ಶುಕ್ರವಾರ, 23 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

Assistive Tech for Blind: ಬೆಂಗಳೂರು: ನಾರಾಯಣ ನೇತ್ರಾಲಯ ಮತ್ತು ಎಸ್‌ಎಚ್‌ಜಿ ಟೆಕ್ನಾಲಜೀಸ್ ಸಹಯೋಗದಲ್ಲಿ ದೃಷ್ಟಿ ಇಲ್ಲದವರಿಗೆ ನೆರವಾಗುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’ ಅಭಿವೃದ್ಧಿಪಡಿಸಲಾಗಿದೆ. ಈ ಸಾಧನವು 50 ಭಾಷೆಗಳಲ್ಲಿ ಮಾಹಿತಿ ನೀಡುತ್ತದೆ.
Last Updated 23 ಜನವರಿ 2026, 16:19 IST
ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ

Urban Cooperative Banks: ಬೆಂಗಳೂರು: ‘ಮೂರು ಅರ್ಬನ್ ಬ್ಯಾಂಕ್‌ಗಳು ಆರ್ಥಿಕ ತೊಂದರೆಗೆ ಸಿಲುಕಿದರೂ ಇತರ ಸಹಕಾರ ಬ್ಯಾಂಕ್‌ಗಳ ವಹಿವಾಟು ನಂಬಿಕೆಯ ಮೇರೆಗೆ ನಡೆಯುತ್ತಿದೆ. ಅದನ್ನು ಉಳಿಸಿಕೊಳ್ಳಬೇಕು’ ಎಂದು ಸಚಿವ ಎಚ್‌.ಕೆ. ಪಾಟೀಲ ಸಲಹೆ ನೀಡಿದರು.
Last Updated 23 ಜನವರಿ 2026, 16:16 IST
ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ

ವಿಶ್ವಕರ್, ಅಕ್ಕಸಾಲಿಗರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ–ಮಧುಸೂಧನ್ ಒತ್ತಾಯ

Artisan Welfare Scheme: ಬೆಂಗಳೂರು: ‘ಅಗತ್ಯ ಕೌಶಲ ಮತ್ತು ಉಪಕರಣಗಳು ಇದ್ದರೂ ಕಚ್ಚಾ ವಸ್ತುಗಳ ಕೊರತೆಯಿಂದ ಕೆಲಸ ಇಲ್ಲದಂತಾಗಿದೆ. ಬಂಡವಾಳಶಾಹಿಗಳ ಹಾವಳಿಯಿಂದ ಗುಡಿ ಕೈಗಾರಿಗಳು ತೀವ್ರ ನಷ್ಟ ಅನುಭವಿಸುತ್ತಿವೆ’ ಎಂದು ಮಧುಸೂಧನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 23 ಜನವರಿ 2026, 16:15 IST
ವಿಶ್ವಕರ್, ಅಕ್ಕಸಾಲಿಗರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ–ಮಧುಸೂಧನ್ ಒತ್ತಾಯ

ಜಿಬಿಎ: ಆದಿಶಕ್ತಿ ದೇವಾಲಯ ಉದ್ಘಾಟನೆ

Temple Restoration: ಬೆಂಗಳೂರು: ಜಿಬಿಎ ಹಾಗೂ ನೌಕರರ ದೇಣಿಗೆಯೊಂದಿಗೆ ಜೀರ್ಣೋದ್ಧಾರಗೊಂಡ 800 ವರ್ಷ ಹಳೆಯ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಶುಕ್ರವಾರ ಶತಚಂಡಿಕಯಾಗದೊಂದಿಗೆ ಭಕ್ತಿ ಸಮಾರಂಭದಲ್ಲಿ ಉದ್ಘಾಟನೆಯಾಯಿತು.
Last Updated 23 ಜನವರಿ 2026, 16:14 IST
ಜಿಬಿಎ: ಆದಿಶಕ್ತಿ ದೇವಾಲಯ ಉದ್ಘಾಟನೆ

ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭ

Jewellery Store Opening: ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ನಟಿ ರುಕ್ಮಿಣಿ ವಸಂತ್, ಗಿಲ್ಲಿ ನಟರಾಜ್ ಮತ್ತು ಟಿ.ಎ. ಶರವಣ ಉದ್ಘಾಟಿಸಿದರು. ಗ್ರಾಹಕರಿಗೆ ವಿವಿಧ ರಿಯಾಯಿತಿಗಳು ಘೋಷಿಸಲಾಗಿದೆ.
Last Updated 23 ಜನವರಿ 2026, 16:14 IST
ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭ

ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

Ballari Fire Accident: ಬಳ್ಳಾರಿಯ ಜಿ ಸ್ಕ್ವೇರ್‌ ಲೇಔಟ್‌ನಲ್ಲಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ ತಗುಲಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಸೋಮಶೇಖರ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
Last Updated 23 ಜನವರಿ 2026, 16:12 IST
ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

ಗಾಂಧೀಜಿ ಹಿಂದುತ್ವವಾದಿಯಲ್ಲ, ನೈಜ ಹಿಂದು–ಸಾಹಿತಿ ಮೀನಾಕ್ಷಿ ಬಾಳಿ

‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ
Last Updated 23 ಜನವರಿ 2026, 16:08 IST
ಗಾಂಧೀಜಿ ಹಿಂದುತ್ವವಾದಿಯಲ್ಲ, ನೈಜ ಹಿಂದು–ಸಾಹಿತಿ ಮೀನಾಕ್ಷಿ ಬಾಳಿ
ADVERTISEMENT

ದಾವಣಗೆರೆ: ಬಾಲಕಿಯ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

Davanagere Court Verdict: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಅಪರಾಧಿ ಎಂ. ಅರುಣನಿಗೆ ದಾವಣಗೆರೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡಲು ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ.
Last Updated 23 ಜನವರಿ 2026, 15:56 IST
ದಾವಣಗೆರೆ: ಬಾಲಕಿಯ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

ಬೆಂಗಳೂರು | ಅಪಘಾತ: ಸ್ಕೂಟರ್ ಸವಾರ ಸಾವು

Fatal Road Accident: ಬೆಂಗಳೂರು: ಇಂದಿರಾನಗರದ ಡಬಲ್ ರಸ್ತೆಯ 12ನೇ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೋಲಾ ಗುರುಸ್ವಾಮಿ ಎಂಬವರು ಕಾರು ಡಿಕ್ಕಿಯಿಂದ ಗಾಯಗೊಂಡು ಮೃತಪಟ್ಟಿದ್ದಾರೆ. ಪ್ರಕರಣ ಜೀವನ್‌ ಬೀಮಾ ನಗರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
Last Updated 23 ಜನವರಿ 2026, 15:49 IST
ಬೆಂಗಳೂರು | ಅಪಘಾತ: ಸ್ಕೂಟರ್ ಸವಾರ ಸಾವು

ಬೆಂಗಳೂರಿನಲ್ಲಿ ಒಂದಕ್ಕಿಂತ ಹೆಚ್ಚು ಜಾಹೀರಾತು ಫಲಕಕ್ಕೆ ನಿರ್ಬಂಧ: ಡಿ.ಎಸ್‌.ರಮೇಶ್

ಜಾಹೀರಾತು ನೀತಿಯಂತೆ ಅನುಮತಿ ಪಡೆದರಷ್ಟೇ ಇನ್ನೊಂದು ಫಲಕಕ್ಕೆ ಅವಕಾಶ: ಆಯುಕ್ತ ಡಿ.ಎಸ್‌. ರಮೇಶ್‌
Last Updated 23 ಜನವರಿ 2026, 15:46 IST
ಬೆಂಗಳೂರಿನಲ್ಲಿ ಒಂದಕ್ಕಿಂತ ಹೆಚ್ಚು ಜಾಹೀರಾತು ಫಲಕಕ್ಕೆ ನಿರ್ಬಂಧ: ಡಿ.ಎಸ್‌.ರಮೇಶ್
ADVERTISEMENT
ADVERTISEMENT
ADVERTISEMENT