ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ತುಂಗಭದ್ರಾ ಅಣೆಕಟ್ಟೆ: 18ನೇ ಗೇಟ್‌ನ ಒಂದು ಭಾಗ ತೆರವು

ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು
Last Updated 7 ಡಿಸೆಂಬರ್ 2025, 22:19 IST
ತುಂಗಭದ್ರಾ ಅಣೆಕಟ್ಟೆ: 18ನೇ ಗೇಟ್‌ನ ಒಂದು ಭಾಗ ತೆರವು

ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ

Legislative Preparation: ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನಕ್ಕೆ 10,000 ಸಿಬ್ಬಂದಿ ನಿಯೋಜನೆಯಾಗಿದ್ದು, 3,000 ಕೊಠಡಿಗಳು, 500ಕ್ಕೂ ಹೆಚ್ಚು ವಾಹನಗಳು ಹಾಗೂ ಹೆಲಿಪ್ಯಾಡ್ ಸಿದ್ಧವಾಗಿದೆ. ಪ್ರತಿಭಟನೆಗಳ ಸಂಖ್ಯೆ 100 ದಾಟುವ ನಿರೀಕ್ಷೆ ಇದೆ.
Last Updated 7 ಡಿಸೆಂಬರ್ 2025, 21:59 IST
ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ

ಸುವರ್ಣ ಸಂಭ್ರಮ: ವೈದ್ಯ ಸಾಧಕರಿಗೆ ಗೌರವ

ಸೇಂಟ್ ಜಾನ್ಸ್ ಆಸ್ಪತ್ರೆಯ ಸುವರ್ಣ ಮಹೋತ್ಸವದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ ವೈದ್ಯರನ್ನು ಹಾಗೂ ಸಂಸ್ಥೆಗೆ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸಲಾಯಿತು.
Last Updated 7 ಡಿಸೆಂಬರ್ 2025, 21:41 IST
ಸುವರ್ಣ ಸಂಭ್ರಮ: ವೈದ್ಯ ಸಾಧಕರಿಗೆ ಗೌರವ

6ನೇ ದಿನವೂ ಮುಂದುವರಿದ IndiGo ಬಿಕ್ಕಟ್ಟು: ಪ್ರಯಾಣಿಕರಿಗೆ ಕಾಡಿದ ಅನಿಶ್ಚಿತತೆ

Flight Disruption: ಇಂಡಿಗೊ ವಿಮಾನಯಾನ ಬಿಕ್ಕಟ್ಟು ಆರು ದಿನಗಳ ಬಳಿಕವೂ ಮುಂದುವರಿಯುತ್ತಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನಿಶ್ಚಿತತೆ, ಸಮಸ್ಯೆ, ಮತ್ತು ಅವ್ಯವಸ್ಥೆ ಕಾಡುತ್ತಿದೆ.
Last Updated 7 ಡಿಸೆಂಬರ್ 2025, 19:06 IST
6ನೇ ದಿನವೂ ಮುಂದುವರಿದ IndiGo ಬಿಕ್ಕಟ್ಟು: ಪ್ರಯಾಣಿಕರಿಗೆ ಕಾಡಿದ ಅನಿಶ್ಚಿತತೆ

ವಿಷ ಕುಡಿದು ದಂಪತಿ ಆತ್ಮಹತ್ಯೆ: ಅನಾಥವಾದ ಏಳು ದಿನಗಳ ಹಸುಗೂಸು

Infant Rescue: ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿಯ ಉಪ್ಪಾರಪಲ್ಲಿ ಹೊರವಲಯದ ಕೋಳಿಫಾರಂನಲ್ಲಿ ಏಳು ದಿನಗಳ ಹೆಣ್ಣು ಕೂಸು ಪಕ್ಕದಲ್ಲಿ ಮಲಗಿರುವಾಗಲೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
Last Updated 7 ಡಿಸೆಂಬರ್ 2025, 19:00 IST
ವಿಷ ಕುಡಿದು ದಂಪತಿ ಆತ್ಮಹತ್ಯೆ: ಅನಾಥವಾದ ಏಳು ದಿನಗಳ ಹಸುಗೂಸು

ರಾಮನಗರ: ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು

ರಾಮನಗರದಲ್ಲಿ ಡಸ್ಟರ್ ಕಾರು ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಘಟನೆ ನಡೆದಿದೆ. ಚಾಲಕ ಮತ್ತು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Last Updated 7 ಡಿಸೆಂಬರ್ 2025, 18:58 IST
ರಾಮನಗರ: ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು

ಯುವಿಸಿಇ: ದೈಹಿಕ, ಯೋಗ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಯುವಿಸಿಇ ಬೆಂಗಳೂರು ದೈಹಿಕ ಮತ್ತು ಯೋಗ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು www.uvce.karnataka.gov.in ನಿಂದ ಅರ್ಜಿ ಡೌನ್‌ಲೋಡ್ ಮಾಡಬಹುದು.
Last Updated 7 ಡಿಸೆಂಬರ್ 2025, 18:53 IST
ಯುವಿಸಿಇ: ದೈಹಿಕ, ಯೋಗ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ADVERTISEMENT

ಬೆಂಗಳೂರು: ಅದಿತಿ ಭರತನಾಟ್ಯ ರಂಗ ಪ್ರವೇಶ

ಜಿ.ಸಿ. ಅದಿತಿ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಇಂದು ಸಂಜೆ ಮಲ್ಲೇಶ್ವರಂನ ಸೇವಾ ಸದನದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಶ್ರೇಷ್ಟ ಕಲಾವಿದರು ಭಾಗವಹಿಸಲಿದ್ದಾರೆ.
Last Updated 7 ಡಿಸೆಂಬರ್ 2025, 18:53 IST
ಬೆಂಗಳೂರು: ಅದಿತಿ ಭರತನಾಟ್ಯ ರಂಗ ಪ್ರವೇಶ

ಬೆಂಗಳೂರು | ಬೆಟ್ಟಿಂಗ್: ಮೂವರ ಬಂಧನ

ಬೆಂಗಳೂರು ರೇಸ್‌ಕೋರ್ಸ್ ಪಾರ್ಕಿಂಗ್ ಶೆಡ್‌ನಲ್ಲಿ ಸಿಸಿಬಿ ದಾಳಿ: ಪರವಾನಗಿ ಇಲ್ಲದೇ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಬಂಧನ, ₹2 ಲಕ್ಷ ನಗದು, ಮೊಬೈಲ್‌ಗಳು ವಶಕ್ಕೆ.
Last Updated 7 ಡಿಸೆಂಬರ್ 2025, 18:46 IST
ಬೆಂಗಳೂರು | ಬೆಟ್ಟಿಂಗ್: ಮೂವರ ಬಂಧನ

ಅಧಿವೇಶನದ ಪಾವಿತ್ರ್ಯ ಕುಂದಿಸದಿರಿ: ಎಚ್.ಕೆ.ಪಾಟೀಲ

‘ಅಧಿವೇಶನ ಪ್ರತಿಭಟನೆಯ ವೇದಿಕೆ, ಪಿಕ್‌ನಿಕ್ ಎಂಬಂತೆ ನಡೆದುಕೊಳ್ಳುವುದು ಸರಿಯಲ್ಲ. ಇದರ ಪಾವಿತ್ರ್ಯ ಕುಂದಿಸುವ ಕೆಲಸ ಆಗಬಾರದು’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಇಲ್ಲಿ ಹೇಳಿದರು.
Last Updated 7 ಡಿಸೆಂಬರ್ 2025, 17:50 IST
ಅಧಿವೇಶನದ ಪಾವಿತ್ರ್ಯ ಕುಂದಿಸದಿರಿ: ಎಚ್.ಕೆ.ಪಾಟೀಲ
ADVERTISEMENT
ADVERTISEMENT
ADVERTISEMENT