ಬುಧವಾರ, 12 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಜೈಲಿನಲ್ಲಿ ಕೈದಿಗಳ ಮೋಜು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ನಿಖಿಲ್‌ ಕುಮಾರಸ್ವಾಮಿ

Jail Hospitality Criticism: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿಗೆ ಕಾಂಗ್ರೆಸ್ ಸರ್ಕಾರವೇ ಜವಾಬ್ದಾರಿ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
Last Updated 12 ನವೆಂಬರ್ 2025, 6:58 IST
ಜೈಲಿನಲ್ಲಿ ಕೈದಿಗಳ ಮೋಜು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ನಿಖಿಲ್‌ ಕುಮಾರಸ್ವಾಮಿ

ಬಂಗಾರಪೇಟೆ: ಅರಣ್ಯ ಇಲಾಖೆ ಅನುಮತಿ ಇಲ್ಲದೆ ಮರಕ್ಕೆ ಕೊಡಲಿ

Unauthorized Tree Trimming: ಎಪಿಎಂಸಿ ಆವರಣದಲ್ಲಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಬೃಹತ್ ಮರಗಳ ಕೊಂಬೆಗಳನ್ನು ಕಡಿದು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರಣ್ಯ ಇಲಾಖೆ ಬಳಿ ದೂರು ಸಲ್ಲಿಸಲಾಗಿದೆ.
Last Updated 12 ನವೆಂಬರ್ 2025, 6:56 IST
ಬಂಗಾರಪೇಟೆ: ಅರಣ್ಯ ಇಲಾಖೆ ಅನುಮತಿ ಇಲ್ಲದೆ ಮರಕ್ಕೆ ಕೊಡಲಿ

ಕೋಲಾರ|ಜಿಲ್ಲಾ ಆಸ್ಪತ್ರೆಯಾಗಿ ಕೆಜಿಎಫ್ ಆಸ್ಪತ್ರೆ: ಅಧಿಕೃತ ಘೋಷಣೆಗೆ ಡಿಎಚ್ಒ ಮನವಿ

District Hospital Proposal: ಕೆಜಿಎಫ್ ರಾಬರ್ಟಸನ್ ಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಮಟ್ಟದ ಸ್ಥಾನಮಾನ ನೀಡುವಂತೆ ಆರೋಗ್ಯ ಆಯುಕ್ತರಿಗೆ ಮನವಿ ಮಾಡಲಾಗುವುದು ಎಂದು ಡಾ. ಜಿ. ಶ್ರೀನಿವಾಸ್ ತಿಳಿಸಿದ್ದಾರೆ.
Last Updated 12 ನವೆಂಬರ್ 2025, 6:55 IST
ಕೋಲಾರ|ಜಿಲ್ಲಾ ಆಸ್ಪತ್ರೆಯಾಗಿ ಕೆಜಿಎಫ್ ಆಸ್ಪತ್ರೆ: ಅಧಿಕೃತ ಘೋಷಣೆಗೆ ಡಿಎಚ್ಒ ಮನವಿ

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ| ಎದುರಾಳಿಗೆ ಮುಖಭಂಗವಾಗಿದೆ: ಶಾಸಕ

Court Victory Reaction: ನ್ಯಾಯಾಲಯದಿಂದ ನ್ಯಾಯ ದೊರೆತಿದ್ದು, ಮಾಲೂರು ಜನತೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಂವಿಧಾನಕ್ಕೆ ಧನ್ಯವಾದ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.
Last Updated 12 ನವೆಂಬರ್ 2025, 6:49 IST
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ|  ಎದುರಾಳಿಗೆ ಮುಖಭಂಗವಾಗಿದೆ: ಶಾಸಕ

ಕಲಬುರಗಿ| ಪ್ರತಿ ಟನ್‌ ಕಬ್ಬಿಗೆ ₹3,165 ದರ ಕೊಡಲಿ: ಚೂನಪ್ಪ ಪೂಜಾರಿ

Farmers Protest: ಕಲಬುರಗಿಯ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಕನಿಷ್ಠ ₹3,165 ದರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು.
Last Updated 12 ನವೆಂಬರ್ 2025, 6:49 IST
ಕಲಬುರಗಿ| ಪ್ರತಿ ಟನ್‌ ಕಬ್ಬಿಗೆ ₹3,165 ದರ ಕೊಡಲಿ: ಚೂನಪ್ಪ ಪೂಜಾರಿ

ಕಲಬುರಗಿ|ಸಾರಿಗೆ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ: ₹1.73 ಕೋಟಿ ತೆರಿಗೆ-ದಂಡ ವಸೂಲಿ

Tax Evasion Crackdown: ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಪುದುಚೇರಿ ನೋಂದಣಿ ಹೊಂದಿದ್ದ 205 ವಾಹನಗಳನ್ನು ವಶಪಡಿಸಿ ₹1.73 ಕೋಟಿ ತೆರಿಗೆ ಹಾಗೂ ದಂಡ ವಸೂಲಿ ಮಾಡಲಾಗಿದೆ.
Last Updated 12 ನವೆಂಬರ್ 2025, 6:49 IST
ಕಲಬುರಗಿ|ಸಾರಿಗೆ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ: ₹1.73 ಕೋಟಿ ತೆರಿಗೆ-ದಂಡ ವಸೂಲಿ

ಕಲಬುರಗಿ|ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟ: 27 ಜಿಲ್ಲೆಗಳ 1200 ಅಥ್ಲೀಟ್‌ಗಳು ಭಾಗಿ

Student Sports: ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 27 ಜಿಲ್ಲೆಗಳ 1200ಕ್ಕೂ ಹೆಚ್ಚು ಪಿಯು ವಿದ್ಯಾರ್ಥಿಗಳು ಭಾಗವಹಿಸಿದ ರಾಜ್ಯ ಮಟ್ಟದ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನೆ ಜರುಗಿತು.
Last Updated 12 ನವೆಂಬರ್ 2025, 6:49 IST
ಕಲಬುರಗಿ|ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟ: 27 ಜಿಲ್ಲೆಗಳ 1200 ಅಥ್ಲೀಟ್‌ಗಳು ಭಾಗಿ
ADVERTISEMENT

ಜೇವರ್ಗಿ| ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

Power Bill Dispute: ಜೆಸ್ಕಾಂ ಕಚೇರಿಗೆ ಸಿಪಿಐ ನೇತೃತ್ವದಲ್ಲಿ ರೈತ ಹೋರಾಟ ಸಮಿತಿಗಳು ಮುತ್ತಿಗೆ ಹಾಕಿ, ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಬದಲು ಬೃಹತ್ ಬಿಲ್ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
Last Updated 12 ನವೆಂಬರ್ 2025, 6:49 IST
ಜೇವರ್ಗಿ| ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಭಕ್ತರ ಅನುಕೂಲಕ್ಕಾಗಿ ಮಳಖೇಡದಲ್ಲಿ ವಸತಿ ಗೃಹಗಳ ನಿರ್ಮಾಣ: ಸತ್ಯಾತ್ಮತೀರ್ಥರು

Temple Development: ಕಲಬುರಗಿಯ ಮಳಖೇಡ ಉತ್ತರಾದಿ ಮಠದಲ್ಲಿ ಭಕ್ತರಿಗಾಗಿ 100 ಕೊಠಡಿಗಳ ವಸತಿ ಗೃಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಠಾಧೀಶ ಸತ್ಯಾತ್ಮತೀರ್ಥರು ಭೂಮಿ ಪೂಜೆ ನೆರವೇರಿಸಿದರು.
Last Updated 12 ನವೆಂಬರ್ 2025, 6:48 IST
ಭಕ್ತರ ಅನುಕೂಲಕ್ಕಾಗಿ ಮಳಖೇಡದಲ್ಲಿ ವಸತಿ ಗೃಹಗಳ ನಿರ್ಮಾಣ: ಸತ್ಯಾತ್ಮತೀರ್ಥರು

ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆ: ನಂಜೇಗೌಡ ಖುಷಿ, ಮಂಜುನಾಥಗೌಡ ಬೇಸರ

ಭಾರಿ ಭದ್ರತೆಯಲ್ಲಿ ಮರು ಮತ ಎಣಿಕೆ: ಮುಚ್ಚಿದ ಲಕೋಟೆಯಲ್ಲಿ ಮಾಲೂರು ಕ್ಷೇತ್ರದ ಫಲಿತಾಂಶ ಭದ್ರ
Last Updated 12 ನವೆಂಬರ್ 2025, 6:48 IST
ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆ: ನಂಜೇಗೌಡ ಖುಷಿ, ಮಂಜುನಾಥಗೌಡ ಬೇಸರ
ADVERTISEMENT
ADVERTISEMENT
ADVERTISEMENT