ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೂಡುಬಿದಿರೆ: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

Women's Weightlifting: ಮೂಡುಬಿದಿರೆ: ಕೇರಳದ ತ್ರಿಶೂರ್‌ನಲ್ಲಿ ನಡೆದ ದಕ್ಷಿಣ ಭಾರತದ ಅಂತರರಾಜ್ಯ ಅಸ್ಮಿತಾ ಖೇಲೊ ಇಂಡಿಯ ಮಹಿಳಾ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಸಮಗ್ರಚಾಂಪಿಯನ್‌ ಆಗಿ ಹೊರಹೊಮ್ಮಿದೆ.
Last Updated 8 ಡಿಸೆಂಬರ್ 2025, 7:33 IST
ಮೂಡುಬಿದಿರೆ: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

ಕಾರ್ಕಳ: ಯಶಸ್ಸಿನ ಕಥೆಗಳ ಜೊತೆ ಹಸು ಸಾಕಣೆಯಿಂದ ವಿಮುಖರಾಗುತ್ತಿರುವ ತಲೆಮಾರು

Cattle Rearing Challenges: ಕಾರ್ಕಳ ಸಮೀಪ ಮಿಯಾರಿನ ಗಣೇಶ್ ಶೆಟ್ಟಿ ಮತ್ತು ಸ್ಥಳೀಯ ರೈತರು ಹಸು ಸಾಕಣೆ ಮೂಲಕ ಹಾಲು ಉತ್ಪಾದನೆ ಮಾಡುತ್ತಿದ್ದಾರೆ, ಆದರೆ ನಿರ್ಬಂಧಗಳು, ಮೆವು ಕೊರತೆ ಮತ್ತು ರೋಗಗಳ ಕಾರಣ ತಲೆಮಾರು ಈ ವೃತ್ತಿಯಿಂದ ದೂರವಾಗುತ್ತಿದೆ.
Last Updated 8 ಡಿಸೆಂಬರ್ 2025, 7:32 IST
ಕಾರ್ಕಳ: ಯಶಸ್ಸಿನ ಕಥೆಗಳ ಜೊತೆ ಹಸು ಸಾಕಣೆಯಿಂದ ವಿಮುಖರಾಗುತ್ತಿರುವ ತಲೆಮಾರು

ಮಂಗಳೂರು: ಕಲೆಯ ರಂಗು; ಮಲ್ಲಕಂಬದ ಬೆರಗು

Mangaluru Arts: ಮಂಗಳೂರಿನ ಶಾರದಾ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಲ್ಲಕಂಬ, ವಿದ್ಯಾರ್ಥಿನಿಯರ ನೃತ್ಯ, ಗಾಯನ, ಯೋಗ ಮತ್ತು ಬ್ಯಾಂಡ್ ಪ್ರದರ್ಶನಗಳು ಜನರ ಗಮನ ಸೆಳೆದವು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 8 ಡಿಸೆಂಬರ್ 2025, 7:29 IST
ಮಂಗಳೂರು: ಕಲೆಯ ರಂಗು; ಮಲ್ಲಕಂಬದ ಬೆರಗು

ಮಾನವೀಯತೆಯೊಂದಿಗೆ ಸೌಹಾರ್ದ ಸಂಭ್ರಮ: ಅಜಿಲಮೊಗರು 753ನೇ ಮಾಲಿದಾ ಉರುಸ್

Blood Donation Festival: ಉಪ್ಪಿನಂಗಡಿ ಸಮೀಪದ ಅಜಿಲಮೊಗರಿನ 753ನೇ ಮಾಲಿದಾ ಉರುಸ್‌ ಸೌಹಾರ್ದ ಮೆರೆಯುವುದರ ಜೊತೆಗೆ ರಕ್ತದಾನ ಶಿಬಿರ ನಡೆಸಿ ಮಾನವೀಯ ಮೌಲ್ಯಗಳಿಗೆ ಒತ್ತುನೀಡುತ್ತಿದೆ. ಸುಮಾರು 210 ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ.
Last Updated 8 ಡಿಸೆಂಬರ್ 2025, 7:29 IST
ಮಾನವೀಯತೆಯೊಂದಿಗೆ ಸೌಹಾರ್ದ ಸಂಭ್ರಮ: ಅಜಿಲಮೊಗರು 753ನೇ ಮಾಲಿದಾ ಉರುಸ್

ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಿವಗಿರಿ ಶಾಖಾ ಮಠ: ಪ್ರಯತ್ನ

Community initiative: ಬೆಳ್ತಂಗಡಿ: ‘ಶಿವಗಿರಿಯ ಶಾಖಾ ಮಠಕ್ಕೆ ರಾಜ್ಯದಲ್ಲಿ 5 ಎಕರೆ ಗುರುತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಆ ಮಠ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆಗುವಂತಾಗಬೇಕು’ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 7:24 IST
ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಿವಗಿರಿ ಶಾಖಾ ಮಠ: ಪ್ರಯತ್ನ

PHOTOS | ಬೆಂಗಳೂರಿನಲ್ಲಿ ವಿಂಟೇಜ್ ಕಾರುಗಳ ಕಲರವ

Classic Car Show: ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ನಗರದ ಸಿಟಿ ಪೊಲೀಸ್‌ ಹಾಗೂ ಫೆಡರೇಷನ್‌ ಆಫ್‌ ಹಿಸ್ಟೋರಿಕ್‌ ವೆಹಿಕಲ್ಸ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ನಡೆದ ಡ್ರಗ್ಸ್‌ ಮುಕ್ತ ಕರ್ನಾಟಕ್ಕಾಗಿ ವಿಂಟೇಜ್‌ ಕಾರು ರ್‍ಯಾಲಿ
Last Updated 8 ಡಿಸೆಂಬರ್ 2025, 7:09 IST
PHOTOS | ಬೆಂಗಳೂರಿನಲ್ಲಿ ವಿಂಟೇಜ್ ಕಾರುಗಳ ಕಲರವ
err

ಅವಿಶ್ವಾಸ ಮಂಡನೆ ಮಾಡುವ ಸಾಮರ್ಥ್ಯ ಬಿಜೆಪಿಗೆಲ್ಲಿದೆ: ಯತೀಂದ್ರ ಸಿದ್ದರಾಮಯ್ಯ

Assembly Politics: ಬಿಜೆಪಿಯ ಕೆಲವು ನಾಯಕರು ಅವಿಶ್ವಾಸ ಮಂಡನೆ ಬಗ್ಗೆ ಗುಸುಗುಸು ಆರಂಭಿಸಿದ್ದು, ಅವರಿಗೆ ಆ ಸಾಮರ್ಥ್ಯವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಬಹುಮತದಲ್ಲಿದೆ ಎಂದು ಹೇಳಿದರು.
Last Updated 8 ಡಿಸೆಂಬರ್ 2025, 7:06 IST
ಅವಿಶ್ವಾಸ ಮಂಡನೆ ಮಾಡುವ ಸಾಮರ್ಥ್ಯ ಬಿಜೆಪಿಗೆಲ್ಲಿದೆ: ಯತೀಂದ್ರ ಸಿದ್ದರಾಮಯ್ಯ
ADVERTISEMENT

ರಾ.ಹೆ.66: ಅಪಘಾತಗಳಿಗೆ ಕೊನೆ ಇಲ್ಲವೇ?

Road Safety Concern: ಉಡುಪಿ: ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿರುವುದು ವಾಹನ ಸವಾರರಲ್ಲಿ ಭಯಾತಂಕ ಉಂಟು ಮಾಡುತ್ತಿದೆ. ಕೆಲವು ತಿರುವುಗಳು ಮತ್ತು ಅವ್ಯವಸ್ಥಿತ ಕಾಮಗಾರಿಯ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ.
Last Updated 8 ಡಿಸೆಂಬರ್ 2025, 7:05 IST
ರಾ.ಹೆ.66: ಅಪಘಾತಗಳಿಗೆ ಕೊನೆ ಇಲ್ಲವೇ?

ಅಮೃತಭಾರತಿಯಲ್ಲಿ ರಾಷ್ಟ್ರಭಕ್ತರ ನಿರ್ಮಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Patriotic Education: ಹೆಬ್ರಿ: ದೇಶದಲ್ಲಿ ಬುದ್ಧಿವಂತರ ಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಮಾಣ ಹೆಚ್ಚಾಗಿದೆ. ನಾಗರಿಕ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಸಂಸ್ಕಾರ ಇಲ್ಲದಿರುವುದು ಇದಕ್ಕೆ ಕಾರಣ. ಆದರೆ ಅಮೃತ ಭಾರತಿಯು ಸಂಸ್ಕಾರ ಶಿಕ್ಷಣ ನೀಡಿ, ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಕೆಲಸ
Last Updated 8 ಡಿಸೆಂಬರ್ 2025, 7:03 IST
ಅಮೃತಭಾರತಿಯಲ್ಲಿ ರಾಷ್ಟ್ರಭಕ್ತರ ನಿರ್ಮಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

‘ಎಲ್ಲರೂ ಗೋವುಗಳ ರಕ್ಷಣೆಗೆ ಮುಂದಾಗಿ’; ಪವನ್‌ ಕಲ್ಯಾಣ್‌ ಸಲಹೆ

Cow Conservation: ಉಡುಪಿಯಲ್ಲಿ ನಡೆದ ಬೃಹತ್‌ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಎಲ್ಲ ಸಮುದಾಯದವರನ್ನು ಗೋವುಗಳ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದ್ದಾರೆ.
Last Updated 8 ಡಿಸೆಂಬರ್ 2025, 7:03 IST
‘ಎಲ್ಲರೂ ಗೋವುಗಳ ರಕ್ಷಣೆಗೆ ಮುಂದಾಗಿ’; ಪವನ್‌ ಕಲ್ಯಾಣ್‌ ಸಲಹೆ
ADVERTISEMENT
ADVERTISEMENT
ADVERTISEMENT