ಗುರುವಾರ, 27 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಂವಿಧಾನದ ಕಾಪಾಡುವುದು ನಮ್ಮ ಜವಾಬ್ದಾರಿ: ಕೃಷ್ಣಮೂರ್ತಿ ಚಮರಂ

ಸಂವಿಧಾನ ದಿನಾಚರಣೆ ಕಾರ್ಯಕ್ರಮ; ಡಿ.ಸಿ ಕಚೇರಿಯಿಂದ ಜಿ.ಪಂ. ಕಚೇರಿವರೆಗೆ ಸಂವಿಧಾನ ಜಾಗೃತಿ ಜಾಥಾ
Last Updated 27 ನವೆಂಬರ್ 2025, 5:19 IST
ಸಂವಿಧಾನದ ಕಾಪಾಡುವುದು ನಮ್ಮ ಜವಾಬ್ದಾರಿ:  ಕೃಷ್ಣಮೂರ್ತಿ ಚಮರಂ

ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

Guest Lecturers: ಗದಗ: ‘ಅತಿಥಿ ಉಪನ್ಯಾಸಕರನ್ನು ಮಾನವೀಯತೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲವಾದರೆ, ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಹನಮಂತಗೌಡ ಕಲ್ಮನಿ ಎಚ್ಚರಿಸಿದರು.
Last Updated 27 ನವೆಂಬರ್ 2025, 5:18 IST
ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

ಕನಕಪುರ: ಉರಿಯದ ಬೀದಿ ದೀಪ, ಜನರಿಗೆ ಕತ್ತಲೆ ಭಾಗ್ಯ!

Public Safety Issue: ಕನಕಪುರದ ಎಂ.ಜಿ ರಸ್ತೆ ನಾರಾಯಣಪ್ಪನ ಕೆರೆಯಿಂದ ರೈಸ್‌ಮಿಲ್‌ವರೆಗಿನ ಜೋಡಿ ರಸ್ತೆ ವಿಭಜಕದ ದೀಪಗಳು ಹಲವು ತಿಂಗಳಿಂದ ಉರಿಯದೆ ಸಾರ್ವಜನಿಕರನ್ನು ಕತ್ತಲಲ್ಲಿ ನಡಿಗೆಹಾಕಿಸುತ್ತಿವೆ.
Last Updated 27 ನವೆಂಬರ್ 2025, 5:17 IST
ಕನಕಪುರ: ಉರಿಯದ ಬೀದಿ ದೀಪ, ಜನರಿಗೆ ಕತ್ತಲೆ ಭಾಗ್ಯ!

ತೆರಿಗೆ ವಂಚನೆ; 32 ಬಸ್‌ ವಶ

ಅಂತರರಾಜ್ಯ ಖಾಸಗಿ ಬಸ್‌ಗಳಿಂದ ಉಲ್ಲಂಘನೆ; ಆರ್‌ಟಿಓ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 27 ನವೆಂಬರ್ 2025, 5:16 IST
ತೆರಿಗೆ ವಂಚನೆ; 32 ಬಸ್‌ ವಶ

ನಕಲಿ ದಾಖಲೆ ವಿತರಣೆ: ‘ಲೋಕಾ’ ಅಧಿಕಾರಿಗಳಿಂದ ವಿಚಾರಣೆ

ನಕಲಿ ಮರಣ ಪ್ರಮಾಣಪತ್ರ ಮತ್ತು ಕಾನೂನು ವಿರೋಧವಾಗಿ ವಂಶ ವೃಕ್ಷ ವಿತರಣೆ ಮಾಡಿದ ಸಂಬಂಧ ಲೋಕಾಯುಕ್ತ ಪೊಲೀಸರು ಬುಧವಾರ ನಗರಸಭೆ ಮತ್ತು ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 27 ನವೆಂಬರ್ 2025, 5:15 IST
ನಕಲಿ ದಾಖಲೆ ವಿತರಣೆ: ‘ಲೋಕಾ’ ಅಧಿಕಾರಿಗಳಿಂದ ವಿಚಾರಣೆ

ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು

Illegal Ration Stock: ಮುಳಗುಂದ: ಇಲ್ಲಿನ ಬಜಾರನಲ್ಲಿರುವ ಧಾನ್ಯಗಳ ವ್ಯಾಪರಸ್ಥ ಸುನೀಲ ಬಸಪ್ಪ ಲಾಳಿ ಎಂಬುವರ ಅಂಗಡಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹20,362 ಮೌಲ್ಯದ 9 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
Last Updated 27 ನವೆಂಬರ್ 2025, 5:15 IST
ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು

ಅರ್ಥಪೂರ್ಣವಾಗಿ ನಡೆಯದ ಸಂವಿಧಾನ ಸಮರ್ಪಣೆ ದಿನಾಚರಣೆ: ಆರೋಪ

ಸಂವಿಧಾನ ಸಮರ್ಪಣೆ ದಿನದಂದು ಬಾಬಾ ಸಾಹೇಬರಿಗೆ ಸೂಕ್ತ ಗೌರವ ನೀಡಿಲ್ಲ. ಸಂವಿಧಾನ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆ ಮುಖಂಡರು ತಾಲ್ಲೂಕು ಆಡಳಿತ ಸೌಧದ ಮುಂಭಾಗ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
Last Updated 27 ನವೆಂಬರ್ 2025, 5:14 IST
fallback
ADVERTISEMENT

ಬಳ್ಳಾರಿ: ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧ

Labour Code Opposition: ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನೆ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಯಿತು.
Last Updated 27 ನವೆಂಬರ್ 2025, 5:13 IST
ಬಳ್ಳಾರಿ: ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧ

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ವಿವಿಧತೆಯಲ್ಲಿ ಏಕತೆ ಕೇವಲ ಘೋಷಣೆಯಲ್ಲ, ಅದು ಭಾರತದ ಆತ್ಮ ಮತ್ತು ಸಾಮರಸ್ಯದ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ತಿಳಿಸಿದರು.
Last Updated 27 ನವೆಂಬರ್ 2025, 5:13 IST
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಮುಳಗುಂದ | ಕನ್ನಡ ಭಾಷೆ ಎಲ್ಲರ ಮನದ ಭಾಷೆಯಾಗಲಿ: ಅನ್ನದಾನ ಹಿರೇಮಠ

Language Awareness: ಮುಳಗುಂದ: ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಭಾಷೆ ಎಲ್ಲರ ಮನ ಹಾಗೂ ಮನೆಯ ಭಾಷೆಯಾಗಿರಬೇಕು’ ಎಂದು ಸಾಹಿತಿ ಅನ್ನದಾನ ಹಿರೇಮಠ ಹೇಳಿದರು. ಇಲ್ಲಿನ ಆರ್.ಎನ್. ದೇಶಪಾಂಡೆ ಮಹಾವಿದ್ಯಾಲಯದಲ್ಲಿ ನಾಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Last Updated 27 ನವೆಂಬರ್ 2025, 5:13 IST
ಮುಳಗುಂದ | ಕನ್ನಡ ಭಾಷೆ ಎಲ್ಲರ ಮನದ ಭಾಷೆಯಾಗಲಿ: ಅನ್ನದಾನ ಹಿರೇಮಠ
ADVERTISEMENT
ADVERTISEMENT
ADVERTISEMENT