ತಿಪಟೂರು| ಗಿಡ ಗಂಟಿ, ಪೊದೆಯಲ್ಲಿ ಮರೆಯಾದ ತಂಗುದಾಣ
Transport Facility Issue: byline no author page goes here ತಿಪಟೂರು ತಾಲ್ಲೂಕಿನಲ್ಲಿ ಗಿಡಗಂಟಿ ಹಾಗೂ ಜೌಗುಗಳಿಂದ ಮುಚ್ಚಿಹೋಗಿರುವ ಬಸ್ ತಂಗುದಾಣಗಳು ಪ್ರಯಾಣಿಕರಿಗೆ ತೊಂದರೆಯಾಗಿ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Last Updated 26 ಜನವರಿ 2026, 4:17 IST