್ಥಿ ಜಗನ್ ಮೋಹನ್ ವಂಚಕರ ಬೆದರಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ಮರಣಪತ್ರದಲ್ಲಿ ಮೂರು ಮೊಬೈಲ್ ಸಂಖ್ಯೆಗಳು ಉಲ್ಲೇಖವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 16:28 IST
ಬೆದರಿಕೆ: MBA ವಿದ್ಯಾರ್ಥಿ ಆತ್ಮಹತ್ಯೆ; ಮರಣಪತ್ರದಲ್ಲಿ ಮೊಬೈಲ್ ನಂಬರ್ ಉಲ್ಲೇಖ
ADVERTISEMENT

ಜ್ಞಾನಭಾರತಿ ಟ್ರಸ್ಟ್‌ನಿಂದ 13 ದಿನ ನಾಟಕೋತ್ಸವ

Drama Festival Karnataka: ಜ್ಞಾನಭಾರತಿ ಚಾರಿಟಬಲ್‌ ಟ್ರಸ್ಟ್ 13 ದಿನಗಳ ನಾಟಕೋತ್ಸವವನ್ನು ನೆಲಮಂಗಳದಲ್ಲಿ ಆಯೋಜಿಸಿದ್ದು, ರಾಜ್ಯದ ನಾಟಕ ಮಂಡಳಿಗಳನ್ನು ಒಗ್ಗೂಡಿಸಿ ವಿವಿಧ ನಾಟಕ ಪ್ರದರ್ಶನಗಳು ನಡೆಯುತ್ತಿವೆ.
Last Updated 11 ಡಿಸೆಂಬರ್ 2025, 16:24 IST
ಜ್ಞಾನಭಾರತಿ ಟ್ರಸ್ಟ್‌ನಿಂದ 13 ದಿನ ನಾಟಕೋತ್ಸವ

ಯಲಹಂಕ: ಅರಕೆರೆ ಗ್ರಾ.ಪಂಗೆ ಉಪಾಧ್ಯಕ್ಷರ ಆಯ್ಕೆ

Arakere GP Vice President: ಯಲಹಂಕ ತಾಲ್ಲೂಕಿನ ಅರಕೆರೆ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ರಾಮೆಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚನ್ನಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವರು ಏಕೈಕ ಅಭ್ಯರ್ಥಿಯಾಗಿದ್ದರು.
Last Updated 11 ಡಿಸೆಂಬರ್ 2025, 16:24 IST
ಯಲಹಂಕ: ಅರಕೆರೆ ಗ್ರಾ.ಪಂಗೆ ಉಪಾಧ್ಯಕ್ಷರ ಆಯ್ಕೆ

ಕಂಟೋನ್ಮೆಂಟ್‌: ‘ಪಾರಂಪರಿಕ ತಾಣ’ ರದ್ದು

ಮೂರು ತಿಂಗಳಲ್ಲೇ ಅರಣ್ಯ ಇಲಾಖೆಯ ನಿರ್ಧಾರ ಬದಲು; ರಿಯಲ್‌ ಎಸ್ಟೇಟ್‌ ಲಾಬಿಗೆ ಮಣೆ– ಆರೋಪ
Last Updated 11 ಡಿಸೆಂಬರ್ 2025, 16:21 IST
ಕಂಟೋನ್ಮೆಂಟ್‌: ‘ಪಾರಂಪರಿಕ ತಾಣ’ ರದ್ದು
ADVERTISEMENT
ADVERTISEMENT
ADVERTISEMENT