ಮಂಗಳವಾರ, 18 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಸಾರಕ್ಕಿ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ನ.19ರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 18 ನವೆಂಬರ್ 2025, 19:27 IST
ಬೆಂಗಳೂರು: ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಜಲಮಂಡಳಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕೇತರ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
Last Updated 18 ನವೆಂಬರ್ 2025, 19:26 IST
ಜಲಮಂಡಳಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ರಾಜರಾಜೇಶ್ವರಿ ನಗರ: ಬಂಡೇಶ್ವರ ಸ್ವಾಮಿ ಅದ್ದೂರಿ ತೆಪ್ಪೋತ್ಸವ

ನೂರಾರು ವರ್ಷಗಳ ಇತಿಹಾಸವಿರುವ ಬಂಡೇಮಠದ ಶ್ರೀ ಬಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿವಿಧ ಅಭಿಷೇಕ, ಪೂಜೆ ಪುರಸ್ಕಾರ, ನೈವೇದ್ಯ, ದೀಪೋತ್ಸವ, ತೇಪೋತ್ಸವ, ಸಡಗರ ಸಂಭ್ರಮದಿಂದ  ನಡೆಯಿತು.
Last Updated 18 ನವೆಂಬರ್ 2025, 18:10 IST
ರಾಜರಾಜೇಶ್ವರಿ ನಗರ: ಬಂಡೇಶ್ವರ ಸ್ವಾಮಿ ಅದ್ದೂರಿ ತೆಪ್ಪೋತ್ಸವ

ಬೆಂಗಳೂರು | ಸಾರ್ವಜನಿಕರ ಅಡ್ಡಗಟ್ಟಿ ಹಣ, ಮೊಬೈಲ್‌ ಸುಲಿಗೆ: ಆರೋಪಿಗಳ ಸೆರೆ

ದುಶ್ಚಟಗಳಿಗೆ ಹಣ ಹೊಂದಿಸಲು ರಸ್ತೆಯಲ್ಲಿ ತೆರಳುವ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಐವರನ್ನು ಕೆಂಗೇರಿ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
Last Updated 18 ನವೆಂಬರ್ 2025, 17:51 IST
ಬೆಂಗಳೂರು | ಸಾರ್ವಜನಿಕರ ಅಡ್ಡಗಟ್ಟಿ ಹಣ, ಮೊಬೈಲ್‌ ಸುಲಿಗೆ: ಆರೋಪಿಗಳ ಸೆರೆ

ಬೆಂಗಳೂರು: ಉದ್ದಿಮೆ ಪರವಾನಿಗೆ ಅಭಿಯಾನ ಯಶಸ್ವಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೂರ್ವ ನಗರಪಾಲಿಕೆ ವತಿಯಿಂದ ಆರು ದಿನಗಳ ಕಾಲ ಹಮ್ಮಿಕೊಂಡಿದ್ದ ಉದ್ದಿಮೆ ಪರವಾನಗಿ ಅಭಿಯಾನವು ಯಶಸ್ಸು ಕಂಡಿದೆ.
Last Updated 18 ನವೆಂಬರ್ 2025, 17:42 IST
ಬೆಂಗಳೂರು: ಉದ್ದಿಮೆ ಪರವಾನಿಗೆ ಅಭಿಯಾನ ಯಶಸ್ವಿ

ಭೂ ತಕರಾರು ಪ್ರಕರಣ: ಸಚಿವರ ಕ್ರಮಕ್ಕೆ ಸ್ವಾಗತ

ಭೂ ತಕರಾರು ಪ್ರಕರಣಗಳ ವಿಲೇವಾರಿ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೈಗೊಂಡಿರುವ ಕ್ರಮಗಳು ದಿಟ್ಟತನದ್ದು. ಇದು
Last Updated 18 ನವೆಂಬರ್ 2025, 17:38 IST
ಭೂ ತಕರಾರು ಪ್ರಕರಣ: ಸಚಿವರ ಕ್ರಮಕ್ಕೆ ಸ್ವಾಗತ

ಕನ್ನಡ ಸಂಶೋಧಕರು ಎಲೆಮರೆ ಕಾಯಿಗಳು: ಡಿ.ವಿ.ಪರಮಶಿವಮೂರ್ತಿ

ವಿದ್ಯಾಶಂಕರ್ ಪ್ರತಿಷ್ಠಾನದಿಂದ ಪ್ರಶಸ್ತಿ, ಪುರಸ್ಕಾರ ಪ್ರದಾನ
Last Updated 18 ನವೆಂಬರ್ 2025, 17:35 IST
ಕನ್ನಡ ಸಂಶೋಧಕರು ಎಲೆಮರೆ ಕಾಯಿಗಳು: ಡಿ.ವಿ.ಪರಮಶಿವಮೂರ್ತಿ
ADVERTISEMENT

‘ಪ್ರಜಾವಾಣಿ’ಯ ಹಿರಿಯ ವರದಿಗಾರ ಮಂಜುನಾಥ್ ಸೇರಿ ಐವರಿಗೆ ಪರಿಸರ ಪ್ರಶಸ್ತಿ

State Green Award: ಸುವರ್ಣ ಮಹೋತ್ಸವ ಅಂಗವಾಗಿ ಮೊದಲ ಬಾರಿಗೆ ನೀಡುವ 'ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ'ಗೆ ಹಿರಿಯ ವರದಿಗಾರ ಆರ್. ಮಂಜುನಾಥ್ ಸೇರಿದಂತೆ ಐವರು ಆಯ್ಕೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು.
Last Updated 18 ನವೆಂಬರ್ 2025, 16:08 IST
‘ಪ್ರಜಾವಾಣಿ’ಯ ಹಿರಿಯ ವರದಿಗಾರ ಮಂಜುನಾಥ್ ಸೇರಿ ಐವರಿಗೆ ಪರಿಸರ ಪ್ರಶಸ್ತಿ

ಮಕ್ಕಳ ವಚನ ಮೇಳಕ್ಕೆ ಚಾಲನೆ

Kannada Culture: ಇಂಗ್ಲಿಷ್ ಮಾಧ್ಯಮದ ನಡುವೆಯೂ ಮಕ್ಕಳ ವಚನ ಮೇಳ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳೆಸುವ ಉದ್ದೇಶದಿಂದ ಬೆಂಗಳೂರು ಕಲಾಗ್ರಾಮದಲ್ಲಿ ಆರಂಭವಾಗಿದೆ. ಏಳು ದಿನಗಳ ವಚನ ಉತ್ಸವಕ್ಕೆ ಚಾಲನೆ ನೀಡಲಾಗಿದೆ.
Last Updated 18 ನವೆಂಬರ್ 2025, 16:03 IST
ಮಕ್ಕಳ ವಚನ ಮೇಳಕ್ಕೆ ಚಾಲನೆ

22ರಂದು ಪಹಲ್ಗಾಮ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ

Cultural Celebration: ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನ.22ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ನಡೆಯಲಿದೆ. ಕನ್ನಡ ಸಂಸ್ಕೃತಿಯ ಪ್ರಚಾರಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹೇಳಿದರು.
Last Updated 18 ನವೆಂಬರ್ 2025, 16:01 IST
22ರಂದು ಪಹಲ್ಗಾಮ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ
ADVERTISEMENT
ADVERTISEMENT
ADVERTISEMENT