ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಟಿಕೆಟ್‌ ಕೈತಪ್ಪುವ ಆತಂಕದಿಂದ ಮೈತ್ರಿಗೆ ವಿರೋಧ: ಪ್ರೀತಂ ಹೇಳಿಕೆಗೆ ಜೆಡಿಎಸ್‌ ಮುಖಂಡರ ಆಕ್ಷೇಪ
Last Updated 12 ಫೆಬ್ರುವರಿ 2026, 4:32 IST
ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌

ಪೊಲೀಸ್‌ ಇಲಾಖೆಯಲ್ಲಿ ಸೇವೆ ಆರಂಭಿಸಿ 13 ವರ್ಷ ಕಳೆದಿದೆ
Last Updated 12 ಫೆಬ್ರುವರಿ 2026, 4:32 IST
ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌

ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ಮೈ ನಡುಗಿಸುವ ಚಳಿ, ಬಿಸಿಲಿಗೆ ಬಸವಳಿದ ಯಾತ್ರಾರ್ಥಿಗಳು
Last Updated 12 ಫೆಬ್ರುವರಿ 2026, 4:27 IST
ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು

ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ: ಶಾಸಕ ಸಿಮೆಂಟ್ ಮಂಜು 
Last Updated 12 ಫೆಬ್ರುವರಿ 2026, 4:23 IST
ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು

ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಗಡೀಪಾರಿಗೆ ಅನ್ನಪೂರ್ಣಗೌಡ ಆಗ್ರಹ

BJP leader Devaraj Gowda ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಕೂಡಲೇ ಬಂಧಿಸಿ ಹಾಸನ ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಮಹಿಳಾ ಧ್ವನಿ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಅನ್ನಪೂರ್ಣಗೌಡ ಆಗ್ರಹಿಸಿದರು.
Last Updated 12 ಫೆಬ್ರುವರಿ 2026, 4:22 IST
ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಗಡೀಪಾರಿಗೆ ಅನ್ನಪೂರ್ಣಗೌಡ ಆಗ್ರಹ

ಸಕಲೇಶಪುರದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗಳಿಗೆ ಶಿಕ್ಷೆ

Sexual assault on girl: ಸಕಲೇಶಪುರ ತಾಲ್ಲೂಕಿನಲ್ಲಿ 2016 ರಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ (ಪೋಕ್ಸೊ ವಿಶೇಷ ನ್ಯಾಯಾಲಯ) ಕಠಿಣ ಶಿಕ್ಷೆ ವಿಧಿಸಿದೆ.
Last Updated 12 ಫೆಬ್ರುವರಿ 2026, 4:20 IST
ಸಕಲೇಶಪುರದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗಳಿಗೆ ಶಿಕ್ಷೆ

ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ

Workers Strike: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ‌ ಎಂದು ಆರೋಪಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ‌ಮುಷ್ಕರದ ಅಂಗವಾಗಿ ವಿವಿಧ ಕಾರ್ಮಿಕ ಸಂಘಟನೆಗಳ ‌ಮುಖಂಡರು ಪ್ರತಿಭಟಿಸಿದರು.
Last Updated 12 ಫೆಬ್ರುವರಿ 2026, 4:19 IST
ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ
ADVERTISEMENT

ಬಮೂಲ್‌: ಸುಧಾರಾಣಿ ಪ್ರಚಾರ ರಾಯಭಾರಿ

Sudharani BAMUL: ಬೆಂಗಳೂರು ಹಾಲು ಒಕ್ಕೂಟದ(ಬಮೂಲ್‌) ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಲಾಗಿದೆ. ‘ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿದ್ದಾರೆ.
Last Updated 12 ಫೆಬ್ರುವರಿ 2026, 4:19 IST
ಬಮೂಲ್‌: ಸುಧಾರಾಣಿ ಪ್ರಚಾರ ರಾಯಭಾರಿ

ಬೇಲೂರು ಮೋರ್ ಬಜಾರ್‌ನಲ್ಲಿ ಬಿಸ್ಕೀಟ್, ಅಕ್ಕಿಯಲ್ಲಿ ಹುಳು: ಗ್ರಾಹಕರ ಆಕ್ರೋಶ

Belur More Bazaar: ನೆಹರು ನಗರದ ಮೋರ್ ಬಜಾರ್‌ನಲ್ಲಿ ಹುಳ ಬಂದಿರುವ ಬಿಸ್ಕೀಟ್‌ ಮತ್ತು ಅಕ್ಕಿಯನ್ನು ಮಾರಾಟಲಾಗುತ್ತಿದೆ ಎಂದು ಗ್ರಾಹಕರು ಮೋರ್ ಬಜಾರ್ ಎದುರು ಬುಧವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.
Last Updated 12 ಫೆಬ್ರುವರಿ 2026, 4:18 IST
ಬೇಲೂರು ಮೋರ್ ಬಜಾರ್‌ನಲ್ಲಿ ಬಿಸ್ಕೀಟ್, ಅಕ್ಕಿಯಲ್ಲಿ ಹುಳು: ಗ್ರಾಹಕರ ಆಕ್ರೋಶ

ಬೆಂಗಳೂರು| ನೋವು ನಿರ್ವಹಣೆ: ಉಪಶಮನ ಆರೈಕೆಗೆ ಬೇಡಿಕೆ

Cancer Treatment: ರೋಗಿಗಳ ನೋವು ನಿರ್ವಹಣೆಗೆ ಸಹಕಾರಿಯಾದ ಉಪಶಮನ ಆರೈಕೆಗೆ ಹೆಚ್ಚಿನ ಬೇಡಿಕೆಯಿದ್ದು, ಈ ಆರೈಕೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಔಷಧ ಮತ್ತು ವೈದ್ಯಕೀಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಅಭಿಪ್ರಾಯಪಟ್ಟರು.
Last Updated 12 ಫೆಬ್ರುವರಿ 2026, 3:17 IST
ಬೆಂಗಳೂರು| ನೋವು ನಿರ್ವಹಣೆ: ಉಪಶಮನ ಆರೈಕೆಗೆ ಬೇಡಿಕೆ
ADVERTISEMENT
ADVERTISEMENT
ADVERTISEMENT