ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

‘ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗದ ಸ್ನೇಹಿ’

ಭಾರತೀಯ ಮಜ್ದೂರ್ ಸಂಘದಿಂದ ಕಾರ್ಯಾಗಾರ
Last Updated 29 ಡಿಸೆಂಬರ್ 2025, 5:24 IST
‘ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗದ ಸ್ನೇಹಿ’

ವರ್ಷದ ಹಿನ್ನೋಟ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

‘ಜನರಿಗೆ ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿಯೇ ನಮ್ಮ ಕೈಹಿಡಿದಿದೆ’ ಎಂದು ಹೇಳಿದ ರಾಜ್ಯ ಸರ್ಕಾರ ತನ್ನ ಎರಡು ವರ್ಷದ ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ನಡೆಸಿತು. ಮೇ 20ರಂದು 1.5 ಲಕ್ಷಕ್ಕೂ ಅಧಿಕ ಜನ ಸೇರಿಸಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು.
Last Updated 29 ಡಿಸೆಂಬರ್ 2025, 5:24 IST
ವರ್ಷದ ಹಿನ್ನೋಟ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

ವಿಜಯನಗರ: ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

Atal Vajpayee Jayanti: ಹೊಸಪೇಟೆ (ವಿಜಯನಗರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಪಕ್ಷದ ಮಂಡಲ ಅಧ್ಯಕ್ಷ ಶಂಕರ್ ಮೇಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
Last Updated 29 ಡಿಸೆಂಬರ್ 2025, 5:22 IST
ವಿಜಯನಗರ: ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ಬಾಳೆಹೊನ್ನೂರು | ವಿದ್ಯಾರ್ಥಿಗಳು ಕನ್ನಡಾಭಿಮಾನ ಬೆಳೆಸಿಕೊಳ್ಳಿ: ಪೂರ್ಣೇಶ್

Balelehonnu Event: ಪೂರ್ಣೇಶ್ ಅವರು, "ವಿದ್ಯಾರ್ಥಿಗಳು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಮತ್ತು ಕನ್ನಡ ಉಳಿಸಲು ಹೊತ್ತೊಯ್ಯುವ ಜವಾಬ್ದಾರಿ ಅವರ ಮೇಲಿದೆ" ಎಂದು ಹೇಳಿದರು. ಕನ್ನಡಾಧಿಪತಿ ಮಕ್ಕಳ ಕಾರ್ಯಕ್ರಮದಲ್ಲಿ ಅವರ ಸಂದೇಶ.
Last Updated 29 ಡಿಸೆಂಬರ್ 2025, 5:22 IST
ಬಾಳೆಹೊನ್ನೂರು | ವಿದ್ಯಾರ್ಥಿಗಳು ಕನ್ನಡಾಭಿಮಾನ ಬೆಳೆಸಿಕೊಳ್ಳಿ: ಪೂರ್ಣೇಶ್

ರೈತ, ಕೃಷಿ ಭೂಮಿ ಮೇಲೆ ಹೆಚ್ಚಿದ ಶೋಷಣೆ

ಮಾಯಸಂದ್ರದಲ್ಲಿ ರೈತ ಸಮಾವೇಶ
Last Updated 29 ಡಿಸೆಂಬರ್ 2025, 5:18 IST
ರೈತ, ಕೃಷಿ ಭೂಮಿ ಮೇಲೆ ಹೆಚ್ಚಿದ ಶೋಷಣೆ

ಚಿಕ್ಕಮಗಳೂರು | ಶಿಕ್ಷಣ ಬದುಕುವ ದಾರಿ ಕಲಿಸುತ್ತದೆ: ಎಚ್.ಡಿ. ತಮ್ಮಯ್ಯ

Chikmagalur Education: ಶಾಸಕ ಎಚ್.ಡಿ. ತಮ್ಮಯ್ಯ, ಜೆವಿಎಸ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದಾಗ, "ಶಿಕ್ಷಣ ಕೇವಲ ನೌಕರಿಗಾಗಿ ಅಲ್ಲ, ಅದು ವಿದ್ಯೆ, ವಿನಯ ಹಾಗೂ ಬದುಕುವ ದಾರಿ ಕಲಿಸುತ್ತದೆ" ಎಂದರು.
Last Updated 29 ಡಿಸೆಂಬರ್ 2025, 5:18 IST
ಚಿಕ್ಕಮಗಳೂರು | ಶಿಕ್ಷಣ ಬದುಕುವ ದಾರಿ ಕಲಿಸುತ್ತದೆ: ಎಚ್.ಡಿ. ತಮ್ಮಯ್ಯ

ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡಲಿ

ಸಂಸದ ಡಾ.ಸಿ.ಎನ್.ಮಂಜುನಾಥ್
Last Updated 29 ಡಿಸೆಂಬರ್ 2025, 5:14 IST
ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡಲಿ
ADVERTISEMENT

ಚಿಕ್ಕಮಗಳೂರು | ವರ್ಷವಿಡೀ ಮಳೆ: ಗುಂಡಿಗಳ ಪಯಣ ಉಳಿಸಿ ಹೋದ 2025

Chikmagalur 2025: 2025ನೇ ವರ್ಷವು ಚಿಕ್ಕಮಗಳೂರಿಗೆ ಅನುಭವಿಸಿರುವ ಅನೇಕ ಘಟನೆಗಳ ಚಿತ್ತನೆ. ಗುಂಡಿ ರಸ್ತೆಗಳು, ಮಲೆನಾಡು ನಕ್ಸಲ್ ಹೋರಾಟ, ಆನೆ–ಮಾನವ ಸಂಘರ್ಷ ಹಾಗೂ ವಿವಿಧ ಘಟನೆಗಳು ಇಲ್ಲಿ ಪ್ರಕಟವಾಯಿತು.
Last Updated 29 ಡಿಸೆಂಬರ್ 2025, 5:14 IST
ಚಿಕ್ಕಮಗಳೂರು | ವರ್ಷವಿಡೀ ಮಳೆ: ಗುಂಡಿಗಳ ಪಯಣ ಉಳಿಸಿ ಹೋದ 2025

ವಿಶ್ವಗುರು ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌: ಕೆ.ಎಂ.ಹಾಲಪ್ಪ

Congress Role in India’s Growth: ‘ಭಾರತ ಇಂದು ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ, ಇದಕ್ಕೆ ಬುನಾದಿ ಹಾಕಿದ್ದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌’ ಎಂದು ಕೆ.ಎಂ.ಹಾಲಪ್ಪ ಹೇಳಿದರು.
Last Updated 29 ಡಿಸೆಂಬರ್ 2025, 5:14 IST
ವಿಶ್ವಗುರು ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌: ಕೆ.ಎಂ.ಹಾಲಪ್ಪ

ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ

Teacher's Contribution: ‘ವಿಶ್ವ ಮಾನ್ಯ ವೃತ್ತಿ ಎಂದರೆ ಶಿಕ್ಷಣ ವೃತ್ತಿ. ನಿಸ್ವಾರ್ಥವಾಗಿ ಬೋಧನೆ ಮಾಡುವ ಅಗತ್ಯವಿದೆ’ ಎಂದು ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪ 2024-25ನೇ ಸಾಲಿನ ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿದರು.
Last Updated 29 ಡಿಸೆಂಬರ್ 2025, 5:07 IST
ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ
ADVERTISEMENT
ADVERTISEMENT
ADVERTISEMENT