ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಪಠ್ಯ ಆಧಾರಿತ ಓದುವ ಹವ್ಯಾಸ ಅಗತ್ಯ: ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ

70ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ
Last Updated 1 ಡಿಸೆಂಬರ್ 2025, 2:33 IST
ಪಠ್ಯ ಆಧಾರಿತ ಓದುವ ಹವ್ಯಾಸ ಅಗತ್ಯ: ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ

ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಶಕ್ತಿ ಯೋಜನೆಯಿಂದ ಬಸ್‌ಗಳು ಭರ್ತಿ, ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಕಂಗಾಲು, ವಿದ್ಯಾರ್ಥಿಗಳ ಪರದಾಟ
Last Updated 1 ಡಿಸೆಂಬರ್ 2025, 2:29 IST
ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಕೋಣನಕೇರಿ: ಚಿರತೆ ಕಳೇಬರ ಪತ್ತೆ

Leopard Carcass Found: ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ಅರಣ್ಯ ಪ್ರದೇಶದಲ್ಲಿ ಸುಮಾರು ಮೂರು ವರ್ಷದ ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ. ಅಪಘಾತದಿಂದ ಸಾವಾಗಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
Last Updated 1 ಡಿಸೆಂಬರ್ 2025, 2:27 IST
ಕೋಣನಕೇರಿ: ಚಿರತೆ ಕಳೇಬರ ಪತ್ತೆ

ಬ್ಯಾಡಗಿ | ಆಟೊ ಪಲ್ಟಿ: ಮಕ್ಕಳಿಗೆ ಗಾಯ

School Children Injured: ಉರ್ದು ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕಾಗಿನೆಲೆಯಿಂದ ಕರೆ ತರುತ್ತಿದ್ದ ಆಟೊ ಪಲ್ಟಿಯಾಗಿ ಮೂವರು ಮಕ್ಕಳು ಹಾಗೂ ಪೋಷಕರೊಬ್ಬರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 1 ಡಿಸೆಂಬರ್ 2025, 2:25 IST
ಬ್ಯಾಡಗಿ | ಆಟೊ ಪಲ್ಟಿ: ಮಕ್ಕಳಿಗೆ ಗಾಯ

ಹೊರ್ತಿಯ ರೇವಣಸಿದ್ಧೇಶ್ವರ ಜಾತ್ರೆ ಆರಂಭ

ಬೃಹತ್ ಜಾನುವಾರು ಜಾತ್ರೆ, ವಸ್ತು ಪ್ರದರ್ಶನ– ಮಾರಾಟಕ್ಕೆ ಸಕಲ ವ್ಯವಸ್ಥೆ
Last Updated 1 ಡಿಸೆಂಬರ್ 2025, 2:25 IST
ಹೊರ್ತಿಯ ರೇವಣಸಿದ್ಧೇಶ್ವರ ಜಾತ್ರೆ ಆರಂಭ

ಬಲಿಷ್ಠ ಭಾರತ ಕಟ್ಟಲು ಪರಂಪರೆ ಉಳಿಸಿ ಬೆಳೆಸಿ: ಸುಚೇಂದ್ರ ಪ್ರಸಾದ್‌

ಕಿತ್ತೂರು ಚನ್ನಮ್ಮನ ವಿಜಯೋತ್ಸವ ದ್ವಿಶತಮಾನೋತ್ಸವ ಸಮಾರಂಭ 
Last Updated 1 ಡಿಸೆಂಬರ್ 2025, 2:22 IST
ಬಲಿಷ್ಠ ಭಾರತ ಕಟ್ಟಲು ಪರಂಪರೆ ಉಳಿಸಿ ಬೆಳೆಸಿ: ಸುಚೇಂದ್ರ ಪ್ರಸಾದ್‌

ಚನ್ನಮ್ಮನ ಕಿತ್ತೂರು: ವಿ.ವಿಗೆ ಕಿತ್ತೂರು ರಾಣಿ ಚನ್ನಮ್ಮ ಮರು ನಾಮಕರಣ

University Renaming Approval: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬಹುದಿನಗಳ ಬೇಡಿಕೆಗೆ ತೃಪ್ತಿ ನೀಡಿದೆ.
Last Updated 1 ಡಿಸೆಂಬರ್ 2025, 2:19 IST
ಚನ್ನಮ್ಮನ ಕಿತ್ತೂರು: ವಿ.ವಿಗೆ ಕಿತ್ತೂರು ರಾಣಿ ಚನ್ನಮ್ಮ ಮರು ನಾಮಕರಣ
ADVERTISEMENT

ಚಿಕ್ಕೋಡಿ: ವರ್ಷ ಕಳೆದರೂ ಬಳಕೆಗೆ ಮುಕ್ತವಾಗದ ವಾಣಿಜ್ಯ ಮಳಿಗೆ

ಚಿಕ್ಕೋಡಿ ಪುರಸಭೆ ಅಧಿಕಾರಿಗಳ ನಡೆಗೆ ಆಕ್ರೋಶ
Last Updated 1 ಡಿಸೆಂಬರ್ 2025, 2:13 IST
ಚಿಕ್ಕೋಡಿ: ವರ್ಷ ಕಳೆದರೂ ಬಳಕೆಗೆ ಮುಕ್ತವಾಗದ ವಾಣಿಜ್ಯ ಮಳಿಗೆ

ಆಮಂತ್ರಣ ಪತ್ರಿಕೆಯಲ್ಲಿ ‘ವಚನ ಮಾಂಗಲ್ಯ’, ‘ಸಂವಿಧಾನ ಪೀಠಿಕೆ’

ವಿಭಿನ್ನವಾಗಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿದ ಬಸವಾಭಿಮಾನಿ ಮಹಾಂತೇಶ ಕಂಬಾರ
Last Updated 1 ಡಿಸೆಂಬರ್ 2025, 2:07 IST
ಆಮಂತ್ರಣ ಪತ್ರಿಕೆಯಲ್ಲಿ ‘ವಚನ ಮಾಂಗಲ್ಯ’, ‘ಸಂವಿಧಾನ ಪೀಠಿಕೆ’

ಹುಕ್ಕೇರಿ: ಕೋರೆ ಸೊಸೈಟಿಗೆ ₹ 10.10 ಲಕ್ಷ ಲಾಭ

ಶಾಖೆಯ 3ನೇ ವಾರ್ಷಿಕೋತ್ಸವ
Last Updated 1 ಡಿಸೆಂಬರ್ 2025, 2:05 IST
ಹುಕ್ಕೇರಿ: ಕೋರೆ ಸೊಸೈಟಿಗೆ ₹ 10.10 ಲಕ್ಷ ಲಾಭ
ADVERTISEMENT
ADVERTISEMENT
ADVERTISEMENT