ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಹುಲಸೂರ: ‘ಇಂದಿರಾ ಕ್ಯಾಂಟೀನ್‌’ ಭಾಗ್ಯ ಯಾವಾಗ?

ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ
Last Updated 10 ಜನವರಿ 2026, 5:46 IST
ಹುಲಸೂರ: ‘ಇಂದಿರಾ ಕ್ಯಾಂಟೀನ್‌’ ಭಾಗ್ಯ ಯಾವಾಗ?

ಪೊಲೀಸ್ ಬಂದೋಬಸ್ತ್‌ನಲ್ಲಿ ಸಭೆ ಸಂಪನ್ನ

ಹುಮನಾಬಾದ್‌: ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಭೆ
Last Updated 10 ಜನವರಿ 2026, 5:45 IST
ಪೊಲೀಸ್ ಬಂದೋಬಸ್ತ್‌ನಲ್ಲಿ ಸಭೆ ಸಂಪನ್ನ

ಬೀದರ್‌ ಜಿಲ್ಲಾ ಮುಖಂಡರೊಂದಿಗೆ ವಿಜಯೇಂದ್ರ ಸಭೆ

Zilla Panchayat Elections: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೀದರ್‌ ಜಿಲ್ಲೆಯ ಮುಖಂಡರೊಂದಿಗೆ ಚುನಾವಣಾ ತಯಾರಿ, ಸಂಘಟನೆ ಬಲಪಡಿಸುವ ಕುರಿತಂತೆ ಚರ್ಚೆ ನಡೆಸಿದರು.
Last Updated 10 ಜನವರಿ 2026, 5:44 IST
ಬೀದರ್‌ ಜಿಲ್ಲಾ ಮುಖಂಡರೊಂದಿಗೆ ವಿಜಯೇಂದ್ರ ಸಭೆ

‘ಗ್ರಾಮೀಣ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಳ’

Self Help Groups Impact: ಕಮಲನಗರದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಮುಖಂಡರು ಗ್ರಾಮೀಣ ಮಹಿಳೆಯರ ಸಬಲೀಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 10 ಜನವರಿ 2026, 5:43 IST
‘ಗ್ರಾಮೀಣ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಳ’

ಅಸಮರ್ಪಕ ವಿದ್ಯುತ್ ಪೂರೈಕೆ: ರೈತರ ಗೋಳು

Electricity Problems for Farmers: ಔರಾದ್ ತಾಲ್ಲೂಕಿನ ಮಂಜ್ರಾ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ಕೃಷಿ ಪಂಪಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸರಬರಾಜು ನಿಲ್ಲಿಸಿ ರೈತರು ಬಡ್ತಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 10 ಜನವರಿ 2026, 5:42 IST
ಅಸಮರ್ಪಕ ವಿದ್ಯುತ್ ಪೂರೈಕೆ: ರೈತರ ಗೋಳು

ಪ್ರಕಾಶಕಿ, ಸಾಹಿತಿ ಆಶಾ ರಘು ನಿಧನ

Kannada Writer Suicide: ಬೆಂಗಳೂರು ಮಲ್ಲೇಶ್ವರದ ತಮ್ಮ ನಿವಾಸದಲ್ಲಿ ಪ್ರಕಾಶಕಿ ಹಾಗೂ ಸಾಹಿತಿ ಆಶಾ ರಘು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 10 ಜನವರಿ 2026, 5:41 IST
ಪ್ರಕಾಶಕಿ, ಸಾಹಿತಿ ಆಶಾ ರಘು ನಿಧನ

ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್

MLA Road Inspection: ಶಿಡ್ಲಘಟ್ಟ-ಚೀಮಂಗಲ ಮುಖ್ಯರಸ್ತೆಯಿಂದ ನಾರಾಯಣದಾಸರಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹70 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
Last Updated 10 ಜನವರಿ 2026, 5:38 IST
ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್
ADVERTISEMENT

ಗುಡಿಬಂಡೆ: ಸ್ಕ್ಯಾನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ!

ಬಡಜನರಿಗೆ ಸಂಕಷ್ಟ; ಸಿಬ್ಬಂದಿ ನೇಮಕಕ್ಕೆ ಒತ್ತಾಯ
Last Updated 10 ಜನವರಿ 2026, 5:38 IST
ಗುಡಿಬಂಡೆ: ಸ್ಕ್ಯಾನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ!

ಚಿಕ್ಕಬಳ್ಳಾಪುರ: ಯುಗಾದಿ ವೇಳೆ ಇಂದಿರಾ ಕಿಟ್ ವಿತರಣೆ

Indira Kit Distribution: ಇಂದಿರಾ ಕಿಟ್ ಸೌಲಭ್ಯ ಯುಗಾದಿ ಹಬ್ಬದ ವೇಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 10 ಜನವರಿ 2026, 5:38 IST
ಚಿಕ್ಕಬಳ್ಳಾಪುರ: ಯುಗಾದಿ ವೇಳೆ ಇಂದಿರಾ ಕಿಟ್ ವಿತರಣೆ

ನಂದಿ ಗಿರಿಧಾಮ ಪಾರ್ಕಿಂಗ್‌ ಸ್ಥಳ: ಸಾಕು ನಾಯಿಗಳ ಬಿಟ್ಟು ಮಾಲೀಕರು ಪರಾರಿ

Dog Abandonment Issue: ನಂದಿ ಗಿರಿಧಾಮದಲ್ಲಿ ಸಾಕು ನಾಯಿಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಮಾಲೀಕರು ಪರಾರಿ ಆಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಮಾರ್ಪಟ್ಟಿದ್ದು, ಬೀದಿ ನಾಯಿಗಳ ಜೊತೆ ಘರ್ಷಣೆ ಸೃಷ್ಟಿಯ ಸಾಧ್ಯತೆಯಿದೆ.
Last Updated 10 ಜನವರಿ 2026, 5:38 IST
ನಂದಿ ಗಿರಿಧಾಮ ಪಾರ್ಕಿಂಗ್‌ ಸ್ಥಳ: ಸಾಕು ನಾಯಿಗಳ ಬಿಟ್ಟು ಮಾಲೀಕರು ಪರಾರಿ
ADVERTISEMENT
ADVERTISEMENT
ADVERTISEMENT