ಬುಧವಾರ, 31 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹೊಸ ವರ್ಷಾಚರಣೆ| ನಶೆ ಏರಿಸಿಕೊಂಡವರಿಗೆ 15 ವಿಶ್ರಾಂತಿ ಸ್ಥಳ: ಗೃಹ ಸಚಿವ ಪರಮೇಶ್ವರ

Drunk Driving Prevention: ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿದವರು ಪ್ರಜ್ಞೆ ಕಳೆದುಕೊಂಡಿದ್ದರೆ, ಅವರನ್ನು 15 ವಿಶ್ರಾಂತಿ ಸ್ಥಳಗಳಿಗೆ ಕರೆದೊಯ್ಯಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 11:57 IST
ಹೊಸ ವರ್ಷಾಚರಣೆ| ನಶೆ ಏರಿಸಿಕೊಂಡವರಿಗೆ 15 ವಿಶ್ರಾಂತಿ ಸ್ಥಳ: ಗೃಹ ಸಚಿವ ಪರಮೇಶ್ವರ

ಬಯೊಕಾನ್ ಉದ್ಯೋಗಿ ಆತ್ಮಹತ್ಯೆ: ಕಂಪನಿ ಮುಖ್ಯಸ್ಥೆ ಕಿರಣ್ ಹೇಳಿದ್ದಿಷ್ಟು

Kiran Mazumdar Shaw: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್ (26) ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವುದರ ಬಗ್ಗೆ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ.
Last Updated 31 ಡಿಸೆಂಬರ್ 2025, 11:44 IST
ಬಯೊಕಾನ್ ಉದ್ಯೋಗಿ ಆತ್ಮಹತ್ಯೆ: ಕಂಪನಿ ಮುಖ್ಯಸ್ಥೆ ಕಿರಣ್ ಹೇಳಿದ್ದಿಷ್ಟು

ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Last Updated 31 ಡಿಸೆಂಬರ್ 2025, 9:57 IST
ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?

ಕುಮಟಾ-ಶಿರಸಿ ಹೆದ್ದಾರಿ ಸಂಚಾರ ಆರಂಭ

Highway Opening: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದ ನಂತರ ಕುಮಟಾ-ಶಿರಸಿ ನಡುವೆ ಬಸ್ ಹಾಗೂ ಲಘು ವಾಹನ ಸಂಚಾರಕ್ಕೆ ಶಾಸಕ ದಿನಕರ ಶೆಟ್ಟಿ ಅವರು ಮಂಗಳವಾರ ಚಾಲನೆ ನೀಡಿದರು. ಒಂದು ವಾರ ಕಾಲ ಭಾರಿ ವಾಹನಗಳ ಓಡಾಟ ನಿಷೇಧ ಹಾಗೇ ಮುಂದುವರಿಯಲಿದೆ.
Last Updated 31 ಡಿಸೆಂಬರ್ 2025, 9:20 IST
ಕುಮಟಾ-ಶಿರಸಿ ಹೆದ್ದಾರಿ ಸಂಚಾರ ಆರಂಭ

ದಾಂಡೇಲಿ: ರೋಟರಿ ಕ್ಲಬ್‌ನಿಂದ ಬ್ಯಾರಿಕೇಡ್ ಕೊಡುಗೆ

Community Service: ದಾಂಡೇಲಿ: ನಗರದ ರೋಟರಿ ಕ್ಲಬ್ಬಿನ ಸಮಾಜಮುಖಿ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಡಿವೈಎಸ್ಪಿ ಶಿವಾನಂದ ಮದರಕಂಡಿ ಹೇಳಿದರು. ಮಂಗಳವಾರ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ರೋಟರಿ ಕ್ಲಬ್ ಕೊಡುಗೆಯಾಗಿ ನೀಡಿದ 5 ಬ್ಯಾರಿಕೇಡ್ಸ್ ಸ್ವೀಕರಿಸಿದರು.
Last Updated 31 ಡಿಸೆಂಬರ್ 2025, 9:17 IST
ದಾಂಡೇಲಿ: ರೋಟರಿ ಕ್ಲಬ್‌ನಿಂದ ಬ್ಯಾರಿಕೇಡ್ ಕೊಡುಗೆ

ಶ್ರೀಕಾಂತ ನಾಯ್ಕ ಗೆ ರಾಜ್ಯ ಮಟ್ಟದ 'ಡಾ.ಎಚ್.ಎನ್.ಪ್ರಶಸ್ತಿ' ಪ್ರದಾನ

State Level Award: ಯಾದಗಿರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯದುವೀರ ಸಮೂಹ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ ಸುಬ್ರಾಯ ನಾಯ್ಕ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ರಾಜ್ಯ ಮಟ್ಟದ 'ಡಾ.ಎಚ್.ಎನ್.ಪ್ರಶಸ್ತಿ' ಪ್ರದಾನ ಮಾಡಲಾಯಿತು.
Last Updated 31 ಡಿಸೆಂಬರ್ 2025, 9:12 IST
ಶ್ರೀಕಾಂತ ನಾಯ್ಕ ಗೆ ರಾಜ್ಯ ಮಟ್ಟದ 'ಡಾ.ಎಚ್.ಎನ್.ಪ್ರಶಸ್ತಿ' ಪ್ರದಾನ

ಸಂಸದರು ಅತಿಕ್ರಮಣದಾರರ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲಿ

Forest Encroachment: ಜಿಲ್ಲೆಯ ಅತಿಕ್ರಮಣದಾರರ ಮತ ಪಡೆದು ಭಾರಿ ಬಹುಮತದಿಂದ ಆಯ್ಕೆಯಾದ ಸಂಸದರು ಸಂಸತ್ತಿನಲ್ಲಿ ಅತಿಕ್ರಮಣದಾರರ ಪರವಾಗಿ ಧ್ವನಿ ಎತ್ತಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
Last Updated 31 ಡಿಸೆಂಬರ್ 2025, 9:09 IST
ಸಂಸದರು ಅತಿಕ್ರಮಣದಾರರ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲಿ
ADVERTISEMENT

ಪ್ರತಿಭಾಕಾರಂಜಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ; ಲತಾ ನಾಯಕ

Cultural Festival: ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರಲು ಪ್ರತಿಭಾ ಕಾರಂಜಿ ಅತ್ಯುತ್ತಮ ಮಾಧ್ಯಮವಾಗಿದೆ. ಸಾಹಿತ್ಯ, ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಈ ಸ್ಪರ್ಧೆಯು ಮಕ್ಕಳಲ್ಲಿ ಹೊಸ ಚೇತನ ಹಾಗೂ ಆತ್ಮವಿಶ್ವಾಸ ಮೂಡಿಸಲು ಕಾರಣವಾಗಿದೆ ಎಂದು ಲತಾ ನಾಯಕ ಹೇಳಿದರು.
Last Updated 31 ಡಿಸೆಂಬರ್ 2025, 9:07 IST
ಪ್ರತಿಭಾಕಾರಂಜಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ; ಲತಾ ನಾಯಕ

ಪ್ರಾಣಿ ಹತ್ಯೆ ಸಂಚು: ಮೂವರ ದಸ್ತಗಿರಿ, ಒಬ್ಬ ಪರಾರಿ

Forest Department Arrest: ಯಲ್ಲಾಪುರ: ವನ್ಯಪ್ರಾಣಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಮೂವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಶಿರಸಿಯ ಸೋಂದಾ ಕ್ರಾಸ್‌ ನಿವಾಸಿಗಳು ಬಂಧಿತರು.
Last Updated 31 ಡಿಸೆಂಬರ್ 2025, 9:03 IST
ಪ್ರಾಣಿ ಹತ್ಯೆ ಸಂಚು: ಮೂವರ ದಸ್ತಗಿರಿ, ಒಬ್ಬ ಪರಾರಿ

ಬಸ್ ಪಲ್ಟಿ: 12 ಮಂದಿಗೆ ಗಾಯ

Road Accident: ಶಿರಸಿ: ತಾಲ್ಲೂಕಿನ ಮತ್ತಿಘಟ್ಟ ಸಮೀಪದ ಹಸೆಮನೆ ತಿರುವಿನಲ್ಲಿ ಪ್ರವಾಸಕ್ಕೆಂದು ಹೊರಟಿದ್ದ ವಿದ್ಯಾರ್ಥಿಗಳನ್ನು ತುಂಬಿದ್ದ ಬಸ್ ಪಲ್ಟಿಯಾಗಿದ್ದು, 12 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ದಾವಣಗೆರೆಯ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು.
Last Updated 31 ಡಿಸೆಂಬರ್ 2025, 9:00 IST
ಬಸ್ ಪಲ್ಟಿ: 12 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT