ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಜಿಲ್ಲೆ

ADVERTISEMENT

ಸೆ.2ಕ್ಕೆ ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ಸನ್ನಿಹಿತ
Last Updated 26 ಆಗಸ್ಟ್ 2025, 6:20 IST
ಸೆ.2ಕ್ಕೆ ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ

ಕಾರ್ಕಳ: ಕುಂಟಲ್ಪಾಡಿ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯ ಕೊಲೆ

Karkala Crime: ಇಲ್ಲಿನ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಮುಖ್ಯ ರಸ್ತೆಯಲ್ಲಿ ಮಂಗಳವಾರ ನಸುಕಿನ ವೇಳೆ ವ್ಯಕ್ತಿಯೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ.
Last Updated 26 ಆಗಸ್ಟ್ 2025, 6:20 IST
ಕಾರ್ಕಳ: ಕುಂಟಲ್ಪಾಡಿ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯ ಕೊಲೆ

59 ನೈರುತ್ಯ ರೈಲ್ವೆ ಸಿಬ್ಬಂದಿಗೆ ‘ಸುರಕ್ಷತಾ ಪ್ರಶಸ್ತಿ’

Hubballi 59 ರೈಲ್ವೆ ಸಿಬ್ಬಂದಿಗೆ ‘ಸುರಕ್ಷತಾ ಪ್ರಶಸ್ತಿ’
Last Updated 26 ಆಗಸ್ಟ್ 2025, 6:19 IST
59 ನೈರುತ್ಯ ರೈಲ್ವೆ ಸಿಬ್ಬಂದಿಗೆ ‘ಸುರಕ್ಷತಾ ಪ್ರಶಸ್ತಿ’

ಹುಬ್ಬಳ್ಳಿ ಗಣೇಶೋತ್ಸವ: 50ರ ಸಂಭ್ರಮದಲ್ಲಿ ಹುಬ್ಬಳ್ಳಿ ಕಾ ರಾಜಾ

ಪ್ರಥಮ ಬಾರಿಗೆ ಬೆಂಗಳೂರಿನಿಂದ ಬರಲಿರುವ ಗಣೇಶ ಮೂರ್ತಿ
Last Updated 26 ಆಗಸ್ಟ್ 2025, 6:17 IST
ಹುಬ್ಬಳ್ಳಿ ಗಣೇಶೋತ್ಸವ: 50ರ ಸಂಭ್ರಮದಲ್ಲಿ ಹುಬ್ಬಳ್ಳಿ ಕಾ ರಾಜಾ

ಹುಬ್ಬಳ್ಳಿ ಧಾರವಾಡದಲ್ಲಿ BRTS ಅವ್ಯವಸ್ಥೆ: ಪಾಲಿಕೆ ಸದಸ್ಯರ ತೀವ್ರ ಆಕ್ರೋಶ

ಹು–ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆ; ಬಿಆರ್‌ಟಿಎಸ್ ಎಂಡಿ ಕ್ಷಮೆಗೆ ಸೂಚನೆ
Last Updated 26 ಆಗಸ್ಟ್ 2025, 6:14 IST
ಹುಬ್ಬಳ್ಳಿ ಧಾರವಾಡದಲ್ಲಿ BRTS ಅವ್ಯವಸ್ಥೆ: ಪಾಲಿಕೆ ಸದಸ್ಯರ ತೀವ್ರ ಆಕ್ರೋಶ

ಮಾಲೂರು | ರೈತರು, ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ಭರವಸೆ

ದಿನ್ನೇರಿ ಹಾರೋಹಳ್ಳಿ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಸಭೆ
Last Updated 26 ಆಗಸ್ಟ್ 2025, 6:11 IST
ಮಾಲೂರು | ರೈತರು, ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ಭರವಸೆ

ಧಾರವಾಡ: ‘ಎಐ’ ಗಣೇಶ ಮೂರ್ತಿ ಸೊಬಗು

'AI' Ganesha idol ಕಲಾವಿದರ ಕೈಚಳಕದಲ್ಲಿ ‘ಎಐ’ ಕಲಾತ್ಮಕ ವಿನ್ಯಾಸದ ಗಣೇಶ ಮೂರ್ತಿಗಳು ಸಿದ್ಧವಾಗಿವೆ. ವಿಶಿಷ್ಟ ಸೊಬಗಿನ ಈ ಮೂರ್ತಿಗಳು ಗಮನ ಸೆಳೆಯುತ್ತಿವೆ. ‘ಎಐ’ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಲವರು ತಯಾರಿ ಮಾಡಿಕೊಂಡಿದ್ದಾರೆ.
Last Updated 26 ಆಗಸ್ಟ್ 2025, 6:10 IST
ಧಾರವಾಡ: ‘ಎಐ’ ಗಣೇಶ ಮೂರ್ತಿ ಸೊಬಗು
ADVERTISEMENT

ಚಿಕ್ಕನಾಯಕನಹಳ್ಳಿ | ನರೇಗಾದಲ್ಲಿ ಮಹಿಳಾ ಕಾರ್ಮಿಕರಿಗೆ ಅನ್ಯಾಯ ಆರೋಪ

Labour Rights Violation: ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳಿಂದ ನರೇಗಾ ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಹಿಂದ್ ಮಜ್ದುರ್ ಸಭಾ ರಾಜ್ಯಾಧ್ಯಕ್ಷ ಎಸ್.ಕುಮಾರ್ ಹೇಳಿದ್ದಾರೆ.
Last Updated 26 ಆಗಸ್ಟ್ 2025, 6:09 IST
ಚಿಕ್ಕನಾಯಕನಹಳ್ಳಿ | ನರೇಗಾದಲ್ಲಿ ಮಹಿಳಾ ಕಾರ್ಮಿಕರಿಗೆ ಅನ್ಯಾಯ ಆರೋಪ

ಹುಬ್ಬಳ್ಳಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಆರೋಪಿಗಳ ಪೊಲೀಸ್‌ ಪರೇಡ್‌

Hubballi police: ಕಾರವಾರ ರಸ್ತೆಯ ಸಿಎಆರ್‌ ಮೈದಾನದಲ್ಲಿ ಹು–ಧಾ ಮಹಾನಗರ ಪೊಲೀಸರು ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ಬಳಕೆದಾರರ ಪರೇಡ್‌ ನಡೆಸಿದರು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
Last Updated 26 ಆಗಸ್ಟ್ 2025, 6:08 IST
ಹುಬ್ಬಳ್ಳಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಆರೋಪಿಗಳ ಪೊಲೀಸ್‌ ಪರೇಡ್‌

ತಿಪಟೂರು | ಬೈಕ್ ವಿಲ್ಹಿಂಗ್‌: ಮೇಕೆ ಸಾವು

Reckless Riding Consequence: ತಿಪಟೂರು: ರಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಅಣ್ಣಯ್ಯ ನಗರದ ಬಳಿ ಭಾನುವಾರ ಸಂಜೆ ಬೈಕ್ ವಿಲ್ಹಿಂಗ್‌ನಿಂದಾಗಿ ಎರಡು ಮೇಕೆ ಸಾವನ್ನಪ್ಪಿದೆ.
Last Updated 26 ಆಗಸ್ಟ್ 2025, 6:06 IST
ತಿಪಟೂರು | ಬೈಕ್ ವಿಲ್ಹಿಂಗ್‌: ಮೇಕೆ ಸಾವು
ADVERTISEMENT
ADVERTISEMENT
ADVERTISEMENT