ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಶುಭಂ ಶೆಳಕೆ ಗಡೀಪಾರು ಮಾಡಿ: ಕರ್ನಾಟಕ ರಕ್ಷಣಾ ವೇದಿಕೆ

Belagavi Border Protest: ಗಡಿಭಾಗ ಬೆಳಗಾವಿಯಲ್ಲಿ ಸದಾ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಎಂಇಎಸ್‌ ಮುಖಂಡ ಶುಭಂ ಶೆಳಕೆ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
Last Updated 9 ಜನವರಿ 2026, 10:59 IST
ಶುಭಂ ಶೆಳಕೆ ಗಡೀಪಾರು ಮಾಡಿ: ಕರ್ನಾಟಕ ರಕ್ಷಣಾ ವೇದಿಕೆ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

'ಕೇರಳದ ನೀತಿಯಿಂದ ಕನ್ನಡಿಗರ ಹಿತಾಸಕ್ತಿಗಳ ಮೇಲೆ ಪರಿಣಾಮ'
Last Updated 9 ಜನವರಿ 2026, 10:46 IST
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

ಮೈಸೂರು: ಪ್ರತಿಭೆ ತೋರಿದ ಸರ್ಕಾರಿ ನೌಕರರು

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎರಡು ದಿನಗಳ ಕ್ರೀಡಾಕೂಟ
Last Updated 9 ಜನವರಿ 2026, 9:35 IST
ಮೈಸೂರು: ಪ್ರತಿಭೆ ತೋರಿದ ಸರ್ಕಾರಿ ನೌಕರರು

ಮೈಸೂರು: ಪ್ರಾದೇಶಿಕ ಕೇಂದ್ರ ತೆರೆಯಲು ಒತ್ತಾಯ

ಅರಿಸಿನ ಬೆಳೆಗಾರರು, ಖರೀದಿದಾರರು–ಮಾರಾಟಗಾರರ ಸಮಾವೇಶ
Last Updated 9 ಜನವರಿ 2026, 9:35 IST
ಮೈಸೂರು: ಪ್ರಾದೇಶಿಕ ಕೇಂದ್ರ ತೆರೆಯಲು ಒತ್ತಾಯ

ಮೈಸೂರು| ಬಿಜೆಪಿ ಕ್ರಿಮಿನಲ್‌ ಪಕ್ಷ: ಲಕ್ಷ್ಮಣ ಆರೋಪ

ಸುಜಾತಾ ಹಂಡಿ ವಿರುದ್ಧ 47 ಕ್ರಿಮಿನಲ್ ಪ್ರಕರಣ
Last Updated 9 ಜನವರಿ 2026, 9:33 IST
ಮೈಸೂರು| ಬಿಜೆಪಿ ಕ್ರಿಮಿನಲ್‌ ಪಕ್ಷ: ಲಕ್ಷ್ಮಣ ಆರೋಪ

ಮೈಸೂರು: ಉತ್ಸವದ ತೆರೆಮರೆಯ ನಕ್ಷತ್ರಗಳು!

ಮೈಸೂರಿನ ಬಹುರೂಪಿ ಉತ್ಸವದ ಯಶಸ್ಸಿಗೆ ಲೈಟಿಂಗ್‌, ಮೇಕಪ್‌, ಸೆಟ್ ಡಿಸೈನ್‌, ತಾಂತ್ರಿಕ ತಂಡ, ಆತಿಥ್ಯ ವ್ಯವಸ್ಥೆಯಂತಹ ನೂರಾರು ಬೆಸತನ ಶ್ರಮದ ಕೈಚಳಕೆ ಕಾರಣ. ಇವರೇ ಉತ್ಸವದ ನಿಜವಾದ ನಕ್ಷತ್ರಗಳು.
Last Updated 9 ಜನವರಿ 2026, 9:32 IST
ಮೈಸೂರು: ಉತ್ಸವದ ತೆರೆಮರೆಯ ನಕ್ಷತ್ರಗಳು!

ಎಚ್.ಡಿ.ಕೋಟೆ: 500 ಜೇನು ಪೆಟ್ಟಿಗೆ, ಉಪಕರಣ ವಿತರಣೆ

ಜೇನು ಕುರುಬ ಬುಡಕಟ್ಟು ಸಮುದಾಯಕ್ಕೆ ಮೌಲ್ಯವರ್ಧಿತ ಜೇನುಸಾಕಣೆ ತರಬೇತಿ
Last Updated 9 ಜನವರಿ 2026, 9:32 IST
ಎಚ್.ಡಿ.ಕೋಟೆ: 500 ಜೇನು ಪೆಟ್ಟಿಗೆ, ಉಪಕರಣ ವಿತರಣೆ
ADVERTISEMENT

ಕಾರವಾರ| ಅವಕಾಶವಿದ್ದರೂ ಪ್ರವಾಸೋದ್ಯಮದಲ್ಲಿ ಹಿನ್ನಡೆ: ಜಾರ್ಜ್ ಫರ್ನಾಂಡಿಸ್ ಬೇಸರ

Tourism Development Lapse: ಕಾರವಾರದಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ಪ್ರವಾಸೋದ್ಯಮ ಸೌಲಭ್ಯಗಳ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಿನ್ನಡೆ ಅನುಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
Last Updated 9 ಜನವರಿ 2026, 8:20 IST
ಕಾರವಾರ| ಅವಕಾಶವಿದ್ದರೂ ಪ್ರವಾಸೋದ್ಯಮದಲ್ಲಿ ಹಿನ್ನಡೆ: ಜಾರ್ಜ್ ಫರ್ನಾಂಡಿಸ್ ಬೇಸರ

ಗೋಳಿ ಹಳ್ಳದಂಚಿನ ಸೇತುವೆ ಪಿಚ್ಚಿಂಗ್ ಕುಸಿತ: ಯಾಮಾರಿದರೆ ಜೀವಕ್ಕೆ ಆಪತ್ತು

Damaged Rural Road: ಶಿರಸಿಯ ದೋಣಗಾರು-ಕರೂರು ರಸ್ತೆಯ ಗೋಳಿ ಹಳ್ಳದಂಚಿನ ಸೇತುವೆಯ ಪಿಚ್ಚಿಂಗ್ ಕುಸಿತದಿಂದ ರಸ್ತೆಯಂಚು ಅಪಾಯದ ಸ್ಥಿತಿಗೆ ತಲುಪಿದ್ದು, ಸ್ಥಳೀಯರು ತಾತ್ಕಾಲಿಕ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
Last Updated 9 ಜನವರಿ 2026, 8:20 IST
ಗೋಳಿ ಹಳ್ಳದಂಚಿನ ಸೇತುವೆ ಪಿಚ್ಚಿಂಗ್ ಕುಸಿತ: ಯಾಮಾರಿದರೆ ಜೀವಕ್ಕೆ ಆಪತ್ತು

ಸಂಕಷ್ಟದ ಸಮಯದಲ್ಲಿ ಪೊಲೀಸರ ನೆರವು ಪಡೆಯಿರಿ: ಡಿವೈಎಸ್ಪಿ ಗೀತಾ ಪಾಟೀಲ

Student Safety Appeal: ಶಿರಸಿಯಲ್ಲಿ ಡಿವೈಎಸ್ಪಿ ಗೀತಾ ಪಾಟೀಲ ಅವರು ವಿದ್ಯಾರ್ಥಿನಿಯರಿಗೆ ಕಾನೂನಿನ ಅರಿವು ಮತ್ತು ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯ ಪಡೆಯುವ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
Last Updated 9 ಜನವರಿ 2026, 8:20 IST
ಸಂಕಷ್ಟದ ಸಮಯದಲ್ಲಿ ಪೊಲೀಸರ ನೆರವು ಪಡೆಯಿರಿ:  ಡಿವೈಎಸ್ಪಿ ಗೀತಾ ಪಾಟೀಲ
ADVERTISEMENT
ADVERTISEMENT
ADVERTISEMENT