ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಒಬ್ಬ ಬಾಲಕಿಯೂ ಅನುತ್ತೀರ್ಣ ಆಗಬಾರದು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪರಿಶೀಲನಾ‌‌ ಸಭೆ; ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಸೂಚನೆ
Last Updated 18 ಜನವರಿ 2026, 5:30 IST
ಒಬ್ಬ ಬಾಲಕಿಯೂ ಅನುತ್ತೀರ್ಣ ಆಗಬಾರದು

10 ಜೋಡಿಗಳ ಸಾಮೂಹಿಕ ವಿವಾಹ

Sai Baba Jatra: ಯಾದಗಿರಿ: ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸಾಯಿ ಮಂದಿರದ ಸಾಯಿಬಾಬಾ ಜಾತ್ರಾ ಮಹೋತ್ಸವ ಶನಿವಾರ ಆರಂಭವಾಗಿದ್ದು, ಸುಮಾರು 10 ಜೋಡಿಗಳ ಸಾಮೂಹಿಕ ವಿವಾಹವೂ ಜರುಗಿತು. ಕಡಕೋಳದ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 18 ಜನವರಿ 2026, 5:29 IST
10 ಜೋಡಿಗಳ ಸಾಮೂಹಿಕ ವಿವಾಹ

ನಗದಿಗಾಗಿ ಬ್ಯಾಂಕ್‌ ಸಿಬ್ಬಂದಿ ಅಲೆದಾಟ

ಬ್ಯಾಂಕ್‌ಗಳಲ್ಲಿ ನಗದು ಕೊರತೆ, ಶಾಖೆಯ ವ್ಯವಾಸ್ಥಾಪಕರು ಹೈರಾಣು
Last Updated 18 ಜನವರಿ 2026, 5:28 IST
ನಗದಿಗಾಗಿ ಬ್ಯಾಂಕ್‌ ಸಿಬ್ಬಂದಿ ಅಲೆದಾಟ

ಮೌನೇಶ್ವರರ ಜಾತ್ರೆಗೆ ಮೂಲಸೌಕರ್ಯ ಒದಗಿಸಿ

Tinthani Mouneshwara Temple: ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆಯು ಜನವರಿ 28ರಿಂದ ಫೆಬ್ರವರಿ 2ರವರೆಗೆ ನಡೆಯಲಿದ್ದು, ಕ್ಷೇತ್ರದಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ವಿಶ್ವಕರ್ಮ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 18 ಜನವರಿ 2026, 5:27 IST
ಮೌನೇಶ್ವರರ ಜಾತ್ರೆಗೆ ಮೂಲಸೌಕರ್ಯ ಒದಗಿಸಿ

ಕೊರವಿ ಕ್ರಾಸ್: ಸರ್ಕಾರಿ ಬಸ್ ನಿಲ್ಲಿಸಲು ಆಗ್ರಹ

ಕೊರವಿ ಗ್ರಾಮವು ಐತಿಹಾಸಿಕ ಕೊರವಂಜೇಶ್ವರಿದೇವಿ ಮಂದಿರದಿಂದ ಪ್ರಸಿದ್ಧಿ ಪಡೆದಿದೆ. ಆದರೆ, ಈ ಊರಿಗೆ ಬಂದುಹೋಗುವ ಹೊರಗಿನ ಭಕ್ತರಿಗೆ ಇಲ್ಲಿ ಬಸ್‌ ನಿಲ್ಲಿಸದೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 18 ಜನವರಿ 2026, 5:25 IST
ಕೊರವಿ ಕ್ರಾಸ್: ಸರ್ಕಾರಿ ಬಸ್ ನಿಲ್ಲಿಸಲು ಆಗ್ರಹ

ಯಾದಗಿರಿ: ಸರಿಯಾಗಿ ಕಾಳು ಕಟ್ಟದ ಸಜ್ಜೆ ತೆನೆ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ; ರೈತರಲ್ಲಿ ಇಳುವರಿ ಕುಸಿತದ ಆತಂಕ
Last Updated 18 ಜನವರಿ 2026, 5:24 IST
ಯಾದಗಿರಿ: ಸರಿಯಾಗಿ ಕಾಳು ಕಟ್ಟದ ಸಜ್ಜೆ ತೆನೆ

ಮಂಡ್ಯದಲ್ಲಿ ಹೆಚ್ಚಿದ ‘ಗಾಂಜಾ’ ಘಾಟು

5 ವರ್ಷಗಳಲ್ಲಿ 212 ಪ್ರಕರಣಗಳು; 298 ಆರೋಪಿಗಳಿಂದ ₹27 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ
Last Updated 18 ಜನವರಿ 2026, 5:23 IST
ಮಂಡ್ಯದಲ್ಲಿ ಹೆಚ್ಚಿದ ‘ಗಾಂಜಾ’ ಘಾಟು
ADVERTISEMENT

ರಾಜೂಗೌಡ ಪ್ರಯಾಣಿಸುತ್ತಿದ ಕಾರು ಅಪಘಾತ

Former Minister Injured: ಯಾದಗಿರಿ: ನಗರದ ಗಂಜ್ ಪ್ರದೇಶ ಸಮೀಪದ ರಸ್ತೆಯಲ್ಲಿ ಶನಿವಾರ ಮಾಜಿ ಸಚಿವ ರಾಜೂಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘತವಾಗಿದ್ದು, ಸಣ್ಣ ತರುಚಿದ ಗಾಯಗಳಾಗಿವೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಸಿಸಿಎಲ್ ಪಂದ್ಯ ಮುಗಿಸಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
Last Updated 18 ಜನವರಿ 2026, 5:22 IST
ರಾಜೂಗೌಡ ಪ್ರಯಾಣಿಸುತ್ತಿದ ಕಾರು ಅಪಘಾತ

‘ಪಕ್ಷಿಗಳು ಉತ್ತಮ ಪರಿಸರದ ಸಂಕೇತ’

ಪಕ್ಷಿಗಳ ಫೋಟೊ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜೇಶ್ ನಾಯಕ ಅಭಿಮತ
Last Updated 18 ಜನವರಿ 2026, 5:17 IST
‘ಪಕ್ಷಿಗಳು ಉತ್ತಮ ಪರಿಸರದ ಸಂಕೇತ’

‘ಗುರುವಿಗಿದೆ ಬದಲಿಸುವ ಶಕ್ತಿ’

Teacher Awards: ದೇವದುರ್ಗ: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತು ಬದಲಾವಣೆ ಮಾಡಬಹುದು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಉತ್ತಮ ಶಿಕ್ಷಕರಾಗಿ ದೇಶಕ್ಕೆ ಸಂಸ್ಕಾರ, ಸನ್ನಡತೆಯ ಮಾನವ ಸಂಪನ್ಮೂಲ ಕೊಡುಗೆಯಾಗಿ ನೀಡಿ’ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
Last Updated 18 ಜನವರಿ 2026, 5:17 IST
‘ಗುರುವಿಗಿದೆ ಬದಲಿಸುವ ಶಕ್ತಿ’
ADVERTISEMENT
ADVERTISEMENT
ADVERTISEMENT