ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ರೈಲ್ವೆಯಲ್ಲಿ 22195 ಡಿ–ಗ್ರೂಪ್ ಹುದ್ದೆಗಳು: ಪರೀಕ್ಷೆ ಹೇಗಿರಲಿದೆ? ವಿವರ ಇಲ್ಲಿದೆ

ಮತ್ತೆ ರೈಲ್ವೆ ಇಲಾಖೆಯಲ್ಲಿ ಡಿ–ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ.
Last Updated 5 ಫೆಬ್ರುವರಿ 2026, 11:18 IST
ರೈಲ್ವೆಯಲ್ಲಿ 22195 ಡಿ–ಗ್ರೂಪ್ ಹುದ್ದೆಗಳು: ಪರೀಕ್ಷೆ ಹೇಗಿರಲಿದೆ? ವಿವರ ಇಲ್ಲಿದೆ

‘ಪ್ರಸಾರಾಂಗ’ ಪುಸ್ತಕಗಳ ನಕಲು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಂಜಯ್ಯ ಹೊಂಗನೂರು

University Action Warning: ಮೈಸೂರು: ಪ್ರಸಾರಾಂಗ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಿರ್ದೇಶಕ ಎಂ. ನಂಜಯ್ಯ ಹೊಂಗನೂರು ಎಚ್ಚರಿಕೆ ನೀಡಿದ್ದಾರೆ.
Last Updated 5 ಫೆಬ್ರುವರಿ 2026, 11:07 IST
‘ಪ್ರಸಾರಾಂಗ’ ಪುಸ್ತಕಗಳ ನಕಲು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಂಜಯ್ಯ ಹೊಂಗನೂರು

ಫೆ. 8ರಿಂದ ಮೈಸೂರಿನಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನ

Spiritual Exhibition: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನವನ್ನು ಇಲ್ಲಿನ ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್‌ ಬಂಕ್‌ ಎದುರಿನ ಖಾಲಿ ಜಾಗದಲ್ಲಿ ಫೆ.8ರಿಂದ 22ರವರೆಗೆ ಆಯೋಜಿಸಲಾಗಿದೆ.
Last Updated 5 ಫೆಬ್ರುವರಿ 2026, 10:55 IST
ಫೆ. 8ರಿಂದ ಮೈಸೂರಿನಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನ

ಬೀದರ್‌ | ಡಾಕುಳಗಿಯಲ್ಲಿ ಭೂಕಂಪನ: ಗ್ರಾಮಸ್ಥರಲ್ಲಿ ಆತಂಕ

Earthquake Scare: ಹುಮನಾಬಾದ್ ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 5 ಫೆಬ್ರುವರಿ 2026, 10:52 IST
ಬೀದರ್‌ | ಡಾಕುಳಗಿಯಲ್ಲಿ ಭೂಕಂಪನ: ಗ್ರಾಮಸ್ಥರಲ್ಲಿ ಆತಂಕ

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ನಂಜೇಗೌಡ ಆಯ್ಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌
Last Updated 5 ಫೆಬ್ರುವರಿ 2026, 10:29 IST
ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ರಾಯಚೂರು: ಆಹಾರ ಮೇಳಕ್ಕೆ ಮಕ್ಕಳು–ಯುವಕರ ದಂಡು

ಜಿಲೇಬಿ ಸವಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್‌ ಪಾಟೀಲ
Last Updated 5 ಫೆಬ್ರುವರಿ 2026, 9:59 IST
ರಾಯಚೂರು: ಆಹಾರ ಮೇಳಕ್ಕೆ ಮಕ್ಕಳು–ಯುವಕರ ದಂಡು

ಮೋಳಕೇರಾ ಸ್ಫೋಟ ಪ್ರಕರಣ: ಆತಂಕವಾದಿಗಳ ಕೈವಾಡದ ಅನುಮಾನ; ಬಿಜೆಪಿ

ಹುಮನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಜನವರಿ 31ರಂದು ಸಂಭವಿಸಿದ ಸ್ಫೋಟದಲ್ಲಿ ‘ಸ್ಲೀಪರ್‌ ಸೆಲ್‌’ ಹಾಗೂ ಆತಂಕವಾದಿಗಳ ಕೈವಾಡದ ಅನುಮಾನವಿದ್ದು, ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ಮಾಡಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಆಗ್ರಹಿಸಿದರು.
Last Updated 5 ಫೆಬ್ರುವರಿ 2026, 9:57 IST
ಮೋಳಕೇರಾ ಸ್ಫೋಟ ಪ್ರಕರಣ: ಆತಂಕವಾದಿಗಳ ಕೈವಾಡದ ಅನುಮಾನ; ಬಿಜೆಪಿ
ADVERTISEMENT

ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಈಶ್ವರ-ಸಾಗರ ಕೊಡುಗೆ ಶೂನ್ಯ: ಖೂಬಾ ಟೀಕೆ

BJP Criticism: ಬೀದರ್‌: 2024ರ ಮಾರ್ಚ್‌ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ವರ್ಚುವಲ್‌ ಮೂಲಕ ಚಾಲನೆ ಕೊಟ್ಟಿದ್ದಾರೆ. ಅದೇ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ...
Last Updated 5 ಫೆಬ್ರುವರಿ 2026, 9:49 IST
ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಈಶ್ವರ-ಸಾಗರ ಕೊಡುಗೆ ಶೂನ್ಯ: ಖೂಬಾ ಟೀಕೆ

ಶ್ರೀರಂಗಪಟ್ಟಣ: ಕಾವೇರಿ ನದಿಗೆ ಹಾರಿದ್ದ ವೃದ್ಧೆಯ ರಕ್ಷಣೆ

Elderly Woman Rescued: ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಬುಧವಾರ ಪಟ್ಟಣದ ಬಳಿ ಕಾವೇರಿ ನದಿಗೆ ಬಿದ್ದಿದ್ದ ವೃದ್ಧೆಯನ್ನು ಸ್ಥಳೀಯರು ರಕ್ಷಿಸಿದರು.
Last Updated 5 ಫೆಬ್ರುವರಿ 2026, 6:54 IST
ಶ್ರೀರಂಗಪಟ್ಟಣ: ಕಾವೇರಿ ನದಿಗೆ ಹಾರಿದ್ದ ವೃದ್ಧೆಯ ರಕ್ಷಣೆ

ಹನೂರು ಮಹದೇಶ್ವರ ಹುಂಡಿಯಲ್ಲಿ 45ಗ್ರಾಂ ಚಿನ್ನ, 2ಕೆ.ಜಿ.ಬೆಳ್ಳಿ, ವಿದೇಶಿ ಕರೆನ್ಸಿ

MM Hills Temple: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 27 ದಿನಗಳ ಅವಧಿಯಲ್ಲಿ ₹2.14 ಕೋಟಿ ಸಂಗ್ರಹವಾಗಿದೆ.
Last Updated 5 ಫೆಬ್ರುವರಿ 2026, 6:52 IST
ಹನೂರು ಮಹದೇಶ್ವರ ಹುಂಡಿಯಲ್ಲಿ 45ಗ್ರಾಂ ಚಿನ್ನ, 2ಕೆ.ಜಿ.ಬೆಳ್ಳಿ, ವಿದೇಶಿ ಕರೆನ್ಸಿ
ADVERTISEMENT
ADVERTISEMENT
ADVERTISEMENT