ಮಂಗಳವಾರ, 18 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 18 ನವೆಂಬರ್ 2025, 0:36 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ತುಮಕೂರುವರೆಗೆ ಮೆಟ್ರೊ: ಡಿಪಿಆರ್‌ ತಯಾರಿಸಲು ಟೆಂಡರ್‌

Metro Expansion Plan: ‘ನಮ್ಮ ಮೆಟ್ರೊ’ ಅನ್ನು ತುಮಕೂರುವರೆಗೆ ವಿಸ್ತರಿಸುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ.
Last Updated 18 ನವೆಂಬರ್ 2025, 0:32 IST
ತುಮಕೂರುವರೆಗೆ ಮೆಟ್ರೊ: ಡಿಪಿಆರ್‌ ತಯಾರಿಸಲು ಟೆಂಡರ್‌

ಕಸದಿಂದ ಸಾವಿರಾರು ಮನೆಗಳಿಗೆ ಬೆಳಕು

ಸಂಸ್ಕರಣೆಯಾಗದ ಪ್ಲಾಸ್ಟಿಕ್‌, ಹಾಸಿಗೆ, ಬಟ್ಟೆ, ಪೀಠೋಪಕರಣಗಳಿಂದ ವಿದ್ಯುತ್‌ ಉತ್ಪಾದನೆ
Last Updated 18 ನವೆಂಬರ್ 2025, 0:15 IST
ಕಸದಿಂದ ಸಾವಿರಾರು ಮನೆಗಳಿಗೆ ಬೆಳಕು

ಸೌದಿ ಅರೇಬಿಯಾದಲ್ಲಿ ಬಸ್‌ ಅಪಘಾತ: ಹುಬ್ಬಳ್ಳಿ ವ್ಯಕ್ತಿ ಮೃತ

Saudi Arabia Bus Accident: ಸೌದಿ ಅರೆಬಿಯಾದ ಮಕ್ಕಾ–ಮದೀನಾ ರಸ್ತೆಯಲ್ಲಿ ಸಂಭವಿಸಿದ ಬಸ್‌ ಅಪಘಾತದಲ್ಲಿ ಹುಬ್ಬಳ್ಳಿಯ ಗಣೇಶಪೇಟೆಯ ಸಣ್ಣ ಮಸೀದಿ ಸಮೀಪದ ಅಬ್ದುಲ್‌ ಗನಿ ಶಿರಹಟ್ಟಿ (52) ಎಂಬುವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ದೃಢಪಡಿಸಿವೆ.
Last Updated 18 ನವೆಂಬರ್ 2025, 0:06 IST
ಸೌದಿ ಅರೇಬಿಯಾದಲ್ಲಿ ಬಸ್‌ ಅಪಘಾತ: ಹುಬ್ಬಳ್ಳಿ ವ್ಯಕ್ತಿ ಮೃತ

ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

Ragi Mudde Eating Contest: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ 10 ಮುದ್ದೆ, ತಮ್ಮ 12 ಮುದ್ದೆ ಉಂಡು ಪ್ರಥಮ ಸ್ಥಾನ ಗಳಿಸಿದರು.
Last Updated 17 ನವೆಂಬರ್ 2025, 23:58 IST
ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

ಶಹಾಪುರ | ಹತ್ತಿ ಮಿಲ್‌ಗೆ ಬೆಂಕಿ: ಅಂದಾಜು ₹15 ಕೋಟಿ ನಷ್ಟ

Fire Accident: ಹುಲಕಲ್‌ ಗ್ರಾಮ ಸಮೀಪದ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್‌ ಮಿಲ್‌ನಲ್ಲಿ ಸೋಮವಾರ ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಭಾರಿ ಪ್ರಮಾಣದ ಹತ್ತಿ ದಾಸ್ತಾನು ಸುಟ್ಟುಹೋಗಿದೆ.
Last Updated 17 ನವೆಂಬರ್ 2025, 23:52 IST
ಶಹಾಪುರ | ಹತ್ತಿ ಮಿಲ್‌ಗೆ ಬೆಂಕಿ: ಅಂದಾಜು ₹15 ಕೋಟಿ ನಷ್ಟ

ಕಬ್ಬನ್‌ ಉದ್ಯಾನಲ್ಲೂ ಪುಷ್ಪ ಪ್ರದರ್ಶನ: ನ. 27ರಿಂದ ಡಿ. 7ರವರೆಗೆ ಆಯೋಜನೆ

Flower show: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ನವೆಂಬರ್‌ 27ರಿಂದ ಡಿಸೆಂಬರ್‌ 7ರವರೆಗೆ ಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ನಡೆದಿದೆ.
Last Updated 17 ನವೆಂಬರ್ 2025, 23:35 IST
ಕಬ್ಬನ್‌ ಉದ್ಯಾನಲ್ಲೂ ಪುಷ್ಪ ಪ್ರದರ್ಶನ: ನ. 27ರಿಂದ ಡಿ. 7ರವರೆಗೆ ಆಯೋಜನೆ
ADVERTISEMENT

ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

ಕೇರಳದ ಕೋಯಿಕ್ಕೋಡ್‌ನಲ್ಲಿ ಕೇರಳ ಸಾಹಿತ್ಯ ಉತ್ಸವದ(ಕೆಎಲ್‌ಎಫ್‌) 9ನೇ ಆವೃತ್ತಿಯು 2026ರ ಜ.22ರಿಂದ 25ರವರೆಗೆ ನಡೆಯಲಿದೆ.
Last Updated 17 ನವೆಂಬರ್ 2025, 19:39 IST
ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

ಮಾಗಡಿ | ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು: ತಪ್ಪಿದ ಅನಾಹುತ

 ಅಣ್ಣಯ್ಯನ ಪಾಳ್ಯದ ಬಳಿ ಸೋಮವಾರ ಸಂಜೆ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯೆಯೇ ಕಾರು ಸಂಪೂರ್ಣ ಸುಟ್ಟುಹೋಗಿದೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.
Last Updated 17 ನವೆಂಬರ್ 2025, 19:37 IST
ಮಾಗಡಿ | ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು: ತಪ್ಪಿದ ಅನಾಹುತ

ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

ಕಾರ್ತೀಕ ಮಾಸದ ಕಡೆ ಸೋಮವಾರದ ನಿಮಿತ್ಯ ಚೀಮಸಂದ್ರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಬಸವೇಶ್ವರಸ್ವಾಮಿಯ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
Last Updated 17 ನವೆಂಬರ್ 2025, 19:35 IST
ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ
ADVERTISEMENT
ADVERTISEMENT
ADVERTISEMENT