ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಜಯಪುರ: ಬಿಲ್ಲಯ್ಯ ಸ್ವಾಮಿ ದೇವಾಲಯ ಉದ್ಘಾಟನೆ

Jayapura News: ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿನ ಬಿಲ್ಲಯ್ಯ ಸ್ವಾಮಿ ದೇಗುಲವನ್ನು ದುರಸ್ತಿ ಮಾಡಿ ಭಕ್ತಿಭಾವದಿಂದ ಉದ್ಘಾಟಿಸಲಾಗಿದೆ.
Last Updated 21 ಫೆಬ್ರುವರಿ 2026, 5:03 IST
ಜಯಪುರ: ಬಿಲ್ಲಯ್ಯ ಸ್ವಾಮಿ ದೇವಾಲಯ ಉದ್ಘಾಟನೆ

ಸ್ನೇಹಮಯಿ ಕೃಷ್ಣ ಮನೆಯಲ್ಲಿ ತಪಾಸಣೆ: ದಾಖಲೆಗಳ ಪರಿಶೀಲನೆ

Mysuru News: ಡಿ.ಬಿ. ನಟೇಶ್ ದೂರಿನ ಆಧಾರದಲ್ಲಿ ಬಂಧಿತ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಮನೆ ಮತ್ತು ಕಚೇರಿಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ತಪಾಸಣೆ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡರು.
Last Updated 21 ಫೆಬ್ರುವರಿ 2026, 5:02 IST
ಸ್ನೇಹಮಯಿ ಕೃಷ್ಣ ಮನೆಯಲ್ಲಿ ತಪಾಸಣೆ: ದಾಖಲೆಗಳ ಪರಿಶೀಲನೆ

ಹುಣಸೂರು: ತೆಂಗಿಗೆ ಕೆಂಪು ಮೂತಿ ಕೀಟ ಬಾಧೆ

Hunsur News: ತೆಂಗಿನ ತೋಟಗಳಲ್ಲಿ ಕೆಂಪು ಮೂತಿ ಕೀಟ ಬಾಧೆ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಇಲಾಖೆ ತಜ್ಞರ ಸಲಹೆಯಂತೆ ಕೀಟನಾಶಕ ಹಾಗೂ ಮೋಹಕ ಬಲೆ ಬಳಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದೆ.
Last Updated 21 ಫೆಬ್ರುವರಿ 2026, 5:00 IST
ಹುಣಸೂರು: ತೆಂಗಿಗೆ ಕೆಂಪು ಮೂತಿ ಕೀಟ ಬಾಧೆ

ಕಲಬುರಗಿಯಲ್ಲಿ ಇಂದಿನಿಂದ ನಾಟಕಗಳ ಸುಗ್ಗಿ

ಜಿಲ್ಲಾಡಳಿತ, ರಂಗಶಂಕರ ಸಹಯೋಗದಲ್ಲಿ ನಿತ್ಯ ರಾಷ್ಟ್ರಮಟ್ಟದ ಅತ್ಯುತ್ತಮ ನಾಟಕಗಳ ಪ್ರದರ್ಶನ
Last Updated 21 ಫೆಬ್ರುವರಿ 2026, 4:59 IST
ಕಲಬುರಗಿಯಲ್ಲಿ ಇಂದಿನಿಂದ ನಾಟಕಗಳ ಸುಗ್ಗಿ

ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿ: ಶಾಸಕ ಎಂ.ಬಸವರಾಜ ನಾಯ್ಕ್‌

Rural Employment:.basavapattanaದಲ್ಲಿ ಕೇಂದ್ರ ಸರ್ಕಾರದ 2047ರ ವಿಕಸಿತ ಭಾರತದ ಗುರಿಯಡಿ ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆ ಕುರಿತು ಎಂ.ಬಸವರಾಜ ನಾಯ್ಕ್‌ ವಿವರಿಸಿದರು.
Last Updated 21 ಫೆಬ್ರುವರಿ 2026, 4:57 IST
ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿ:  ಶಾಸಕ ಎಂ.ಬಸವರಾಜ ನಾಯ್ಕ್‌

ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಶಕ್ತಿ ಯೋಜನೆ ದುರ್ಬಲಗೊಳಿಸುವ ಹುನ್ನಾರ: ಡಾ. ಸೀಮಾ

Women’s Rights: ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಪರಿಚಯಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಅಡಚಣೆ ಉಂಟಾಗುವುದಾಗಿ ಡಾ. ಸೀಮಾ ಟೀಕೆ ಮಾಡಿದ್ದಾರೆ.
Last Updated 21 ಫೆಬ್ರುವರಿ 2026, 4:56 IST
ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಶಕ್ತಿ ಯೋಜನೆ ದುರ್ಬಲಗೊಳಿಸುವ ಹುನ್ನಾರ: ಡಾ. ಸೀಮಾ

ಸಮ್ಮೇಳನಗಳಿಂದ ಸಂಶೋಧನಾ ಕೌಶಲ ಸುಧಾರಣೆ: ಬಸವರಾಜ ದೇಶಮುಖ

‘ಸಮಗ್ರ ಬುದ್ಧಿಮತ್ತೆ ಮತ್ತು ಸಂವಹನ ವ್ಯವಸ್ಥೆಗಳು’ ಕುರಿತ 3ನೇ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
Last Updated 21 ಫೆಬ್ರುವರಿ 2026, 4:54 IST
ಸಮ್ಮೇಳನಗಳಿಂದ ಸಂಶೋಧನಾ ಕೌಶಲ ಸುಧಾರಣೆ: ಬಸವರಾಜ ದೇಶಮುಖ
ADVERTISEMENT

ಸರ್ವಜ್ಞ ಸಾಂಸ್ಕೃತಿಕ ಅನನ್ಯತೆಯ ಪ್ರತಿರೂಪ: ರವಿಂದ್ರ ಕುಂಬಾರ ಅಭಿಮತ

ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಾಪಕ ರವಿಂದ್ರ ಕುಂಬಾರ ಅಭಿಮತ
Last Updated 21 ಫೆಬ್ರುವರಿ 2026, 4:53 IST
ಸರ್ವಜ್ಞ ಸಾಂಸ್ಕೃತಿಕ ಅನನ್ಯತೆಯ ಪ್ರತಿರೂಪ: ರವಿಂದ್ರ ಕುಂಬಾರ ಅಭಿಮತ

92 ಗ್ರಾಂ ಚಿನ್ನಾಭರಣ ಕಳವು

ವೃದ್ಧ ದಂಪತಿ ಜಾತ್ರೆಗೆ ಹೋಗಿದ್ದಾಗ ಮನೆಗೆ ಕಳ್ಳರ ಕನ್ನ
Last Updated 21 ಫೆಬ್ರುವರಿ 2026, 4:52 IST
fallback

ಕುಟುಂಬದರೊಂದಿಗೆ ಧರಣಿ ಸತ್ಯಾಗ್ರಹ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ

Payment Dispute: ರಾಜ್ಯದಲ್ಲಿ ಬಾಕಿ ಬಿಲ್ ಪಾವತಿಗಾಗಿ ಗುಟ್ಟಿಗದಾರರು ಕುಟುಂಬದೊಂದಿಗೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
Last Updated 21 ಫೆಬ್ರುವರಿ 2026, 4:48 IST
ಕುಟುಂಬದರೊಂದಿಗೆ ಧರಣಿ ಸತ್ಯಾಗ್ರಹ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ
ADVERTISEMENT
ADVERTISEMENT
ADVERTISEMENT