ಬುಧವಾರ, 19 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ

ಮಡಿವಾಳ ಸ್ವಯಂ ಭುವನೇಶ್ವರ ದೇವಾಲಯ ದುರಸ್ತಿಗೆ ಆಗ್ರಹ
Last Updated 19 ನವೆಂಬರ್ 2025, 7:40 IST
ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ

ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಸತತ ಮಳೆಯಿಂದ ರಸ್ತೆ ತುಂಬಾ ಗುಂಡಿಗಳು
Last Updated 19 ನವೆಂಬರ್ 2025, 7:38 IST
ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

₹ 25 ಲಕ್ಷ ಬಹುಮಾನ, ಕೇಂದ್ರ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ಜಿ.ಪಂ ಸಿಇಒ
Last Updated 19 ನವೆಂಬರ್ 2025, 7:35 IST
ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

ಕೋಲಾರ: ಪ್ರಗತಿಪರ ಯುವ ರೈತಗೆ ಪ್ರಶಸ್ತಿ

Agriculture Award: ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ ಎಂ.ಎಸ್.ಶ್ರೀಕಾಂತ್ ಅವರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರಾಜ್ಯ ಕೃಷಿ ಮೇಳದಲ್ಲಿ ತಾಲ್ಲೂಕು ಮಟ್ಟದ ಯುವ ರೈತ ಪ್ರಶಸ್ತಿ ಲಭಿಸಿದೆ.
Last Updated 19 ನವೆಂಬರ್ 2025, 7:32 IST
ಕೋಲಾರ: ಪ್ರಗತಿಪರ ಯುವ ರೈತಗೆ ಪ್ರಶಸ್ತಿ

ಅಂತರ ರಾಜ್ಯ ನೆಟ್‌ಬಾಲ್‌ ಟೂರ್ನಿ: ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ–ಎಡಿಸಿ

Youth Responsibility: ‘ಆಧುನಿಕತೆಯ ಭರಾಟೆಯಲ್ಲಿ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ. ಅವುಗಳನ್ನು ಉಳಿಸಿಕೊಳ್ಳುವುದು ಯುವಜನರ ಜವಾಬ್ದಾರಿಯಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
Last Updated 19 ನವೆಂಬರ್ 2025, 7:31 IST
ಅಂತರ ರಾಜ್ಯ ನೆಟ್‌ಬಾಲ್‌ ಟೂರ್ನಿ: ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ–ಎಡಿಸಿ

ಮುಳಬಾಗಿಲು: ಭತ್ತದ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

Farm Accident: ಮುಳಬಾಗಿಲಿನ ದೊಡ್ಡ ಗೊಲ್ಲಹಳ್ಳಿ ಗ್ರಾಮದಲ್ಲಿ ಭತ್ತದ ಯಂತ್ರಕ್ಕೆ ಸೀರೆಯು ಸಿಲುಕಿ ಶ್ಯಾಮಲಮ್ಮ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದ್ದು, ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ನವೆಂಬರ್ 2025, 7:25 IST
ಮುಳಬಾಗಿಲು: ಭತ್ತದ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಚಿಕ್ಕತಿರುಪತಿ ದೇವಾಲಯ ಹುಂಡಿ ಎಣಿಕೆ

Hundi Collection: ಮಾಲೂರು ತಾಲೂಕಿನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನಾಲ್ಕು ತಿಂಗಳೊಳಗೆ ₹1.2 ಕೋಟಿ ನಗದು ಹಾಗೂ ಬೆಳ್ಳಿ-ಬಂಗಾರ ಸಂಗ್ರಹವಾಗಿದ್ದು, ಮಂಗಳವಾರ ದಿನವಿಡೀ ಹುಂಡಿ ಎಣಿಕೆ ಕಾರ್ಯ ನಡೆಯಿತು.
Last Updated 19 ನವೆಂಬರ್ 2025, 7:21 IST
ಚಿಕ್ಕತಿರುಪತಿ ದೇವಾಲಯ ಹುಂಡಿ ಎಣಿಕೆ
ADVERTISEMENT

ಕೋಲಾರ | ಕೋಟಿ ಲಿಂಗೇಶ್ವರ ದೇಗುಲದಲ್ಲಿ ಪೂಜೆ

Temple Celebration: ಕೋಲಾರ ಜಿಲ್ಲೆಯ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ನಡೆದಿದ್ದು, ಭಕ್ತರು ಬೆಳಿಗ್ಗೆಯಿಂದ ರಾತ್ರಿವರೆಗೂ ಸ್ವಾಮಿಯ ದರ್ಶನ ಪಡೆದರು.
Last Updated 19 ನವೆಂಬರ್ 2025, 7:19 IST
ಕೋಲಾರ | ಕೋಟಿ ಲಿಂಗೇಶ್ವರ ದೇಗುಲದಲ್ಲಿ ಪೂಜೆ

ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

MLA Fund Request: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ಹರಿಸಲು ಸರ್ಕಾರ ₹48 ಕೋಟಿಯ ಯೋಜನೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2025, 7:15 IST
ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ

Online Scam: ಶೇರು ಹೂಡಿಕೆಯಲ್ಲಿ ದುಪ್ಪಟ್ಟು ಲಾಭದ ಆಮಿಷವೊಡ್ಡಿ ತುಮಕೂರು ತಾಲ್ಲೂಕಿನ ರಘುನಾಥ್ ಎಂಬುವರ ಬಳಿ ₹19.50 ಲಕ್ಷ ವಂಚನೆ ನಡೆದಿದೆ. ವಾಟ್ಸ್‌ಆ್ಯಪ್ ಗ್ರೂಪ್ ಮತ್ತು ಫೇಕ್ ಆ್ಯಪ್ ಮೂಲಕ ಹಣ ಪಡೆದುಕೊಳ್ಳಲಾಗಿದೆ.
Last Updated 19 ನವೆಂಬರ್ 2025, 7:09 IST
ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT