ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಚಿಕ್ಕಮಗಳೂರು | ಕಲ್ಲುತೂರಾಟ: ಬೇರೆ ಮೂವರ ಬಂಧನ

ಮನೆಗೆ ನುಗ್ಗಲು ಯತ್ನಿಸಿದ ಪ್ರಕರಣಕ್ಕೆ ತಿರುವು
Last Updated 19 ಫೆಬ್ರುವರಿ 2026, 19:24 IST
ಚಿಕ್ಕಮಗಳೂರು | ಕಲ್ಲುತೂರಾಟ: ಬೇರೆ ಮೂವರ ಬಂಧನ

ಬಾಗಲಕೋಟೆ | ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದವರ ಬಂಧನಕ್ಕೆ ಆಗ್ರಹ

ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಎಸ್‌ಪಿ ಸಿದ್ದಾರ್ಥ್ ಅವರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ. ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
Last Updated 19 ಫೆಬ್ರುವರಿ 2026, 18:47 IST
ಬಾಗಲಕೋಟೆ | ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದವರ ಬಂಧನಕ್ಕೆ ಆಗ್ರಹ

ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಕನ್ನಡಪರ ಹೋರಾಟಗಾರರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
Last Updated 19 ಫೆಬ್ರುವರಿ 2026, 18:47 IST
ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

ಬಾಗಲಕೋಟೆ | ಶಿವಾಜಿ ಜಯಂತಿ ಮೆರವಣಿಗೆ: ಕಲ್ಲು ತೂರಾಟ

Bagalkote Incident: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಪಂಕಾ ಮಸೀದಿ ಮಾರ್ಗದಲ್ಲಿ ಕಲ್ಲು ತೂರಾಟ ನಡೆದಿದ್ದು, ಎಸ್ಪಿ ಸಿದ್ದಾರ್ಥ ಗೋಯಲ್ ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Last Updated 19 ಫೆಬ್ರುವರಿ 2026, 18:22 IST
ಬಾಗಲಕೋಟೆ | ಶಿವಾಜಿ ಜಯಂತಿ ಮೆರವಣಿಗೆ: ಕಲ್ಲು ತೂರಾಟ

ಬೆಂಗಳೂರಿನ ಹಲವು ಬಡವಾಣೆಗಳಲ್ಲಿ ಫೆ.20, 21ರಂದು ವಿದ್ಯುತ್ ವ್ಯತ್ಯಯ..

Bengaluru Electricity Cut: ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಫೆಬ್ರುವರಿ 20 ಮತ್ತು 21ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Last Updated 19 ಫೆಬ್ರುವರಿ 2026, 17:20 IST
ಬೆಂಗಳೂರಿನ ಹಲವು ಬಡವಾಣೆಗಳಲ್ಲಿ ಫೆ.20, 21ರಂದು ವಿದ್ಯುತ್ ವ್ಯತ್ಯಯ..

ಅನುಮತಿ ಪಡೆಯದೇ ಗಿಡಮೂಲಿಕೆ ಮಾರಾಟ: ಹಕ್ಕಿಪಿಕ್ಕಿ ಸಮುದಾಯದ 26 ಮಂದಿ ಸೆರೆ

Herbal Products Case: ಘಾನಾದಲ್ಲಿ ಅನುಮತಿ ಇಲ್ಲದೆ ಗಿಡಮೂಲಿಕೆ ಮಾರಾಟ ಮಾಡಿದ ಆರೋಪಕ್ಕೆ ಹಕ್ಕಿಪಿಕ್ಕಿ ಸಮುದಾಯದ 26 ಮಂದಿ ಬಂಧನ. ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.
Last Updated 19 ಫೆಬ್ರುವರಿ 2026, 16:37 IST
ಅನುಮತಿ ಪಡೆಯದೇ ಗಿಡಮೂಲಿಕೆ ಮಾರಾಟ:
ಹಕ್ಕಿಪಿಕ್ಕಿ ಸಮುದಾಯದ 26 ಮಂದಿ ಸೆರೆ

ಬೆಳಗಾವಿ ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಇಟ್ಟವರ ಕೇಸ್‌ಗೆ ಬಿಗ್‌ ಟ್ವಿಸ್ಟ್

ಮಹಿಳಾ ಅಧಿಕಾರಿ ಖಾಸಗಿತನದ ವಿಡಿಯೊ ಚಿತ್ರೀಕರಿಸಿ ₹50 ಲಕ್ಷ ಬೇಡಿಕೆ: ಇದೊಂದು ವ್ಯವಸ್ಥಿತ ಜಾಲದಂತಿದೆ ಇರುವ ಅನುಮಾನ ಪೊಲೀಸರಿಗೆ
Last Updated 19 ಫೆಬ್ರುವರಿ 2026, 16:15 IST
ಬೆಳಗಾವಿ ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಇಟ್ಟವರ ಕೇಸ್‌ಗೆ ಬಿಗ್‌ ಟ್ವಿಸ್ಟ್
ADVERTISEMENT

ನೆಲಮಂಗಲ | ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

Gold Robbery Murder: ನೆಲಮಂಗಲದಲ್ಲಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಲದ ಒತ್ತಡ ಹಿನ್ನೆಲೆ ಕೃತ್ಯ ಎಸಗಿದ ಶಂಕೆ ವ್ಯಕ್ತವಾಗಿದೆ.
Last Updated 19 ಫೆಬ್ರುವರಿ 2026, 16:11 IST
ನೆಲಮಂಗಲ | ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

ಬೆಂಗಳೂರು | ಕೆಎಂಎಫ್‌ ಉತ್ಪನ್ನಗಳ ಅಪಪ್ರಚಾರ: ವೈದ್ಯೆ ವಿರುದ್ಧ ಎಫ್‌ಐಆರ್

ನಂದಿನಿ ಉತ್ಪನ್ನಗಳ ಕುರಿತು ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್
Last Updated 19 ಫೆಬ್ರುವರಿ 2026, 16:10 IST
ಬೆಂಗಳೂರು | ಕೆಎಂಎಫ್‌ ಉತ್ಪನ್ನಗಳ ಅಪಪ್ರಚಾರ: ವೈದ್ಯೆ ವಿರುದ್ಧ ಎಫ್‌ಐಆರ್

ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆಗೆ ಆಗ್ರಹ: ಸಾರಿಗೆ ನೌಕರರ ಮುಷ್ಕರ ಸ್ಥಗಿತ

ಸರ್ಕಾರ ಸ್ಪಂದಿಸದೇ ಇದ್ದರೆ ಮಾರ್ಚ್‌ 2ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಿರ್ಧಾಠ
Last Updated 19 ಫೆಬ್ರುವರಿ 2026, 16:06 IST
ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆಗೆ ಆಗ್ರಹ: ಸಾರಿಗೆ ನೌಕರರ ಮುಷ್ಕರ ಸ್ಥಗಿತ
ADVERTISEMENT
ADVERTISEMENT
ADVERTISEMENT