ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೂರುಕಜೆ: 10ನೇ ತರಗತಿ ವಿದ್ಯಾರ್ಥಿನಿ ಮೃತದೇಹ ಕೆರೆಯಲ್ಲಿ ಪತ್ತೆ

Death News: ಕೊಡಂಗಾಯಿ ಸಮೀಪ ಮೂರುಕಜೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Last Updated 23 ಫೆಬ್ರುವರಿ 2026, 12:27 IST
ಮೂರುಕಜೆ: 10ನೇ ತರಗತಿ ವಿದ್ಯಾರ್ಥಿನಿ ಮೃತದೇಹ ಕೆರೆಯಲ್ಲಿ ಪತ್ತೆ

ವಿದ್ಯಾವಂತ ಎಂಬ ಕಾರಣಕ್ಕೆ ಚಂದ್ರು ಲಮಾಣಿ ವಿರುದ್ಧ ಪಿತೂರಿ: ರಮೇಶ ಜಾರಕಿಹೊಳಿ

corruption allegations: ಪರಿಶಿಷ್ಟ ಸಮುದಾಯದ ಶಾಸಕ ಚಂದ್ರು ಲಮಾಣಿ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಪಿತೂರಿ ಮಾಡಿ ಸಿಲುಕಿಸಲಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
Last Updated 23 ಫೆಬ್ರುವರಿ 2026, 12:23 IST
ವಿದ್ಯಾವಂತ ಎಂಬ ಕಾರಣಕ್ಕೆ ಚಂದ್ರು ಲಮಾಣಿ ವಿರುದ್ಧ ಪಿತೂರಿ: ರಮೇಶ ಜಾರಕಿಹೊಳಿ

ಪೊಲೀಸ್ ದೌರ್ಜನ್ಯ: ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಅಂಗಡಿ ಮುಂಗಟ್ಟು ಬಂದ್

Chikkamagaluru Protest: ಆನೆ ಹಾವಳಿಗೆ ಶಾಶ್ವತ ಪರಿಹಾರ ಹಾಗೂ ಪೊಲೀಸ್ ದೌರ್ಜನ್ಯ ವಿರೋಧಿಸಿ ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಬಂದ್ ನಡೆಯಿತು. ರೈತರು ಮೌನ ಮೆರವಣಿಗೆ ನಡೆಸಿದರು.
Last Updated 23 ಫೆಬ್ರುವರಿ 2026, 11:26 IST
ಪೊಲೀಸ್ ದೌರ್ಜನ್ಯ: ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಅಂಗಡಿ ಮುಂಗಟ್ಟು ಬಂದ್

ಪ್ರೊ.ಜಿ.ರಾಮಕೃಷ್ಣ ಸಹಿತ ಮೂವರಿಗೆ ನಾಡೋಜ ಗೌರವ

Hampi University Award: ಚಿಂತಕ ಪ್ರೊ.ಜಿ.ರಾಮಕೃಷ್ಣ, ಸಾಹಿತಿ ಪ್ರೊ.ಸಿ.ಮಹದೇವಪ್ಪ ಮತ್ತು ಎಚ್.ಸಿ.ಸತ್ಯನ್ ಅವರಿಗೆ ನಾಡೋಜ ಗೌರವಕ್ಕೆ ಪಾತ್ರರಾಗಲಿದ್ದಾರೆ.
Last Updated 23 ಫೆಬ್ರುವರಿ 2026, 11:19 IST
ಪ್ರೊ.ಜಿ.ರಾಮಕೃಷ್ಣ ಸಹಿತ ಮೂವರಿಗೆ ನಾಡೋಜ ಗೌರವ

ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ: ಸಂಸದ ಯದುವೀರ್

State Government Criticism: ರಾಜ್ಯ ಸರ್ಕಾರವು ಪ್ರತಿಯೊಂದು ವಿಷಯಕ್ಕೂ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಸಂಸದ ಯದುವೀರ್ ಟೀಕಿಸಿದರು. ತಂಬಾಕು ಬೆಲೆ, ಭೂಮಿ ಹಂಚಿಕೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಸ್ಪಷ್ಟತೆ ಬೇಕೆಂದರು.
Last Updated 23 ಫೆಬ್ರುವರಿ 2026, 9:45 IST
ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ: ಸಂಸದ ಯದುವೀರ್

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?

Ranji Trophy Final: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಮಂಗಳವಾರ ಪಂದ್ಯ ಆರಂಭವಾಗಲಿದ್ದು, ಒಂದೆಡೆ ಭರದ ಸಿದ್ಧತೆಗಳು ನಡೆದಿವೆ.
Last Updated 23 ಫೆಬ್ರುವರಿ 2026, 9:28 IST
ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?

5 ಪ್ರಕರಣ ಭೇದಿಸಿದ ದಾವಣಗೆರೆ ಜಿಲ್ಲಾ ಪೊಲೀಸರು: 11 ಆರೋಪಿಗಳ ಬಂಧನ

₹ 70 ಲಕ್ಷ ಮೌಲ್ಯದ ಸ್ವತ್ತು ಜಪ್ತಿ
Last Updated 23 ಫೆಬ್ರುವರಿ 2026, 9:17 IST
5 ಪ್ರಕರಣ ಭೇದಿಸಿದ ದಾವಣಗೆರೆ ಜಿಲ್ಲಾ ಪೊಲೀಸರು: 11 ಆರೋಪಿಗಳ ಬಂಧನ
ADVERTISEMENT

ಮಹದೇವಪ್ಪ ನನ್ನ ಸ್ನೇಹಿತ, ಸಿಎಂ ಆದರೆ ಸಂತೋಷ: ಸಚಿವ ಕೆ. ವೆಂಕಟೇಶ್

Karnataka Politics: ಡಾ. ಎಚ್.ಸಿ. ಮಹದೇವಪ್ಪ ನನ್ನ ಆತ್ಮೀಯ ಸ್ನೇಹಿತ, ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸಂತೋಷ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಹೇಳಿದರು.
Last Updated 23 ಫೆಬ್ರುವರಿ 2026, 8:48 IST
ಮಹದೇವಪ್ಪ ನನ್ನ ಸ್ನೇಹಿತ, ಸಿಎಂ ಆದರೆ ಸಂತೋಷ: ಸಚಿವ ಕೆ. ವೆಂಕಟೇಶ್

ಹರಾಜಿನಲ್ಲಿ ಅನ್ಯಾಯವಾದರೆ ಗೋದಾಮು ಜಪ್ತಿ; ಐಟಿಸಿ ಕಂಪನಿಗೆ ಸಚಿವರ ಎಚ್ಚರಿಕೆ

Mysuru News: ಮೈಸೂರು ಜಿಲ್ಲೆಯ ತಂಬಾಕು ಬೆಳೆಗಾರರಿಗೆ ಹರಾಜಿನಲ್ಲಿ ಅನ್ಯಾಯವಾದರೆ ಐಟಿಸಿ ಗೋದಾಮು ಜಪ್ತಿ ಮಾಡಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ಎಚ್ಚರಿಸಿದ್ದಾರೆ. ಸಂಸದ ಯದುವೀರ್ ಒಡೆಯರ್ ಬೆಳೆ ಪರಿವರ್ತನೆ ಯೋಜನೆ ಬಗ್ಗೆ ಮಾತನಾಡಿದರು.
Last Updated 23 ಫೆಬ್ರುವರಿ 2026, 8:37 IST
ಹರಾಜಿನಲ್ಲಿ ಅನ್ಯಾಯವಾದರೆ ಗೋದಾಮು ಜಪ್ತಿ; ಐಟಿಸಿ ಕಂಪನಿಗೆ ಸಚಿವರ ಎಚ್ಚರಿಕೆ

ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

13ನೇ ಕಲಬುರಗಿ ಚಿತ್ರಸಂತೆಯಲ್ಲಿ ಮೇಳೈಸಿದ ದೃಶ್ಯಕಲಾ ವೈಭವ 115 ಮಳಿಗೆಗಳಲ್ಲಿ 1,500 ಕಲಾಕೃತಿಗಳ ಪ್ರದರ್ಶನ
Last Updated 23 ಫೆಬ್ರುವರಿ 2026, 8:34 IST
ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’
ADVERTISEMENT
ADVERTISEMENT
ADVERTISEMENT