ಬುಧವಾರ, 26 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

beary Literature: ಮಂಗಳೂರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರಕ್ಕೆ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ ಅಬ್ದುಲ್ ಸಮದ್ ಬಾವಾ ನಝ್ಮತ್ತುನ್ನೀಸಾ ಲೈಝ್ ಸೇರಿದಂತೆ ಸಾಧಕರು
Last Updated 26 ನವೆಂಬರ್ 2025, 14:04 IST
ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

Koppal Incident: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಹತ್ತನೇ ತರಗತಿ ಬಾಲಕಿ ಹಾಸ್ಟೆಲ್‌ನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ
Last Updated 26 ನವೆಂಬರ್ 2025, 13:55 IST
ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

Zoo Animal Deaths: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣದಲ್ಲಿ ಸಮಗ್ರ ವರದಿ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ 15 ದಿನಗಳ ಗಡುವು ನೀಡಿದೆ. ತನಿಖೆಗೆ ಆಗ್ರಹವೂ ಇದೆ.
Last Updated 26 ನವೆಂಬರ್ 2025, 13:52 IST
ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

ಎರಡ್ಮೂರು ದಿನದಲ್ಲಿ ಒಳ್ಳೆಯ ಸುದ್ದಿ ಬರಲಿದೆ: ಡಿಕೆಶಿ ಆಪ್ತ ಶಾಸಕ ಹುಸೇನ್

DK Shivakumar: ರಾಮನಗರ: ಕೂಲಿ ಮಾಡಿರುವವರಿಗೆ ಕೂಲಿ ಕೊಡುವಂತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೂಲಿ ಕೊಡಬೇಕು ಎರಡ್ಮೂರು ದಿನಗಳಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು
Last Updated 26 ನವೆಂಬರ್ 2025, 12:58 IST
ಎರಡ್ಮೂರು ದಿನದಲ್ಲಿ ಒಳ್ಳೆಯ ಸುದ್ದಿ ಬರಲಿದೆ: ಡಿಕೆಶಿ ಆಪ್ತ ಶಾಸಕ ಹುಸೇನ್

ಊಹಾಪೋಹಕ್ಕೆ ಎರಡು ದಿನಗಳಲ್ಲಿ ತೆರೆ: ರಾಯರಡ್ಡಿ

ಊಹಾಪೋಹಕ್ಕೆ ಎರಡು ದಿನಗಳಲ್ಲಿ ತೆರೆ: ರಾಯರಡ್ಡಿ
Last Updated 26 ನವೆಂಬರ್ 2025, 12:54 IST
ಊಹಾಪೋಹಕ್ಕೆ ಎರಡು ದಿನಗಳಲ್ಲಿ ತೆರೆ: ರಾಯರಡ್ಡಿ

ಕುರ್ಚಿ ಕಿತ್ತಾಟದಲ್ಲಿ ತುಂಗಭದ್ರ ಕ್ರೆಸ್ಟ್‌ಗೇಟ್‌ಗೆ ಹಣವಿಲ್ಲ: ಅಶೋಕ

Karnataka BJP: ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತಲ್ಲೀನವಾಗಿದೆ, ಹೀಗಾಗಿ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ ನಿರ್ಮಾಣದ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ 2ನೇ ಬೆಳೆಗೆ ನೀರು ಕೊಡದ ಸರ್ಕಾರ
Last Updated 26 ನವೆಂಬರ್ 2025, 12:45 IST
ಕುರ್ಚಿ ಕಿತ್ತಾಟದಲ್ಲಿ ತುಂಗಭದ್ರ ಕ್ರೆಸ್ಟ್‌ಗೇಟ್‌ಗೆ ಹಣವಿಲ್ಲ: ಅಶೋಕ

ನಮ್ಮವರ ಮನಸ್ಸು ಖರ್ಗೆಗೆ ಅರ್ಥವಾಗುತ್ತದೆ: ಪರಮೇಶ್ವರ್‌

Congress High Command: ವಿಜಯಪುರ ದಲಿತರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ವಿಷಯವಾಗಿ ನಾನು ಪ್ರತಿಕ್ರಿಯೆ ನೀಡಲಾರೆ ನಮ್ಮವರೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು ಅವರಿಗೆ ಸುದೀರ್ಘ ರಾಜಕೀಯ ಅನುಭವವಿದೆ
Last Updated 26 ನವೆಂಬರ್ 2025, 12:42 IST
ನಮ್ಮವರ ಮನಸ್ಸು ಖರ್ಗೆಗೆ ಅರ್ಥವಾಗುತ್ತದೆ: ಪರಮೇಶ್ವರ್‌
ADVERTISEMENT

ಒಂದಷ್ಟು ದಿನ ಮೌನವಾಗಿರುವೆ: ಶಿವಮೂರ್ತಿ ಮುರುಘಾ ಶರಣರು

POCSO Case Update: ದಾವಣಗೆರೆ ಪೋಕ್ಸೊ ಮೊದಲ ಪ್ರಕರಣದಲ್ಲಿ ಆರೋಪಮುಕ್ತರಾಗಿ ಚಿತ್ರದುರ್ಗದಿಂದ ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರಕ್ಕೆ ಶಿವಮೂರ್ತಿ ಮುರುಘಾ ಶರಣರು ಆಗಮಿಸಿದರು ನಂತರ ಭಕ್ತರಿಗೆ ಭೇಟಿ ನೀಡಿದರು
Last Updated 26 ನವೆಂಬರ್ 2025, 12:41 IST
ಒಂದಷ್ಟು ದಿನ ಮೌನವಾಗಿರುವೆ: ಶಿವಮೂರ್ತಿ ಮುರುಘಾ ಶರಣರು

ಪೋಕ್ಸೊ; ಮೊದಲ ಪ್ರಕರಣದಲ್ಲಿ ಮುರುಘಾ ಶರಣರು ಸೇರಿ ಮೂವರು ಆರೋಪ ಮುಕ್ತ

ಚಿತ್ರದುರ್ಗ; 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರಿಂದ ಆದೇಶ ಪ್ರಕಟ
Last Updated 26 ನವೆಂಬರ್ 2025, 10:27 IST
ಪೋಕ್ಸೊ; ಮೊದಲ ಪ್ರಕರಣದಲ್ಲಿ ಮುರುಘಾ ಶರಣರು ಸೇರಿ ಮೂವರು ಆರೋಪ ಮುಕ್ತ

ಅಧಿವೇಶನದಲ್ಲಿ ಮೊದಲ ದಿನವೇ ನಿಲುವಳಿ ಸೂಚನೆ ಮೂಲಕ ಸಮಸ್ಯೆಗಳ ಚರ್ಚೆ: ಅಶೋಕ

CM Race: ಸಿಎಂ ಯಾರೆಂದು ತಕ್ಷಣ ಘೋಷಿಸಿ–ಅಶೋಕ ಪ್ರಜಾ ವಾರ್ತೆಯ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆಯನ್ನು ಘೋಷಿಸಿ ಬೆಳಗಾವಿ ಅಧಿವೇಶನ ವ್ಯರ್ಥವಾಗದಂತೆ ಗೊಂದಲ ನಿವಾರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಅಶೋಕ ಹೇಳಿದರು
Last Updated 26 ನವೆಂಬರ್ 2025, 9:51 IST
ಅಧಿವೇಶನದಲ್ಲಿ ಮೊದಲ ದಿನವೇ ನಿಲುವಳಿ ಸೂಚನೆ ಮೂಲಕ ಸಮಸ್ಯೆಗಳ ಚರ್ಚೆ: ಅಶೋಕ
ADVERTISEMENT
ADVERTISEMENT
ADVERTISEMENT