ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಾಗಲಕೋಟೆಗೂ ಬುಲ್ಡೋಜರ್: ಮಳಲಿ

ಆರ್‌ಎಸ್‌ಎಸ್ ಶತಮಾನೋತ್ಸವ ಅಂಗವಾಗಿ ವಿರಾಟ್‌ ಹಿಂದೂ ಸಮ್ಮೇಳನ
Last Updated 22 ಫೆಬ್ರುವರಿ 2026, 1:05 IST
ಬಾಗಲಕೋಟೆಗೂ ಬುಲ್ಡೋಜರ್: ಮಳಲಿ

ಆದ್ಯತೆ ಮೇರೆಗೆ ಪರಿಹಾರ ವಿತರಣೆಗೆ ಕ್ರಮ: ತಿಮ್ಮಾಪುರ

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಕುರಿತು ಸಭೆ
Last Updated 22 ಫೆಬ್ರುವರಿ 2026, 1:05 IST
ಆದ್ಯತೆ ಮೇರೆಗೆ ಪರಿಹಾರ ವಿತರಣೆಗೆ ಕ್ರಮ: ತಿಮ್ಮಾಪುರ

ಕಲ್ಲು ತೂರಾಟ | ಬೆನ್ನತ್ತಿದ ಪೊಲೀಸ್: ಬಿದ್ದು ಕೈ ಮುರಿದುಕೊಂಡ ಯುವಕ

ಬಿಗಿ ಬಂದೋಬಸ್ತ್: ಸಹಜ ಸ್ಥಿತಿಯತ್ತ ಬಾಗಲಕೋಟೆ
Last Updated 22 ಫೆಬ್ರುವರಿ 2026, 1:04 IST
ಕಲ್ಲು ತೂರಾಟ | ಬೆನ್ನತ್ತಿದ ಪೊಲೀಸ್: ಬಿದ್ದು ಕೈ ಮುರಿದುಕೊಂಡ ಯುವಕ

ಬಾಗಲಕೋಟೆ | ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿ: ಮಗು ಸೇರಿ ನಾಲ್ವರು ಸಾವು

Jamkhandi Accident: ಜಮಖಂಡಿ: ಇಲ್ಲಿನ ಮುಧೋಳ ರಸ್ತೆಯ ಮೌಲಾನಾ ಅಬ್ದುಲ್ ಕಲಾಂ ವೃತ್ತದ ಬಳಿ ಶನಿವಾರ ಬೆಳಗಿನಜಾವ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ನಲ್ಲಿ ಇಪ್ಪತ್ತೊಂದು ಜನರಿದ್ದರು.
Last Updated 22 ಫೆಬ್ರುವರಿ 2026, 1:04 IST
ಬಾಗಲಕೋಟೆ | ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿ: ಮಗು ಸೇರಿ ನಾಲ್ವರು ಸಾವು

ಗದಗ: ಆರ್ಥಿಕ ಪ್ರಗತಿಗೆ ಅತ್ಯಾಧುನಿಕ ಹೈನುಗಾರಿಕೆ ಪರಿಹಾರ

ವಿಭಾಗ ಮಟ್ಟದ ತಾಂತ್ರಿಕ ಸಮ್ಮೇಳನ: ಸಚಿವ ಎಚ್‌.ಕೆ. ಪಾಟೀಲ ಅಭಿಮತ
Last Updated 22 ಫೆಬ್ರುವರಿ 2026, 1:03 IST
ಗದಗ: ಆರ್ಥಿಕ ಪ್ರಗತಿಗೆ ಅತ್ಯಾಧುನಿಕ ಹೈನುಗಾರಿಕೆ ಪರಿಹಾರ

ಗಾಂವಠಾಣ ಜಾಗದಲ್ಲಿ ಮಸೀದಿ ನಿರ್ಮಾಣ: ತೆರವು

Illegal Construction: ಶಿರಹಟ್ಟಿ: ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಸರ್ಕಾರಿ ಗಾಂವಠಾಣಾ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಮಸೀದಿ ನಿರ್ಮಾಣ ಮಾಡಲಾಗಿದ್ದು, ಅಧಿಕಾರಿಗಳು ಶನಿವಾರ ಕಟ್ಟಡ ತೆರವುಗೊಳಿಸಿದ್ದಾರೆ.
Last Updated 22 ಫೆಬ್ರುವರಿ 2026, 1:00 IST
ಗಾಂವಠಾಣ ಜಾಗದಲ್ಲಿ ಮಸೀದಿ ನಿರ್ಮಾಣ: ತೆರವು

ಗದಗ | ಸ್ನೇಹಮಯಿ ಕೃಷ್ಣ ಬಂಧನ ಖಂಡನೀಯ: ಸಂತೋಷ ಅಕ್ಕಿ ಆಕ್ರೋಶ

BJP Youth Wing: ಗದಗ: ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ‌ ಕಲ್ಲು, ಚಪ್ಪಲಿ‌ ಎಸೆದವರ ಮೇಲೆ ಕಠಿಣ ಕ್ರಮಕೈಗೊಳ್ಳದೇ, ಸರ್ಕಾರದ ಕೋಟ್ಯಂತರ ಆಸ್ತಿ ಮರಳಿಸಲು ಕಾರಣಿಕರ್ತರಾದ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ಖಂಡನೀಯ’ ಎಂದು ಸಂತೋಷ ಅಕ್ಕಿ ಹೇಳಿದ್ದಾರೆ.
Last Updated 22 ಫೆಬ್ರುವರಿ 2026, 1:00 IST
ಗದಗ | ಸ್ನೇಹಮಯಿ ಕೃಷ್ಣ ಬಂಧನ ಖಂಡನೀಯ: ಸಂತೋಷ ಅಕ್ಕಿ ಆಕ್ರೋಶ
ADVERTISEMENT

ಶಾರ್ಟ್‌ ಸರ್ಕಿಟ್:‌ ತೋಟದ ಮನೆಗೆ ಹಾನಿ

Farmhouse Fire: ಗಜೇಂದ್ರಗಡ: ಪಟ್ಟಣದ 23ನೇ ವಾರ್ಡ್‌ನ ಉಣಚಗೇರಿ ಗ್ರಾಮದ ಜಮೀನಿನಲ್ಲಿದ್ದ ತೋಟದ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಕೃಷಿ ಉಪಕರಣಗಳು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ. ಸುಮಾರು ₹1.5 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
Last Updated 22 ಫೆಬ್ರುವರಿ 2026, 0:58 IST
ಶಾರ್ಟ್‌ ಸರ್ಕಿಟ್:‌ ತೋಟದ ಮನೆಗೆ ಹಾನಿ

ಶಿರಹಟ್ಟಿ ಶಾಸಕರ ಮೇಲೆ ಲೋಕಾಯುಕ್ತ ದಾಳಿ: ಕಾಂಗ್ರೆಸ್ ನಾಯಕರ ಕೈವಾಡ; ಬಿಜೆಪಿ ಆರೋಪ

Dr Chandru Lamani: ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಶನಿವಾರ ನಡೆದ ಲೋಕಾಯುಕ್ತ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಘೋಷಣೆ ಕೂಗಿದರು.
Last Updated 22 ಫೆಬ್ರುವರಿ 2026, 0:58 IST
ಶಿರಹಟ್ಟಿ ಶಾಸಕರ ಮೇಲೆ ಲೋಕಾಯುಕ್ತ ದಾಳಿ: ಕಾಂಗ್ರೆಸ್ ನಾಯಕರ ಕೈವಾಡ; ಬಿಜೆಪಿ ಆರೋಪ

ಉಪ್ಪಿನಬೆಟಗೇರಿ: ಹಿಂದೂ ಸಮ್ಮೇಳನ ಫೆ.22ರಂದು

Shobhayatra: ಉಪ್ಪಿನಬೆಟಗೇರಿ: ಹಿಂದೂ ಸಮ್ಮೇಳನದ ಅಂಗವಾಗಿ ಫೆ. 22ರಂದು ಮಧ್ಯಾಹ್ನ 1ಕ್ಕೆ ಇಲ್ಲಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಂಜೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.
Last Updated 22 ಫೆಬ್ರುವರಿ 2026, 0:53 IST
ಉಪ್ಪಿನಬೆಟಗೇರಿ: ಹಿಂದೂ ಸಮ್ಮೇಳನ ಫೆ.22ರಂದು
ADVERTISEMENT
ADVERTISEMENT
ADVERTISEMENT