ಗುರುವಾರ, 3 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಫ.ಗು.ಹಳಕಟ್ಟಿ ವಚನ ಹಸ್ತಪ್ರತಿಗಳ ಸಂರಕ್ಷ: ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ

‘ವಚನಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ ಲೋಕಕ್ಕೆ ಪರಿಚಯಿಸಿದ ಶ್ರೇಯಸ್ಸು ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರ ಸೇವೆ ಹಾಗೂ ಪರಿಶ್ರಮವನ್ನೂ ಮರೆಯಲಾಗದು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಹೇಳಿದರು.
Last Updated 3 ಜುಲೈ 2025, 6:07 IST
ಫ.ಗು.ಹಳಕಟ್ಟಿ ವಚನ ಹಸ್ತಪ್ರತಿಗಳ ಸಂರಕ್ಷ: ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ

ಮೂಡುಬಿದಿರೆ ಪತ್ರಿಕಾ ಭವನಕ್ಕೆ ₹ 25 ಲಕ್ಷ ಅನುದಾನ: ಶಾಸಕ ಉಮಾನಾಥ

ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಮೂಡುಬಿದಿರೆ ಪತ್ರಕರ್ತರದ ಸಂಘದ ನೂತನ ಪತ್ರಿಕಾ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಶೀಘ್ರ ₹ 25 ಲಕ್ಷ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.
Last Updated 3 ಜುಲೈ 2025, 6:03 IST
ಮೂಡುಬಿದಿರೆ ಪತ್ರಿಕಾ ಭವನಕ್ಕೆ ₹ 25 ಲಕ್ಷ ಅನುದಾನ: ಶಾಸಕ ಉಮಾನಾಥ

ಹಿಂದೂ ಸಂತ್ರಸ್ತೆ ಯುವತಿಗೆ ನ್ಯಾಯ ಒದಗಿಸಿ: ಎಸ್‌ಡಿಪಿಐ ಪ್ರತಿಭಟನೆ

ವಿವಾಹ ಆಗುವುದಾಗಿ ಯುವತಿಗೆ ವಂಚನೆ
Last Updated 3 ಜುಲೈ 2025, 6:01 IST
ಹಿಂದೂ ಸಂತ್ರಸ್ತೆ ಯುವತಿಗೆ ನ್ಯಾಯ ಒದಗಿಸಿ: ಎಸ್‌ಡಿಪಿಐ ಪ್ರತಿಭಟನೆ

ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಪ್ರತಿಭಟನೆ: ಮಧು ಆಚಾರ್ಯ

ಯುವತಿಯನ್ನು ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣ
Last Updated 3 ಜುಲೈ 2025, 6:00 IST
ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಪ್ರತಿಭಟನೆ: ಮಧು ಆಚಾರ್ಯ

ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಲು ಸಮಾನ ಮನಸ್ಕರ ತಂಡದಿಂದ ಅಭಿಯಾನ

ದಶಕ ಮತ್ತು ಶತಮಾನ ಕಳೆದರೂ ಬಣ್ಣ ಕಾಣದ ಸರ್ಕಾರಿ ಶಾಲೆಗಳು ರಾಜ್ಯದಾದ್ಯಂತ ಅಲ್ಲಲ್ಲಿ ಕಾಣಸಿಗುತ್ತವೆ. ಗಡಿಭಾಗದ ಕನ್ನಡ ಶಾಲೆಗಳ ದುಃಸ್ಥಿತಿಯಂತೂ ಹೇಳತೀರದು.
Last Updated 3 ಜುಲೈ 2025, 5:59 IST
ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಲು ಸಮಾನ ಮನಸ್ಕರ ತಂಡದಿಂದ ಅಭಿಯಾನ

ಕೆಂಪುಕಲ್ಲು | ನಿಯಮ ಸರಳಗೊಳಿಸಿ: ಇಟ್ಟಿಗೆ ಮಾಲೀಕರ ಒಕ್ಕೂಟ ಒತ್ತಾಯ

ಸರ್ಕಾರದ ಭರವಸೆ, ಪ್ರತಿಭಟನೆ ಮುಂದೂಡಿಕೆ: ಸತೀಶ್ ಆಚಾರ್ಯ
Last Updated 3 ಜುಲೈ 2025, 5:59 IST
ಕೆಂಪುಕಲ್ಲು | ನಿಯಮ ಸರಳಗೊಳಿಸಿ: ಇಟ್ಟಿಗೆ ಮಾಲೀಕರ ಒಕ್ಕೂಟ ಒತ್ತಾಯ

ಬೆಳಗಾವಿ: ಬಸ್‌ ಸೌಕರ್ಯ, ತಂಗುದಾಣ ಮರೀಚಿಕೆ

ಬಸವನ ಕುಡಚಿಯ ದೇವರಾಜ ಅರಸು ಕಾಲೊನಿ, ಕೆಎಚ್‌ಬಿ ಕಾಲೊನಿ ನಿವಾಸಿಗಳಿಗೆ ಸಂಕಷ್ಟ
Last Updated 3 ಜುಲೈ 2025, 5:57 IST
ಬೆಳಗಾವಿ: ಬಸ್‌ ಸೌಕರ್ಯ, ತಂಗುದಾಣ ಮರೀಚಿಕೆ
ADVERTISEMENT

ನಕಲಿ ಉದ್ದಿಮೆ ಪರವಾನಗಿ ನೀಡಿ ವಂಚನೆ: ದಲ್ಲಾಳಿ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಗಿ ಶುಲ್ಕ ಪಾವತಿಸುವ ಸಲುವಾಗಿ ದಲ್ಲಾಳಿಯೊಬ್ಬರು ವ್ಯಾಪಾರಿಗಳಿಂದ ಹಣ ಪಡೆದು, ನಕಲಿ ದಾಖಲೆ ನೀಡಿ ವಂಚಿಸಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 3 ಜುಲೈ 2025, 5:55 IST
ನಕಲಿ ಉದ್ದಿಮೆ ಪರವಾನಗಿ ನೀಡಿ ವಂಚನೆ: ದಲ್ಲಾಳಿ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು | ಟ್ಯಾಂಕರ್‌ನಿಂದ ಪೆಟ್ರೋಲ್ ಕಳವು: ಆರೋಪಿ ಬಂಧನ

ಇನ್ನೊಬ್ಬ ಆರೋಪಿ ಪರಾರಿ, 450 ಲೀ. ಪೆಟ್ರೋಲ್‌, ಆಮ್ನಿ ಕಾರು, ಟ್ಯಾಂಕರ್ ವಶ
Last Updated 3 ಜುಲೈ 2025, 5:54 IST
ಮಂಗಳೂರು | ಟ್ಯಾಂಕರ್‌ನಿಂದ ಪೆಟ್ರೋಲ್ ಕಳವು: ಆರೋಪಿ ಬಂಧನ

ರಾಮದುರ್ಗ ಪಟ್ಟಣದಲ್ಲಿ ಹೆಚ್ಚಿದ ಕಳವು: ಆತಂಕ

ಎರಡು ತಿಂಗಳಲ್ಲಿ 15ಕ್ಕೂ ಹೆಚ್ಚು ಕಳವು: ಸಿಗದ ಕಳ್ಳರ ಸುಳಿವು
Last Updated 3 ಜುಲೈ 2025, 5:52 IST
ರಾಮದುರ್ಗ ಪಟ್ಟಣದಲ್ಲಿ ಹೆಚ್ಚಿದ ಕಳವು: ಆತಂಕ
ADVERTISEMENT
ADVERTISEMENT
ADVERTISEMENT