ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೀದರ್‌: ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್‌ಗೆ ಗೌರವ

Ambedkar Memorial Event: ಬೀದರ್‌ನ ಬಿಜೆಪಿ ಕಚೇರಿಯಲ್ಲಿ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಅವರ ಸಂವಿಧಾನದ ಪ್ರಭಾವದ ಕುರಿತು ನಾಯಕರು ಮಾತನಾಡಿದರು.
Last Updated 7 ಡಿಸೆಂಬರ್ 2025, 7:03 IST
ಬೀದರ್‌: ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್‌ಗೆ ಗೌರವ

ಬೀದರ್: ಪಂಚಾಯಿತಿಯಿಂದ ಅಂಗವಿಕಲ ಸ್ನೇಹಿ ಶೌಚಾಲಯ ನಿರ್ಮಾಣ

Accessible Sanitation: ಮಂದಕನಳ್ಳಿ ಗ್ರಾಮ ಪಂಚಾಯಿತಿ ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಿ ಡಿ. 3ರಂದು ಬಳಕೆಗೆ ನೀಡಿದೆ. 15ನೇ ಹಣಕಾಸು ನಿಧಿಯ ₹3.80 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 7:03 IST
ಬೀದರ್: ಪಂಚಾಯಿತಿಯಿಂದ ಅಂಗವಿಕಲ ಸ್ನೇಹಿ ಶೌಚಾಲಯ ನಿರ್ಮಾಣ

ರೈತರಿಗೆ ಪರಿಹಾರ ವಿತರಣೆಯಲ್ಲಿ ಮಹಾಮೋಸ: ಭಗವಂತ ಖೂಬಾ ಆರೋಪ

Farmer Relief Scam: ಬೀದರ್‌ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ವಿತರಣೆಯಲ್ಲಿ ಮಹಾಮೋಸವಾಗಿದೆ ಎಂದು ಭಗವಂತ ಖೂಬಾ ಆರೋಪಿಸಿದ್ದಾರೆ. ಸರ್ಕಾರದ ಆಡಳಿತ ವೈಫಲ್ಯವನ್ನೂ ಅವರು ಉಲ್ಲೇಖಿಸಿದರು.
Last Updated 7 ಡಿಸೆಂಬರ್ 2025, 7:03 IST
ರೈತರಿಗೆ ಪರಿಹಾರ ವಿತರಣೆಯಲ್ಲಿ ಮಹಾಮೋಸ: ಭಗವಂತ ಖೂಬಾ ಆರೋಪ

ಬೀದರ್‌| 69ನೇ ಮಹಾಪರಿನಿರ್ವಾಣ ದಿನ; ಬಾಬಾ ಸಾಹೇಬರಿಗೆ ಗೌರವ ಸಮರ್ಪಣೆ

Dr BR Ambedkar:.bidar: ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್‌ ವೃತ್ತದಲ್ಲಿ 69ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
Last Updated 7 ಡಿಸೆಂಬರ್ 2025, 7:02 IST
ಬೀದರ್‌| 69ನೇ ಮಹಾಪರಿನಿರ್ವಾಣ ದಿನ; ಬಾಬಾ ಸಾಹೇಬರಿಗೆ ಗೌರವ ಸಮರ್ಪಣೆ

ಬೀದರ್‌| ಮಹಿಳೆಯರು ಬಸವ ತತ್ವದ ಅಂತಃಶಕ್ತಿ: ಬಸವರಾಜ ಬಲ್ಲೂರ

Gender Equality: ‘12ನೇ ಶತಮಾನದ ಬಸವ ಚಳವಳಿಯ ಅಂತಃಶಕ್ತಿ ಎಂದರೆ ಮಹಿಳೆಯರು ಮತ್ತು ದಲಿತರು’ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಹೇಳಿದರು. ಅವರು ಶರಣ ಸಂಗಮದ ವಿಶೇಷ ಉಪನ್ಯಾಸದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 7 ಡಿಸೆಂಬರ್ 2025, 7:02 IST
ಬೀದರ್‌| ಮಹಿಳೆಯರು ಬಸವ ತತ್ವದ ಅಂತಃಶಕ್ತಿ: ಬಸವರಾಜ ಬಲ್ಲೂರ

ರಾಮನಗರ: ರೇವಣಸಿದ್ದೇಶ್ವರ ಬೆಟ್ಟದಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

Temple Mishap: ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿರುವ ರೇವಣಸಿದ್ದೇಶ್ವರ ಬೆಟ್ಟ ಹತ್ತುತ್ತಿದ್ದ ಭಕ್ತರೊಬ್ಬರು ಕಾಲುಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಬಿಡದಿ ಹೋಬಳಿಯ ಬಿಲ್ಲಕೆಂಪನಹಳ್ಳಿಯ ರೇವಣ್ಣ (65) ಮೃತರು.
Last Updated 7 ಡಿಸೆಂಬರ್ 2025, 6:56 IST
ರಾಮನಗರ: ರೇವಣಸಿದ್ದೇಶ್ವರ ಬೆಟ್ಟದಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ದಲಿತರ ಆಶಾಕಿರಣ ಅಂಬೇಡ್ಕರ್‌: ದಲಿತ ಮುಖಂಡ ಗುರು ಚಲವಾದಿ

Ambedkar Tribute: ಕೊಲ್ಹಾರದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗುರು ಚಲವಾದಿ ಅವರು ಅಂಬೇಡ್ಕರ್ ಅವರು ದಲಿತರ ಆಶಾಕಿರಣ ಎಂದರು ಹಾಗೂ ವಿವಿಧ ಅಧಿಕಾರಿಗಳು ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
Last Updated 7 ಡಿಸೆಂಬರ್ 2025, 6:48 IST
ದಲಿತರ ಆಶಾಕಿರಣ ಅಂಬೇಡ್ಕರ್‌: ದಲಿತ ಮುಖಂಡ ಗುರು ಚಲವಾದಿ
ADVERTISEMENT

ಸಿಂದಗಿ: ಯುವ ವಿಜ್ಞಾನಿಗಳ ವಿಜ್ಞಾನ ಜಾತ್ರೆ 

Student Science Fest: ಸಿಂದಗಿಯ ಎಲೈಟ್ ಪಬ್ಲಿಕ್ ಶಾಲೆಯಲ್ಲಿ ನಡೆದ ಯುವ ವಿಜ್ಞಾನಿಗಳ ಎಕ್ಸ್‌ಪೋ ಮೇಳದಲ್ಲಿ 678 ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಕನ್ನಡ ಜ್ಞಾನಕೋಶ ಮಾದರಿಗಳನ್ನು ಪ್ರದರ್ಶಿಸಿ ಪಾಲಕರ ಮೆಚ್ಚುಗೆ ಗಳಿಸಿದರು.
Last Updated 7 ಡಿಸೆಂಬರ್ 2025, 6:47 IST
ಸಿಂದಗಿ: ಯುವ ವಿಜ್ಞಾನಿಗಳ ವಿಜ್ಞಾನ ಜಾತ್ರೆ 

ಶಿಕ್ಷಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ವಿಠ್ಠಲ ಕಟಕಧೊಂಡ

Teachers Grievance Meet: ಚಡಚಣದಲ್ಲಿ ನಡೆದ ಗುರು ಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕಧೊಂಡ ಅವರು ಅಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 6:47 IST
ಶಿಕ್ಷಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ವಿಠ್ಠಲ ಕಟಕಧೊಂಡ

ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ: ಕೈದಿಗಳ ಮಕ್ಕಳ ಸ್ಥಿತಿಗತಿ ವರದಿಗೆ ಸೂಚನೆ

Child Rights Inspection: ವಿಜಯಪುರದ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ ನೀಡಿ, ಕೈದಿಗಳ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಕುರಿತು ವಾರಾಂತರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 7 ಡಿಸೆಂಬರ್ 2025, 6:47 IST
ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ: ಕೈದಿಗಳ ಮಕ್ಕಳ ಸ್ಥಿತಿಗತಿ ವರದಿಗೆ ಸೂಚನೆ
ADVERTISEMENT
ADVERTISEMENT
ADVERTISEMENT