ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೆಂಗೇರಿ | ಗ್ಯಾರಂಟಿ ನೆಪದಲ್ಲಿ ಮೂಲಸೌಕರ್ಯ ಇಲ್ಲ: ಜವರಾಯಿಗೌಡ

Infrastructure Issues: ಕೆಂಗೇರಿ: ‘ಗ್ಯಾರಂಟಿ ಯೋಜನೆ ನೆಪದಲ್ಲಿ ರಾಜ್ಯ ಸರ್ಕಾರ ಕುಡಿಯುವ ನೀರು ಸೇರಿ ಮೂಲಸೌಕರ್ಯ ಒದಗಿಸುತ್ತಿಲ್ಲ’ ಎಂದು ಟಿ.ಎನ್‌. ಜವರಾಯಿಗೌಡ ದೂರಿದ್ದು, ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದರು.
Last Updated 8 ಡಿಸೆಂಬರ್ 2025, 16:18 IST
ಕೆಂಗೇರಿ | ಗ್ಯಾರಂಟಿ ನೆಪದಲ್ಲಿ ಮೂಲಸೌಕರ್ಯ ಇಲ್ಲ: ಜವರಾಯಿಗೌಡ

ಬೆಂಗಳೂರು | ‘ಭಗವದ್ಗೀತೆ ಬೋಧನೆ: ಸಂವಿಧಾನಕ್ಕೆ ವಿರುದ್ಧ’

CPM Objection: ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ ಬಗ್ಗೆ ಎಚ್.ಡಿ. ಕುಮಾರಸ್ವಾಮಿಯ ಮನವಿ ಸಂವಿಧಾನಾತ್ಮಕ ತತ್ತ್ವಗಳಿಗೆ ವಿರುದ್ಧ ಎಂದು ಸಿಪಿಎಂ ಕಾರ್ಯದರ್ಶಿ ಕೆ. ಪ್ರಕಾಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
Last Updated 8 ಡಿಸೆಂಬರ್ 2025, 16:17 IST
ಬೆಂಗಳೂರು | ‘ಭಗವದ್ಗೀತೆ ಬೋಧನೆ: ಸಂವಿಧಾನಕ್ಕೆ ವಿರುದ್ಧ’

ಕೆ.ಆರ್.ಪುರ: ‘ಅಧ್ಯಾತ್ಮ ಜೀವನದ ಅಂಗ’

Spiritual Message: ಕೆ.ಆರ್.ಪುರ ಸಮೀಪದ ಹೂಡಿ ಗ್ರಾಮದಲ್ಲಿ ಮದ್ದೂರಮ್ಮ ಮತ್ತು ಅಣ್ಣಮ್ಮ ದೇವಿಯ ನೂತನ ಬಿಂಬ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಾದಾರಚನ್ನಯ್ಯ ಸ್ವಾಮೀಜಿ, ಆಧ್ಯಾತ್ಮ ಬದುಕಿನ ಅವಿಭಾಜ್ಯ ಅಂಗವೆಂದು ಹೇಳಿದ್ದಾರೆ.
Last Updated 8 ಡಿಸೆಂಬರ್ 2025, 16:15 IST
ಕೆ.ಆರ್.ಪುರ: ‘ಅಧ್ಯಾತ್ಮ ಜೀವನದ ಅಂಗ’

ಚಿಕ್ಕಬೊಮ್ಮಸಂದ್ರದಲ್ಲಿ ಕನಕ ಜಯಂತ್ಯುತ್ಸವ

Kanakadasa Jayanthi: ಯಲಹಂಕ: ಕನಕದಾಸರ ಭಕ್ತಿ ಮತ್ತು ಸಮಾನತೆಯ ಸಂದೇಶದ ಸಾರವಿರುವ 538ನೇ ಕನಕ ಜಯಂತ್ಯುತ್ಸವ ಚಿಕ್ಕಬೊಮ್ಮಸಂದ್ರದಲ್ಲಿ ಜರಗಿದ್ದು, ಬೈಕ್ ರ‍್ಯಾಲಿ, ಮೆರವಣಿಗೆ, ಸನ್ಮಾನ ಕಾರ್ಯಕ್ರಮಗಳು ನಡೆಯಿವೆ.
Last Updated 8 ಡಿಸೆಂಬರ್ 2025, 16:09 IST
ಚಿಕ್ಕಬೊಮ್ಮಸಂದ್ರದಲ್ಲಿ ಕನಕ ಜಯಂತ್ಯುತ್ಸವ

ಬೆಂಗಳೂರು | ಮದ್ಯ ಸೇವಿಸಿ ಕಾರು ಚಾಲನೆ: ಸರಣಿ ಅಪಘಾತ

Bengaluru Road Accident: ಬೆಂಗಳೂರು: ಬಸವನಗುಡಿಯ ವಾಸವಿ ರಸ್ತೆಯಲ್ಲಿ ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಚಾಲಕ ನಾಲ್ಕು ವಾಹನಗಳಿಗೆ ಹಾಗೂ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
Last Updated 8 ಡಿಸೆಂಬರ್ 2025, 16:06 IST
ಬೆಂಗಳೂರು | ಮದ್ಯ ಸೇವಿಸಿ ಕಾರು ಚಾಲನೆ: ಸರಣಿ ಅಪಘಾತ

ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

Haveri Murder Probe: ರಾಣೆಬೆನ್ನೂರಿನಲ್ಲಿ ಲಲಿತಾ ಬ್ಯಾಡಗಿ ಹತ್ಯೆ ಪ್ರಕರಣ ಭೇದವಾಗಿದ್ದು, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡಿದ್ದರಿಂದ ಆರೋಪಿ ಚಂದ್ರಪ್ಪ ಶಂಕೆಪಟ್ಟು ಚಾಕುವಿನಿಂದ ಕೊಲೆ ಮಾಡಿದ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.
Last Updated 8 ಡಿಸೆಂಬರ್ 2025, 16:03 IST
ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!

Pre Wedding Tragedy: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ತೆರಳುವಾಗ ನಡೆದ ರಸ್ತೆ ಅಪಘಾತದಲ್ಲಿ ಕರಿಯಪ್ಪ ಮಡಿವಾಳ ಮತ್ತು ಕವಿತಾ ಮೃತಪಟ್ಟಿದ್ದು, ಮದುವೆ ತಯಾರಿಯಲ್ಲಿದ್ದ ಕುಟುಂಬಗಳು ಶೋಕದಲ್ಲಿ ಮುಳುಗಿವೆ.
Last Updated 8 ಡಿಸೆಂಬರ್ 2025, 15:55 IST
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!
ADVERTISEMENT

ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

Student Quiz Event: ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಉತ್ಸಾಹ ತೋರಿಬಂದು ಲಿಖಿತ ಹಾಗೂ ಐದು ಸುತ್ತಿನ ಸ್ಪರ್ಧೆಯಲ್ಲಿ ಕಲಬುರಗಿ ಎಸ್‌ಬಿಆರ್‌ ಶಾಲೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲಾಧಿಕಾರಿ ಪ್ರಶಸ್ತಿ ನೀಡಿದರು.
Last Updated 8 ಡಿಸೆಂಬರ್ 2025, 14:58 IST
ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

ಬೆಳಗಾವಿ ಅಧಿವೇಶನ: ಮೊದಲ ದಿನ ಪ್ರತಿಭಟನಾ ವೇದಿಕೆಗಳು ಜನರಿಲ್ಲದೆ ಭಣಭಣ!

Belagavi session ವಿಧಾನಮಂಡಲ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ತಾಲ್ಲೂಕಿನ ಹಲಗಾದ ಸುವರ್ಣ ಗಾರ್ಡನ್‌ ಮತ್ತು ನಗರದ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಬಳಿ ಇರುವ ಪ್ರತಿಭಟನಾ ವೇದಿಕೆಗಳು ಜನರಿಲ್ಲದೆ ಭಣಗುಡಿದವು.
Last Updated 8 ಡಿಸೆಂಬರ್ 2025, 14:36 IST
ಬೆಳಗಾವಿ ಅಧಿವೇಶನ: ಮೊದಲ ದಿನ ಪ್ರತಿಭಟನಾ ವೇದಿಕೆಗಳು ಜನರಿಲ್ಲದೆ ಭಣಭಣ!

ಬೆಂಗಳೂರು: ವೈದ್ಯೆಗೆ ಪ್ರಜ್ಞೆ ತಪ್ಪಿಸಿ ಆಭರಣ ದೋಚಿದ ನೇಪಾಳದ ದಂಪತಿ!

ಆರೋಪಿಗಳಿಗೆ ಶೋಧ ಕಾರ್ಯ, ಬ್ಯಾಡರಹಳ್ಳಿ ಠಾಣೆಯ ಪೊಲೀಸರಿಂದ ತನಿಖೆ
Last Updated 8 ಡಿಸೆಂಬರ್ 2025, 14:36 IST
ಬೆಂಗಳೂರು: ವೈದ್ಯೆಗೆ ಪ್ರಜ್ಞೆ ತಪ್ಪಿಸಿ ಆಭರಣ ದೋಚಿದ ನೇಪಾಳದ ದಂಪತಿ!
ADVERTISEMENT
ADVERTISEMENT
ADVERTISEMENT