ಮಂಗಳವಾರ, 27 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ದಾವಣಗೆರೆ: ಪ್ರಿಯಕರನೊಂದಿಗೆ ಪತ್ನಿ ಪರಾರಿ; ಪತಿ, ಸೋದರಮಾವ ಆತ್ಮಹತ್ಯೆ

Wife Elopes: ನವವಿವಾಹಿತೆಯೊಬ್ಬರು ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮದುವೆ ಮಾಡಿಸಿದ್ದ ವಧುವಿನ ಸೋದರಮಾವ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಜನವರಿ 2026, 12:31 IST
ದಾವಣಗೆರೆ: ಪ್ರಿಯಕರನೊಂದಿಗೆ ಪತ್ನಿ ಪರಾರಿ; ಪತಿ, ಸೋದರಮಾವ ಆತ್ಮಹತ್ಯೆ

ಮುದಗಲ್: ಹಣಕ್ಕಾಗಿ ತಾಯಿಯನ್ನೇ ಕೊಂದ ಮಗ

Son Kills Mother: ಹಣಕ್ಕಾಗಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಇದ್ದ ಚಂದವ್ವನ ಮಗ ಕುಮಾರ ಜ.26 ರಂದು ತಾಂಡಾಕ್ಕೆ ಆಗಮಿಸಿ, ಹಣ ನೀಡು ಎಂದು ತಾಯಿಗೆ ಪಿಡಿಸುತ್ತಿದ್ದ. ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗಲೂ ಹೊಲ ಮಾರಿ ಕೊಡುವಂತೆ ಒತ್ತಾಯಿಸಿದ್ದ.
Last Updated 27 ಜನವರಿ 2026, 9:24 IST
ಮುದಗಲ್: ಹಣಕ್ಕಾಗಿ ತಾಯಿಯನ್ನೇ ಕೊಂದ ಮಗ

ಸುರಪುರ: ಸಡಗರ ಸಂಭ್ರಮದ ಗಣರಾಜ್ಯೋತ್ಸವ

Democracy Pride: ಸುರಪುರ: ‘ಬಾಬಾಸಾಹೇಬ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ಪರಮೋಚ್ಛ ಗ್ರಂಥ. ನಾನೇನಾದರು ಶಾಸಕನಾಗಿದ್ದರೆ ಅದು ಸಂವಿಧಾನದ ಪ್ರತಿಫಲ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಹೇಳಿದರು.
Last Updated 27 ಜನವರಿ 2026, 8:18 IST
ಸುರಪುರ: ಸಡಗರ ಸಂಭ್ರಮದ ಗಣರಾಜ್ಯೋತ್ಸವ

ಯಾದಗಿರಿ | ಬಣ್ಣ–ಬಣ್ಣದ ಹೂಗಳಲ್ಲಿ ಮೂಡಿದ ಆಕರ್ಷಕ ಕಲಾಕೃತಿಗಳು

Horticulture Event: ಯಾದಗಿರಿ: ಲುಂಬಿನಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು.
Last Updated 27 ಜನವರಿ 2026, 8:18 IST
ಯಾದಗಿರಿ | ಬಣ್ಣ–ಬಣ್ಣದ ಹೂಗಳಲ್ಲಿ ಮೂಡಿದ ಆಕರ್ಷಕ ಕಲಾಕೃತಿಗಳು

ದಲಿತರು, ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತು: ಲೇಖಕಿ ಜಯದೇವಿ ಗಾಯಕವಾಡ

Literary Voice: ಯಾದಗಿರಿ: ‘ಸಾವಿರಾರು ವರ್ಷಗಳ ಹಿಂದೆ ಶಿಕ್ಷಣ ಇರದ ದಲಿತರು ಹಾಗೂ ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತಾಗಬೇಕು. ಅಕ್ಷರವೇ ಜೀವನ ಸಂಗಾತಿಯಾಗಬೇಕು’ ಎಂದು ಲೇಖಕಿ ಜಯದೇವಿ ಗಾಯಕವಾಡ ಹೇಳಿದರು.
Last Updated 27 ಜನವರಿ 2026, 8:17 IST
ದಲಿತರು, ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತು: ಲೇಖಕಿ ಜಯದೇವಿ ಗಾಯಕವಾಡ

ಯಾದಗಿರಿ | ವಿವಿಧೆಡೆ ಗಣರಾಜ್ಯೋತ್ಸವ ಧ್ವಜಾರೋಹಣ

National Pride: ಯಾದಗಿರಿ: ನಗರದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಿ ಧ್ವಜಾರೋಹಣ ಮಾಡಲಾಯಿತು. ಜೆಸ್ಕಾಂ ಎಂಜಿನಿಯರ್ ಡಿ.ರಾಘವೇಂದ್ರ ಸಂವಿಧಾನ ಮಹತ್ವ ವಿವರಿಸಿದರು.
Last Updated 27 ಜನವರಿ 2026, 8:16 IST
ಯಾದಗಿರಿ | ವಿವಿಧೆಡೆ ಗಣರಾಜ್ಯೋತ್ಸವ ಧ್ವಜಾರೋಹಣ

ಕೆಂಭಾವಿ ಸಂಭ್ರಮದ ಗಣರಾಜ್ಯೋತ್ಸವ

Local Celebrations: ಕೆಂಭಾವಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ 77ನೇ ಗಣರಾಜ್ಯೋತ್ಸವವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆ ಕಾರ್ಯಾಲಯದಲ್ಲಿ ಪ್ರಿಯಾ ರಾಮನಗೌಡ ಧ್ವಜಾರೋಹಣ ನೆರವೇರಿಸಿದರು.
Last Updated 27 ಜನವರಿ 2026, 8:14 IST
ಕೆಂಭಾವಿ ಸಂಭ್ರಮದ ಗಣರಾಜ್ಯೋತ್ಸವ
ADVERTISEMENT

ಕವಿತಾಳ | ಗಣರಾಜ್ಯೋತ್ಸವ ಸಂಭ್ರಮ

Patriotic Spirit: ಕವಿತಾಳ: ಪಟ್ಟಣ ಸೇರಿದಂತೆ ವಿವಿಧೆಡೆ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಧ್ವಜಾರೋಹಣ ನೆರವೇರಿಸಲಾಯಿತು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಾಯಿತು.
Last Updated 27 ಜನವರಿ 2026, 8:11 IST
ಕವಿತಾಳ | ಗಣರಾಜ್ಯೋತ್ಸವ ಸಂಭ್ರಮ

ಮುದಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Local Celebrations: ಮುದಗಲ್: ಪುರಸಭೆ, ಕಂದಾಯ ಭವನ, ಸಮುದಾಯ ಆರೋಗ್ಯ ಕೇಂದ್ರ, ಕೃಷಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ, ವಸತಿ ನಿಲಯ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 8:11 IST
ಮುದಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ

ಸಾಮೂಹಿಕ ವಿವಾಹ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಭಿಮತ
Last Updated 27 ಜನವರಿ 2026, 8:11 IST
ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ
ADVERTISEMENT
ADVERTISEMENT
ADVERTISEMENT