ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಜೇವರ್ಗಿ | ಕಾರು–ಟಂಟಂ ಡಿಕ್ಕಿ: ಇಬ್ಬರು ಸಾವು

ಜೇವರ್ಗಿ ತಾಲ್ಲೂಕಿನ ನೇದಲಗಿ–ಜೇರಟಗಿ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಕಾರು–ಟಂಟಂ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
Last Updated 21 ಅಕ್ಟೋಬರ್ 2025, 16:28 IST
ಜೇವರ್ಗಿ | ಕಾರು–ಟಂಟಂ ಡಿಕ್ಕಿ: ಇಬ್ಬರು ಸಾವು

ಕಲಬುರಗಿ| RSS ಪಥಸಂಚಲನಕ್ಕೆ ಅನುಮತಿ ಬೇಡ: ಸೌಹಾರ್ದ ಕರ್ನಾಟಕ ಸಂಘಟನೆ ಒತ್ತಾಯ

Protest Against RSS Rally: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಲಾಠಿ ಪಥಸಂಚಲನಕ್ಕೆ ಅನುಮತಿ ನೀಡಬಾರದು, ಇದು ಶಾಂತಿಯುತ ವಾತಾವರಣಕ್ಕೆ ಧಕ್ಕೆಯಾದೀತು ಎಂದು ಸೌಹಾರ್ದ ಕರ್ನಾಟಕ ಸಂಘಟನೆಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 21 ಅಕ್ಟೋಬರ್ 2025, 16:25 IST
ಕಲಬುರಗಿ| RSS ಪಥಸಂಚಲನಕ್ಕೆ ಅನುಮತಿ ಬೇಡ: ಸೌಹಾರ್ದ ಕರ್ನಾಟಕ ಸಂಘಟನೆ ಒತ್ತಾಯ

ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

Judicial Order: ಸರ್ಕಾರಿ ಅನುದಾನ ಪಡೆದ ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿಯ ಮೇಲೂ ಲೋಕಾಯುಕ್ತ ತನಿಖೆ ಸಾಧ್ಯವಿದೆ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ. ಗ್ರಂಥಪಾಲಕರ ಮೇಲ್ಮನವಿ ವಜಾಗೊಂಡಿದೆ.
Last Updated 21 ಅಕ್ಟೋಬರ್ 2025, 16:02 IST
ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

ಹುಳಿಯಾರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ.
Last Updated 21 ಅಕ್ಟೋಬರ್ 2025, 15:50 IST
ಹುಳಿಯಾರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

Police Probe: ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ(28) ಅವರ ಕೊಲೆ ಪ್ರಕರಣದ ಆರೋಪಿ ಡಾ. ಜಿ.ಎಸ್. ಮಹೇಂದ್ರ ರೆಡ್ಡಿ ಅವರ ಮನೆಯಲ್ಲಿ ವಿಧಾನಾವಳಿ ವೇಳೆ ಬಹಳಷ್ಟು ಔಷಧ ಪತ್ತೆಯಾಗಿದ್ದು, ಅನಸ್ತೇಶಿಯಾ ನೀಡಿ 'ಸಹಜ ಸಾವು' ಎಂದು ಬಿಂಬಿಸಿ ಕೃತಿಕಾ ಮೃತರಾಗಿದ್ದಾರೆಂದು ಪೊಲೀಸ್ ಮುಖ್ಷ್ಯ ಮಾಹಿತಿ.
Last Updated 21 ಅಕ್ಟೋಬರ್ 2025, 15:47 IST
ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

ವಾರದೊಳಗೆ ರಸ್ತೆಗಳಿಗೆ ಡಾಂಬರು ಹಾಕಿ: ಸಿದ್ದರಾಮಯ್ಯ ಸೂಚನೆ

ಚಿಕ್ಕಪೇಟೆ ಕಾಮಗಾರಿ ಚಾಲನೆ: ವೇದಿಕೆಯಲ್ಲೇ ಸೂಚನೆ ನೀಡಿದ ಮುಖ್ಯಮಂತ್ರಿ
Last Updated 21 ಅಕ್ಟೋಬರ್ 2025, 15:37 IST
ವಾರದೊಳಗೆ ರಸ್ತೆಗಳಿಗೆ ಡಾಂಬರು ಹಾಕಿ: ಸಿದ್ದರಾಮಯ್ಯ ಸೂಚನೆ

ಪಟಾಕಿ ಅವಘಡ: ಹಲವರಿಗೆ ಗಾಯ

ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರಿಗೂ ತಾಗಿದ ಕಿಡಿ
Last Updated 21 ಅಕ್ಟೋಬರ್ 2025, 15:35 IST
ಪಟಾಕಿ ಅವಘಡ: ಹಲವರಿಗೆ ಗಾಯ
ADVERTISEMENT

ಮತೀಯ ಗೂಂಡಾಗಿರಿ ಪ್ರಕರಣ ಇಳಿಕೆ: ಸಿದ್ದರಾಮಯ್ಯ

Police Action: ವಿಶೇಷ ಕಾರ್ಯಪಡೆ ರಚನೆಯ ಬಳಿಕ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗದಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳು ಇಳಿಕೆಯಾಗಿದೆ. ಮಾದಕ ವಸ್ತುಗಳ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಹೇಳಿದರು.
Last Updated 21 ಅಕ್ಟೋಬರ್ 2025, 15:32 IST
ಮತೀಯ ಗೂಂಡಾಗಿರಿ ಪ್ರಕರಣ ಇಳಿಕೆ: ಸಿದ್ದರಾಮಯ್ಯ

ತುರ್ತು ನಿರ್ವಹಣೆ | ಐದು ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ: ಬೆಸ್ಕಾಂ

Electricity Services: ತುರ್ತು ನಿರ್ವಹಣೆಯ ಕಾರಣದಿಂದ ಅ.24ರ ರಾತ್ರಿ 8ರಿಂದ ಅ.25ರ ಮಧ್ಯಾಹ್ನ 1ರವರೆಗೆ ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಆನ್‌ಲೈನ್‌ ವಿದ್ಯುತ್ ಸೇವೆಗಳು ಲಭ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
Last Updated 21 ಅಕ್ಟೋಬರ್ 2025, 15:30 IST
ತುರ್ತು ನಿರ್ವಹಣೆ | ಐದು ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ: ಬೆಸ್ಕಾಂ

ವೃದ್ದೆಗೆ ಚಾಕು ತೋರಿಸಿ ದರೋಡೆ: ಇಬ್ಬರ ಸೆರೆ

ಫುಡ್ ಡೆಲಿವರಿ ನೆಪದಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೆಗೆ ನುಗ್ಗಿ ಕೃತ್ಯ
Last Updated 21 ಅಕ್ಟೋಬರ್ 2025, 14:19 IST
ವೃದ್ದೆಗೆ ಚಾಕು ತೋರಿಸಿ ದರೋಡೆ: ಇಬ್ಬರ ಸೆರೆ
ADVERTISEMENT
ADVERTISEMENT
ADVERTISEMENT