13ರಂದು ನೂತನ ರಾಜಗೋಪುರ ಉದ್ಘಾಟನೆ, ಕುಂಬಾಭಿಷೇಕ: ಸೋಮೇಶ್ವರನಾಥ ಸ್ವಾಮೀಜಿ
Adichunchanagiri Math: ನಾಗಮಂಗಲ: ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿಯಲ್ಲಿ ಫೆ.13ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮಹಾಕುಂಬಾಭಿಷೇಕ ಮತ್ತು ರಾಜಗೋಪುರ ಲೋಕಾರ್ಪಣೆ ನಿರ್ಮಲಾನಂದನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನಡೆಯಲಿದೆ ಎಂದು ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.Last Updated 10 ಫೆಬ್ರುವರಿ 2026, 5:59 IST