ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹುಮನಾಬಾದ್‌: ಮಾಣಿಕ್ ಸಂಸ್ಥಾನದಲ್ಲಿ ಸಂಗೀತ ದರ್ಬಾರ್

ಮಾಣಿಕ ಪ್ರಭು ದೇವಸ್ಥಾನದಲ್ಲಿ 208ನೇ ಜಾತ್ರಾ ಮಹೋತ್ಸವ ಹಾಗೂ ದತ್ತ ಜಯಂತಿಯಲ್ಲಿ ಸಂಗೀತ ದರ್ಬಾರ್ ಜರುಗಿತು. ಭಾರತೀಯ ಶাস্ত್ರೀಯ ಸಂಗೀತ, ಭಕ್ತಿ ಸಂಗೀತ ಮತ್ತು ಸುಗಮ ಸಂಗೀತ ಕಲಾವಿದರು ತಮ್ಮ ಕಂಠದಿಂದ ಭಕ್ತಿಗಾಗಿ ಅಪಾರ ಸಂಗೀತ ರಸದೌತಣ ನೀಡಿದರು.
Last Updated 9 ಡಿಸೆಂಬರ್ 2025, 7:18 IST
ಹುಮನಾಬಾದ್‌: ಮಾಣಿಕ್ ಸಂಸ್ಥಾನದಲ್ಲಿ ಸಂಗೀತ ದರ್ಬಾರ್

ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ

ಮೈನಡುಗುವ ಚಳಿಯ ನಡುವೆ ಬಾಲಿವುಡ್‌ ಗಾಯಕ ಜಾವೇದ್‌ ಅಲಿ ಅವರು ಹಿಂದಿ ಭಾಷೆಯಲ್ಲಿ ಮೇಲಿನ ಸಾಲುಗಳನ್ನು ಹಾಡುತ್ತಿದ್ದಂತೆಯೇ ಸಭಿಕರಲ್ಲಿ ವಿದ್ಯುತ್‌ ಸಂಚಾರ ಉಂಟಾಗಿ ಚಳಿ ಮೈಮರೆಸುವಂತೆ ಮಾಡಿತು.
Last Updated 9 ಡಿಸೆಂಬರ್ 2025, 7:18 IST
ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳ ಉತ್ಸಾಹ

‘ಪ್ರಬಂಧ’ ರಸಪ್ರಶ್ನೆ ಚಾಂಪಿಯನ್‌ಶಿಪ್‌ನಲ್ಲಿ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ತಾವು ನೀಡಿದ ಉತ್ತಮ ಪ್ರದರ್ಶನದಿಂದ ಪ್ರಶಸ್ತಿಗಳನ್ನು ಪಡೆದರು.
Last Updated 9 ಡಿಸೆಂಬರ್ 2025, 7:14 IST
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳ ಉತ್ಸಾಹ

ಡಾ.ಅಂಬೇಡ್ಕರ್ ನ್ಯಾಯ ಶಾಸ್ತ್ರಜ್ಞ: ಸಂಗಮೇಶ ಭಾವಿದೊಡ್ಡಿ

‘ಡಾ.ಅಂಬೇಡ್ಕರ್ ಅವರು ಸಮಾಜ ಸುಧಾರಕ, ಆರ್ಥಿಕ ತಜ್ಞ ಹಾಗೂ ನ್ಯಾಯ ಶಾಸ್ತ್ರಜ್ಞರೂ ಆಗಿದ್ದರು,’ ಎಂದು ಸಂಗಮೇಶ ಭಾವಿದೊಡ್ಡಿ ಅಲಿಯಂಬರ್ ಗ್ರಾಮದಲ್ಲಿ ಮಾತನಾಡಿದರು.
Last Updated 9 ಡಿಸೆಂಬರ್ 2025, 7:13 IST
ಡಾ.ಅಂಬೇಡ್ಕರ್ ನ್ಯಾಯ ಶಾಸ್ತ್ರಜ್ಞ: ಸಂಗಮೇಶ ಭಾವಿದೊಡ್ಡಿ

ಭಾಲ್ಕಿ | ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ ಸೂಚನೆ

ಭಾಲ್ಕಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶಾಸಕರ ಹಾಗೂ ಸಂಸದರ ಅನುದಾನ ಬಳಕೆ ಮಾಡಿಕೊಳ್ಳಿ, ಡಿ.18ರೊಳಗೆ ಕಾಮಗಾರಿ ಯೋಜನೆ ಸಲ್ಲಿಸಿ,’ ಎಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 9 ಡಿಸೆಂಬರ್ 2025, 7:00 IST
ಭಾಲ್ಕಿ | ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ ಸೂಚನೆ

ಹುಮನಾಬಾದ್: ಮನ್ನಾಏಖೇಳ್ಳಿ ಗ್ರಾ.ಪಂಗೆ ಗಾಂಧಿ ಪ್ರಶಸ್ತಿ

ಚಿಟಗುಪ್ಪ: ‘2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಪಿಡಿಓ ಭಾಗ್ಯಜ್ಯೋತಿ ಮತ್ತು ಅಧ್ಯಕ್ಷ ರಾಜಕುಮಾರ ಅಗಸಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಯಿತು’ ಎಂದು ಪುರಸ್ಕಾರ ಸಮಾರಂಭದಲ್ಲಿ ತಿಳಿಸಲಾಗಿದೆ.
Last Updated 9 ಡಿಸೆಂಬರ್ 2025, 6:54 IST
ಹುಮನಾಬಾದ್: ಮನ್ನಾಏಖೇಳ್ಳಿ ಗ್ರಾ.ಪಂಗೆ ಗಾಂಧಿ ಪ್ರಶಸ್ತಿ

ಮಾನ್ವಿ | ಪ್ರಾಧ್ಯಾಪಕರ ಸೇವೆ ಶ್ಲಾಘನೀಯ: ರಝಾಕ್ ಉಸ್ತಾದ್

ಮಾನ್ವಿ: ‘ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಾಧ್ಯಾಪಕರ ಸೇವೆ ಶ್ಲಾಘನೀಯ,’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ರಝಾಕ್ ಉಸ್ತಾದ್ ಹೇಳಿದರು.
Last Updated 9 ಡಿಸೆಂಬರ್ 2025, 6:52 IST
ಮಾನ್ವಿ | ಪ್ರಾಧ್ಯಾಪಕರ ಸೇವೆ ಶ್ಲಾಘನೀಯ: ರಝಾಕ್ ಉಸ್ತಾದ್
ADVERTISEMENT

ಹಟ್ಟಿ ಚಿನ್ನದ ಗಣಿ | ನರೇಗಾ ಹಣ ದುರುಪಯೋಗ: ಒಂಬುಡ್ಸ್‌ಮನ್ ಭೇಟಿ, ಪರಿಶೀಲನೆ

ಹಟ್ಟಿ: ‘ನರೇಗಾ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಸಲ್ಲಿಸಲಾದ ದೂರಿನ ಮೇರೆಗೆ ಜಿಲ್ಲಾ ಒಂಬುಡ್ಸ್‌ಮನ್ ತಂಡ ಗೌಡೂರು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು,’ ಎಂದು ವರದಿ.
Last Updated 9 ಡಿಸೆಂಬರ್ 2025, 6:52 IST
ಹಟ್ಟಿ ಚಿನ್ನದ ಗಣಿ | ನರೇಗಾ ಹಣ ದುರುಪಯೋಗ: ಒಂಬುಡ್ಸ್‌ಮನ್ ಭೇಟಿ, ಪರಿಶೀಲನೆ

ರಾಯಚೂರು: ಪ್ರತಿ ಕೆಜಿ ನುಗ್ಗೆಕಾಯಿ ₹ 400, ಬೆಳ್ಳುಳ್ಳಿ ₹120, ಹಿರೇಕಾಯಿ ₹ 60

ರಾಯಚೂರು: ‘ನುಗ್ಗೆಕಾಯಿ ಬೆಲೆ ₹400ಕ್ಕೇರಿದ್ದು, ಗ್ರಾಹಕರಿಗೆ ತಲೆನೋವು ಉಂಟುಮಾಡಿದೆ,’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳಿದರು. ಇನ್ನು ಬದನೆಕಾಯಿ, ಹಿರೇಕಾಯಿ ಬೆಲೆ ಏರಿಕೆಯಾಗಿದೆ.
Last Updated 9 ಡಿಸೆಂಬರ್ 2025, 6:50 IST
ರಾಯಚೂರು: ಪ್ರತಿ ಕೆಜಿ ನುಗ್ಗೆಕಾಯಿ ₹ 400, ಬೆಳ್ಳುಳ್ಳಿ ₹120, ಹಿರೇಕಾಯಿ ₹ 60

ಆಳಂದ: ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮ

ಆಳಂದ: ‘ಮಹಿಳಾ ದೌರ್ಜನ್ಯ ತಡೆಗಟ್ಟಲು ಗ್ರಾಮೀಣ ಮಹಿಳೆಯರಿಗೆ ಕಾನೂನುಗಳ ಅರಿವು ಅಗತ್ಯ’ ಎಂದು ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಕಾನೂನು ಸಲಹೆಗಾರ್ತಿ ಪ್ರೇಮಾ ಮೋದಿ ಹೇಳಿದರು.
Last Updated 9 ಡಿಸೆಂಬರ್ 2025, 6:49 IST
ಆಳಂದ: ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT