ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ವಿಜಯನಗರ ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ಪೀಕ್ ಕ್ಯಾಪ್‌ ವಿತರಣೆ

Police Uniform Change: ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ವಿತರಣೆ–ದಕ್ಷತೆಗೆ ಸಲಹೆ ಪೊಲೀಸರು ಬಳಸುತ್ತಿದ್ದ ಸ್ಲೋತ್ ಕ್ಯಾಪ್‌ ಬದಲಿಗೆ ಪೀಕ್ ಕ್ಯಾಪ್ ತೊಡಲು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಶುಕ್ರವಾರ ಎಸ್‌ಪಿ ಎಸ್‌.ಜಾಹ್ನವಿ ಅವರು ಕ್ಯಾಪ್ ವಿತರಿಸಿ ದಕ್ಷತೆಯಿಂದ ಕೆಲಸ ಮಾಡುವಂತೆ ಹೇಳಿದರು
Last Updated 5 ಡಿಸೆಂಬರ್ 2025, 8:06 IST
ವಿಜಯನಗರ ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ಪೀಕ್ ಕ್ಯಾಪ್‌ ವಿತರಣೆ

ತುರುವೇಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

District Administration Review: ತುರುವೇಕೆರೆ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶ್ರವಣದೋಷ ಮಿಷನ್, ಆರೋಗ್ಯ ಕೇಂದ್ರದ ಸೌಲಭ್ಯಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
Last Updated 5 ಡಿಸೆಂಬರ್ 2025, 8:01 IST
ತುರುವೇಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಚಿಂತಾಮಣಿ | ಪ್ರತಿಭಾ ಕಾರಂಜಿ, ಕಲೋತ್ಸವ

School Cultural Festival: ಚಿಂತಾಮಣಿಯ ಚಿಲಕಲಾನೇರ್ಪು ಹೋಬಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಾತಿಭೆಯೊಂದಿಗೆ ಉತ್ಸಾಹದಿಂದ ಭಾಗವಹಿಸಿದರು. ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
Last Updated 5 ಡಿಸೆಂಬರ್ 2025, 7:59 IST
ಚಿಂತಾಮಣಿ | ಪ್ರತಿಭಾ ಕಾರಂಜಿ, ಕಲೋತ್ಸವ

ಶಿಡ್ಲಘಟ್ಟ | ಜನರ ಹಿತ ಮರೆತ ಸರ್ಕಾರ: ಆರೋಪ

ಕಾಂಗ್ರೆಸ್‌ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
Last Updated 5 ಡಿಸೆಂಬರ್ 2025, 7:58 IST
ಶಿಡ್ಲಘಟ್ಟ | ಜನರ ಹಿತ ಮರೆತ ಸರ್ಕಾರ: ಆರೋಪ

ಚಿಕ್ಕಬಳ್ಳಾಪುರ | ಎಸ್‌ಎಸ್‌ಎಲ್‌ಸಿ; ವಿಶೇಷ ತರಗತಿಗೆ ಸಲಹೆ

ಜಿಲ್ಲೆಯ 14,449 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
Last Updated 5 ಡಿಸೆಂಬರ್ 2025, 7:56 IST
ಚಿಕ್ಕಬಳ್ಳಾಪುರ | ಎಸ್‌ಎಸ್‌ಎಲ್‌ಸಿ; ವಿಶೇಷ ತರಗತಿಗೆ ಸಲಹೆ

ಚಿಕ್ಕಬಳ್ಳಾಪುರ: ಅಂಗವಿಕಲರ ವಾಹನಕ್ಕಿಲ್ಲ ವಿತರಣೆ ಭಾಗ್ಯ!

ಸರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳಿನಿಂದ ವಾಹನಗಳ ನಿಲುಗಡೆ
Last Updated 5 ಡಿಸೆಂಬರ್ 2025, 7:55 IST
ಚಿಕ್ಕಬಳ್ಳಾಪುರ: ಅಂಗವಿಕಲರ ವಾಹನಕ್ಕಿಲ್ಲ ವಿತರಣೆ ಭಾಗ್ಯ!

ಹಿರಿಯೂರು: ‘ಸಂಶೋಧನಾ ಕೃತಿ ಪ್ರಕಟಣೆಗೆ ಹಿಂಜರಿಯುವ ಲೇಖಕರು’

‘ತರಾಸು ಕಾದಂಬರಿ ಲೋಕ–ಸ್ತ್ರೀ ಸಂವೇದನೆ’ ಪುಸ್ತಕ ಬಿಡುಗಡೆ
Last Updated 5 ಡಿಸೆಂಬರ್ 2025, 7:55 IST
ಹಿರಿಯೂರು: ‘ಸಂಶೋಧನಾ ಕೃತಿ ಪ್ರಕಟಣೆಗೆ ಹಿಂಜರಿಯುವ ಲೇಖಕರು’
ADVERTISEMENT

ಚಿತ್ರದುರ್ಗ: ಪರೀಕ್ಷಾ ಕಾರ್ಯಕ್ಕೆ ಗೈರಾದರೆ ಕಠಿಣ ಕ್ರಮ

ಟಿಇಟಿ ಪೂರ್ವ ಸಿದ್ಧತಾ ಸಭೆ; ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಎಚ್ಚರಿಕೆ
Last Updated 5 ಡಿಸೆಂಬರ್ 2025, 7:50 IST
ಚಿತ್ರದುರ್ಗ: ಪರೀಕ್ಷಾ ಕಾರ್ಯಕ್ಕೆ ಗೈರಾದರೆ ಕಠಿಣ ಕ್ರಮ

ಧರ್ಮಪುರ: ಅಪಾಯದಡಿ ಕುಳಿತಿರುವ ಅಂಗನವಾಡಿ ಚಿಣ್ಣರು

ನೂತನ ಕಟ್ಟಡ ಕಾಮಗಾರಿ ನನೆಗುದಿಗೆ; ಮಕ್ಕಳನ್ನು ಕಳುಹಿಸಲು ಪಾಲಕರ ಹಿಂದೇಟು
Last Updated 5 ಡಿಸೆಂಬರ್ 2025, 7:44 IST
ಧರ್ಮಪುರ:  ಅಪಾಯದಡಿ ಕುಳಿತಿರುವ ಅಂಗನವಾಡಿ ಚಿಣ್ಣರು

ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ

7ರಂದು ಪ್ರಶಸ್ತಿ ಪ್ರದಾನ, ತಾಳಮದ್ದಲೆ
Last Updated 5 ಡಿಸೆಂಬರ್ 2025, 7:44 IST
ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT