ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬೆಳಗಾವಿ| ಶಾಲೆಗಳಲ್ಲಿ ಡ್ರಗ್ಸ್ ಹಾವಳಿ: ಸಚಿವ ಸತೀಶ ಜಾರಕಿಹೊಳಿ ಕಳವಳ

ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ, ಯುವ ಶುದ್ಧಿ ಅಭಿಯಾನ, ನಶಾ ಮುಕ್ತ ಕರ್ನಾಟಕ ಕುರಿತು ವಾಕಥಾನ್‌
Last Updated 28 ಫೆಬ್ರುವರಿ 2026, 15:14 IST
ಬೆಳಗಾವಿ| ಶಾಲೆಗಳಲ್ಲಿ ಡ್ರಗ್ಸ್ ಹಾವಳಿ: ಸಚಿವ ಸತೀಶ ಜಾರಕಿಹೊಳಿ ಕಳವಳ

ಅತ್ಯಾಚಾರ ಪ್ರಕರಣದಲ್ಲಿ ಇಬ್ಬರ ಬಂಧನ: ಯುವಕನ ವಶಕ್ಕೆ ಪಡೆದು ವಿಚಾರಣೆ

Amruthahalli Police: ಜಕ್ಕೂರಿನ ವಿಲ್ಲಾದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮತ್ತೊಬ್ಬನನ್ನು ವಶಕ್ಕೆ ಪಡೆದು ಮಾದಕ ವಸ್ತು ನೀಡಿದ ಶಂಕೆಯ ಮೇಲೂ ವಿಚಾರಣೆ ನಡೆಯುತ್ತಿದೆ.
Last Updated 28 ಫೆಬ್ರುವರಿ 2026, 15:00 IST
ಅತ್ಯಾಚಾರ ಪ್ರಕರಣದಲ್ಲಿ ಇಬ್ಬರ ಬಂಧನ: ಯುವಕನ ವಶಕ್ಕೆ ಪಡೆದು ವಿಚಾರಣೆ

ವಿಬಿಎಸ್‌ಎಯಿಂದ ಶಿಕ್ಷಣ ಕ್ಷೇತ್ರದ ಗೊಂದಲ ಪರಿಹಾರ: ಬಿ.ಆರ್. ಶಂಕರಾನಂದ

ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ
Last Updated 28 ಫೆಬ್ರುವರಿ 2026, 14:58 IST
ವಿಬಿಎಸ್‌ಎಯಿಂದ ಶಿಕ್ಷಣ ಕ್ಷೇತ್ರದ ಗೊಂದಲ ಪರಿಹಾರ: ಬಿ.ಆರ್. ಶಂಕರಾನಂದ

ಗರ್ಭಕಂಠ ಕ್ಯಾನ್ಸರ್: ಎಚ್‌ಪಿವಿ ಲಸಿಕೆ ವಿತರಣೆ

Cervical Cancer Prevention: ಗರ್ಭಕಂಠ ಕ್ಯಾನ್ಸರ್ ತಡೆಗೆ 14 ವರ್ಷದ ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯ.
Last Updated 28 ಫೆಬ್ರುವರಿ 2026, 14:56 IST
ಗರ್ಭಕಂಠ ಕ್ಯಾನ್ಸರ್: ಎಚ್‌ಪಿವಿ ಲಸಿಕೆ ವಿತರಣೆ

ಶಾರ್ಟ್ ಸರ್ಕಿಟ್‌: ಬೇಕರಿ ಸಂಪೂರ್ಣ ಭಸ್ಮ

Bengaluru Fire: ಪೀಣ್ಯ ದಾಸರಹಳ್ಳಿಯ ಎಸ್‌ವಿ ಕೇಕ್ ಪ್ಯಾಲೇಸ್ ಬೇಕರಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟುಹೋಗಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.
Last Updated 28 ಫೆಬ್ರುವರಿ 2026, 14:53 IST
ಶಾರ್ಟ್ ಸರ್ಕಿಟ್‌: ಬೇಕರಿ ಸಂಪೂರ್ಣ ಭಸ್ಮ

ಬೈಲಹೊಂಗಲ: ವೀರರಾಣಿ ಬೆಳವಡಿ ಮಲ್ಲಮ್ಮನ 349ನೇ ವಿಜಯೋತ್ಸವ‌ಕ್ಕೆ ಸಂಭ್ರಮದ ಚಾಲನೆ

ಇತಿಹಾಸ ಮರಳಸಿದ ಜಾನಪದ ಕಲಾಮೇಳ
Last Updated 28 ಫೆಬ್ರುವರಿ 2026, 14:17 IST
ಬೈಲಹೊಂಗಲ: ವೀರರಾಣಿ ಬೆಳವಡಿ ಮಲ್ಲಮ್ಮನ 349ನೇ ವಿಜಯೋತ್ಸವ‌ಕ್ಕೆ ಸಂಭ್ರಮದ ಚಾಲನೆ

ಸೇನಾ ಮಹಿಳಾ ಪಡೆಗೆ ಮಲ್ಲಮ್ಮನ ಹೆಸರು: ರಕ್ಷಣಾ ಸಚಿವರಿಗೆ ಬಸವನಗೌಡ ಯತ್ನಾಳ ಮನವಿ

Basanagouda Patil Yatnal: ಭಾರತೀಯ ಮಹಿಳಾ ಸೇನಾ ಪಡೆಗೆ ವೀರರಾಣಿ ಬೆಳವಡಿ ಮಲ್ಲಮ್ಮ ಹೆಸರು ನಾಮಕರಣ ಮಾಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 28 ಫೆಬ್ರುವರಿ 2026, 14:16 IST
ಸೇನಾ ಮಹಿಳಾ ಪಡೆಗೆ ಮಲ್ಲಮ್ಮನ ಹೆಸರು: ರಕ್ಷಣಾ ಸಚಿವರಿಗೆ ಬಸವನಗೌಡ ಯತ್ನಾಳ ಮನವಿ
ADVERTISEMENT

ಬೆಳಗಾವಿ: ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ‘ಮಕ್ಕಳ ಕಳ್ಳಿ’ ಎಂದು ಥಳಿಸಿದ ಜನ

Child Lifter Rumors: ಬೆಳಗಾವಿ ಇಲ್ಲಿನ ಹೊಸ ಗಾಂಧಿನಗರದಲ್ಲಿ ಶನಿವಾರ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದು ಭಾವಿಸಿ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಟ್ಟೆ ಹರಿದು ಅರೆಬೆತ್ತಲೆ ಮಾಡಿ ಕಾಲಿನಿಂದ ಒದ್ದು ಹಿಂಸೆ ಕೊಟ್ಟಿದ್ದಾರೆ ಇದರಿಂದ ಸ್ಥಳದಲ್ಲಿ ವಾತಾವರಣ ಕೆಲಕಾಲ.
Last Updated 28 ಫೆಬ್ರುವರಿ 2026, 14:15 IST
ಬೆಳಗಾವಿ: ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ‘ಮಕ್ಕಳ ಕಳ್ಳಿ’ ಎಂದು ಥಳಿಸಿದ ಜನ

ಚಿನ್ನ ಪಡೆದು ಪರಾರಿಯಾಗಿದ್ದ ಆರೋಪಿ ಸೆರೆ

Bengaluru Crime: ಆಭರಣ ಮಳಿಗೆ ಮಾಲೀಕರನ್ನು ವಂಚಿಸಿ 230 ಗ್ರಾಂ ಚಿನ್ನದ ಸರಗಳೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಭಾರತಿ ನಗರ ಪೊಲೀಸರು ಬಂಧಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2026, 14:07 IST
ಚಿನ್ನ ಪಡೆದು ಪರಾರಿಯಾಗಿದ್ದ ಆರೋಪಿ ಸೆರೆ

 ‘ಬುಕ್‌ ಬ್ರಹ್ಮ’ ಕಥಾ ಸ್ಪರ್ಧೆಗೆ ಆಹ್ವಾನ

Kannada Story Competition: ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಆಹ್ವಾನಿಸಲಾಗಿದೆ. ನಗದು ಬಹುಮಾನಗಳೊಂದಿಗೆ ಆಯ್ಕೆಯಾದ 25 ಕಥೆಗಳು ಪುಸ್ತಕವಾಗಿ ಪ್ರಕಟವಾಗಲಿವೆ.
Last Updated 28 ಫೆಬ್ರುವರಿ 2026, 13:57 IST
 ‘ಬುಕ್‌ ಬ್ರಹ್ಮ’ ಕಥಾ ಸ್ಪರ್ಧೆಗೆ ಆಹ್ವಾನ
ADVERTISEMENT
ADVERTISEMENT
ADVERTISEMENT