ಬುಧವಾರ, 19 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಔಷಧ ಪೂರೈಕೆಯಲ್ಲಿ ಅಕ್ರಮ: ಸಿ.ಟಿ.ರವಿ

Medical Supply Corruption: ‘ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಔಷಧ ಪೂರೈಕೆ ಟೆಂಡರ್‌ ನೀಡುವಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
Last Updated 19 ನವೆಂಬರ್ 2025, 14:27 IST
ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಔಷಧ ಪೂರೈಕೆಯಲ್ಲಿ ಅಕ್ರಮ: ಸಿ.ಟಿ.ರವಿ

ಸೊಸೆ ಕೊಂದ ಮಾವನ ಬಂಧನ: ಬೊಮ್ಮನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

Bengaluru Murder Case: ಮುನಿಸುಬ್ಬಾರೆಡ್ಡಿ ಲೇಔಟ್‌ನಲ್ಲಿ ಗಾರ್ಮೆಂಟ್ಸ್ ಉದ್ಯೋಗಿ ಪ್ರಮೋದಾ ಅವರನ್ನು ಕತ್ತು ಕೊಯ್ದು ಕೊಂದ ಆರೋಪಿಯಲ್ಲಿ ಮಂದಣ್ಣನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದೆ.
Last Updated 19 ನವೆಂಬರ್ 2025, 14:17 IST
ಸೊಸೆ ಕೊಂದ ಮಾವನ ಬಂಧನ: ಬೊಮ್ಮನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಹುಲ್‌ ಕಾಣೆಯಾಗಿದ್ದಾರೆ: ವಿಜಯೇಂದ್ರ

Rahul Gandhi Criticism: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಹುಲ್‌ ಗಾಂಧಿ ಕಾಣೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಡುಪಿ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
Last Updated 19 ನವೆಂಬರ್ 2025, 13:49 IST
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಹುಲ್‌ ಕಾಣೆಯಾಗಿದ್ದಾರೆ: ವಿಜಯೇಂದ್ರ

ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

Religious Harmony Effort: ಗಂಗಾವತಿಯಲ್ಲಿ ನವ ವೃಂದಾವನ ಜಾಗದ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮಂತ್ರಾಲಯದ ಸುಬುಧೇಂದ್ರತೀರ್ಥರು ಮತ್ತು ಉತ್ತರಾದಿಮಠದ ಸತ್ಯಾತ್ಮತೀರ್ಥರು ಒಲವು ವ್ಯಕ್ತಪಡಿಸಿದರು.
Last Updated 19 ನವೆಂಬರ್ 2025, 13:42 IST
ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ

Deep Tech Growth: ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಈಗ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಂ ಕಂಪ್ಯೂಟಿಂಗ್‌ ಕೇಂದ್ರವಾಗಿ ರೂಪುಗೊಂಡಿದೆ.
Last Updated 19 ನವೆಂಬರ್ 2025, 13:10 IST
ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

Family Court Incident: ಕೊಪ್ಪಳದಲ್ಲಿ ಪತಿ ಚಿರಂಜೀವಿ ಭೋವಿಯ ವಿರುದ್ಧ ಪತ್ನಿ ರೋಜಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ಮಧ್ಯಸ್ಥಿಕೆ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.
Last Updated 19 ನವೆಂಬರ್ 2025, 12:59 IST
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

ಬೆಳಗಾವಿ ಅಧಿವೇಶನ| ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ: ಖಾದರ್‌

Belagavi Assembly Session: ‘ಈ ಸಲದ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ‌ ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಸೂಚಿಸಿದರು.
Last Updated 19 ನವೆಂಬರ್ 2025, 12:30 IST
ಬೆಳಗಾವಿ ಅಧಿವೇಶನ| ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ: ಖಾದರ್‌
ADVERTISEMENT

ವಿಧಾನಮಂಡಲ ಚಳಿಗಾಲದ ಅಧಿವೇಶನ|ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ: ಖಾದರ್

Belagavi Session Plans: ಡಿ.8ರಿಂದ 19ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.
Last Updated 19 ನವೆಂಬರ್ 2025, 11:15 IST
ವಿಧಾನಮಂಡಲ ಚಳಿಗಾಲದ ಅಧಿವೇಶನ|ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ: ಖಾದರ್

ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಿಂದ ₹7ಕೋಟಿ ದರೋಡೆ

Cash Van Heist: ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಎಟಿಎಂಗೆ ಹಣ ತುಂಬುತ್ತಿದ್ದ ವೇಳೆ ₹ 7 ಕೋಟಿ ಅಂದಾಜಿನ ಹಣದ ದರೋಡೆ ನಡೆದಿದೆ. ತೆರಿಗೆ ಅಧಿಕಾರಿಗಳ ಎಂದು ಬಿಂಬಿಸಿಕೊಂಡ ದರೋಡೆಕೋರರು ಹಣದೊಂದಿಗೆ ಪರಾರಿಯಾಗಿದ್ದಾರೆ.
Last Updated 19 ನವೆಂಬರ್ 2025, 10:45 IST
ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಿಂದ ₹7ಕೋಟಿ ದರೋಡೆ

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!
Last Updated 19 ನವೆಂಬರ್ 2025, 10:01 IST
VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!
ADVERTISEMENT
ADVERTISEMENT
ADVERTISEMENT