ಸೋಮವಾರ, 24 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಆರಂಭಿಕ ಹಂತದಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ * ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಕ್ರಮ
Last Updated 24 ನವೆಂಬರ್ 2025, 0:37 IST
ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಗದಗ: ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ದೈತ್ಯ ಜೇಡ ಪತ್ತೆ!

gaint wood spider– ಗದಗ: ದಟ್ಟ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಳ್ಳುವ ದೈತ್ಯ ಜೇಡ (ಜೈಂಟ್‌ವುಡ್‌ ಸ್ಪೈಡರ್‌) ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ಗೋಚರವಾಗಿದೆ.
Last Updated 24 ನವೆಂಬರ್ 2025, 0:32 IST
ಗದಗ: ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ದೈತ್ಯ ಜೇಡ ಪತ್ತೆ!

ಬಳ್ಳಾರಿ: ಕೋರ್ಟ್‌ ಆದೇಶ ಉಲ್ಲಂಘಿಸಿ ಗಣಿ ಹರಾಜು!

ಸಂಡೂರಿನ ಕಬ್ಬಿಣದ ಅದಿರಿನ ಐದು ಬ್ಲಾಕ್‌ಗಳ ಸಂಯೋಜನೆಯಲ್ಲಿ ಲೋಪ: ‘ಸುಪ್ರೀಂ’ಗೆ ಸಿಇಸಿ ವರದಿ
Last Updated 24 ನವೆಂಬರ್ 2025, 0:30 IST
ಬಳ್ಳಾರಿ: ಕೋರ್ಟ್‌ ಆದೇಶ ಉಲ್ಲಂಘಿಸಿ ಗಣಿ ಹರಾಜು!

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ: ಡೆಲಿವರಿ ಬಾಯ್‌ಗಳೇ ಮುಂದು!

ಮೂರು ವರ್ಷಗಳಲ್ಲಿ 1.46 ಲಕ್ಷ ಪ್ರಕರಣ ದಾಖಲಿಸಿರುವ ಬೆಂಗಳೂರು ಸಂಚಾರ ಪೊಲೀಸರು
Last Updated 23 ನವೆಂಬರ್ 2025, 23:31 IST
ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ: ಡೆಲಿವರಿ ಬಾಯ್‌ಗಳೇ ಮುಂದು!

₹7.11 ಕೋಟಿ ದರೋಡೆ ಪ್ರಕರಣ:ಆರೋಪಿಯ ಸಹೋದರ ಬಂಧನ; ಕಾನ್‌ಸ್ಟೆಬಲ್ ಅಣ್ಣಪ್ಪ ಅಮಾನತು

7ಕ್ಕೇರಿದ ಬಂಧಿತರ ಸಂಖ್ಯೆ
Last Updated 23 ನವೆಂಬರ್ 2025, 23:30 IST
₹7.11 ಕೋಟಿ ದರೋಡೆ ಪ್ರಕರಣ:ಆರೋಪಿಯ ಸಹೋದರ ಬಂಧನ; ಕಾನ್‌ಸ್ಟೆಬಲ್ ಅಣ್ಣಪ್ಪ ಅಮಾನತು

ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿದ್ದ ವಿಡಿಯೊ ಪ್ರಕರಣ:ರೌಡಿಶೀಟರ್ ಮಂಜುನಾಥ ವಿಚಾರಣೆ

Prison Hospitality Probe: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಿದ ವಿಶೇಷ ಸೌಲಭ್ಯ ಹಾಗೂ ಹರಿದಾಡಿದ ವಿಡಿಯೊಗಳ ಕುರಿತಂತೆ ಕುದುರೆ ಮಂಜನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮತ್ತಿಬ್ಬರಿಗೂ ವಿಚಾರಣೆ ಸಾಧ್ಯತೆ ಇದೆ.
Last Updated 23 ನವೆಂಬರ್ 2025, 23:30 IST
ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿದ್ದ ವಿಡಿಯೊ ಪ್ರಕರಣ:ರೌಡಿಶೀಟರ್ ಮಂಜುನಾಥ ವಿಚಾರಣೆ

ಚಿಕ್ಕಬಳ್ಳಾಪುರ: ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ

‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ಕ್ಕೆ ತೆರೆ
Last Updated 23 ನವೆಂಬರ್ 2025, 23:11 IST
ಚಿಕ್ಕಬಳ್ಳಾಪುರ: ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ
ADVERTISEMENT

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕಿಗೆ ₹48 ಲಕ್ಷ ವಂಚನೆ!

ವಿಜಯ್‌ ಗುರೂಜಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್
Last Updated 23 ನವೆಂಬರ್ 2025, 22:30 IST
ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕಿಗೆ ₹48 ಲಕ್ಷ ವಂಚನೆ!

ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ಚಿಮ್ಮಿದ ನೀರು l ರೈತರಲ್ಲಿ ಸಂತಸ
Last Updated 23 ನವೆಂಬರ್ 2025, 20:58 IST
ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ಟಿ.ಟಿ: ಸಂಜಯ್‌, ಸಹನಾಗೆ ಪ್ರಶಸ್ತಿ

table tennis– ಬೆಂಗಳೂರಿನ ಸಂಜಯ್‌ ಮಾಧವನ್‌, ಸಹನಾ ಎಚ್‌.ಮೂರ್ತಿ ಅವರು ಭಾನುವಾರ ಮುಕ್ತಾಯವಾದ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ, ಮಹಿಳಾ ವಿಭಾಗದ ಸಿಂಗಲ್‌ನಲ್ಲಿ ಪ್ರಶಸ್ತಿ ಗೆದ್ದರು.
Last Updated 23 ನವೆಂಬರ್ 2025, 20:54 IST
ಟಿ.ಟಿ: ಸಂಜಯ್‌, ಸಹನಾಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT