ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

‘ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲ್ಲೂಕಿನಲ್ಲಿ ಆರಂಭಿಸಬೇಕು. ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರಕನ್ನು ರೈತರಿಂದ ಖರೀದಿಸಬೇಕು. ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Last Updated 7 ಡಿಸೆಂಬರ್ 2025, 0:27 IST
ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಯಂತ್ರ: ದಿನೇಶ್ ಗುಂಡೂರಾವ್ ಚಾಲನೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ರೋಗ ಪತ್ತೆಗಾಗಿ ಅತ್ಯಾಧುನಿಕ ಸಿಬಿಎನ್‌ಎಎಟಿ ಪರೀಕ್ಷಾ ಯಂತ್ರಕ್ಕೆ ಚಾಲನೆ ನೀಡಿದರು.
Last Updated 7 ಡಿಸೆಂಬರ್ 2025, 0:11 IST
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಯಂತ್ರ: ದಿನೇಶ್ ಗುಂಡೂರಾವ್ ಚಾಲನೆ

ಹುಬ್ಬಳ್ಳಿ | ಥಾಮಸ್‌ ಕುಕ್‌ನಿಂದ ಹಾಲಿಡೇ ಕಾರ್ನಿವಲ್‌: ವಿಶೇಷ ರಿಯಾಯಿತಿ

Travel Discounts: ಥಾಮಸ್ ಕುಕ್ ಹಾಲಿಡೇ ಕಾರ್ನಿವಲ್‌ನಲ್ಲಿ ಯುರೋಪ್, ಭಾರತ ಮತ್ತು ಇತರೆ ಸ್ಥಳಗಳ ಪ್ರವಾಸಗಳಿಗೆ ಬಂಪರ್ ರಿಯಾಯಿತಿಗಳು, ಉಚಿತ ಕ್ರೂಸ್ ಹಾಲಿಡೇಸ್ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಮಾಡಿದವರಿಗೆ ಹೆಚ್ಚುವರಿ ಸೌಲಭ್ಯಗಳಿವೆ.
Last Updated 7 ಡಿಸೆಂಬರ್ 2025, 0:01 IST
ಹುಬ್ಬಳ್ಳಿ | ಥಾಮಸ್‌ ಕುಕ್‌ನಿಂದ ಹಾಲಿಡೇ ಕಾರ್ನಿವಲ್‌: ವಿಶೇಷ ರಿಯಾಯಿತಿ

ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು

Encroachment Drive: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ನೇತೃತ್ವದಲ್ಲಿ ₹686.25 ಕೋಟಿ ಮೌಲ್ಯದ 21 ಎಕರೆ 37.08 ಗುಂಟೆ ಸರ್ಕಾರಿ ಜಮೀನು ಒತ್ತುವರಿಯಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
Last Updated 7 ಡಿಸೆಂಬರ್ 2025, 0:00 IST
ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು

ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

Free Street Libraries: ಮೈಸೂರು ನಗರದಲ್ಲಿ ‘ಲಿಟಲ್‌ ಫ್ರೀ ಲೈಬ್ರರಿ’ಗಳ ರೂಪದಲ್ಲಿ ಪುಟಾಣಿ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿವೆ. ಯಾವುದೇ ನೋಂದಣಿ ಇಲ್ಲದೆ ಪುಸ್ತಕ ಪಡೆದು ಓದಿ, ಬೇರೊಂದು ಇಡಬಹುದಾದ ವ್ಯವಸ್ಥೆ ಇದು.
Last Updated 6 ಡಿಸೆಂಬರ್ 2025, 23:32 IST
ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 6 ಡಿಸೆಂಬರ್ 2025, 23:31 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಗುಡ್ಡದಲ್ಲಿ ಕೃಷಿ ಕಮತೆಯ ಕ್ಷಮತೆ: ಇದು ಸಣ್ಣಪ್ಪ ಕಮತೆಯವರ ಯಶೋಗಾಥೆ!

Water Conservation Farming: ಬೆಳ್ಳಗಾವಿ ಜಿಲ್ಲೆಯ ಹತ್ತರವಾಟ ಗ್ರಾಮದಲ್ಲಿ ಸಣ್ಣಪ್ಪ ಕಮತೆ ಅವರು ಬೆಟ್ಟದ ಇಳಿಜಾರಿನಲ್ಲಿ ಕೆರೆ ನಿರ್ಮಿಸಿ ಬಂಜರು ಭೂಮಿಯನ್ನು ಹಸಿರುಮಯವಾಗಿ ಪರಿವರ್ತಿಸಿದ್ದಾರೆ. ಈ ಪ್ರಯೋಗದಿಂದ ಇತರ ರೈತರಿಗೂ ಪ್ರಯೋಜನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಗುಡ್ಡದಲ್ಲಿ ಕೃಷಿ ಕಮತೆಯ ಕ್ಷಮತೆ: ಇದು ಸಣ್ಣಪ್ಪ ಕಮತೆಯವರ ಯಶೋಗಾಥೆ!
ADVERTISEMENT

ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

Tourism Outreach Gap: ನಗರದ ತೋಟಗಾರಿಕೆ ಪ್ರವಾಸೋದ್ಯಮ ಯೋಜನೆ ಪ್ರಚಾರದ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ವಿಫಲವಾಗಿದೆ; ಸ್ಥಳೀಯ ಸಸ್ಯ ಸಂಪತ್ತು ಪರಿಚಯಿಸುವ ಉದ್ದೇಶ ಬಲಹೀನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

ಜಿಬಿಎ | ಪಾಲಿಕೆ ಕಟ್ಟಡಕ್ಕೆ ‘ನೀಲಿ–ಹಸಿರು’ ಪರಿಕಲ್ಪ‍ನೆ: DPR ತಯಾರಿಸಲು ಟೆಂಡರ್‌

Greater Bengaluru Authority: ನಾಲ್ಕು ನಗರ ಪಾಲಿಕೆಗಳ ಹೊಸ ಕಟ್ಟಡಗಳನ್ನು ‘ನೀಲಿ–ಹಸಿರು ಕಟ್ಟಡ ಪರಿಕಲ್ಪನೆ’ಯಲ್ಲಿ ನಿರ್ಮಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.
Last Updated 6 ಡಿಸೆಂಬರ್ 2025, 23:30 IST
ಜಿಬಿಎ | ಪಾಲಿಕೆ ಕಟ್ಟಡಕ್ಕೆ ‘ನೀಲಿ–ಹಸಿರು’ ಪರಿಕಲ್ಪ‍ನೆ: DPR ತಯಾರಿಸಲು ಟೆಂಡರ್‌

ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ತೆರಿಗೆ ಸಂಗ್ರಹ ಹೆಚ್ಚಿಸಲು ವಿನೂತನ ಕ್ರಮ: ಬೆಳಿಗ್ಗೆ 5.30ರಿಂದಲೇ ಕಾರ್ಯಾಚರಣೆ
Last Updated 6 ಡಿಸೆಂಬರ್ 2025, 23:30 IST
ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ
ADVERTISEMENT
ADVERTISEMENT
ADVERTISEMENT