ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

ಕುಡಿಯುವ ನೀರು, ಮೇವು ಅರಿಸಿ ನಾಡಿನತ್ತ ಬಂದ ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಬೆಮಲ್‌ ನಗರದ ಹೊರವಲಯದಲ್ಲಿ ಸಾಯಿಸಿದೆ.
Last Updated 20 ಏಪ್ರಿಲ್ 2024, 14:03 IST
ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

ಯದುವೀರ್ ಪರ ಪ್ರಚಾರ: ತ್ರಿಷಿಕಾ

‘ಪತಿ ಯದುವೀರ್ ಬಹಳ ಸರಳ ವ್ಯಕ್ತಿ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದು ಪತ್ನಿ ತ್ರಿಷಿಕಾ ಕುಮಾರಿ ಹೇಳಿದರು.
Last Updated 20 ಏಪ್ರಿಲ್ 2024, 14:01 IST
ಯದುವೀರ್ ಪರ ಪ್ರಚಾರ: ತ್ರಿಷಿಕಾ

ಚೊಂಬು ನೀರು ಕೊಡಲಾಗದ ಸರ್ಕಾರ: ಅರವಿಂದ ಲಿಂಬಾವಳಿ

ತುಮಕೂರು: ಬರಗಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಜನರಿಗೆ ಒಂದು ಚೊಂಜು ನೀರು ಕೊಡಲು ಸಾಧ್ಯವಾಗದ ರಾಜ್ಯ ಸರ್ಕಾರವು ಕೇಂದ್ರದ ಬಿಜೆಪಿ ಸರ್ಕಾರ ಟೀಕಿಸಲು ಚೊಂಜಿನ ಜಾಹೀರಾತು ನೀಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಟೀಕಿಸಿದರು.
Last Updated 20 ಏಪ್ರಿಲ್ 2024, 13:59 IST
ಚೊಂಬು ನೀರು ಕೊಡಲಾಗದ ಸರ್ಕಾರ: ಅರವಿಂದ ಲಿಂಬಾವಳಿ

ತುಮಕೂರು: ಶಿಕ್ಷಕಿಗೆ ₹9 ಲಕ್ಷ ವಂಚನೆ

ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿಕ್ಷಕಿಯೊಬ್ಬರು ₹9.34 ಲಕ್ಷ ಕಳೆದುಕೊಂಡಿದ್ದಾರೆ.
Last Updated 20 ಏಪ್ರಿಲ್ 2024, 13:57 IST
ತುಮಕೂರು: ಶಿಕ್ಷಕಿಗೆ ₹9 ಲಕ್ಷ ವಂಚನೆ

ಬೆಂಗಳೂರು | ರೌಡಿಯಿಂದ ಹಣ ಪಡೆದಿದ್ದ ಆರೋಪ; ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು

* ವಿಚಾರಣೆ ನಡೆಸಿದ್ದ ಕಮಿಷನರ್
Last Updated 20 ಏಪ್ರಿಲ್ 2024, 13:56 IST
ಬೆಂಗಳೂರು | ರೌಡಿಯಿಂದ ಹಣ ಪಡೆದಿದ್ದ ಆರೋಪ; ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು

ಕೋಲಾರ | ನಕಲಿ ಕ್ಲಿನಿಕ್ ಮೇಲೆ ದಾಳಿ: ಬೀಗ

ಅಕ್ರಮವಾಗಿ ಅಲೋಪಥಿ ಕ್ಲಿನಿಕ್ ನಡೆಸುತ್ತಿದ್ದ ಎರಡು ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಅವುಗಳಿಗೆ ಬೀಗಮುದ್ರೆ ಹಾಕಿದ ಘಟನೆ ಕ್ಯಾಸಂಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.
Last Updated 20 ಏಪ್ರಿಲ್ 2024, 13:54 IST
ಕೋಲಾರ | ನಕಲಿ ಕ್ಲಿನಿಕ್ ಮೇಲೆ ದಾಳಿ: ಬೀಗ

Video | ರಾಜ್ಯದ ಹಲವೆಡೆ ಮಳೆಯ ಅಬ್ಬರ; ಬೆಂಗಳೂರನ್ನು ತಂಪಾಗಿಸಿದ ಮಳೆರಾಯ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಬೆಂಗಳೂರಿನಲ್ಲಿ ಮಾತ್ರ ಮಳೆಯಾಗಿರಲಿಲ್ಲ. ಬಿಸಿಲಿನ ಬೇಗೆಯಿಂದ ಬೆಂಗಳೂರಿಗರು ಬೇಸತ್ತಿದ್ದು, ಮಳೆಯ ನಿರೀಕ್ಷೆಯಲ್ಲಿದ್ದರು. ಕೊನೆಗೂ ಸುಧೀರ್ಘ ಕಾಯುವಿಕೆಯ ನಂತರ ಬೆಂಗಳೂರಿನ ಹಲವೆಡೆ ಮಳೆಯಾಗಿದೆ. ಇನ್ನೂ ಕೆಲವು ಕಡೆ ದಟ್ಟವಾದ ಮೋಡ ಕವಿದ ವಾತಾವರಣವಿದೆ.
Last Updated 20 ಏಪ್ರಿಲ್ 2024, 13:49 IST
Video | ರಾಜ್ಯದ ಹಲವೆಡೆ ಮಳೆಯ ಅಬ್ಬರ; ಬೆಂಗಳೂರನ್ನು ತಂಪಾಗಿಸಿದ ಮಳೆರಾಯ
ADVERTISEMENT

LS Polls | 23ರಂದು ಅಣ್ಣಾಮಲೈ ಪುತ್ತೂರಿನಲ್ಲಿ ರೋಡ್ ಶೋ

ಪುತ್ತೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರವಾಗಿ ಏ.23ರಂದು ಪುತ್ತೂರಿನಲ್ಲಿ ರೋಡ್ ಶೋ ನಡೆಯಲಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಭಾಗವಹಿಸುವರು ಎಂದು ಪುತ್ತೂರು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಯೋಜಕ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದರು.
Last Updated 20 ಏಪ್ರಿಲ್ 2024, 13:46 IST
LS Polls | 23ರಂದು ಅಣ್ಣಾಮಲೈ ಪುತ್ತೂರಿನಲ್ಲಿ ರೋಡ್ ಶೋ

ಆಲ್ದೂರು: ಚೊಂಬನ್ನು ಪ್ರದರ್ಶಿಸಿದ ಶಾಸಕಿ ನಯನಾ

ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ
Last Updated 20 ಏಪ್ರಿಲ್ 2024, 13:44 IST
ಆಲ್ದೂರು: ಚೊಂಬನ್ನು ಪ್ರದರ್ಶಿಸಿದ ಶಾಸಕಿ ನಯನಾ

ನೇಹಾ ಕೊಲೆ ಪ್ರಕರಣ | ಸಿ.ಎಂ. ಹೇಳಿಕೆಯಿಂದ ದೇಶದ್ರೋಹಿಗಳಿಗೆ ಶಕ್ತಿ: ವಿಜಯೇಂದ್ರ

ಹುಬ್ಬಳ್ಳಿಯಲ್ಲಿ ನಡೆದ, ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ, ದೇಶದ್ರೋಹಿಗಳಿಗೆ ಹಾಗೂ ಕೊಲೆಗಡುಕರಿಗೆ ಒಂದು ರೀತಿ ಶಕ್ತಿ ತುಂಬುವಂತಿದೆ.
Last Updated 20 ಏಪ್ರಿಲ್ 2024, 13:21 IST
ನೇಹಾ ಕೊಲೆ ಪ್ರಕರಣ | ಸಿ.ಎಂ. ಹೇಳಿಕೆಯಿಂದ ದೇಶದ್ರೋಹಿಗಳಿಗೆ ಶಕ್ತಿ: ವಿಜಯೇಂದ್ರ
ADVERTISEMENT