ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ: ಮಳವಳ್ಳಿಗೆ ರಾಷ್ಟ್ರಪತಿ ಮುರ್ಮು ಭೇಟಿ

Droupadi Murmu Mandya Visit: ಮಳವಳ್ಳಿಯಲ್ಲಿ ಡಿ.16ರಂದು ಆರಂಭವಾಗಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ.
Last Updated 15 ಡಿಸೆಂಬರ್ 2025, 11:30 IST
ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ: ಮಳವಳ್ಳಿಗೆ ರಾಷ್ಟ್ರಪತಿ ಮುರ್ಮು ಭೇಟಿ

GBA ಚುನಾವಣೆ | ಕಾಂಗ್ರೆಸ್ ಟಿಕೆಟ್ ಅರ್ಜಿಗೆ ₹ 50 ಸಾವಿರ ಶುಲ್ಕ: ಡಿಕೆಶಿ

Congress Candidature: ನಾಳೆಯಿಂದ ಜಿಬಿಎ ಚುನಾವಣೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು. ಮೀಸಲಾತಿ ಇನ್ನು ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂದು ತಿಳಿಯಲು ಅರ್ಜಿ ಕರೆಯಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿದರು.
Last Updated 15 ಡಿಸೆಂಬರ್ 2025, 10:35 IST
GBA ಚುನಾವಣೆ | ಕಾಂಗ್ರೆಸ್ ಟಿಕೆಟ್ ಅರ್ಜಿಗೆ ₹ 50 ಸಾವಿರ ಶುಲ್ಕ: ಡಿಕೆಶಿ

ಶಾಮನೂರು ಶಿವಶಂಕರಪ್ಪ ನಿಧನ: ಕಂಬನಿ ಮಿಡಿದ ಗಣ್ಯರು, ಮಠಾಧೀಶರು

ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಗಣ್ಯರು, ಮಠಾಧೀಶರು ಕಂಬನಿ ಮಿಡಿದಿದ್ದಾರೆ.
Last Updated 15 ಡಿಸೆಂಬರ್ 2025, 9:41 IST
ಶಾಮನೂರು ಶಿವಶಂಕರಪ್ಪ ನಿಧನ: ಕಂಬನಿ ಮಿಡಿದ ಗಣ್ಯರು, ಮಠಾಧೀಶರು

ಸಿದ್ಧಗಂಗಾ ಶ್ರೀಗಳನ್ನು ಬಿಟ್ರೆ ಶಿವಶಂಕರಪ್ಪ ಅವರೇ ನನಗೆ ಪೂಜ್ಯರು: ಕಾರು ಚಾಲಕ

Congress Leader Tribute: ಡಾ. ಶಾಮನೂರು ಶಿವಶಂಕರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕುಟುಂಬಸ್ಥರು, ರಾಜಕೀಯ ನಾಯಕರು, ಮಠಾಧೀಶರು ಹಾಗೂ ಅಭಿಮಾನಿಗಳು ಆಗಮಿಸಿದರು. ಚಾಲಕ ಮಂಜುನಾಥ್ ಭಾವುಕರಾದರು.
Last Updated 15 ಡಿಸೆಂಬರ್ 2025, 9:20 IST
ಸಿದ್ಧಗಂಗಾ ಶ್ರೀಗಳನ್ನು ಬಿಟ್ರೆ ಶಿವಶಂಕರಪ್ಪ ಅವರೇ ನನಗೆ ಪೂಜ್ಯರು: ಕಾರು ಚಾಲಕ

ಹೃದಯ ಶ್ರೀಮಂತಿಕೆ ಇದ್ದಂತಹ ಹಿರಿಯರನ್ನು ನಾವು ಕಳೆದುಕೊಂಡ್ವಿ: ಬಿ.ವೈ.ರಾಘವೇಂದ್ರ

Congress Leader Tribute: ಹಿರಿಯ ಕಾಂಗ್ರೆಸ್ ನಾಯಕ ಮತ್ತು ದೀರ್ಘಕಾಲ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಡಿ.14 ರಂದು ನಿಧನರಾದರು. ಕುಟುಂಬಸ್ಥರು, ರಾಜಕೀಯ ಮುಖಂಡರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
Last Updated 15 ಡಿಸೆಂಬರ್ 2025, 9:12 IST
ಹೃದಯ ಶ್ರೀಮಂತಿಕೆ ಇದ್ದಂತಹ ಹಿರಿಯರನ್ನು ನಾವು ಕಳೆದುಕೊಂಡ್ವಿ: ಬಿ.ವೈ.ರಾಘವೇಂದ್ರ

PHOTOS | ಶಾಮನೂರು ಧಣಿ ದಾನದಲ್ಲೂ ಮುಕುಟಮಣಿ; ಭೇದವೆಣಿಸದ ನೆರವಿನ ‘ಹಸ್ತ’

‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ಶಾಮನೂರು ಎಂಬ ಅಮೃತ ಪುರುಷ
Last Updated 15 ಡಿಸೆಂಬರ್ 2025, 8:34 IST
PHOTOS | ಶಾಮನೂರು ಧಣಿ ದಾನದಲ್ಲೂ ಮುಕುಟಮಣಿ; ಭೇದವೆಣಿಸದ ನೆರವಿನ ‘ಹಸ್ತ’
err

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅಂತಿಮ ಯಾತ್ರೆ: ಲಕ್ಷಾಂತರ ಜನ ಭಾಗಿ

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಗರದ ಎಂಸಿಸಿ ಬಡಾವಣೆಯ ಅವರ ನಿವಾಸದಿಂದ ಸೋಮವಾರ ಮಧ್ಯಾಹ್ನ 12.32ಕ್ಕೆ ಆರಂಭವಾಯಿತು.
Last Updated 15 ಡಿಸೆಂಬರ್ 2025, 8:17 IST
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅಂತಿಮ ಯಾತ್ರೆ: ಲಕ್ಷಾಂತರ ಜನ ಭಾಗಿ
ADVERTISEMENT

ನ್ಯಾಷನಲ್ ಹೆರಾಲ್ಡ್: ದೆಹಲಿ ಪೊಲೀಸರ ನೋಟಿಸ್‌ಗೆ ಕಾಲಾವಕಾಶ ಕೋರಿದ ಡಿಕೆಶಿ

DK Shivakumar Reaction: ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 15 ಡಿಸೆಂಬರ್ 2025, 8:11 IST
ನ್ಯಾಷನಲ್ ಹೆರಾಲ್ಡ್: ದೆಹಲಿ ಪೊಲೀಸರ ನೋಟಿಸ್‌ಗೆ ಕಾಲಾವಕಾಶ ಕೋರಿದ ಡಿಕೆಶಿ

ಮೈಸೂರು | ‘ಮನೆ ಮನಗಳ ತಲುಪುತ್ತಿರುವ ಗೀತೆ’

ಅವಧೂತ ದತ್ತಪೀಠದಲ್ಲಿ ಗೀತಾ ಮೈತ್ರಿ ಮಿಲನ– ಕರ್ನಾಟಕ 2.0 ಕಾರ್ಯಕ್ರಮ
Last Updated 15 ಡಿಸೆಂಬರ್ 2025, 7:53 IST
ಮೈಸೂರು | ‘ಮನೆ ಮನಗಳ ತಲುಪುತ್ತಿರುವ ಗೀತೆ’

ಮೂಲ್ಕಿ | ಬಾಲಕಿಗೆ ಲೈಂಗಿಕ ಕಿರುಕುಳ: ವೃದ್ಧನ ಬಂಧನ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸರು ಹಳೆಯಂಗಡಿ ಬಳಿಯ ಚೇಳಾಯರು ಎಂಬಲ್ಲಿ ವೃದ್ಧನನ್ನು ಬಂಧಿಸಿದ್ದಾರೆ.
Last Updated 15 ಡಿಸೆಂಬರ್ 2025, 7:52 IST
ಮೂಲ್ಕಿ | ಬಾಲಕಿಗೆ ಲೈಂಗಿಕ ಕಿರುಕುಳ: ವೃದ್ಧನ ಬಂಧನ
ADVERTISEMENT
ADVERTISEMENT
ADVERTISEMENT