ಶುಕ್ರವಾರ, 2 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಜನವರಿ 5, 6 ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

Siddaramaiah Mysuru Visit: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.5 ಹಾಗೂ 6ರಂದು ನಗರ ಪ್ರವಾಸ ಕೈಗೊಂಡಿದ್ದಾರೆ.
Last Updated 2 ಜನವರಿ 2026, 11:36 IST
ಜನವರಿ 5, 6 ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

ಮೈಸೂರು | ಬೀದಿ ಬದಿ ವ್ಯಾಪಾರಕ್ಕೆ ವಲಯ: ಸಂಸದ ಯದುವೀರ್ ಸೂಚನೆ

ಮೈಸೂರು ‘ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಪರಿಣಾಮಕಾರಿ ಕೈಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಸ್ಥಾಪಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೂಚನೆ ನೀಡಿದರು.
Last Updated 2 ಜನವರಿ 2026, 11:29 IST
ಮೈಸೂರು | ಬೀದಿ ಬದಿ ವ್ಯಾಪಾರಕ್ಕೆ ವಲಯ: ಸಂಸದ ಯದುವೀರ್ ಸೂಚನೆ

ಔರಾದ್: ಮಾಜಿ ಶಾಸಕ ಗುಂಡಪ್ಪ ವಕೀಲ್‌ ಪತ್ನಿ ನಾಗಮ್ಮ ಬಿರಾದಾರ ನಿಧನ

ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರ ಪತ್ನಿ ನಾಗಮ್ಮ (ನಾಗಮಣಿ) ಬಿರಾದಾರ (65) ಶುಕ್ರವಾರ ಬೆಳಗಿನ ಜಾವ ನಿಧನರಾದರು.
Last Updated 2 ಜನವರಿ 2026, 11:27 IST
ಔರಾದ್: ಮಾಜಿ ಶಾಸಕ ಗುಂಡಪ್ಪ ವಕೀಲ್‌ ಪತ್ನಿ ನಾಗಮ್ಮ ಬಿರಾದಾರ ನಿಧನ

ಬಳ್ಳಾರಿ ಘರ್ಷಣೆ | ನಾಲ್ಕು ಪ್ರಕರಣ, ಐದು ಬಂದೂಕು ವಶ: ಎಡಿಜಿಪಿ ಹಿತೇಂದ್ರ

Ballari Violence: ಬಳ್ಳಾರಿಯ ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಗುರುವಾರ ರಾತ್ರಿ ನಡೆದ ಘರ್ಷಣೆ ಮತ್ತು ಯುವಕನ ಸಾವಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಿತೇಂದ್ರ ಆರ್‌. ತಿಳಿಸಿದ್ದಾರೆ.
Last Updated 2 ಜನವರಿ 2026, 11:24 IST
ಬಳ್ಳಾರಿ ಘರ್ಷಣೆ | ನಾಲ್ಕು ಪ್ರಕರಣ, ಐದು ಬಂದೂಕು ವಶ: ಎಡಿಜಿಪಿ ಹಿತೇಂದ್ರ

ದೇವನಹಳ್ಳಿ ಬಳಿ ಟೋಲ್ ಪ್ಲಾಜಾಗೆ ಗುದ್ದಿದ ಬಸ್: ನಾಲ್ವರಿಗೆ ಗಂಭೀರ ಗಾಯ

Bus Hits Toll Plaza: ಹೈದರಾಬಾದ್‌ನಿಂದ ಮೈಸೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ದೇವನಹಳ್ಳಿಯ ಸಾದಹಳ್ಳಿ ಬಳಿ ನಿರುಪಯುಕ್ತ ಟೋಲ್ ಪ್ಲಾಜಾಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
Last Updated 2 ಜನವರಿ 2026, 8:32 IST
ದೇವನಹಳ್ಳಿ ಬಳಿ ಟೋಲ್ ಪ್ಲಾಜಾಗೆ ಗುದ್ದಿದ ಬಸ್: ನಾಲ್ವರಿಗೆ ಗಂಭೀರ ಗಾಯ

ಚಳ್ಳಕೆರೆ: ಕಡಲೆಗೆ ಸೊರಬು ಕೀಟ ಬಾಧೆ- ಬೆಳೆಗಾರರ ಆತಂಕ

Challakere ಚಳ್ಳಕೆರೆ : ತಾಲ್ಲೂಕಿನ ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಕುರುಡಿಹಳ್ಳಿ ಮುಂತಾದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಕೃಷಿ ತಜ್ಞರ ತಂಡ ಕಪ್ಪು ಮಣ್ಣಿನ ಭೂಮಿಯಲ್ಲಿ ಬೆಳೆದ ಕಡಲೆ...
Last Updated 2 ಜನವರಿ 2026, 8:05 IST
ಚಳ್ಳಕೆರೆ: ಕಡಲೆಗೆ ಸೊರಬು ಕೀಟ ಬಾಧೆ- ಬೆಳೆಗಾರರ ಆತಂಕ

ಯಲ್ಲದಕರೆಯಲ್ಲಿ ಹಾಲಿನ ಡೇರಿ ಪುನಃಶ್ಚೇತನಕ್ಕೆ ಚಾಲನೆ

ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಹಾಲಿನ ಡೈರಿಯನ್ನು ಗುರುವಾರ ಕೆಎಂಎಫ್ ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮರಳಿ ಕಾರ್ಯಾರಂಭ...
Last Updated 2 ಜನವರಿ 2026, 8:04 IST
ಯಲ್ಲದಕರೆಯಲ್ಲಿ ಹಾಲಿನ ಡೇರಿ ಪುನಃಶ್ಚೇತನಕ್ಕೆ ಚಾಲನೆ
ADVERTISEMENT

ಅಪಘಾತ; ಬೈಕ್ ಸವಾರ ಗಂಭೀರ ಗಾಯ

ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಜಮೀನಿನ ಬೇಲಿಗೆ ಅಳವಡಿಸಿದ್ದ ಸಿಮೆಂಟ್ ಕಂಬಕ್ಕೆ ಬೈಕ್ ಅಪ್ಪಳಿಸಿದ ಪರಿಣಾಮ ಬೈಕ್‌ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
Last Updated 2 ಜನವರಿ 2026, 8:03 IST
ಅಪಘಾತ; ಬೈಕ್ ಸವಾರ ಗಂಭೀರ ಗಾಯ

ಚಾರ್ಮಾಡಿ ಘಾಟಿ: ಅಪಾಯಕಾರಿ ಪ್ರದೇಶದಲ್ಲಿ ನಿಲ್ಲದ ಫೋಟೊಶೂಟ್

ಮೂಡಿಗೆರೆಯ ಚಾರ್ಮಾಡಿ ಘಾಟಿಯಲ್ಲಿ ಎಚ್ಚರಿಕೆ ನಾಮಫಲಕಗಳಿದ್ದರೂ ಪ್ರವಾಸಿಗರು ಪ್ರಪಾತ ಮತ್ತು ಬಂಡೆಗಳ ಮೇಲೆ ನಿಂತು ಫೋಟೊಶೂಟ್ ಮಾಡುತ್ತಿದ್ದಾರೆ. ಸಂಚಾರ ದಟ್ಟಣೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ.
Last Updated 2 ಜನವರಿ 2026, 8:03 IST
ಚಾರ್ಮಾಡಿ ಘಾಟಿ: ಅಪಾಯಕಾರಿ ಪ್ರದೇಶದಲ್ಲಿ ನಿಲ್ಲದ ಫೋಟೊಶೂಟ್

Davanagere Liquor sale: ಹೊಸ ವರ್ಷಾಚರಣೆ: ಮದ್ಯ ಮಾರಾಟ ದ್ವಿಗುಣ

ಬಿಯರ್‌ ಸೇವನೆಯತ್ತ ಯುವಜನರ ಚಿತ್ತ, ₹ 5 ಕೋಟಿಗೂ ಅಧಿಕ ವಹಿವಾಟು
Last Updated 2 ಜನವರಿ 2026, 8:02 IST
Davanagere Liquor sale: ಹೊಸ ವರ್ಷಾಚರಣೆ: ಮದ್ಯ ಮಾರಾಟ ದ್ವಿಗುಣ
ADVERTISEMENT
ADVERTISEMENT
ADVERTISEMENT