ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಂಗಳೂರು: ಮುಚ್ಚಲಿವೆ 22 ಖಾಸಗಿ ಕಾಲೇಜುಗಳು

ಮಂಗಳೂರು ವಿ.ವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ
Last Updated 22 ಡಿಸೆಂಬರ್ 2025, 19:08 IST
ಮಂಗಳೂರು: ಮುಚ್ಚಲಿವೆ 22 ಖಾಸಗಿ ಕಾಲೇಜುಗಳು

ಬಿಜೆಪಿಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ
Last Updated 22 ಡಿಸೆಂಬರ್ 2025, 19:05 IST
ಬಿಜೆಪಿಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: ಸಿಎಂ ಸಿದ್ದರಾಮಯ್ಯ

ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಹಳೇ ವಿದ್ಯಾರ್ಥಿಗಳು– ಅಭಿಮಾನಿಗಳಿಂದ ಗುರುವಂದನೆ
Last Updated 22 ಡಿಸೆಂಬರ್ 2025, 19:01 IST
ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಟ್ರಂ‌‍‍ಪ್‌ಗೆ ಸಹಾಯವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
Last Updated 22 ಡಿಸೆಂಬರ್ 2025, 18:58 IST
ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಬಳ್ಳಾರಿ ಜೈಲಿನಲ್ಲಿ 6 ಮೊಬೈಲ್‌ ಪತ್ತೆ

Prison Contraband: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆದ ತಪಾಸಣೆಯಲ್ಲಿ ಮೂರನೇ ಬ್ಯಾರಕ್ ಹಾಗೂ ಶೌಚಾಲಯದ ಬಳಿ ಒಟ್ಟು 6 ಕೀಪ್ಯಾಡ್‌ ಮೊಬೈಲ್‌ಗಳು ಮತ್ತು 2 ಚಾರ್ಜರ್‌ಗಳು ಪತ್ತೆಯಾಗಿದ್ದು, ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 22 ಡಿಸೆಂಬರ್ 2025, 18:55 IST
ಬಳ್ಳಾರಿ ಜೈಲಿನಲ್ಲಿ 6 ಮೊಬೈಲ್‌ ಪತ್ತೆ

ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು

Child Abuse Case: ಬಾಗಲಕೋಟೆಯ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮದ ವರದಿ ಕೋರಿದೆ ಎಂದು ಶಶಿಧರ ಕೋಸುಂಬೆ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 18:54 IST
ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು

Film Leak | ‘ಡೆವಿಲ್‌’ಗೆ ತಟ್ಟಿದ ಪೈರಸಿ‌ ಬಿಸಿ

Film Leak: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾಕ್ಕೆ ಪೈರಸಿ ತೀವ್ರವಾಗಿ ತಟ್ಟಿದ್ದು, ನಿರ್ಮಾಣ ಸಂಸ್ಥೆಯ ಮಾಹಿತಿ ಪ್ರಕಾರ ಈವರೆಗೆ 10,500ಕ್ಕೂ ಅಧಿಕ ಪೈರಸಿ ಲಿಂಕ್‌ಗಳನ್ನು ತೆಗೆಸಲಾಗಿದೆ ಎಂದು ತಿಳಿಸಲಾಗಿದೆ.
Last Updated 22 ಡಿಸೆಂಬರ್ 2025, 18:46 IST
Film Leak | ‘ಡೆವಿಲ್‌’ಗೆ ತಟ್ಟಿದ ಪೈರಸಿ‌ ಬಿಸಿ
ADVERTISEMENT

ವೈದಿಕ ಪದ್ಧತಿಯಡಿ ಮಹಿಳೆಯರ ಶೋಷಣೆ: ನಾಗಲಕ್ಷ್ಮಿ ಚೌಧರಿ

Dalit Rights: ‘ವೈದಿಕ ಪದ್ಧತಿಯಡಿ ಶೂದ್ರ ವರ್ಗದವರು ಮತ್ತು ಮಹಿಳೆಯರು ಶೋಷಿತರಾಗಿದ್ದರು. ಸಂವಿಧಾನದಿಂದಲೇ ನಿಜವಾದ ಸ್ವಾತಂತ್ರ್ಯ ಲಭಿಸಿದೆ’ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದರು. ಅವರು ಹರಿಹರದಲ್ಲಿ ಮಾತನಾಡುತ್ತಿದ್ದರು.
Last Updated 22 ಡಿಸೆಂಬರ್ 2025, 18:16 IST
ವೈದಿಕ ಪದ್ಧತಿಯಡಿ ಮಹಿಳೆಯರ ಶೋಷಣೆ: ನಾಗಲಕ್ಷ್ಮಿ ಚೌಧರಿ

ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

Garbage Problem: ರಾಜರಾಜೇಶ್ವರಿ ನಗರದಲ್ಲಿ ಮನೆಗಳಿಂದ ಪ್ಲಾಸ್ಟಿಕ್ ಕವರ್‌ಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಬೀದಿ ನಾಯಿಗಳು, ಹಸುಗಳು ಸಮಸ್ಯೆ ಉಂಟುಮಾಡುತ್ತಿವೆ. ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Last Updated 22 ಡಿಸೆಂಬರ್ 2025, 16:19 IST
ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

ಪೋಷಕರು ಮಕ್ಕಳ ಚಲನಚಲನಗಳ ಬಗ್ಗೆ ನಿಗಾ ವಹಿಸಬೇಕು: ಡಿಐಜಿ ಎಂ.ಎನ್‌.ಅನುಚೇತ್‌

DIG MN Anucheth: ಡಿಐಜಿ ಎಂ.ಎನ್‌.ಅನುಚೇತ್‌ ಅವರು ಪೋಷಕರು ಮಕ್ಕಳ ಸ್ನೇಹಿತರು, ಡಿಜಿಟಲ್ ಬಳಕೆ ಹಾಗೂ ಮಾದಕ ವ್ಯಸನದತ್ತ ಮುಕ್ತಾಯವಾಗುವ ಅಕ್ರಮ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
Last Updated 22 ಡಿಸೆಂಬರ್ 2025, 16:11 IST
ಪೋಷಕರು ಮಕ್ಕಳ ಚಲನಚಲನಗಳ ಬಗ್ಗೆ ನಿಗಾ ವಹಿಸಬೇಕು: ಡಿಐಜಿ ಎಂ.ಎನ್‌.ಅನುಚೇತ್‌
ADVERTISEMENT
ADVERTISEMENT
ADVERTISEMENT