ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಯಾದಗಿರಿ | ‘ಅವಕಾಶಗಳ ಸದ್ಬಳಕೆಯಿಂದ ಅಭಿವೃದ್ಧಿ’

ಅಗವಿಕಲರಿಗೆ ಸಲಕರಣೆಗಳ ವಿತರಣೆ; ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ
Last Updated 16 ಡಿಸೆಂಬರ್ 2025, 7:13 IST
ಯಾದಗಿರಿ | ‘ಅವಕಾಶಗಳ ಸದ್ಬಳಕೆಯಿಂದ ಅಭಿವೃದ್ಧಿ’

ಹಿಂಗಾರು: ಭತ್ತ ನಾಟಿಗೆ ಅಣಿಯಾದ ರೈತರು

ಐಸಿಸಿ ಸಭೆಯ ನಿರ್ಣಯದಂತೆ ನ.25ರಂದು ಕಾಲುವೆಗೆ ನೀರು
Last Updated 16 ಡಿಸೆಂಬರ್ 2025, 7:11 IST
ಹಿಂಗಾರು: ಭತ್ತ ನಾಟಿಗೆ ಅಣಿಯಾದ ರೈತರು

ಶಹಾಪುರ: ಪ್ರಜಾಸೌಧ ನಿರ್ಮಾಣಕ್ಕೆ ಅನವಶ್ಯ ಗೊಂದಲ

4 ಎಕರೆ ಜಮೀನಿನಲ್ಲಿ ನಿರ್ಮಾಣದ ಗುರಿ
Last Updated 16 ಡಿಸೆಂಬರ್ 2025, 7:10 IST
ಶಹಾಪುರ: ಪ್ರಜಾಸೌಧ ನಿರ್ಮಾಣಕ್ಕೆ ಅನವಶ್ಯ ಗೊಂದಲ

ಕಾರಟಗಿ | ‘ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ ಮರೆಯಾಗದಿರಲಿ’

Preserve Traditions: ಕಾರಟಗಿಯಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ಆಧುನಿಕ ಜೀವನ ಶೈಲಿಯ ನಡುವೆಯೂ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮರೆಯಾಗದಂತೆ ಕಾಯ್ದುಕೊಳ್ಳುವ apel ಮಾಡಿದರು.
Last Updated 16 ಡಿಸೆಂಬರ್ 2025, 7:06 IST
ಕಾರಟಗಿ | ‘ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ ಮರೆಯಾಗದಿರಲಿ’

ಕೊಪ್ಪಳ | 'ವಿಷಾನಿಲದಿಂದ ಹಾಳಾದ ಬದುಕು'

Login Demand: ಕೊಪ್ಪಳದಲ್ಲಿ ದಸ್ತಾವೇಜು ಬರಹಗಾರರು ಪ್ರತ್ಯೇಕ ಲಾಗಿನ್, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಿದರು ಎಂದು ಸಂಘದ ವೇಣುಗೋಪಾಲಚಾರ್‌ ಜಹಗೀರದಾರ್ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 7:02 IST
ಕೊಪ್ಪಳ | 'ವಿಷಾನಿಲದಿಂದ ಹಾಳಾದ ಬದುಕು'

ಕೊಪ್ಪಳ | ‘ದಸ್ತಾವೇಜು ಬರಹಗಾರರ ಹೋರಾಟ‘

ಬೇಡಿಕೆ ಈಡೇರಿಕೆಗಾಗಿ ಇಂದು ಬೆಳಗಾವಿ ಚಲೊ
Last Updated 16 ಡಿಸೆಂಬರ್ 2025, 7:00 IST
ಕೊಪ್ಪಳ | ‘ದಸ್ತಾವೇಜು ಬರಹಗಾರರ ಹೋರಾಟ‘

ಮಂಡ್ಯ ಜಿಲ್ಲಾಸ್ಪತ್ರೆಯ 20 ಎಕರೆ ಒತ್ತುವರಿ ತೆರವಿಗೆ ಆಗ್ರಹ

Mandya District Hospital ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ’ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.
Last Updated 16 ಡಿಸೆಂಬರ್ 2025, 6:58 IST
ಮಂಡ್ಯ ಜಿಲ್ಲಾಸ್ಪತ್ರೆಯ 20 ಎಕರೆ ಒತ್ತುವರಿ ತೆರವಿಗೆ ಆಗ್ರಹ
ADVERTISEMENT

ಕೊಪ್ಪಳ | ಹೆಲ್ಮೆಟ್‌ ಹಾಕದವರಿಗೆ ‘ಹೂ’ ಉಡುಗೊರೆ!

ಸಂಚಾರಿ ನಿಯಮದ ಕುರಿತು ವಿನೂತನ ಜಾಗೃತಿ ಮೂಡಿಸುತ್ತಿರುವ ಪಿಎಸ್‌ಐ
Last Updated 16 ಡಿಸೆಂಬರ್ 2025, 6:58 IST
ಕೊಪ್ಪಳ | ಹೆಲ್ಮೆಟ್‌ ಹಾಕದವರಿಗೆ ‘ಹೂ’ ಉಡುಗೊರೆ!

ಪಾಂಡವಪುರ: ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದ ಸಮಾರೋಪ

Pandavapura ಪಾಂಡವಪುರ: ರೈತರು ಮತ್ತು ಜನರು ತಮ್ಮ ಸಮಸ್ಯೆಗಳಿಗಾಗಿ ತಾಲ್ಲೂಕು ಕೇಂದ್ರದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು  ಪಂಚಾಯಿತಿ ಮಟ್ಟದಲ್ಲಿ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮ...
Last Updated 16 ಡಿಸೆಂಬರ್ 2025, 6:55 IST
ಪಾಂಡವಪುರ: ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದ ಸಮಾರೋಪ

ಧರ್ಮಸ್ಥಳ ಕೇಸ್: ಬೆಳ್ತಂಗಡಿಯಲ್ಲಿ ನ್ಯಾಯ ಸಮಾವೇಶ– ಬಿ.ಟಿ.ವಿಶ್ವನಾಥ್‌

Dharmasthala case: ಡಿ.16ರಂದು ಬೆಳಿಗ್ಗೆ 10ಕ್ಕೆ ಬೆಳ್ತಂಗಡಿಯಲ್ಲಿ ನಡೆಯಲಿರುವ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾದಲ್ಲಿ ಮಂಡ್ಯ ಜಿಲ್ಲೆಯ ಮಹಿಳೆಯರು ಬೆಂಬಲ ನೀಡುತ್ತಿದ್ದಾರೆ ಎಂದು ವಕೀಲ ಬಿ.ಟಿ.ವಿಶ್ವನಾಥ್‌ ಹೇಳಿದರು.
Last Updated 16 ಡಿಸೆಂಬರ್ 2025, 6:54 IST
ಧರ್ಮಸ್ಥಳ ಕೇಸ್: ಬೆಳ್ತಂಗಡಿಯಲ್ಲಿ ನ್ಯಾಯ ಸಮಾವೇಶ– ಬಿ.ಟಿ.ವಿಶ್ವನಾಥ್‌
ADVERTISEMENT
ADVERTISEMENT
ADVERTISEMENT