ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸಿ: ಸಾಹಿತಿ ಎಲ್‌.ಹನುಮಂತಯ್ಯ

‘ಪ್ರತಿಯೊಬ್ಬರಲ್ಲೂ ಇಂಗ್ಲಿಷ್‌ ಕಲಿಕೆಯ ವ್ಯಾಮೋಹ ಹೆಚ್ಚುತ್ತಿದೆ. ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದ್ದು, ಭಾರತೀಯ ಭಾಷೆಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ತಡೆಯಲು ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣ ಮಾಡುವುದು ಸೂಕ್ತ’ ಎಂದು ಸಾಹಿತಿ ಎಲ್‌.ಹನುಮಂತಯ್ಯ ಹೇಳಿದರು.
Last Updated 9 ಡಿಸೆಂಬರ್ 2025, 20:02 IST
ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸಿ: ಸಾಹಿತಿ ಎಲ್‌.ಹನುಮಂತಯ್ಯ

ಕುವೆಂಪು ಕುರಿತು ವಿಚಾರಸಂಕಿರಣ ಡಿ. 17ಕ್ಕೆ

ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಹಾಗೂ ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ಇದೇ 17ರಂದು ದೆಹಲಿ ಕರ್ನಾಟಕ ಸಂಘದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಾಧನೆ ಮತ್ತು ಕೊಡುಗೆ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿದೆ.
Last Updated 9 ಡಿಸೆಂಬರ್ 2025, 19:53 IST
ಕುವೆಂಪು ಕುರಿತು ವಿಚಾರಸಂಕಿರಣ ಡಿ. 17ಕ್ಕೆ

ಚಿಟಿಕೆ ಸುದ್ದಿಗಳು: ಅಮ್ಮಸಂದ್ರ ಸುರೇಶ್‌ಗೆ ಪುಸ್ತಕ ಬಹುಮಾನ

ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ ‘ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ’ಕ್ಕೆ ಅಮ್ಮಸಂದ್ರ ಸುರೇಶ್ ಅವರ ‘ಅಗ್ನಿಕುಂಡದಿಂದ ಬಂದ ಚೇತನ’ ಕಾದಂಬರಿ ಆಯ್ಕೆಯಾಗಿದೆ.
Last Updated 9 ಡಿಸೆಂಬರ್ 2025, 19:52 IST
ಚಿಟಿಕೆ ಸುದ್ದಿಗಳು: ಅಮ್ಮಸಂದ್ರ ಸುರೇಶ್‌ಗೆ ಪುಸ್ತಕ ಬಹುಮಾನ

ಶೆಟ್ಟಿಹಳ್ಳಿ ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ: ನಿರ್ವಹಣೆ ಕೊರತೆ; ರೋಗದ ಭೀತಿ

ಪೀಣ್ಯ ದಾಸರಹಳ್ಳಿ: ರಾಶಿ ರಾಶಿ ಕಸ, ಅದರಲ್ಲಿ ಆಹಾರ ಹುಡುಕಲು ರಸ್ತೆಗೆ ಹರಡುವ ಬಿಡಾಡಿ ದನಗಳು ಮತ್ತು ನಾಯಿಗಳು. ಸುತ್ತಲೂ ಗಬ್ಬೆದ್ದು ನಾರುವ ಪರಿಸರ.. ಇದು ಶೆಟ್ಟಿಹಳ್ಳಿ...
Last Updated 9 ಡಿಸೆಂಬರ್ 2025, 19:43 IST
ಶೆಟ್ಟಿಹಳ್ಳಿ ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ: ನಿರ್ವಹಣೆ ಕೊರತೆ; ರೋಗದ ಭೀತಿ

ಹಾರೋಹಳ್ಳಿ: ಯುವತಿಗೆ ಅಶ್ಲೀಲ ಫೋಟೊ ಕಳಿಸುತ್ತಿದ್ದ ಆರೋಪಿ ಬಂಧನ

ಎಡಿಟ್ ಮಾಡಿದ ಅಶ್ಲೀಲ ಫೋಟೊ ಕಳುಹಿಸಿ ಯುವತಿಗೆ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.
Last Updated 9 ಡಿಸೆಂಬರ್ 2025, 19:41 IST
ಹಾರೋಹಳ್ಳಿ: ಯುವತಿಗೆ ಅಶ್ಲೀಲ ಫೋಟೊ ಕಳಿಸುತ್ತಿದ್ದ ಆರೋಪಿ ಬಂಧನ

ಬೆಂಗಳೂರು | ಪೊಲೀಸರ ನಿಂದನೆ: ಆರೋಪಿ ಖುಲಾಸೆ

ಬಿಹಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ, ಕರ್ನಾಟಕ ಪೊಲೀಸರ ಕೃತ್ಯವೆಂದು ಲಾಕ್‌ಡೌನ್‌ ವೇಳೆ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪ ಎದುರಿಸುತ್ತಿದ್ದ ಪದ್ಮಾ ಹರೀಶ್ ರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ
Last Updated 9 ಡಿಸೆಂಬರ್ 2025, 19:40 IST
ಬೆಂಗಳೂರು | ಪೊಲೀಸರ ನಿಂದನೆ: ಆರೋಪಿ ಖುಲಾಸೆ

ಬೆಂಗಳೂರು: ಎಸ್‌ಐಆರ್‌ಸಿ ಸಮ್ಮೇಳನ ಡಿ. 12–13ಕ್ಕೆ

ಇನ್‌ಸ್ಟಿಟ್ಯೂಟ್ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್ ಆಫ್ ಇಂಡಿಯಾದ (ಐಸಿಎಐ) ಬೆಂಗಳೂರು ಶಾಖೆಯು ಇದೇ 12 ಮತ್ತು 13ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಐದನೇ ಆವೃತ್ತಿಯ ಐಸಿಎಐ ಸಮ್ಮೇಳನ ಹಮ್ಮಿಕೊಂಡಿದೆ.
Last Updated 9 ಡಿಸೆಂಬರ್ 2025, 19:38 IST
ಬೆಂಗಳೂರು: ಎಸ್‌ಐಆರ್‌ಸಿ ಸಮ್ಮೇಳನ ಡಿ. 12–13ಕ್ಕೆ
ADVERTISEMENT

ವಿಧಾನಮಂಡಲದಲ್ಲಿ ಪ್ರಿಯಾಂಕ್ ಖರ್ಗೆ ಕಾರ್ಯವೈಖರಿ ಪ್ರಸ್ತಾಪಿಸಲು ಬಿಜೆಪಿ ನಿರ್ಧಾರ

ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿ ಮತ್ತು ಇಲಾಖಾ ವೈಫಲ್ಯಗಳನ್ನು ವಿಧಾನಮಂಡಲದಲ್ಲಿ ಪ್ರಸ್ತಾಪಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 9 ಡಿಸೆಂಬರ್ 2025, 19:34 IST
ವಿಧಾನಮಂಡಲದಲ್ಲಿ ಪ್ರಿಯಾಂಕ್ ಖರ್ಗೆ ಕಾರ್ಯವೈಖರಿ ಪ್ರಸ್ತಾಪಿಸಲು ಬಿಜೆಪಿ ನಿರ್ಧಾರ

ವಿಧಾನ ಮಂಡಲ ಅಧಿವೇಶನ | ‘ಮಾತು ಬಿಟ್ಟ’ ಅಶೋಕ: ಸಿ.ಎಂ ಸಂಯಮದ ಪಾಠ

Karnataka Legislative Assembly: ‘ಮಾತು ಬಿಟ್ಟ’ ಅಶೋಕ, ‘ವಿರೋಧ ಪಕ್ಷದ ಸದಸ್ಯರಿಂದ ಅಡ್ಡಿ’ ಎಂದು ಆರೋಪಿಸಿದ ವೇಳೆ, ಸಿದ್ದರಾಮಯ್ಯ ಅವರು ಸಭಾದ ಸಂದರ್ಭದಲ್ಲಿ ಸಂಯಮ ಮತ್ತು ಆಡಳಿತ-ವಿರೋಧ ಪಕ್ಷದ ನಾಯಕನ ಪಾತ್ರದ ಬಗ್ಗೆ ಪಾಠ ಹೇಳಿದರು.
Last Updated 9 ಡಿಸೆಂಬರ್ 2025, 18:20 IST
ವಿಧಾನ ಮಂಡಲ ಅಧಿವೇಶನ | ‘ಮಾತು ಬಿಟ್ಟ’ ಅಶೋಕ: ಸಿ.ಎಂ ಸಂಯಮದ ಪಾಠ

ನಮ್ಮ ಮೆಟ್ರೊದಲ್ಲಿ ಭಾರತದ ಅತಿ ಎತ್ತರದ 3 ನಿಲ್ದಾಣಗಳ ನಿರ್ಮಾಣ.. ಇಲ್ಲಿದೆ ವಿವರ

ನಮ್ಮ ಮೆಟ್ರೊದ ಜಯದೇವ ಆಸ್ಪತ್ರೆಯ ನಿಲ್ದಾಣ ಸದ್ಯ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣವಾಗಿದ್ದು, ಅದನ್ನೂ ಮೀರಿಸುವ ಎರಡು ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿವೆ
Last Updated 9 ಡಿಸೆಂಬರ್ 2025, 17:25 IST
 ನಮ್ಮ ಮೆಟ್ರೊದಲ್ಲಿ ಭಾರತದ ಅತಿ ಎತ್ತರದ 3 ನಿಲ್ದಾಣಗಳ ನಿರ್ಮಾಣ.. ಇಲ್ಲಿದೆ ವಿವರ
ADVERTISEMENT
ADVERTISEMENT
ADVERTISEMENT