ನೇಹಾ ಕೊಲೆ ಪ್ರಕರಣ | ಸಿ.ಎಂ. ಹೇಳಿಕೆಯಿಂದ ದೇಶದ್ರೋಹಿಗಳಿಗೆ ಶಕ್ತಿ: ವಿಜಯೇಂದ್ರ
ಹುಬ್ಬಳ್ಳಿಯಲ್ಲಿ ನಡೆದ, ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ, ದೇಶದ್ರೋಹಿಗಳಿಗೆ ಹಾಗೂ ಕೊಲೆಗಡುಕರಿಗೆ ಒಂದು ರೀತಿ ಶಕ್ತಿ ತುಂಬುವಂತಿದೆ.Last Updated 20 ಏಪ್ರಿಲ್ 2024, 13:21 IST