ಶುಕ್ರವಾರ, 23 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ನೇತಾಜಿ ಸ್ಮರಣೆ ಅಗತ್ಯ: ಕುಲಪತಿ ಮುರಿಗೆಪ್ಪ

Subhas Chandra Bose Legacy: ಬೆಂಗಳೂರು: ‘ಸುಭಾಷ್‌ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಜ್ಯೋತಿ ಬೆಳಗಿಸಲು ತಮ್ಮ ರಕ್ತವನ್ನೇ ಹರಿಸಿದ ಮಹಾನ್ ಚೇತನ’ ಎಂದು ಹಂಪಿ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಮುರಿಗೆಪ್ಪ ಸ್ಮರಿಸಿದರು.
Last Updated 23 ಜನವರಿ 2026, 22:55 IST
ನೇತಾಜಿ ಸ್ಮರಣೆ ಅಗತ್ಯ: ಕುಲಪತಿ ಮುರಿಗೆಪ್ಪ

ತೇಜಸ್ವಿಗೆ ಅರ್ಥ‍ಪೂರ್ಣ ಪುಷ್ಪ ಗೌರವ: ಪ್ರದೀಪ್‌ ಕೆಂಜಿಗೆ

ತೋಟಗಾರಿಕೆ ಇಲಾಖೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Last Updated 23 ಜನವರಿ 2026, 22:30 IST
ತೇಜಸ್ವಿಗೆ ಅರ್ಥ‍ಪೂರ್ಣ ಪುಷ್ಪ ಗೌರವ: ಪ್ರದೀಪ್‌ ಕೆಂಜಿಗೆ

ರಾಜ್ಯಪಾಲರ ನಡೆ ಅಸಾಂವಿಧಾನಿಕ: ಜಾಗೃತ ನಾಗರಿಕರು

Jagruta Nagarikaru Protest: ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ಹೊರ ನಡೆದಿದ್ದು, ಸಂವಿಧಾನ ಉಲ್ಲಂಘನೆ ಎಂದು ‘ಜಾಗೃತ ನಾಗರಿಕರು’ ಆರೋಪಿಸಿದ್ದಾರೆ.
Last Updated 23 ಜನವರಿ 2026, 21:30 IST
ರಾಜ್ಯಪಾಲರ ನಡೆ ಅಸಾಂವಿಧಾನಿಕ: ಜಾಗೃತ ನಾಗರಿಕರು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 23 ಜನವರಿ 2026, 21:00 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಫೋನ್‌ ಪೇ ಮೂಲಕ ₹10 ಸಾವಿರ ಲಂಚ ಪಡೆದಿದ್ದ ಸತೀಶ ರಾಠೋಡ: ಎಫ್‌ಡಿಎ ‘ಲೋಕಾ’ ಬಲೆಗೆ

Lokayukta Trap: ಕಲಬುರಗಿ: ಮೊಬೈಲ್‌ ಫೋನ್‌ನಲ್ಲಿ ಆನ್‌ಲೈನ್‌ ಮೂಲಕ ₹10 ಸಾವಿರ ಲಂಚ ಪಡೆದ ಜೇವರ್ಗಿ ತಹಶೀಲ್ದಾರ್‌ ಕಚೇರಿಯ ಎಫ್‌ಡಿಎ ಸತೀಶ ರಾಠೋಡನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 16:38 IST
ಫೋನ್‌ ಪೇ ಮೂಲಕ ₹10 ಸಾವಿರ ಲಂಚ ಪಡೆದಿದ್ದ ಸತೀಶ ರಾಠೋಡ: ಎಫ್‌ಡಿಎ ‘ಲೋಕಾ’ ಬಲೆಗೆ

ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

Assistive Tech for Blind: ಬೆಂಗಳೂರು: ನಾರಾಯಣ ನೇತ್ರಾಲಯ ಮತ್ತು ಎಸ್‌ಎಚ್‌ಜಿ ಟೆಕ್ನಾಲಜೀಸ್ ಸಹಯೋಗದಲ್ಲಿ ದೃಷ್ಟಿ ಇಲ್ಲದವರಿಗೆ ನೆರವಾಗುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’ ಅಭಿವೃದ್ಧಿಪಡಿಸಲಾಗಿದೆ. ಈ ಸಾಧನವು 50 ಭಾಷೆಗಳಲ್ಲಿ ಮಾಹಿತಿ ನೀಡುತ್ತದೆ.
Last Updated 23 ಜನವರಿ 2026, 16:19 IST
ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ

Urban Cooperative Banks: ಬೆಂಗಳೂರು: ‘ಮೂರು ಅರ್ಬನ್ ಬ್ಯಾಂಕ್‌ಗಳು ಆರ್ಥಿಕ ತೊಂದರೆಗೆ ಸಿಲುಕಿದರೂ ಇತರ ಸಹಕಾರ ಬ್ಯಾಂಕ್‌ಗಳ ವಹಿವಾಟು ನಂಬಿಕೆಯ ಮೇರೆಗೆ ನಡೆಯುತ್ತಿದೆ. ಅದನ್ನು ಉಳಿಸಿಕೊಳ್ಳಬೇಕು’ ಎಂದು ಸಚಿವ ಎಚ್‌.ಕೆ. ಪಾಟೀಲ ಸಲಹೆ ನೀಡಿದರು.
Last Updated 23 ಜನವರಿ 2026, 16:16 IST
ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ
ADVERTISEMENT

ವಿಶ್ವಕರ್, ಅಕ್ಕಸಾಲಿಗರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ–ಮಧುಸೂಧನ್ ಒತ್ತಾಯ

Artisan Welfare Scheme: ಬೆಂಗಳೂರು: ‘ಅಗತ್ಯ ಕೌಶಲ ಮತ್ತು ಉಪಕರಣಗಳು ಇದ್ದರೂ ಕಚ್ಚಾ ವಸ್ತುಗಳ ಕೊರತೆಯಿಂದ ಕೆಲಸ ಇಲ್ಲದಂತಾಗಿದೆ. ಬಂಡವಾಳಶಾಹಿಗಳ ಹಾವಳಿಯಿಂದ ಗುಡಿ ಕೈಗಾರಿಗಳು ತೀವ್ರ ನಷ್ಟ ಅನುಭವಿಸುತ್ತಿವೆ’ ಎಂದು ಮಧುಸೂಧನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 23 ಜನವರಿ 2026, 16:15 IST
ವಿಶ್ವಕರ್, ಅಕ್ಕಸಾಲಿಗರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ–ಮಧುಸೂಧನ್ ಒತ್ತಾಯ

ಜಿಬಿಎ: ಆದಿಶಕ್ತಿ ದೇವಾಲಯ ಉದ್ಘಾಟನೆ

Temple Restoration: ಬೆಂಗಳೂರು: ಜಿಬಿಎ ಹಾಗೂ ನೌಕರರ ದೇಣಿಗೆಯೊಂದಿಗೆ ಜೀರ್ಣೋದ್ಧಾರಗೊಂಡ 800 ವರ್ಷ ಹಳೆಯ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಶುಕ್ರವಾರ ಶತಚಂಡಿಕಯಾಗದೊಂದಿಗೆ ಭಕ್ತಿ ಸಮಾರಂಭದಲ್ಲಿ ಉದ್ಘಾಟನೆಯಾಯಿತು.
Last Updated 23 ಜನವರಿ 2026, 16:14 IST
ಜಿಬಿಎ: ಆದಿಶಕ್ತಿ ದೇವಾಲಯ ಉದ್ಘಾಟನೆ

ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭ

Jewellery Store Opening: ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ನಟಿ ರುಕ್ಮಿಣಿ ವಸಂತ್, ಗಿಲ್ಲಿ ನಟರಾಜ್ ಮತ್ತು ಟಿ.ಎ. ಶರವಣ ಉದ್ಘಾಟಿಸಿದರು. ಗ್ರಾಹಕರಿಗೆ ವಿವಿಧ ರಿಯಾಯಿತಿಗಳು ಘೋಷಿಸಲಾಗಿದೆ.
Last Updated 23 ಜನವರಿ 2026, 16:14 IST
ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭ
ADVERTISEMENT
ADVERTISEMENT
ADVERTISEMENT