ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಳ್ಳಾರಿ | ಸಂಭ್ರಮದ ಕ್ರಿಸ್ಮಸ್: ಸ್ನೇಹ ಸೌಹಾರ್ದಕ್ಕೆ ಸಾಕ್ಷಿಯಾದ ಹಬ್ಬ

Jesus Christ Message: ‘ಎಲ್ಲರನ್ನೂ ಪ್ರೀತಿಸು, ಸರ್ವರಿಗೂ ಒಳಿತನ್ನೇ ಬಯಸು, ಶತ್ರುಗಳನ್ನು ಕ್ಷಮಿಸು ಎನ್ನುವ ಅಪೂರ್ವ ಜೀವನ ಸಂದೇಶವನ್ನು ಯೇಸುಕ್ರಿಸ್ತರು ಜಗತ್ತಿಗೆ ಸಾರಿದ್ದು, ಇವು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
Last Updated 26 ಡಿಸೆಂಬರ್ 2025, 2:21 IST
ಬಳ್ಳಾರಿ | ಸಂಭ್ರಮದ ಕ್ರಿಸ್ಮಸ್: ಸ್ನೇಹ ಸೌಹಾರ್ದಕ್ಕೆ ಸಾಕ್ಷಿಯಾದ ಹಬ್ಬ

ಬಳ್ಳಾರಿ ತಲುಪಿತು ಅರುಣ್‌ ಯೋಗಿರಾಜ್‌ ಕೆತ್ತಿದ ವಾಲ್ಮೀಕಿ ಪ್ರತಿಮೆ

Maharshi Valmiki Statue: ಜ. 3ರಂದು ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ಪ್ರತಿಷ್ಠಾಪನೆಯಾಗಲಿರುವ, ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರ ಕೆತ್ತನೆಯಲ್ಲಿ ಮೂಡಿ ಬಂದಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಗುರುವಾರ ಬಳ್ಳಾರಿ ನಗರಕ್ಕೆ ತರಲಾಯಿತು.
Last Updated 26 ಡಿಸೆಂಬರ್ 2025, 2:21 IST
ಬಳ್ಳಾರಿ ತಲುಪಿತು ಅರುಣ್‌ ಯೋಗಿರಾಜ್‌ ಕೆತ್ತಿದ ವಾಲ್ಮೀಕಿ ಪ್ರತಿಮೆ

ಹಗರಿಬೊಮ್ಮನಹಳ್ಳಿ: ಬ್ಯಾಲಾಳು ಕೆರೆಯಲ್ಲಿ ಅಪರೂಪದ ಅತಿಥಿಗಳು

Bylalu Lake Birds: ತಾಲ್ಲೂಕಿನ ಬ್ಯಾಲಾಳು ಕೆರೆ ಮೊದಲ ಬಾರಿಗೆ ಅಪರೂಪದ ಬಾನಾಡಿಗಳಿಗೆ ಆಶ್ರಯ ನೀಡಿದೆ. ಅಂಕಸಮುದ್ರ ಪಕ್ಷಿಧಾಮದಲ್ಲಿ ಕಲ್ಲು ಮರಳಿನ ಕೃತಕ ಹಾಸಿಗೆ ನಿರ್ಮಿಸಿದರೂ ಅತ್ತಕಡೆ ಸುಳಿಯದ ರಿವರ್ ಟರ್ನ್ ಇಲ್ಲಿನ ಕೆರೆಯ ನಡುಗಡ್ಡೆಯಲ್ಲಿ ಆವಾಸ ಮಾಡಿಕೊಂಡಿದೆ.
Last Updated 26 ಡಿಸೆಂಬರ್ 2025, 2:18 IST
ಹಗರಿಬೊಮ್ಮನಹಳ್ಳಿ: ಬ್ಯಾಲಾಳು ಕೆರೆಯಲ್ಲಿ ಅಪರೂಪದ ಅತಿಥಿಗಳು

ಅಂಜನಾದ್ರಿ | ಇಬ್ಬರು ಸ್ವಾಮೀಜಿಗಳ ಗಲಾಟೆ ತಾರಕಕ್ಕೆ: ಮೂರು ಎಫ್‌ಐಆರ್‌

Anjanadri Hills Dispute: ತಾಲ್ಲೂಕಿನ ಅಂಜನಾದ್ರಿಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ನಡೆದ ಗಲಾಟೆ ತಾರಕಕ್ಕೆ ಏರಿದ್ದು, ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಅವರ ಬೆಂಬಲಿಗರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
Last Updated 26 ಡಿಸೆಂಬರ್ 2025, 2:16 IST
ಅಂಜನಾದ್ರಿ | ಇಬ್ಬರು ಸ್ವಾಮೀಜಿಗಳ ಗಲಾಟೆ ತಾರಕಕ್ಕೆ: ಮೂರು ಎಫ್‌ಐಆರ್‌

ಹಂಪಿ ಸ್ಮಾರಕದ ಬಳಿ ಗಲೀಜು: ನಿರ್ಮಲಾ ಗರಂ ಬೆನ್ನಲ್ಲೇ ಜಿಲ್ಲಾಧಿಕಾರಿ ತಪಾಸಣೆ

Nirmala Sitharaman Hampi Visit: ಹಂಪಿಯಲ್ಲಿ ಸ್ಮಾರಕಗಳ ಬಳಿ ಸ್ವಚ್ಛತೆ ಕಾಪಾಡಿಲ್ಲ, ಎಲ್ಲೆಂದರಲ್ಲಿ ಕಸ, ಗಲೀಜು ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ವಿಜಯನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
Last Updated 26 ಡಿಸೆಂಬರ್ 2025, 2:13 IST
ಹಂಪಿ ಸ್ಮಾರಕದ ಬಳಿ ಗಲೀಜು: ನಿರ್ಮಲಾ ಗರಂ ಬೆನ್ನಲ್ಲೇ ಜಿಲ್ಲಾಧಿಕಾರಿ ತಪಾಸಣೆ

ಬಳ್ಳಾರಿ: ವೃದ್ಧೆ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಜಾತಿಗಳ ನಡುವೆ ಗಲಾಟೆ

Kolagal Village Tension: ಬಳ್ಳಾರಿಯ ಕೊಳಗಲ್‌ನ ಸಂತ ಎರ‍್ರಿ ತಾತನವರ ಶಿಷ್ಯ ಎರೆಪ್ಪ ತಾತನವರ ಪತ್ನಿ ಗುರುವಾರ ಮೃತಪಟ್ಟಿದ್ದು, ಅವರನ್ನು ಸಮಾಧಿ ಮಾಡುವ ವಿಚಾರವಾಗಿ ಗ್ರಾಮದಲ್ಲಿ ವಿವಾದ ಉಂಟಾಗಿದೆ. ಕೊಳಗಲ್‌ನಲ್ಲಿ ಮೀಸಲು ಪೊಲೀಸ್‌ ಪಡೆಗಳನ್ನು ನಿಯೋಜಿಸಿ ಬಂದೋಬಸ್ತ್‌ ಮಾಡಲಾಗಿದೆ.
Last Updated 26 ಡಿಸೆಂಬರ್ 2025, 2:12 IST
ಬಳ್ಳಾರಿ: ವೃದ್ಧೆ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಜಾತಿಗಳ ನಡುವೆ ಗಲಾಟೆ

ಕೂಡ್ಲಿಗಿ: ವಿಜೃಂಭಣೆಯಿಂದ ನಡೆದ ಮೊರಬದ ವೀರಭದ್ರೇಶ್ವರ ರಥೋತ್ಸವ

Veerabhadreshwara Fair: ತಾಲ್ಲೂಕಿನ ಮೊರಬದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಹಾಗೂ ಮನೆದೇವರೆಂದು ಪೂಜಿಸಲ್ಪಡುವ ವೀರಭದ್ರೇಶ್ವರ ಸ್ವಾಮಿ.
Last Updated 26 ಡಿಸೆಂಬರ್ 2025, 2:12 IST
ಕೂಡ್ಲಿಗಿ: ವಿಜೃಂಭಣೆಯಿಂದ ನಡೆದ ಮೊರಬದ ವೀರಭದ್ರೇಶ್ವರ ರಥೋತ್ಸವ
ADVERTISEMENT

ಪತಿಯ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

Dowry Harassment Case: ಪತಿ ಹಾಗೂ ಅವರ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಯುವತಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 26 ಡಿಸೆಂಬರ್ 2025, 0:01 IST
ಪತಿಯ ಕಿರುಕುಳಕ್ಕೆ ಬೇಸತ್ತು  ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

ಶಾಮನೂರರ ಕೊಡುಗೆ ಅಪಾರ: ಈಶ್ವರ ಬಿ.ಖಂಡ್ರೆ

1000 ವಿದ್ಯಾರ್ಥಿಗಳ ವಸತಿಗೆ ಅವಕಾಶ | ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಿರ್ಮಾಣ
Last Updated 25 ಡಿಸೆಂಬರ್ 2025, 23:30 IST
ಶಾಮನೂರರ ಕೊಡುಗೆ ಅಪಾರ: ಈಶ್ವರ ಬಿ.ಖಂಡ್ರೆ

ಶಿಷ್ಯವೃಂದ ಬೆಳೆಸಿದ ‘ಸಂಗೀತದ ಮೇಷ್ಟ್ರು’

Musical Legacy: ಹೆಸರಾಂತ ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ ಅವರು ಶತಾರು ಶಿಷ್ಯರನ್ನು ಸಂಗೀತದಲ್ಲಿ ತರಬೇತಿ ನೀಡಿ ತಮ್ಮ ಕಲಾ ಪರಂಪರೆಯನ್ನು ಮುಂದುವರಿಸಿದ ಹಿರಿಯ ಗುರುಗಳಾಗಿದ್ದರು. ಅವರ ನಿಧನ ಸಂಗೀತ ಲೋಕಕ್ಕೆ ನಷ್ಟವಾಗಿದೆ.
Last Updated 25 ಡಿಸೆಂಬರ್ 2025, 23:30 IST
ಶಿಷ್ಯವೃಂದ ಬೆಳೆಸಿದ ‘ಸಂಗೀತದ ಮೇಷ್ಟ್ರು’
ADVERTISEMENT
ADVERTISEMENT
ADVERTISEMENT