ಶ್ರೀರಂಗಪಟ್ಟಣ| ಮಸೀದಿ ಸ್ಥಳದಲ್ಲಿ ಮತ್ತೆ ಮಂದಿರ ಕಟ್ಟುವೆವು: ಮಾಲಾಧಾರಿಗಳ ಸಂಕಲ್ಪ
ಹಿಂದೂ ಜಾಗರಣ ವೇದಿಕೆ ಬುಧವಾರ ಆಯೋಜಿಸಿದ್ದ ಮೂಡಲ ಬಾಗಿಲು ಹನುಮಾನ್ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯಿಂದ ಶ್ರೀರಂಗಪಟ್ಟಣ ಕೇಸರಿಮಯವಾಗಿತ್ತು. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮೊಳಗಿದವು.Last Updated 3 ಡಿಸೆಂಬರ್ 2025, 23:33 IST