ಪ್ರಾಣಿ ಹತ್ಯೆ ಸಂಚು: ಮೂವರ ದಸ್ತಗಿರಿ, ಒಬ್ಬ ಪರಾರಿ
Forest Department Arrest: ಯಲ್ಲಾಪುರ: ವನ್ಯಪ್ರಾಣಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಮೂವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಶಿರಸಿಯ ಸೋಂದಾ ಕ್ರಾಸ್ ನಿವಾಸಿಗಳು ಬಂಧಿತರು.Last Updated 31 ಡಿಸೆಂಬರ್ 2025, 9:03 IST