ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹಣಕ್ಕೆ ಗೌರವ ಡಾಕ್ಟರೇಟ್‌ | ಕಠಿಣ ಕ್ರಮ ಕೈಗೊಳ್ಳಿ: ಮಹಾಬಲೇಶ್ವರ್‌ ಒತ್ತಾಯ

Illegal Doctorate Degree: ಸಕಲೇಶಪುರ: ಪ್ರತಿಭೆ ಇಲ್ಲದಿದ್ದರೂ ಹಣಕ್ಕಾಗಿ ಡಾಕ್ಟರೇಟ್ ನೀಡುವ ಕಾನೂನು ಬಾಹಿರ ಸಂಸ್ಥೆಗಳ ಬಗ್ಗೆ ನೀನಾಸಂ ಮಾಜಿ ಪ್ರಾಂಶುಪಾಲ ಕೆ.ಜಿ. ಮಹಾಬಲೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 3 ಮಾರ್ಚ್ 2026, 4:03 IST
ಹಣಕ್ಕೆ ಗೌರವ ಡಾಕ್ಟರೇಟ್‌ | ಕಠಿಣ ಕ್ರಮ ಕೈಗೊಳ್ಳಿ: ಮಹಾಬಲೇಶ್ವರ್‌ ಒತ್ತಾಯ

ಹಾಸನ | ವೀರಪ್ಪ ಕೊಲೆ ಆರೋಪಿಗಳ ಬಂಧಿಸಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

KSRTC Driver Murder: ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಆರ್.ಡಿ. ವೀರಪ್ಪ ಕೊಲೆ ಖಂಡಿಸಿ ಸಿಐಟಿಯು ಹಾಗೂ ಮಾದಿಗ ದಂಡೋರ ಸಮಿತಿಯಿಂದ ಪ್ರತಿಭಟನೆ. ಕುಟುಂಬಕ್ಕೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ.
Last Updated 3 ಮಾರ್ಚ್ 2026, 4:02 IST
ಹಾಸನ | ವೀರಪ್ಪ ಕೊಲೆ ಆರೋಪಿಗಳ ಬಂಧಿಸಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಲಕ್ಷ್ಮಿ ನರಸಿಂಹ ಸ್ವಾಮಿ ರಥಕ್ಕೆ ಬಟ್ಟೆಯ ವಿವಾದ: ಶಾಸಕ, ಸಂಸದರ ಶೀತಲ ಸಮರ ಬಹಿರಂಗ

Temple Festival: ಹೊಳೆನರಸೀಪುರದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ರಥಕ್ಕೆ ಬಟ್ಟೆ ಹಾಕುವ ವಿಷಯದಲ್ಲಿ ಶಾಸಕ ಮತ್ತು ಸಂಸದರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅಧಿಕಾರಿಗಳು ಹೂವಿನ ಅಲಂಕಾರದೊಂದಿಗೆ ರಥೋತ್ಸವ ನಡೆಸಲು ಮುಂದಾಗಿದ್ದಾರೆ.
Last Updated 3 ಮಾರ್ಚ್ 2026, 4:01 IST
ಲಕ್ಷ್ಮಿ ನರಸಿಂಹ ಸ್ವಾಮಿ ರಥಕ್ಕೆ ಬಟ್ಟೆಯ ವಿವಾದ: ಶಾಸಕ, ಸಂಸದರ ಶೀತಲ ಸಮರ ಬಹಿರಂಗ

Budget Expectations | ಹುಬ್ಬಳ್ಳಿ: ಸಿಗುವುದೇ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ

ಪೆಟ್‌ ಸ್ಕ್ಯಾನ್‌, ಲಿನ್ಯಾಕ್‌ ಯಂತ್ರ ಒದಗಿಸಲು ಪ್ರಸ್ತಾವ; ಡಾ.ಈಶ್ವರ ಹೊಸಮನಿ
Last Updated 3 ಮಾರ್ಚ್ 2026, 3:55 IST
Budget Expectations | ಹುಬ್ಬಳ್ಳಿ: ಸಿಗುವುದೇ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ

ಬಜೆಟ್ ನಿರೀಕ್ಷೆ | ಹುಬ್ಬಳ್ಳಿ: ಎಪಿಎಂಸಿ ಸೌಲಭ್ಯಕ್ಕೆ ₹500 ಕೋಟಿಗೆ ಬೇಡಿಕೆ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಸಮಸ್ಯೆ
Last Updated 3 ಮಾರ್ಚ್ 2026, 3:51 IST
ಬಜೆಟ್ ನಿರೀಕ್ಷೆ | ಹುಬ್ಬಳ್ಳಿ: ಎಪಿಎಂಸಿ ಸೌಲಭ್ಯಕ್ಕೆ ₹500 ಕೋಟಿಗೆ ಬೇಡಿಕೆ

ಮೈಸೂರು | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಸಚಿವ ಎಚ್.ಸಿ. ಮಹದೇವಪ್ಪ ಸೂಚನೆ

Drinking Water Supply: ಬೇಸಿಗೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೂಚಿಸಿದರು. ಟಾಸ್ಕ್ ಫೋರ್ಸ್‌ ಸಮಿತಿಗಳು ಸನ್ನದ್ಧವಾಗಿರುವಂತೆ ನಿರ್ದೇಶನ ನೀಡಿದರು
Last Updated 3 ಮಾರ್ಚ್ 2026, 3:21 IST
ಮೈಸೂರು | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಸಚಿವ ಎಚ್.ಸಿ. ಮಹದೇವಪ್ಪ ಸೂಚನೆ

ಮೈಸೂರು: ಕಾಂಗ್ರೆಸ್ ಸಮಿತಿಯ ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

Congress Workshop: ದೇಶದ ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದು, ಆತ್ಮಸ್ಥೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಸಾಧನೆ ಸಾಧ್ಯ ಎಂದು ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಹೇಳಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
Last Updated 3 ಮಾರ್ಚ್ 2026, 3:21 IST
ಮೈಸೂರು: ಕಾಂಗ್ರೆಸ್ ಸಮಿತಿಯ ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ADVERTISEMENT

ಮೈಸೂರಿನ ಮೊದಲ ‘ಅಕ್ಕ ಕೆಫೆ’ ಆರಂಭ

Women Empowerment: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ನಗರದ ಮೊದಲ ‘ಅಕ್ಕ ಕೆಫೆ’ಯು ಜಿಲ್ಲಾ ಪಂಚಾಯಿತಿ ಹಿಂಭಾಗ ಆರಂಭವಾಯಿತು. ಸ್ತ್ರೀ ಶಕ್ತಿ ಸಂಘದ ಮಹಿಳೆಯರೇ ಈ ಕೆಫೆಯನ್ನು ನಡೆಸಲಿದ್ದಾರೆ.
Last Updated 3 ಮಾರ್ಚ್ 2026, 3:20 IST
ಮೈಸೂರಿನ ಮೊದಲ ‘ಅಕ್ಕ ಕೆಫೆ’ ಆರಂಭ

ಮೈಸೂರು | ಕೈಕೊಟ್ಟ ಲಿಫ್ಟ್‌: ಮೆಟ್ಟಿಲೇರಿದ ಎಚ್‌ಡಿಕೆ

Mysuru News: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಂಬಾಕು ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಬಂದಾಗ ಲಿಫ್ಟ್‌ ಕೆಟ್ಟು ನಿಂತಿದ್ದರಿಂದ ಮೆಟ್ಟಿಲೇರಿ ಸಭಾಂಗಣ ತಲುಪಿದರು. ಇದೇ ವೇಳೆ ತೆರಿಗೆ ವಿಚಾರವಾಗಿ ಸಚಿವ ಕೆ. ವೆಂಕಟೇಶ್‌ ಮತ್ತು ಸಂಸದ ಯದುವೀರ್‌ ನಡುವೆ ವಾಗ್ವಾದ ನಡೆಯಿತು.
Last Updated 3 ಮಾರ್ಚ್ 2026, 3:18 IST
ಮೈಸೂರು | ಕೈಕೊಟ್ಟ ಲಿಫ್ಟ್‌: ಮೆಟ್ಟಿಲೇರಿದ ಎಚ್‌ಡಿಕೆ

ಹೋಳಿ ಹಬ್ಬಕ್ಕೆ ಸಜ್ಜಾದ ಹುಬ್ಬಳ್ಳಿ: ಕಾಮಣ್ಣ– ರತಿ ಮೂರ್ತಿ ಪ್ರತಿಷ್ಠಾಪನೆ

Holi Festival 2026: ಹುಬ್ಬಳ್ಳಿ: ನಗರದಲ್ಲಿ ಹೋಳಿ ಹಬ್ಬದ ಸಿದ್ಧತೆ ಜೋರಾಗಿದೆ. ಹಳೇ ಹುಬ್ಬಳ್ಳಿ ಹಾಗೂ ಹೊಸ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆದಿವೆ.
Last Updated 3 ಮಾರ್ಚ್ 2026, 3:18 IST
ಹೋಳಿ ಹಬ್ಬಕ್ಕೆ ಸಜ್ಜಾದ ಹುಬ್ಬಳ್ಳಿ: ಕಾಮಣ್ಣ– ರತಿ ಮೂರ್ತಿ ಪ್ರತಿಷ್ಠಾಪನೆ
ADVERTISEMENT
ADVERTISEMENT
ADVERTISEMENT