ಬುಧವಾರ, 5 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕುಣಿಗಲ್ | ಕಾರು ಡಿಕ್ಕಿ: ದಂಪತಿ ಸಾವು

Fatal Collision: ಬೈಕ್‌ಗೆ ಕಾರು ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ ಸಿದ್ದಾಪುರ ಗೇಟ್ ಬಳಿ ಸಂಭವಿಸಿದೆ.
Last Updated 5 ನವೆಂಬರ್ 2025, 10:34 IST
ಕುಣಿಗಲ್ | ಕಾರು ಡಿಕ್ಕಿ: ದಂಪತಿ ಸಾವು

ತುಂಗಭದ್ರಾ ನದಿ ನೀರು ಕಲುಷಿತ: ನರೇಂದ್ರಸ್ವಾಮಿ ಕಳವಳ

Industrial Waste Discharge: ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಂದ ನದಿಗೆ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಸೇರುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ ನದಿಯ ನೀರಿನ ಗುಣಮಟ್ಟ ಹದಗೆಡುತ್ತಿದೆ.
Last Updated 5 ನವೆಂಬರ್ 2025, 10:30 IST
ತುಂಗಭದ್ರಾ ನದಿ ನೀರು ಕಲುಷಿತ: ನರೇಂದ್ರಸ್ವಾಮಿ ಕಳವಳ

ಧಾರವಾಡ ಕಾನೂನು ವಿವಿ ಘಟಿಕೋತ್ಸವ: ಅಬ್ದುಲ್ ನಜೀರ್,ಸುದೀಶ್ ಪೈಗೆ ಗೌರವ ಡಾಕ್ಟರೇಟ್

Law University Convocation: ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಮತ್ತು ಬೆಂಗಳೂರಿನ ವಕೀಲ ವಿ. ಸುಧೀಶ್ ಪೈ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
Last Updated 5 ನವೆಂಬರ್ 2025, 9:29 IST
ಧಾರವಾಡ ಕಾನೂನು ವಿವಿ ಘಟಿಕೋತ್ಸವ: ಅಬ್ದುಲ್ ನಜೀರ್,ಸುದೀಶ್ ಪೈಗೆ ಗೌರವ ಡಾಕ್ಟರೇಟ್

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ: ಚೆಲುವರಾಯಸ್ವಾಮಿ

Farmer Suicide Compensation: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ರೈತ ಬುಧವಾರ ಬೆಳಿಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 5 ನವೆಂಬರ್ 2025, 8:59 IST
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ: ಚೆಲುವರಾಯಸ್ವಾಮಿ

ಬೆಳಗಾವಿ | ರೈತರ ಹೋರಾಟಕ್ಕೆ ಬೆಂಬಲ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

Karnataka Farmers Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸುವರ್ಣ ವಿಧಾನಸೌಧ ಎದುರು ಹೆದ್ದಾರಿ ತಡೆದ ಕರವೇ ಕಾರ್ಯಕರ್ತರು
Last Updated 5 ನವೆಂಬರ್ 2025, 8:32 IST
ಬೆಳಗಾವಿ | ರೈತರ ಹೋರಾಟಕ್ಕೆ ಬೆಂಬಲ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಕರ್ನಾಟಕ ಸಂಭ್ರಮ 52; ಸಂಗೀತದಲ್ಲಿ ಕರುನಾಡ ವೈಭವ: ಎಚ್‌.ಕೆ. ಪಾಟೀಲ ಚಾಲನೆ

ಕನ್ನಡ ನಾಡು, ನುಡಿಯ ಸಂಗೀತ ಕಾರ್ಯಕ್ರಮ: ಸಚಿವ ಎಚ್‌.ಕೆ. ಪಾಟೀಲ ಚಾಲನೆ
Last Updated 5 ನವೆಂಬರ್ 2025, 8:27 IST
ಕರ್ನಾಟಕ ಸಂಭ್ರಮ 52; ಸಂಗೀತದಲ್ಲಿ ಕರುನಾಡ ವೈಭವ: ಎಚ್‌.ಕೆ. ಪಾಟೀಲ ಚಾಲನೆ

ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆ: ಕಾಗೇರಿ

Vande Mataram Debate: ಹೊನ್ನಾವರದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಏಕತೆಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಜನಗಣಮನ ಕುರಿತು ಸಂಸದ ಕಾಗೇರಿ ವಿವಾದಾತ್ಮಕ ಹೇಳಿಕೆ ನೀಡಿದರು.
Last Updated 5 ನವೆಂಬರ್ 2025, 8:22 IST
ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆ: ಕಾಗೇರಿ
ADVERTISEMENT

ಹಾಸನ | ಬೆಂಬಿಡದ ಮಳೆ: ರೈತರ ಕೈಗೆ ಸಿಗದ ಬೆಳೆ

ಮುಸುಕಿನ ಜೋಳದ ಬಿತ್ತನೆಯಿಂದ ಕಟಾವಿನವರೆಗೂ ಮಳೆಯ ಸಂಕಷ್ಟ
Last Updated 5 ನವೆಂಬರ್ 2025, 7:54 IST
ಹಾಸನ | ಬೆಂಬಿಡದ ಮಳೆ: ರೈತರ ಕೈಗೆ ಸಿಗದ ಬೆಳೆ

ಹಾಸನ: ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಶಾಸಕ ರೇವಣ್ಣ ಅಸಮಾಧಾನ

Political Discontent Hassan: ಹಾಸನದಲ್ಲಿ ಜಿಲ್ಲಾಧಿಕಾರಿ ಹಟದಿಂದ ಆಡಳಿತ ಅಸ್ತವ್ಯಸ್ತವಾಗಿದೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿ, ಅಧಿಕಾರಿಗಳ ವರ್ಗಾವಣೆ, ಭದ್ರತೆ ಕೊರತೆ ಸೇರಿದಂತೆ ಸಮಸ್ಯೆಗಳನ್ನು ಎತ್ತಿ ಹಿಡಿದರು.
Last Updated 5 ನವೆಂಬರ್ 2025, 7:53 IST
ಹಾಸನ: ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಶಾಸಕ ರೇವಣ್ಣ ಅಸಮಾಧಾನ

ಹಾಸನ | ಕ್ರಾಫರ್ಡ್‌ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಶಾಸಕ ಸಿಮೆಂಟ್ ಮಂಜು ಸಿಡಿಮಿಡಿ

Public Health Mismanagement: ಸಕಲೇಶಪುರ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ 10 ವರ್ಷಗಳಿಂದ ಕಾರ್ಯನಿರತವಿಲ್ಲ ಎಂಬ ಬಗ್ಗೆ ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು.
Last Updated 5 ನವೆಂಬರ್ 2025, 7:53 IST
ಹಾಸನ | ಕ್ರಾಫರ್ಡ್‌ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಶಾಸಕ ಸಿಮೆಂಟ್ ಮಂಜು ಸಿಡಿಮಿಡಿ
ADVERTISEMENT
ADVERTISEMENT
ADVERTISEMENT