ಬುಧವಾರ, 21 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಮಂಡ್ಯ | ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಕುಮಾರ

2025-26ರಲ್ಲಿ ಜಿಲ್ಲೆಯಲ್ಲಿ 17.58 ಟನ್ ಮೀನು ಉತ್ಪಾದನೆ: ಜಿಲ್ಲಾಧಿಕಾರಿ ಸಲಹೆ
Last Updated 21 ಜನವರಿ 2026, 7:04 IST
ಮಂಡ್ಯ | ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಕುಮಾರ

ಮಂಡ್ಯ | ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ

School Merger Opposition: byline no author page goes here ಮಂಡ್ಯ: ಸರ್ಕಾರಿ ಶಾಲೆ ಉಳಿಸಲು ಜನವರಿ 26ರ ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹೇಳಿದರು.
Last Updated 21 ಜನವರಿ 2026, 7:00 IST
ಮಂಡ್ಯ | ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ

ಪಾಂಡವಪುರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ

Student Development: ಪಾಂಡವಪುರ: ಪ್ರತಿಭಾವಂತರಾಗಿರುವ ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬಾಲಗಂಗಾಧರನಾಥ ಜಯಂತ್ಯುತ್ಸವದಲ್ಲಿ ಹೇಳಿದರು.
Last Updated 21 ಜನವರಿ 2026, 6:57 IST
ಪಾಂಡವಪುರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ

ನಿರ್ಮಾಣವಾಗದ ಸ್ವಂತ ಕಟ್ಟಡ: ಬೆಳಗಾವಿಯ 17 ಶಾಲೆಗಳಿಗೆ ಬಾಡಿಗೆ ಕಟ್ಟಡಗಳೇ ಆಸರೆ

ಜಾಗದ ಅಭಾವ ಮತ್ತು ಅನುದಾನ ಕೊರತೆಯಿಂದ ಬೆಳಗಾವಿ ಜಿಲ್ಲೆಯಲ್ಲಿ 17 ಸರ್ಕಾರಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಕ್ಕಳ ಕಲಿಕೆಗೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ.
Last Updated 21 ಜನವರಿ 2026, 6:51 IST
ನಿರ್ಮಾಣವಾಗದ ಸ್ವಂತ ಕಟ್ಟಡ: ಬೆಳಗಾವಿಯ 17 ಶಾಲೆಗಳಿಗೆ ಬಾಡಿಗೆ ಕಟ್ಟಡಗಳೇ ಆಸರೆ

ಬೆಳಗಾವಿ| ಮನರೇಗಾ ಬದಲಾವಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಕಾರ್ಮಿಕರು

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹೆಸರಿನ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರ್ಮಿಕರು, ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನಾ ಧರಣಿ ನಡೆಸಿದರು.
Last Updated 21 ಜನವರಿ 2026, 6:51 IST
ಬೆಳಗಾವಿ| ಮನರೇಗಾ ಬದಲಾವಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಕಾರ್ಮಿಕರು

ಮುನವಳ್ಳಿ: ದೇವಸ್ಥಾನದಲ್ಲಿ ಸರಣಿ ಕಳವು

ಮುನವಳ್ಳಿಯ ಧೂಪದಾಳ ಮತ್ತು ಕಾಗಿಹಾಳ ತಾಂಡೆ ಗ್ರಾಮಗಳ ದೇವಾಲಯಗಳಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಮತ್ತು ಕಾಣಿಕೆ ನಗದು ಕಳ್ಳತನವಾದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
Last Updated 21 ಜನವರಿ 2026, 6:51 IST
ಮುನವಳ್ಳಿ: ದೇವಸ್ಥಾನದಲ್ಲಿ ಸರಣಿ ಕಳವು

ದೇಹದಾರ್ಢ್ಯ ಸ್ವರ್ಧೆ: ಚಾಂಪಿಯನ್ ಆಗಿ ಹೊರಹೊಮ್ಮಿದ ದಾವಣಗೆರೆಯ ಮಂಜುನಾಥ್ ಐಯರ್

ಗೋಕಾಕದಲ್ಲಿ ನಡೆದ 12ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಢ್ಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದಾವಣಗೆರೆಯ ಮಂಜುನಾಥ್ ಐಯರ್ ಚಾಂಪಿಯನ್ ಆಗಿ ಆಯ್ಕೆಯಾಗಿ ₹2 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡರು.
Last Updated 21 ಜನವರಿ 2026, 6:51 IST
ದೇಹದಾರ್ಢ್ಯ ಸ್ವರ್ಧೆ: ಚಾಂಪಿಯನ್ ಆಗಿ ಹೊರಹೊಮ್ಮಿದ ದಾವಣಗೆರೆಯ ಮಂಜುನಾಥ್ ಐಯರ್
ADVERTISEMENT

ಬೆಳಗಾವಿ| ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ

ಶಿಂಧೊಳ್ಳಿ ಗ್ರಾಮದಲ್ಲಿ ₹7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆಗೆ ಸಚಿವೆ ಚಾಲನೆ
Last Updated 21 ಜನವರಿ 2026, 6:51 IST
ಬೆಳಗಾವಿ| ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ

ಗೋಕಾಕ: ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ಗೋಕಾಕದ ಲೋಳಸೂರ ಗ್ರಾಮದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ₹30.21 ಕೋಟಿ ಅನುದಾನ ಬಿಡುಗಡೆ. ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಶಂಕುಸ್ಥಾಪನೆ.
Last Updated 21 ಜನವರಿ 2026, 6:51 IST
ಗೋಕಾಕ: ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ಹಾನಗಲ್| ಕಾರ್ಮಿಕರಿಂದ ಮಲ ಗುಂಡಿ ಸ್ವಚ್ಛತೆ; ಪ್ರಕರಣ ದಾಖಲು

ಹಾನಗಲ್ ತಾಲೂಕಿನ ಕೂಸನೂರ ಗ್ರಾಮದಲ್ಲಿ ಖಾಸಗಿ ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರನ್ನು ಅಧಿಕಾರಿಗಳು ತಡೆದು, ಪ್ರಕರಣ ದಾಖಲಿಸಿದ್ದಾರೆ. ಈ ಅನಿಷ್ಟ ಪದ್ಧತಿ ನಿಷೇಧವಾಗಿದೆ ಎಂಬ ನೆಪದಲ್ಲಿ ಕ್ರಮ ಕೈಗೊಳ್ಳಲಾಗಿದೆ.
Last Updated 21 ಜನವರಿ 2026, 6:33 IST
ಹಾನಗಲ್| ಕಾರ್ಮಿಕರಿಂದ ಮಲ ಗುಂಡಿ ಸ್ವಚ್ಛತೆ; ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT