ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

Kannada Sahitya Sammelana: ಶಿವಮೊಗ್ಗದಲ್ಲಿ ಮಾರ್ಚ್ ಕೊನೆಯ ವಾರ ಜಿಲ್ಲಾಸ್ತರದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಗೊಂಡಿದ್ದು, ಸಮ್ಮೇಳನ ವೆಚ್ಚ ನಿರ್ವಹಣೆಗೆ ದಾನಿಗಳ ನೆರವು ಪಡೆಯಲಾಗುವುದು ಎಂದು ಡಿ. ಮಂಜುನಾಥ ಹೇಳಿದರು.
Last Updated 1 ಫೆಬ್ರುವರಿ 2026, 5:09 IST
ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

Constitution as Sacred Text: ತರಳಬಾಳು ಮಹೋತ್ಸವದಲ್ಲಿ ನ್ಯಾ. ವಿ.ಶ್ರೀಶಾನಂದ ಮಾತನಾಡಿ, ಭಕ್ತರು ಧರ್ಮ ಗ್ರಂಥಗಳನ್ನು ಗೌರವಿಸುತ್ತಿದ್ದರೂ ಸಮಾಜದ ಬಾಹ್ಯ ಬದುಕಿನಲ್ಲಿ ಸಂವಿಧಾನವೇ ಪವಿತ್ರ ಗ್ರಂಥವಾಗಬೇಕೆಂದು ಹಿತವಚನ ನೀಡಿದರು.
Last Updated 1 ಫೆಬ್ರುವರಿ 2026, 5:09 IST
ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

ಫೆ.22ರಿಂದ ರೇಣುಕಾಂಬಾ ದೇವಿ ಜಾತ್ರೆ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ

Festival Preparations: ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಿ ಜಾತ್ರೆ ಫೆ.22ರಿಂದ ಆರಂಭವಾಗಲಿದ್ದು, ಭಕ್ತರಿಗೆ ಶೌಚಾಲಯ, ನೀರು, ವಾಸತಿ ವ್ಯವಸ್ಥೆ ಸೇರಿದಂತೆ ಮೂಲ ಸೌಲ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
Last Updated 1 ಫೆಬ್ರುವರಿ 2026, 5:08 IST
ಫೆ.22ರಿಂದ ರೇಣುಕಾಂಬಾ ದೇವಿ ಜಾತ್ರೆ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ

ದೈವಜ್ಞ‌ರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರಬೇಕು:ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀ

Cultural Message: ಶಿವಮೊಗ್ಗದಲ್ಲಿ ಮಧ್ವಾಧಿರಾಜರ 546ನೇ ಜಯಂತ್ಯುತ್ಸವದಲ್ಲಿ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಗಳು ದೈವಜ್ಞ ಸಮುದಾಯದವರು ಶುದ್ಧತೆ ಮತ್ತು ಪ್ರಾಮಾಣಿಕತೆಗೆ ಆದರ್ಶವಾಗಬೇಕು ಎಂದು ಆಶೀರ್ವಚನ ನೀಡಿದರು.
Last Updated 1 ಫೆಬ್ರುವರಿ 2026, 5:08 IST
ದೈವಜ್ಞ‌ರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರಬೇಕು:ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀ

ಸಾಗರಕ್ಕೆ ಜಿಲ್ಲಾ ಕೇಂದ್ರದ ಬೇಡಿಕೆಗೆ ಸಿ.ಎಂ ಸ್ಪಂದನೆ: ತೀ.ನ.ಶ್ರೀನಿವಾಸ್

District Demand Response: ಸಾಗರಕ್ಕೆ ಜಿಲ್ಲಾ ಮಾನ್ಯತೆ ನೀಡುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆದಿದ್ದು, ಬೇಡಿಕೆ ಪರಿಶೀಲನೆ ಭರವಸೆ ನೀಡಿದ್ದಾರೆ ಎಂದು ತೀ.ನ.ಶ್ರೀನಿವಾಸ್ ಮಾಹಿತಿ ನೀಡಿದರು.
Last Updated 1 ಫೆಬ್ರುವರಿ 2026, 5:08 IST
ಸಾಗರಕ್ಕೆ ಜಿಲ್ಲಾ ಕೇಂದ್ರದ ಬೇಡಿಕೆಗೆ ಸಿ.ಎಂ ಸ್ಪಂದನೆ: ತೀ.ನ.ಶ್ರೀನಿವಾಸ್

ವಿಬಿ ಜಿ ರಾಮ್‌ಜಿ: ಕಾಂಗ್ರೆಸ್‌ ಪ್ರತಿಭಟನೆ, ಬಿಜೆಪಿಯಿಂದ ಕಾರ್ಯಕರ್ತರ ಸಮ್ಮೇಳನ

Wage Scheme Clash: ಶಿವಮೊಗ್ಗದಲ್ಲಿ ವಿಬಿ–ಜಿ–ರಾಮ್‌ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ, ಬಿಜೆಪಿಯಿಂದ ಯೋಜನೆಯ ಜಾಗೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮನರೇಗಾ ಮತ್ತು ಹೊಸ ಯೋಜನೆಯ ಕುರಿತು ವಾಗ್ಮಿಯತೆ ಉಂಟಾಗಿದೆ.
Last Updated 1 ಫೆಬ್ರುವರಿ 2026, 5:08 IST
ವಿಬಿ ಜಿ ರಾಮ್‌ಜಿ: ಕಾಂಗ್ರೆಸ್‌ ಪ್ರತಿಭಟನೆ, ಬಿಜೆಪಿಯಿಂದ ಕಾರ್ಯಕರ್ತರ ಸಮ್ಮೇಳನ

ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?

ಇಂದು ಕೇಂದ್ರ ಬಜೆಟ್‌, ಜಿಲ್ಲೆಯ ಜನರಲ್ಲಿ ಗರಿಗೆದರಿದ ನಿರೀಕ್ಷೆ
Last Updated 1 ಫೆಬ್ರುವರಿ 2026, 5:06 IST
ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?
ADVERTISEMENT

ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ; ಜಾತ್ರೆಗೆ ತೆರೆ

Addapallakki Utsava: ಅಳವಂಡಿ: ಗ್ರಾಮದ ಆರಾಧ್ಯದೈವ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಶನಿವಾರ ತೆರೆ ಬಿದ್ದಿತು. ಬೆಳಿಗ್ಗೆ ಸಿದ್ದೇಶ್ವರ ದೇವರಿಗೆ ಭಕ್ತರು ಅಭಿಷೇಕ, ಅಲಂಕಾರಿಕ ಪೂಜೆ ಸಲ್ಲಿಸಿದರು. ಅಳವಂಡಿ, ಹಲವಾಗಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು
Last Updated 1 ಫೆಬ್ರುವರಿ 2026, 5:04 IST
ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ; ಜಾತ್ರೆಗೆ ತೆರೆ

ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ

ನಗರಸಭೆ ಬಜೆಟ್‌: ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ
Last Updated 1 ಫೆಬ್ರುವರಿ 2026, 5:03 IST
ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ

‘ಶತಕ’ದ ಹೋರಾಟ ಜೋರಾಗಿಸಲು ನಿರ್ಧಾರ

ವಿವಿಧ ಸಂಘಟನೆಗಳು, ಮುಖಂಡರ ಜೊತೆ ಹೋರಾಟಗಾರರ ಪೂರ್ವಭಾವಿ ಸಭೆ
Last Updated 1 ಫೆಬ್ರುವರಿ 2026, 5:03 IST
‘ಶತಕ’ದ ಹೋರಾಟ ಜೋರಾಗಿಸಲು ನಿರ್ಧಾರ
ADVERTISEMENT
ADVERTISEMENT
ADVERTISEMENT