ಗೋಕರ್ಣ | ಸಿಲಿಂಡರ್ ಸ್ಪೋಟ, ಮನೆ ಸಂಪೂರ್ಣ ಭಸ್ಮ: ಕಿಡಿಗೇಡಿಗಳ ಕೃತ್ಯ ಎಂದ ಮಾಲೀಕ
Gas Explosion: ಗೋಕರ್ಣ ಬಂಗ್ಲೆಗುಡ್ಡದಲ್ಲಿ ಮುರಳೀಧರ ಕಾಮತ್ ಅವರ ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಪೋಟ ಸಂಭವಿಸಿ ಮನೆ ಸಂಪೂರ್ಣ ಸುಟ್ಟುಹೋಗಿದ್ದು, ಕಿಡಿಗೇಡಿಗಳ ಶಂಕೆ ವ್ಯಕ್ತಪಡಿಸಿದ್ದಾರೆ. ಯಾವುದೇ ಜೀವಹಾನಿ ಸಂಭವಿಸಿಲ್ಲ.Last Updated 11 ಡಿಸೆಂಬರ್ 2025, 5:28 IST