ಗುರುವಾರ, 4 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹೊಸ ವರ್ಷಕ್ಕೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಿ: ಲಕ್ಷ್ಮಣ ದಸ್ತಿ ಆಗ್ರಹ

Karanja Project: ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಹೊಸ ವರ್ಷಕ್ಕೆ ಪರಿಹಾರ ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
Last Updated 4 ಡಿಸೆಂಬರ್ 2025, 13:36 IST
ಹೊಸ ವರ್ಷಕ್ಕೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಿ: ಲಕ್ಷ್ಮಣ ದಸ್ತಿ ಆಗ್ರಹ

ಅಫಜಲಪುರ: ಸಂಭ್ರಮದ ದತ್ತ ಮಹಾರಾಜರ ತೊಟ್ಟಿಲೋತ್ಸವ

Religious Festival Karnataka: ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರದ ದತ್ತ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರು ಸೇರಿ ದತ್ತ ಮಹಾರಾಜರ ತೊಟ್ಟಿಲು ಕಾರ್ಯಕ್ರಮವನ್ನು ಧಾರ್ಮಿಕ ಭಕ್ತಿ ಭಾವದಿಂದ ಆಚರಿಸಿದರು.
Last Updated 4 ಡಿಸೆಂಬರ್ 2025, 13:31 IST
ಅಫಜಲಪುರ: ಸಂಭ್ರಮದ ದತ್ತ ಮಹಾರಾಜರ ತೊಟ್ಟಿಲೋತ್ಸವ

ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

Dance Climb Record: ಹೊಸಪೇಟೆಯ ಹರ್ಷಿತಾ ಎನ್ ಅವರು ಭರತನಾಟ್ಯ ಮಾಡುತ್ತಾ ಕೇವಲ 8 ನಿಮಿಷ 54 ಸೆಕೆಂಡುಗಳಲ್ಲಿ ಅಂಜನಾದ್ರಿ ಬೆಟ್ಟದ ತುದಿ ತಲುಪಿ ಆಂಜನೇಯನ ದರ್ಶನ ಪಡೆದರು ಮತ್ತು ನೃತ್ಯ ಸೇವೆ ಸಲ್ಲಿಸಿದರು
Last Updated 4 ಡಿಸೆಂಬರ್ 2025, 11:09 IST
ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

Political Statement: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ನಡುವಿನ ಒಗ್ಗಟ್ಟು ರಾಮ–ಲಕ್ಷ್ಮಣನಂತಿದೆ ಎಂದು ಸಲೀಂ ಅಹಮ್ಮದ್ ಹೇಳಿದರು. ಬಿಜೆಪಿ, ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿದ್ದಾರೆ
Last Updated 4 ಡಿಸೆಂಬರ್ 2025, 8:32 IST
ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kalladka Prabhakar Bhat ಪುತ್ತೂರು ತಾಲ್ಲೂಕಿನ ಇದರ್ೆ ಗ್ರಾಮದ ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಲ್ಲಿ...
Last Updated 4 ಡಿಸೆಂಬರ್ 2025, 8:30 IST
ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ

Communal Harmony: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಕೋಮು ಸಾಮರಸ್ಯಕ್ಕಾಗಿ ಡಿ.7ರಂದು ಸೀಮಿತ ಕಾಲದಲ್ಲಿ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಲೀಂ ಅಹಮ್ಮದ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ
Last Updated 4 ಡಿಸೆಂಬರ್ 2025, 8:30 IST
ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ

ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

Puttur ಮಲಗಿದಲ್ಲೇ ಅತಂತ್ರ ಸ್ಥಿತಿಯ ಬದುಕು ಕಳೆಯುತ್ತಾ ಬಂದಿದ್ದ ಎಂಡೋಸಲ್ಫಾನ್ ಪೀಡಿತೆ, ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ದಖರ್ಾಸು ನಿವಾಸಿ ರೇಷ್ಮಾ ಎಂ (22) ಅವರು ಬುಧವಾರ...
Last Updated 4 ಡಿಸೆಂಬರ್ 2025, 8:28 IST
ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು
ADVERTISEMENT

3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

arrested ಮಂಗಳೂರು: ನಗರದ ಗ್ರೀನ್ ಪಾರ್ಕ್ ಮೈದಾನದ ಬಳಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಉತ್ತರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ 3.94 ಗ್ರಾಂ ತೂಕದ ಎಂಡಿಎಂಎ, ಮೊಬೈಲ್‌, ಕಪ್ಪು ಬಣ್ಣದ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 8:27 IST
3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ– ಎಫ್‌ಐಆರ್ ದಾಖಲು

Instagram ಮಂಗಳೂರು:ವಿವಿಧ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಮಾರಕಾಯುಧದ ಚಿತ್ರದೊಂದಿಗೆ ಬೆದರಿಕೆ ಸಂದೇಶ ಪ್ರಕಟಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಡಿಸೆಂಬರ್ 2025, 8:27 IST
ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ– ಎಫ್‌ಐಆರ್ ದಾಖಲು

ಮರ ಬಿದ್ದು ರಿಕ್ಷಾ ಚಾಲಕನ ತಲೆಗೆ ಗಾಯ

ಕಾರ್ಕಳ : ತಾಲ್ಲೂಕಿನ ವಿವಿಧೆಡೆ ಬುಧವಾರ ಅಕಾಲಿಕ ಮಳೆಯಾಗಿದ್ದು ಹಾನಿ ಸಂಭವಿಸಿದೆ.
Last Updated 4 ಡಿಸೆಂಬರ್ 2025, 7:59 IST
ಮರ ಬಿದ್ದು ರಿಕ್ಷಾ ಚಾಲಕನ ತಲೆಗೆ ಗಾಯ
ADVERTISEMENT
ADVERTISEMENT
ADVERTISEMENT