ಶುಕ್ರವಾರ, 21 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

BBMP Ward Row: ‘ಆಕಾಶ್ ವಾರ್ಡ್’ ಎಂಬ ಹೆಸರನ್ನು ಡಿ.ಕೆ. ಶಿವಕುಮಾರ್ ಅವರ ಪುತ್ರನ ಹೆಸರಿನಂತೆ ಇಡಲಾಗಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಆರೋಪಿಸಿ ಮರುನಾಮಕರಣಕ್ಕೆ ಆಗ್ರಹಿಸಿದ್ದಾರೆ. ವಾರ್ಡ್ ವಿಂಗಡಣೆಯ ಮೇಲೂ ಪ್ರಶ್ನೆ ಎತ್ತಿದ್ದಾರೆ.
Last Updated 21 ನವೆಂಬರ್ 2025, 15:25 IST
ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

ನೆಲಮಂಗಲ| ಫ್ಲೆಕ್ಸ್‌ ತಗುಲಿ ಬೈಕ್‌ ಸವಾರ ಸಾವು

Flex Tragedy: ನೆಲಮಂಗಲದಲ್ಲಿ ಫ್ಲೆಕ್ಸ್ ತಲೆಗೆ ತಗುಲಿ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ತೇಜಸ್ ಎಂಬ ಯುವಕ ಮೃತಪಟ್ಟಿದ್ದಾರೆ.
Last Updated 21 ನವೆಂಬರ್ 2025, 15:16 IST
ನೆಲಮಂಗಲ| ಫ್ಲೆಕ್ಸ್‌ ತಗುಲಿ ಬೈಕ್‌ ಸವಾರ ಸಾವು

ಸಿಎಂ ಆಗಿ ಸಿದ್ಧರಾಮಯ್ಯನವರೇ ಮುಂದುವರಿಯಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Congress leadership: ಹುಕ್ಕೇರಿ: ‘ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು’ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿ, ‘ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ
Last Updated 21 ನವೆಂಬರ್ 2025, 14:55 IST
ಸಿಎಂ ಆಗಿ ಸಿದ್ಧರಾಮಯ್ಯನವರೇ ಮುಂದುವರಿಯಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ನ.26ರಂದು ಬೆಂಗಳೂರೂ ಚಲೊ

Bhoomi Satyagraha: ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ನ್ಯಾಯ ಒದಗಿಸಬೇಕೆಂದು ನ.26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 21 ನವೆಂಬರ್ 2025, 14:30 IST
ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ನ.26ರಂದು  ಬೆಂಗಳೂರೂ ಚಲೊ

ಬೆಂಗಳೂರು| ಕಂದಾಯ ಪಾವತಿ ಮರುಪರಿಶೀಲನೆ: 49 ವಾಣಿಜ್ಯ ಕಟ್ಟಡಗಳಿಗೆ ನೋಟಿಸ್‌

Tax Reassessment: ಇಂದಿರಾನಗರದ 100 ಅಡಿ ರಸ್ತೆಯ ವಾಣಿಜ್ಯ ಕಟ್ಟಡಗಳಲ್ಲಿ ತೆರಿಗೆ ಮರುಪರಿಶೀಲನೆಯ ವೇಳೆ 49 ಕಟ್ಟಡಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ಹೇಳಿದ್ದಾರೆ.
Last Updated 21 ನವೆಂಬರ್ 2025, 14:25 IST
ಬೆಂಗಳೂರು| ಕಂದಾಯ ಪಾವತಿ ಮರುಪರಿಶೀಲನೆ: 49 ವಾಣಿಜ್ಯ ಕಟ್ಟಡಗಳಿಗೆ ನೋಟಿಸ್‌

ಬೆಂಗಳೂರು| ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ನಡುವೆ ಅಪಘಾತ: ಮಹಿಳೆ ಸಾವು

Bengaluru Road Accident: ಹುಳಿಮಾವು ಬಳಿಯ ಸರಸ್ವತಿಪುರದಲ್ಲಿ ಟಿಪ್ಪರ್‌ ವಾಹನ ಡಿಕ್ಕಿಯಿಂದ ಶಾಂತಮ್ಮ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದರು.
Last Updated 21 ನವೆಂಬರ್ 2025, 14:24 IST
ಬೆಂಗಳೂರು| ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ನಡುವೆ ಅಪಘಾತ: ಮಹಿಳೆ ಸಾವು

ಪತ್ನಿಯಿಂದ ಕಿರುಕುಳ; ವಿಡಿಯೊ ಚಿತ್ರೀಕರಿಸಿ ಕುರಿಗಾಹಿ ಆತ್ಮಹತ್ಯೆ

Family harassment case: ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚನ್ನಳ್ಳಿ–ವರಹ ರಸ್ತೆಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ಮಂಜುನಾಥ ಅಣ್ಣಪ್ಪ ಚಿಲೋಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ‘ಬೆಳಗಾವಿ ಜಿಲ್ಲೆ
Last Updated 21 ನವೆಂಬರ್ 2025, 14:23 IST
ಪತ್ನಿಯಿಂದ ಕಿರುಕುಳ; ವಿಡಿಯೊ ಚಿತ್ರೀಕರಿಸಿ ಕುರಿಗಾಹಿ ಆತ್ಮಹತ್ಯೆ
ADVERTISEMENT

ವಿಧಾನಸೌಧ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಗಲಾಟೆ: ನೇಪಾಳದ 11 ಮಂದಿ ಸೆರೆ

Nepal Youth Arrested: ವಿಧಾನಸೌಧದ ಎದುರಿನ ಮೆಟ್ರೊ ನಿಲ್ದಾಣದ ಬಳಿ ಗಲಾಟೆ ನಡೆಸಿದ ಆರೋಪದಲ್ಲಿ ನೇಪಾಳದ 11 ಯುವಕರನ್ನು ಬಂಧಿಸಲಾಗಿದೆ.
Last Updated 21 ನವೆಂಬರ್ 2025, 14:11 IST
ವಿಧಾನಸೌಧ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಗಲಾಟೆ: ನೇಪಾಳದ 11 ಮಂದಿ ಸೆರೆ

ಬೆಂಗಳೂರು: ದೀಪಾ ಭಾಸ್ತಿ ಸೇರಿ 7 ಮಂದಿಗೆ ‘ಜಾಕಿಯಾ ಶಂಕರ್ ಪಾಠಕ್ ಪ್ರಶಸ್ತಿ’

Literary Award: ಭಾರತೀಯ ವಿದ್ಯಾಭವನ ನೀಡುವ ‘ಭವನ್–ಜಾಕಿಯಾ ಶಂಕರ್ ಪಾಠಕ್ ಪ್ರಶಸ್ತಿ’ಗೆ ದೀಪಾ ಭಾಸ್ತಿ ಸೇರಿದಂತೆ ಎಂಟು ವಿಭಾಗಗಳಲ್ಲಿ ಏಳು ಜನರನ್ನು ಆಯ್ಕೆ ಮಾಡಲಾಗಿದೆ. ಡಿ.4ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Last Updated 21 ನವೆಂಬರ್ 2025, 14:01 IST
ಬೆಂಗಳೂರು: ದೀಪಾ ಭಾಸ್ತಿ ಸೇರಿ 7 ಮಂದಿಗೆ ‘ಜಾಕಿಯಾ ಶಂಕರ್ ಪಾಠಕ್ ಪ್ರಶಸ್ತಿ’

ಬೆಂಗಳೂರು| ಡಿ.2ಕ್ಕೆ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ: ರಾಜ್ಯ ಸವಿತಾ ಸಮಾಜ

CT Ravi Controversy: ಸವಿತಾ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಸಿ.ಟಿ. ರವಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಡಿ.2ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಸವಿತಾ ಸಮಾಜ ಪ್ರತಿಭಟನೆ ನಡೆಸಲಿದೆ.
Last Updated 21 ನವೆಂಬರ್ 2025, 13:58 IST
ಬೆಂಗಳೂರು| ಡಿ.2ಕ್ಕೆ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ: ರಾಜ್ಯ ಸವಿತಾ ಸಮಾಜ
ADVERTISEMENT
ADVERTISEMENT
ADVERTISEMENT