ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ತಿದ್ದುಪಡಿ ಮಸೂದೆ: ಬಿಬಿಎಂಪಿ ಆಚೆಗೂ ಜಿಬಿಎ ವಿಸ್ತರಣೆ

ತಿದ್ದುಪಡಿ ಮಸೂದೆ* ಸೇರ್ಪಡೆಯಾಗುವ ಸಂಸ್ಥೆಗಳ ಮರುವಿಂಗಡಣೆಗೆ 3 ತಿಂಗಳು ಗಡುವು
Last Updated 12 ಡಿಸೆಂಬರ್ 2025, 0:41 IST
ತಿದ್ದುಪಡಿ ಮಸೂದೆ: ಬಿಬಿಎಂಪಿ ಆಚೆಗೂ ಜಿಬಿಎ ವಿಸ್ತರಣೆ

ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ

ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಹಿಮಾಬಿಂಧು (14) ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಗಾಂಧಾರಿ ವಿದ್ಯೆ’ ನೆರವಿನಿಂದ ಪರೀಕ್ಷೆ ಬರೆಯುತ್ತಾಳೆ.
Last Updated 12 ಡಿಸೆಂಬರ್ 2025, 0:25 IST
ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ

ಯಾದಗಿರಿ | ಅಕ್ರಮ ಗಣಿಗಾರಿಕೆ: ₹4 ಕೋಟಿ ಮೌಲ್ಯದ ಮರಳು ಜಪ್ತಿ

ಸುರಪುರ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿದ ಆರೋಪದಡಿ ಏಳು ಹಿಟಾಚಿಗಳು ಹಾಗೂ ₹4 ಕೋಟಿ ಮೌಲ್ಯದ 47,500 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ.
Last Updated 12 ಡಿಸೆಂಬರ್ 2025, 0:13 IST
ಯಾದಗಿರಿ | ಅಕ್ರಮ ಗಣಿಗಾರಿಕೆ: ₹4 ಕೋಟಿ ಮೌಲ್ಯದ ಮರಳು ಜಪ್ತಿ

ಬೆಳಗಾವಿ | ಕಬ್ಬಿಗೆ ₹5,500 ದರ: ಕಾಲಾವಕಾಶ ಕೇಳಿದ ಸಿ.ಎಂ

ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ₹3,500, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ₹1,000 ಸೇರಿಸಿ ಒಟ್ಟು ₹5,500 ದರ ನೀಡಬೇಕು’ ಎಂದು ಆಗ್ರಹಿಸಿ, ಇಲ್ಲಿನ ರೈತರು ಗುರುವಾರ ಬೃಹತ್‌ ಪ್ರತಿಭಟನೆ ಮಾಡಿದರು.  ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಸು ಕಾಲಾವಕಾಶ ಕೇಳಿದ್ದರಿಂದ ಪ್ರತಿಭಟನೆ ಹಿಂಪಡೆದರು.
Last Updated 12 ಡಿಸೆಂಬರ್ 2025, 0:09 IST
ಬೆಳಗಾವಿ | ಕಬ್ಬಿಗೆ ₹5,500 ದರ: ಕಾಲಾವಕಾಶ ಕೇಳಿದ ಸಿ.ಎಂ

ಚರ್ಮೋದ್ಯಮಕ್ಕೆ ಉತ್ತೇಜನ: ಪ್ರದಾ, ಲಿಡ್ಕಾಂ ಜತೆ ಲಿಡ್ಕರ್‌ ಒಡಂಬಡಿಕೆ

ಭಾರತೀಯ ಚರ್ಮೋದ್ಯಮ ಹಾಗೂ ಕೊಲ್ಹಾಪುರಿ ಚಪ್ಪಲಿಯ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಇಟಲಿಯ ಪ್ರಾದಾ ಕಂಪನಿ, ಲಿಡ್ಕಾಂ ಮತ್ತು ಲಿಡ್ಕರ್ ಒಡಂಬಡಿಕೆ ಮಾಡಿಕೊಂಡಿವೆ.
Last Updated 12 ಡಿಸೆಂಬರ್ 2025, 0:07 IST
ಚರ್ಮೋದ್ಯಮಕ್ಕೆ ಉತ್ತೇಜನ: ಪ್ರದಾ, ಲಿಡ್ಕಾಂ ಜತೆ ಲಿಡ್ಕರ್‌ ಒಡಂಬಡಿಕೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಚೇರಿಗೆ ಡೆಕ್ಕನ್‌ ಶಾಲೆಯ ವಿದ್ಯಾರ್ಥಿಗಳ ಭೇಟಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಗೆ ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಗಳು ಗುರುವಾರ ಭೇಟಿ ನೀಡಿ, ನಗರದ ಆಡಳಿತ ಮತ್ತು ಪರಿಸರ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.
Last Updated 11 ಡಿಸೆಂಬರ್ 2025, 23:49 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಚೇರಿಗೆ ಡೆಕ್ಕನ್‌ ಶಾಲೆಯ ವಿದ್ಯಾರ್ಥಿಗಳ ಭೇಟಿ

ಉದ್ದೇಶಪೂರ್ವಕ ತಪ್ಪು ಕ್ಷಮಿಸಲ್ಲ: ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್

ಕಾರಾಗೃಹ, ಸುಧಾರಣಾ ಸೇವೆ ಇಲಾಖೆ
Last Updated 11 ಡಿಸೆಂಬರ್ 2025, 23:30 IST
ಉದ್ದೇಶಪೂರ್ವಕ ತಪ್ಪು ಕ್ಷಮಿಸಲ್ಲ: ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್
ADVERTISEMENT

ಬೆಂಗಳೂರು | ತಾಯಿಗೆ ನಿಂದಿಸಿದ ಎಂದು ಚಾಕುವಿನಿಂದ ಇರಿದು ಅಣ್ಣನ ಕೊಲೆ

ತಾಯಿಗೆ ನಿಂದಿಸಿದ ಎಂಬ ಕಾರಣಕ್ಕೆ ತಮ್ಮನೇ ಚಾಕುವಿನಿಂದ ಇರಿದು ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 11 ಡಿಸೆಂಬರ್ 2025, 23:12 IST
ಬೆಂಗಳೂರು | ತಾಯಿಗೆ ನಿಂದಿಸಿದ ಎಂದು ಚಾಕುವಿನಿಂದ ಇರಿದು ಅಣ್ಣನ ಕೊಲೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 11 ಡಿಸೆಂಬರ್ 2025, 22:59 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಇಂದು ಮುಂಡಗೋಡಿಗೆ ದಲೈಲಾಮಾ ಭೇಟಿ

ಟಿಬೆಟನ್‌ ಧಾರ್ಮಿಕ ನಾಯಕ ದಲೈಲಾಮಾ ಡಿ.12ರಂದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕಿಗೆ ಆಗಮಿಸಲಿದ್ದಾರೆ. ಸುಮಾರು 45 ದಿನಗಳ ಕಾಲ ಟಿಬೆಟನ್‌ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳ ಸಂಖ್ಯೆ...
Last Updated 11 ಡಿಸೆಂಬರ್ 2025, 22:58 IST
ಇಂದು ಮುಂಡಗೋಡಿಗೆ ದಲೈಲಾಮಾ ಭೇಟಿ
ADVERTISEMENT
ADVERTISEMENT
ADVERTISEMENT