ಗುರುವಾರ, 1 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಮಾಗಡಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ: ಪತ್ನಿ ಸಾವು, ಪತಿ- ಮಗುವಿಗೆ ಗಂಭೀರ ಗಾಯ

ಪತಿ, ಪತ್ನಿ ಹಾಗೂ ಮಗು ಇದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಪತ್ನಿ ಮೃತಪಟ್ಟಿದ್ದು, ಪತಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕುದೂರು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ನಡೆದಿದೆ.
Last Updated 1 ಜನವರಿ 2026, 8:58 IST
ಮಾಗಡಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ: ಪತ್ನಿ ಸಾವು, ಪತಿ- ಮಗುವಿಗೆ ಗಂಭೀರ ಗಾಯ

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ನಿಧನ

Nitte University Founder: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಪುತ್ರ ವಿನಯ್ ಹೆಗ್ಡೆ ಅವರು ದಕ್ಷಿಣ ಕನ್ನಡ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 1 ಜನವರಿ 2026, 8:57 IST
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ನಿಧನ

ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ: ಮಹದೇವಪ್ಪ

Honor Crime Law: ‘ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 1 ಜನವರಿ 2026, 8:28 IST
ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ: ಮಹದೇವಪ್ಪ

ದಾನಿ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ರಚನೆ

NARASIMRAJAPURA ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ರಚನೆ
Last Updated 1 ಜನವರಿ 2026, 7:56 IST
ದಾನಿ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ರಚನೆ

ತರೀಕೆರೆ: ಭೂಮಿ ಸಮಸ್ಯೆ ಬಗೆಹರಿಸಲು ಎಸ್‌ಐಟಿ ರಚನೆ

ತರೀಕೆರೆ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ
Last Updated 1 ಜನವರಿ 2026, 7:55 IST
ತರೀಕೆರೆ: ಭೂಮಿ ಸಮಸ್ಯೆ ಬಗೆಹರಿಸಲು ಎಸ್‌ಐಟಿ ರಚನೆ

ಮೂಡಿಗೆರೆ ಪಟ್ಟಣದಲ್ಲಿ ಮೀನು, ಕೋಳಿ ಅಂಗಡಿ ಸ್ಥಳಾಂತರಿಸಿ: ಆಗ್ರಹ

Moodigere - ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಮೀನು–ಮಾಂಸದ ಅಂಗಡಿಗಳು‌ ತಲೆ ಎತ್ತಿದ್ದು, ಇವುಗಳು ಬೀದಿ ನಾಯಿಗಳ ಸಾಕು ತಾಣಗಳಾಗಿವೆ.
Last Updated 1 ಜನವರಿ 2026, 7:54 IST
ಮೂಡಿಗೆರೆ ಪಟ್ಟಣದಲ್ಲಿ ಮೀನು, ಕೋಳಿ ಅಂಗಡಿ ಸ್ಥಳಾಂತರಿಸಿ: ಆಗ್ರಹ

ಬೆಳೆ ವಿಮೆ ಪಾವತಿಯಲ್ಲಿ ತಾರತಮ್ಯ: ಪ್ರತಿಭಟನೆಗೆ ನಿರ್ಧಾರ

ಸಮಸ್ಯೆ ನಿವಾರಿಸದಿದ್ದರೆ ರೈತ ಪರವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
Last Updated 1 ಜನವರಿ 2026, 7:53 IST
ಬೆಳೆ ವಿಮೆ ಪಾವತಿಯಲ್ಲಿ ತಾರತಮ್ಯ: ಪ್ರತಿಭಟನೆಗೆ ನಿರ್ಧಾರ
ADVERTISEMENT

ರೈತರ ಭೂ-ಸ್ವಾಧೀನ ಪ್ರಕರಣ ಇತ್ಯರ್ಥ: ವಿಶೇಷ ಲೋಕ ಅದಾಲತ್ 24ರಂದು

Special Lok Adalat: ವಿಜಯಪುರದಲ್ಲಿ ಜನವರಿ 24 ರಂದು ರೈತರ ಭೂ-ಸ್ವಾಧೀನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ವಿಶೇಷ ಲೋಕ ಅದಾಲತ್ ಆಯೋಜನೆಗೊಂಡಿದ್ದು, ವಿವಿಧ ನ್ಯಾಯಾಲಯಗಳಲ್ಲಿ 1,666 ಪ್ರಕರಣಗಳು ಬಾಕಿಯಿವೆ.
Last Updated 1 ಜನವರಿ 2026, 7:51 IST
ರೈತರ ಭೂ-ಸ್ವಾಧೀನ ಪ್ರಕರಣ ಇತ್ಯರ್ಥ: ವಿಶೇಷ ಲೋಕ ಅದಾಲತ್ 24ರಂದು

ವಿಜಯಪುರ: ಚಳಿಯಲ್ಲೇ 2026ಕ್ಕೆ ಅದ್ಧೂರಿ ಸ್ವಾಗತ

Vijayapura Festivities: ವಿಜಯಪುರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಡಿಜೆ, ಪಟಾಕಿ, ಕೇಕ್, ಸಂಗೀತ ಕಾರ್ಯಕ್ರಮಗಳೊಂದಿಗೆ 2026ನೇ ಹೊಸ ವರ್ಷವನ್ನು ಚಳಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
Last Updated 1 ಜನವರಿ 2026, 7:51 IST
ವಿಜಯಪುರ: ಚಳಿಯಲ್ಲೇ 2026ಕ್ಕೆ ಅದ್ಧೂರಿ ಸ್ವಾಗತ

ವಿಜಯಪುರ, ಆಲಮಟ್ಟಿಗೆ ಪ್ರವಾಸಿಗರ ಲಗ್ಗೆ

ಗೋಳಗುಮ್ಮಟ, ಇಬ್ರಾಹಿಂರೋಜಾ, ಆಲಮಟ್ಟಿ ಉದ್ಯಾನ ಆಕರ್ಷಣೆ
Last Updated 1 ಜನವರಿ 2026, 7:51 IST
ವಿಜಯಪುರ, ಆಲಮಟ್ಟಿಗೆ ಪ್ರವಾಸಿಗರ ಲಗ್ಗೆ
ADVERTISEMENT
ADVERTISEMENT
ADVERTISEMENT