ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

Egg Price Hike | ಗ್ರಾಹಕರಿಗೆ ಹೊರೆಯಾದ ಕೋಳಿ ಮೊಟ್ಟೆ; ಎಷ್ಟಾಗಿದೆ ರೇಟು?

Egg Market Trends: ಬಿಸಿಯೂಟ, ಕೇಕ್‌ ತಯಾರಿಕೆ ಹಾಗೂ ಚಳಿಗಾಲದ ಬೇಡಿಕೆ ಹೆಚ್ಚಾದ ಕಾರಣ ಕೋಳಿ ಮೊಟ್ಟೆಯ ದರ ಹೆಚ್ಚಾಗಿದ್ದು, ಕೆಲವೊಮ್ಮೆ ಒಂದು ಮೊಟ್ಟೆ ₹8ಕ್ಕೆ ವೃದ್ಧಿಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 13:43 IST
Egg Price Hike | ಗ್ರಾಹಕರಿಗೆ ಹೊರೆಯಾದ ಕೋಳಿ ಮೊಟ್ಟೆ; ಎಷ್ಟಾಗಿದೆ ರೇಟು?

ಸುವರ್ಣಸೌಧಕ್ಕೆ ಮುತ್ತಿಗೆ ಯತ್ನ: ಬಿಜೆ‍ಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

ಬೃಹತ್‌ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ತಾಸಿಗೂ ಹೆಚ್ಚು ಸಂಚಾರ ಬಂದ್‌
Last Updated 9 ಡಿಸೆಂಬರ್ 2025, 13:37 IST
ಸುವರ್ಣಸೌಧಕ್ಕೆ ಮುತ್ತಿಗೆ ಯತ್ನ: ಬಿಜೆ‍ಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

ತಿರುಪತಿ-ಶಿರಡಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ: ವೇಳಾಪಟ್ಟಿ ಇಲ್ಲಿದೆ..

Train Service Update: ಬೆಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ ಮತ್ತು ಶಿರಡಿ ನಡುವಿನ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. ವರ್ಚುವಲ್ ಸಮಾರಂಭದಲ್ಲಿ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ತೋರಿಸಿದರು
Last Updated 9 ಡಿಸೆಂಬರ್ 2025, 13:00 IST
ತಿರುಪತಿ-ಶಿರಡಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ: ವೇಳಾಪಟ್ಟಿ ಇಲ್ಲಿದೆ..

ರಾಜಸ್ಥಾನದಲ್ಲಿ ಕಡೂರು ಮೂಲದ ಬಿಎಸ್‌ಎಫ್‌ ಯೋಧ ಗಿರೀಶ್‌ ಸಾವು

BSF Soldier Dies: ರಾಜಸ್ಥಾನದ ಬಿಕಾನೇರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಡಿತಿಮ್ಮಾಪುರದ ಬಿಎಸ್‌ಎಫ್‌ ಯೋಧ ಗಿರೀಶ್‌ ಅನಾರೋಗ್ಯದಿಂದ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಬೆಂಗಳೂರಿಗೆ ಕಳುಹಿಸಲಾಗಿದೆ.
Last Updated 9 ಡಿಸೆಂಬರ್ 2025, 12:28 IST
ರಾಜಸ್ಥಾನದಲ್ಲಿ ಕಡೂರು ಮೂಲದ ಬಿಎಸ್‌ಎಫ್‌ ಯೋಧ ಗಿರೀಶ್‌ ಸಾವು

ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ: ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ

ಸುವರ್ಣ ವಿಧಾನಸೌಧದ ಬಳಿ ನಾನಾ ಸಂಘಟನೆಗಳಿಂದ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ
Last Updated 9 ಡಿಸೆಂಬರ್ 2025, 11:43 IST
ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ: ವಿವಿಧ  ಸಂಘಟನೆಗಳಿಂದ ಭಾರಿ ಪ್ರತಿಭಟನೆ

ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

School Incident: ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 9 ಡಿಸೆಂಬರ್ 2025, 10:04 IST
ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಶಿರಹಟ್ಟಿ ಪಶು ವೈದ್ಯಾಧಿಕಾರಿ ಡಾ.ನಿಂಗಪ್ಪ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

Corruption Charges: ಶಿರಹಟ್ಟಿ ತಾಲ್ಲೂಕು ಪಂಚಾಯಿತಿಗೆ ಮಂಜೂರಾದ ಅನುದಾನದ ದುರ್ಬಳಕೆಯ ಹಿನ್ನೆಲೆಯಲ್ಲಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
Last Updated 9 ಡಿಸೆಂಬರ್ 2025, 9:27 IST
ಶಿರಹಟ್ಟಿ ಪಶು ವೈದ್ಯಾಧಿಕಾರಿ ಡಾ.ನಿಂಗಪ್ಪ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ
ADVERTISEMENT

ದೇವದುರ್ಗ | ಕೆಕೆಆರ್‌ಟಿಸಿ ಬಸ್‌ ಪಲ್ಟಿ: 23 ಮಂದಿಗೆ ಗಾಯ

KKSRTC Bus Accident: ಅಂಚೆಸೂಗುರು - ಅಂಜಳ ಗ್ರಾಮದ ಬಳಿ ಕೆಕೆಆರ್‌ಟಿಸಿ ಬಸ್‌ವೊಂದು ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, 19 ವಿದ್ಯಾರ್ಥಿಗಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ.
Last Updated 9 ಡಿಸೆಂಬರ್ 2025, 8:04 IST
ದೇವದುರ್ಗ | ಕೆಕೆಆರ್‌ಟಿಸಿ ಬಸ್‌ ಪಲ್ಟಿ: 23 ಮಂದಿಗೆ ಗಾಯ

ಕೋಲಾರ | ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ; ದಿಕ್ಕಾಪಾಲಾಗಿ ಓಡಿದ ಎತ್ತುಗಳು

Kolar BJP Protest: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ವಿರುದ್ಧ ಮಂಗಳವಾರ ಬಿಜೆಪಿ ಪ್ರತಿಭಟನೆ ನಡೆಸುವಾಗ ತಮಟೆ ಸದ್ದಿಗೆ ಎತ್ತುಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
Last Updated 9 ಡಿಸೆಂಬರ್ 2025, 7:58 IST
ಕೋಲಾರ | ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ; ದಿಕ್ಕಾಪಾಲಾಗಿ ಓಡಿದ ಎತ್ತುಗಳು

ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು

ನ್ಯಾಯಾಲಯದ ಆದೇಶದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಚರಣೆ
Last Updated 9 ಡಿಸೆಂಬರ್ 2025, 7:51 IST
ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು
ADVERTISEMENT
ADVERTISEMENT
ADVERTISEMENT