ಶುಕ್ರವಾರ, 21 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಳಗಾವಿ | ಜೊಲ್ಲೆ ಅವರ ಕೆಲಸದ ಧ್ವಜ ದೆಹಲಿಯಲ್ಲೂ ಹಾರಲಿ: ಧನಂಜಯ ಮಹಾಡಿಕ

ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಧನಂಜಯ ಮಹಾಡಿಕ ಅವರು ‘ದೇಶದ ಮಟ್ಟದಲ್ಲೂ ಜೊಲ್ಲೆ ಅವರ ಧ್ವಜ ಹಾರಲಿ’ ಎಂದರು.
Last Updated 21 ನವೆಂಬರ್ 2025, 8:04 IST
ಬೆಳಗಾವಿ | ಜೊಲ್ಲೆ ಅವರ ಕೆಲಸದ ಧ್ವಜ ದೆಹಲಿಯಲ್ಲೂ ಹಾರಲಿ: ಧನಂಜಯ ಮಹಾಡಿಕ

ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ

ಬೈಲಹೊಂಗಲ ತಾಲ್ಲೂಕಿನ ವಿವಿಧ ಮಠ–ಮಂದಿರಗಳಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಭಕ್ತರು ದೀಪ ಬೆಳಗಿ, ಪೂಜೆ, ಹೋಮ, ಹವನಗಳಿಂದ ಸಡಗರದಿಂದ ದೀಪೋತ್ಸವ ಆಚರಿಸಿದರು.
Last Updated 21 ನವೆಂಬರ್ 2025, 8:04 IST
ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ

ಬೆಳಗಾವಿ | ರಾಷ್ಟ್ರೀಯ ಕುಂಟಾಟ ಚಾಂಪಿಯನ್‌ಷಿಪ್‌: ರಾಜ್ಯ ತಂಡಕ್ಕೆ ತರಬೇತಿ

ಭಿರಡಿಯಲ್ಲಿ ನಡೆಸಿದ ತರಬೇತಿ ಶಿಬಿರದ ಬಳಿಕ ಕರ್ನಾಟಕದ ಬಾಲಕ, ಬಾಲಕಿಯರ ರಾಷ್ಟ್ರೀಯ ಕುಂಟಾಟ ತಂಡಗಳು ವಡೋದರಾದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ಗೆ ತೆರಳಿವೆ. ಇಬ್ಬರು ತಂಡಗಳಿಗೆ ಶಶಿಕಲಾ ಜೊಲ್ಲೆ ಮತ್ತು ಅಣ್ಣಾಸಾಹೇಬ ಜೊಲ್ಲೆ ಹಾರೈಕೆ.
Last Updated 21 ನವೆಂಬರ್ 2025, 8:04 IST
ಬೆಳಗಾವಿ | ರಾಷ್ಟ್ರೀಯ ಕುಂಟಾಟ ಚಾಂಪಿಯನ್‌ಷಿಪ್‌: ರಾಜ್ಯ ತಂಡಕ್ಕೆ ತರಬೇತಿ

ಬೆಳಗಾವಿ | ಹದಗೆಟ್ಟ ವ್ಯವಸ್ಥೆ: ಪುರಸಭೆಗೆ ಮುತ್ತಿಗೆ

ಎಲ್ಲೆಲ್ಲೂ ಕಸ, ಹಾಳಾದ ಬೀದಿದೀಪ, ಬಾರದ ಕುಡಿಯುವ ನೀರು
Last Updated 21 ನವೆಂಬರ್ 2025, 8:04 IST
ಬೆಳಗಾವಿ | ಹದಗೆಟ್ಟ ವ್ಯವಸ್ಥೆ: ಪುರಸಭೆಗೆ ಮುತ್ತಿಗೆ

ಗದಗ: ಬಾಳು ಬೆಳಗಿದ ಬಹುಬೆಳೆ ಪದ್ಧತಿ

ಕೃಷಿಯಿಂದ ಲಕ್ಷಾಂತರ ಆದಾಯ ಪಡೆಯುತ್ತಿರುವ ರೈತ ರವಿಕುಮಾರ ಗುಂಡಿಕೇರಿ
Last Updated 21 ನವೆಂಬರ್ 2025, 8:04 IST
ಗದಗ: ಬಾಳು ಬೆಳಗಿದ ಬಹುಬೆಳೆ ಪದ್ಧತಿ

ಬಾಗಲಕೋಟೆ: ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳ ಸಂಭ್ರಮ

Student Trekking Event: ಬಾದಾಮಿ ತಾಲ್ಲೂಕಿನ ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳು ಶಿಲಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಸ್ಥೈರ್ಯ ಹಾಗೂ ಏಕಾಗ್ರತೆಯನ್ನು ಬೆಳೆಸಿಕೊಂಡರು ಎಂದು ತರಬೇತಿದಾರ ರವಿ ವಡ್ಡರ ತಿಳಿಸಿದರು.
Last Updated 21 ನವೆಂಬರ್ 2025, 8:04 IST
ಬಾಗಲಕೋಟೆ: ಎತ್ತರದ ಬೆಟ್ಟವನ್ನೇರಿದ ವಿದ್ಯಾರ್ಥಿಗಳ ಸಂಭ್ರಮ

ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

Rural Economic Support: ಬಡ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳು ಸಹಕಾರಿಯಾಗಿದ್ದು, ನೇಕಾರರು, ವ್ಯಾಪಾರಸ್ಥರು, ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಉಪ ನಿಬಂಧಕ ದಾನಯ್ಯ ಹಿರೇಮಠ ಸಹಕಾರಿ ಸಪ್ತಾಹದಲ್ಲಿ ಹೇಳಿದರು.
Last Updated 21 ನವೆಂಬರ್ 2025, 8:03 IST
ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ
ADVERTISEMENT

ಹಾವೇರಿ: ಮೆಕ್ಕೆಜೋಳ, ಭತ್ತ , ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಿ

ಮಾಕನೂರು ಕ್ರಾಸ್‌ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
Last Updated 21 ನವೆಂಬರ್ 2025, 8:03 IST
ಹಾವೇರಿ: ಮೆಕ್ಕೆಜೋಳ, ಭತ್ತ , ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಿ

ಹಾವೇರಿ: ಮೀನು ಮಾರಾಟ; ವಾಹನ ಸೌಲಭ್ಯಕ್ಕೆ ಅರ್ಜಿ

Fishermen Transport Aid: ವಿಶೇಷ ಧರ್ತಿ ಆಭಾ ಯೋಜನೆಯಡಿ ಮೀನು ಮಾರಾಟಗಾರರಿಗೆ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.18 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 21 ನವೆಂಬರ್ 2025, 8:03 IST
ಹಾವೇರಿ: ಮೀನು ಮಾರಾಟ; ವಾಹನ ಸೌಲಭ್ಯಕ್ಕೆ ಅರ್ಜಿ

ಹಾವೇರಿ | ಹಸುಗೂಸು ಸಾವು: ವಿಚಾರಣೆಗೆ ಸಮಿತಿ

ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದ ಘಟನೆ: ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
Last Updated 21 ನವೆಂಬರ್ 2025, 8:03 IST
ಹಾವೇರಿ | ಹಸುಗೂಸು ಸಾವು: ವಿಚಾರಣೆಗೆ ಸಮಿತಿ
ADVERTISEMENT
ADVERTISEMENT
ADVERTISEMENT