ಅಣ್ಣಿಗೇರಿ | ಪ್ರಜಾಪ್ರಭುತ್ವದ ಶಕ್ತಿ ಸ್ಮರಿಸುವ ದಿನ: ತಹಶೀಲ್ದಾರ್ ಮಂಜುನಾಥ
Republic Day Tribute: ಗಣರಾಜ್ಯೋತ್ಸವವು ನಮ್ಮ ಸಂವಿಧಾನದ ಏಕತೆ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಸ್ಮರಿಸುವ ದಿನವಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ದಾಸಪ್ಪನವರ ಸಂದೇಶ ನೀಡಿದರು.Last Updated 27 ಜನವರಿ 2026, 6:48 IST