ಸೋಮವಾರ, 17 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Protest in Kalaburagi 'ರಾಜ್ಯದಲ್ಲಿ ಘೋಷಿಸಿರುವಂತೆ ಜಿಲ್ಲೆಯಲ್ಲೂ ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘಗಳ‌ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಗುತ್ತಿದೆ.
Last Updated 17 ನವೆಂಬರ್ 2025, 7:51 IST
ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಐನೂರು ವರ್ಷದ ಇತಿಹಾಸದ ಚಾಮುಂಡಿ ಬೆಟ್ಟದ ಏಕಶಿಲಾ ನಂದಿಗೆ ಮಹಾಭಿಷೇಕ ಸಂಭ್ರಮ

Nandi Abhisheka: ಚಾಮುಂಡಿ ಬೆಟ್ಟದ ಐನೂರು ವರ್ಷದ ಇತಿಹಾಸದ ಏಕಶಿಲಾ ನಂದಿ ವಿಗ್ರಹಕ್ಕೆ ಸೋಮವಾರ ಮಹಾಭಿಷೇಕವು ಅದ್ದೂರಿಯಾಗಿ ನೆರವೇರಿತು. ಬೆಟ್ಟದ ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಅಭಿಷೇಕದ ಬಣ್ಣಗಳಲ್ಲಿ ಹೊಳೆದ ನಂದಿಯನ್ನು ಕಣ್ತುಂಬಿಕೊಂಡರು.
Last Updated 17 ನವೆಂಬರ್ 2025, 7:46 IST
ಐನೂರು ವರ್ಷದ ಇತಿಹಾಸದ ಚಾಮುಂಡಿ ಬೆಟ್ಟದ ಏಕಶಿಲಾ ನಂದಿಗೆ ಮಹಾಭಿಷೇಕ ಸಂಭ್ರಮ

ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ; ಸಂಚಾರ ದಟ್ಟಣೆಯಿಂದ ಸವಾರರು ಹೈರಾಣ: ಪಾದಚಾರಿ ಮಾರ್ಗಗಳನ್ನು ಹುಡುಕುವ ಸ್ಥಿತಿ
Last Updated 17 ನವೆಂಬರ್ 2025, 7:26 IST
ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

Family Values: ಚಿತ್ರದುರ್ಗದ ಸ್ವದೇಶಿ ಮೇಳದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್ ಅವರು ಪೋಷಕರು ಮಕ್ಕಳಿಗೆ ಅಂಕಕ್ಕಿಂತ ಸಂಸ್ಕಾರ ಕಲಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.
Last Updated 17 ನವೆಂಬರ್ 2025, 7:26 IST
ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ: ನ್ಯಾಯಾಧೀಶ ಉಜ್ವಲ ವೀರಣ್ಣ ಸಿದ್ದಣ್ಣವರ್‌

ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

Student Success: ಚಿತ್ರದುರ್ಗದ ಬೃಹನ್ಮಠ ಪಿಯು ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಟಿ. ತಿಮ್ಮಯ್ಯ ಅವರು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 17 ನವೆಂಬರ್ 2025, 7:23 IST
ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ

ಸೀಬಾರದಲ್ಲಿ ನುಡಿನಮನ
Last Updated 17 ನವೆಂಬರ್ 2025, 7:20 IST
ಸಮಾಜಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ: ಎಚ್. ಆಂಜನೇಯ

ಸಂಸ್ಥೆಗಳು ಬೆಳೆದರೆ ರೈತರ ಬದುಕು ಸುಧಾರಣೆ: ಸಚಿವ ಡಿ. ಸುಧಾಕರ್

Cooperative Growth: ಹಿರಿಯೂರಿನಲ್ಲಿ ನಡೆದ 72ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಡಿ. ಸುಧಾಕರ್ ಅವರು ಸಹಕಾರ ಸಂಸ್ಥೆಗಳ ಬೆಳವಣಿಗೆ ರೈತರ ಬದುಕು ಸುಧಾರಣೆಗೆ ಮಹತ್ವದ್ದೆಂದು ಹೇಳಿದರು.
Last Updated 17 ನವೆಂಬರ್ 2025, 7:20 IST
ಸಂಸ್ಥೆಗಳು ಬೆಳೆದರೆ ರೈತರ ಬದುಕು ಸುಧಾರಣೆ: ಸಚಿವ ಡಿ. ಸುಧಾಕರ್
ADVERTISEMENT

ಹೊಸದುರ್ಗ: ಬಲ್ಲಾಳಸಮುದ್ರ ಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವ

Temple Festival: ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಕೆರೆಯಲ್ಲಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವತೆಗಳ ಪಳ್ಳಕ್ಕಿಯಲ್ಲಿ ತೆಪ್ಪೋತ್ಸವವು ಅದ್ದೂರಿಯಾಗಿ ಆಚರಿಸಲಾಯಿತು.
Last Updated 17 ನವೆಂಬರ್ 2025, 7:15 IST
ಹೊಸದುರ್ಗ: ಬಲ್ಲಾಳಸಮುದ್ರ ಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವ

ದಾವಣಗೆರೆ: ಬೀಜ ಭಂಡಾರ ಸೇರಿದ ದೇಸಿ ತಳಿಗಳು

ಜಿಲ್ಲೆಯ 207 ಪ್ರಭೇದದ ಬೀಜಗಳು ಕೃಷಿ ಇಲಾಖೆಗೆ ಹಸ್ತಾಂತರ; ಭತ್ತದ ಪಾಲು ಅಧಿಕ
Last Updated 17 ನವೆಂಬರ್ 2025, 7:12 IST
ದಾವಣಗೆರೆ: ಬೀಜ ಭಂಡಾರ ಸೇರಿದ ದೇಸಿ ತಳಿಗಳು

ಸಹಕಾರ ಸಂಘಕ್ಕೆ ಒತ್ತು ನೀಡಿದ್ದ ನೆಹರೂ: ಶಾಂತನಗೌಡ 

ಹೊನ್ನಾಳಿ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ 
Last Updated 17 ನವೆಂಬರ್ 2025, 7:10 IST
ಸಹಕಾರ ಸಂಘಕ್ಕೆ ಒತ್ತು ನೀಡಿದ್ದ ನೆಹರೂ: ಶಾಂತನಗೌಡ 
ADVERTISEMENT
ADVERTISEMENT
ADVERTISEMENT