ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಪಾಂಡವಪುರ | ಅರ್ಹರಿಗೆ ನಿವೇಶನ ಹಂಚಿಕೆಗೆ ಕ್ರಮ: ಶಾಸಕ ದರ್ಶನ್ ಪುಟ್ಟಣ್ಣಯ್ಯ

MLA Darshan Puttaiah: ಪಾಂಡವಪುರ: ಪಟ್ಟಣದ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ, ವಾಣಿಜ್ಯ ಮಳಿಗೆ ಮರು ಹರಾಜು, ಸಂತೆ ಮೈದಾನದಲ್ಲಿ ಸುಸಜ್ಜಿತ ಮಾರುಕಟ್ಟೆ, ಕಲಾಮಂದಿರ, ಗ್ರಂಥಾಲಯ ಕಟ್ಟಡಕ್ಕೆ ಜಾಗ, ಪೌರಕಾರ್ಮಿಕರಿಗೆ ವಸತಿ ಗೃಹ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು.
Last Updated 10 ಫೆಬ್ರುವರಿ 2026, 6:05 IST
ಪಾಂಡವಪುರ | ಅರ್ಹರಿಗೆ ನಿವೇಶನ ಹಂಚಿಕೆಗೆ ಕ್ರಮ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಧರ್ಮ ಉಳಿವಿಗೆ ಪ್ರಯತ್ನ ಅಗತ್ಯ: ಜಗದೀಶ ಕಾರಂತ

Hindu Samavesha: ಹಿಂದೂ ಧರ್ಮ ಹಾಗೂ ಸಂಸ್ಕತಿಯ ಉಳವಿಗಾಗಿ ಯುವಕರ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಅಭಿಪ್ರಾಯ ಪಟ್ಟರು. ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಸಮ್ಮೇಳನ ನಡೆಯಿತು.
Last Updated 10 ಫೆಬ್ರುವರಿ 2026, 6:05 IST
ಧರ್ಮ ಉಳಿವಿಗೆ ಪ್ರಯತ್ನ ಅಗತ್ಯ:  ಜಗದೀಶ ಕಾರಂತ

ವಚನ ಸಂರಕ್ಷಣೆ: ಮಾಚಿದೇವರ ಪಾತ್ರ ಮುಖ್ಯ; ವಿ.ಜಿ. ಯಳಗೇರಿ

Vachana Sahitya: ಹಾವೇರಿ ಬಸವ ಬಳಗದಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಹಾವೇರಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಅವರು ವಚನ ಸಾಹಿತ್ಯದ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
Last Updated 10 ಫೆಬ್ರುವರಿ 2026, 6:04 IST
ವಚನ ಸಂರಕ್ಷಣೆ: ಮಾಚಿದೇವರ ಪಾತ್ರ ಮುಖ್ಯ; ವಿ.ಜಿ. ಯಳಗೇರಿ

ದೇವಾಲಯಗಳಲ್ಲಿ ನೆಮ್ಮದಿ ಇದೆ ಶಾಸಕ: ಎಚ್.ಟಿ. ಮಂಜು

Chikkayya Swamy Temple: ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ, ಪ್ರಾರ್ಥನಾ ಕೇಂದ್ರಗಳಾಗಿ ಮಾಡಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಗ್ರಾಮೀಣ ಜನರು ರಕ್ಷಣೆ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
Last Updated 10 ಫೆಬ್ರುವರಿ 2026, 6:03 IST
ದೇವಾಲಯಗಳಲ್ಲಿ ನೆಮ್ಮದಿ ಇದೆ ಶಾಸಕ: ಎಚ್.ಟಿ. ಮಂಜು

ಕ್ಯಾತನಹಳ್ಳಿ ವೈ.ಸಿ.ಎಸ್. ಕಬಡ್ಡಿ ತಂಡಕ್ಕೆ ಕೆಎಸ್‌ಪಿ ಕಪ್‌

KSP Cup Kabaddi: ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಟೂರ್ನಿಯಲ್ಲಿ ಕ್ಯಾತನಹಳ್ಳಿಯ ವೈ.ಸಿ.ಎಸ್. ತಂಡ ಪ್ರಥಮ ಸ್ಥಾನ ಪಡೆದು ಕೆಎಸ್‌ಪಿ ಕಪ್‌ ಮುಡಿಗೇರಿಸಿಕೊಂಡಿತು.
Last Updated 10 ಫೆಬ್ರುವರಿ 2026, 6:03 IST
ಕ್ಯಾತನಹಳ್ಳಿ ವೈ.ಸಿ.ಎಸ್. ಕಬಡ್ಡಿ ತಂಡಕ್ಕೆ ಕೆಎಸ್‌ಪಿ ಕಪ್‌

ಬ್ಯಾಡಗಿ ಸಹಕಾರಿ ಸಂಘ: ಆಡಳಿತ ಮಂಡಳಿ ಆಯ್ಕೆ

Byadgi Election: ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಮತ ಎಣಿಕೆ ಕಾರ್ಯ ಸೋಮವಾರ ಪೂರ್ಣಗೊಂಡಿದ್ದು, ಸದಸ್ಯರು ಆಯ್ಕೆಯಾಗಿದ್ದಾರೆ.
Last Updated 10 ಫೆಬ್ರುವರಿ 2026, 6:02 IST
ಬ್ಯಾಡಗಿ ಸಹಕಾರಿ ಸಂಘ: ಆಡಳಿತ ಮಂಡಳಿ ಆಯ್ಕೆ

ಇಳಕಲ್: ಕಾಡುಕೋಣ ಓಡಾಟ; ಆತಂಕ

Wildlife Alert: ಇಳಕಲ್: ತಾಲ್ಲೂಕಿನ ಬೂದಿಹಾಳ ಎಸ್.ಕೆ. ಗ್ರಾಮದ ಸುತ್ತಲಿನ ಹೊಲಗಳಲ್ಲಿ ಸೋಮವಾರ ಕಾಡುಕೋಣ ಓಡಾಟ ಕಂಡು ಬಂದಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ದೂರದಿಂದ ಕಾಡುಕೋಣ ಓಡಾಟದ ಚಿತ್ರ ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 6:01 IST
ಇಳಕಲ್: ಕಾಡುಕೋಣ ಓಡಾಟ; ಆತಂಕ
ADVERTISEMENT

ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳ ನೋಂದಣಿ

Women Entrepreneurs: ಬಾಗಲಕೋಟೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ (gruhalakshmidigital.org) ವೆಬ್‍ಸೈಟ್ ಬಿಡುಗಡೆ ಮಾಡಲಾಗಿದ್ದು, ಈ ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ.
Last Updated 10 ಫೆಬ್ರುವರಿ 2026, 6:00 IST
ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳ ನೋಂದಣಿ

13ರಂದು ನೂತನ ರಾಜಗೋಪುರ ಉದ್ಘಾಟನೆ, ಕುಂಬಾಭಿಷೇಕ: ಸೋಮೇಶ್ವರನಾಥ ಸ್ವಾಮೀಜಿ

Adichunchanagiri Math: ನಾಗಮಂಗಲ: ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿಯಲ್ಲಿ ಫೆ.13ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮಹಾಕುಂಬಾಭಿಷೇಕ ಮತ್ತು ರಾಜಗೋಪುರ ಲೋಕಾರ್ಪಣೆ ನಿರ್ಮಲಾನಂದನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನಡೆಯಲಿದೆ ಎಂದು ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.
Last Updated 10 ಫೆಬ್ರುವರಿ 2026, 5:59 IST
13ರಂದು ನೂತನ ರಾಜಗೋಪುರ ಉದ್ಘಾಟನೆ, ಕುಂಬಾಭಿಷೇಕ: ಸೋಮೇಶ್ವರನಾಥ ಸ್ವಾಮೀಜಿ

ಪಾಂಡವಪುರ: ಅಂಕೇಗೌಡರನ್ನು ಅಭಿನಂದಿಸಿದ ಅಶ್ವತ್ಥ್ ನಾರಾಯಣಗೌಡ

Padma Shri Ankegowda: ಪಾಂಡವಪುರ: ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಅಂಕೇಗೌಡರ ಪುಸ್ತಕದ ಮನೆಗೆ ಸೋಮವಾರ ಭೇಟಿ ನೀಡಿದ ಶಾಸಕ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣಗೌಡ ಅವರು ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡರನ್ನು ಅಭಿನಂದಿಸಿದರು. ಪುಸ್ತಕ ಪ್ರೇಮಿ ಅಂಕೇಗೌಡರು ಲಕ್ಷಾಂತರ ಪುಸ್ತಕ ಸಂಗ್ರಹಿಸಿದ್ದಾರೆ.
Last Updated 10 ಫೆಬ್ರುವರಿ 2026, 5:58 IST
ಪಾಂಡವಪುರ: ಅಂಕೇಗೌಡರನ್ನು ಅಭಿನಂದಿಸಿದ ಅಶ್ವತ್ಥ್ ನಾರಾಯಣಗೌಡ
ADVERTISEMENT
ADVERTISEMENT
ADVERTISEMENT