ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

JDS District President: ಜೆಡಿಎಸ್ ಬಿಟ್ಟು ಹೋಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್.ನಿಂಗಪ್ಪ ಸ್ಪಷ್ಟಪಡಿಸಿದರು.
Last Updated 18 ಫೆಬ್ರುವರಿ 2026, 8:30 IST
ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

ಬೆಳಗಾವಿ: ಸದಾನಂದ ಬಿಳೂರ ನಿಧನ

Bal Bharati Kannada Officer: ಮಹಾರಾಷ್ಟ್ರ ಬಾಲ ಭಾರತಿ ಕನ್ನಡ ವಿಭಾಗದ ಮಾಜಿ ವಿಶೇಷಾಧಿಕಾರಿ ಸದಾನಂದ ಬಿಳೂರ ಬೆಳಗಾವಿಯಲ್ಲಿ ನಿಧನರಾದರು. ಕನ್ನಡ ಸೇವೆಯಲ್ಲಿ ಅವರು ಸಲ್ಲಿಸಿದ ಕೊಡುಗೆ ಸ್ಮರಣೀಯವಾಗಿದೆ.
Last Updated 18 ಫೆಬ್ರುವರಿ 2026, 7:51 IST
ಬೆಳಗಾವಿ: ಸದಾನಂದ ಬಿಳೂರ ನಿಧನ

ಹಿಂದೂ ಧರ್ಮದ ಸಂಸ್ಕೃತಿ, ತತ್ವಗಳು ಮಾದರಿ: ಮಂಜುನಾಥ ಭಾರತೀ ಸ್ವಾಮೀಜಿ

Belagavi Hindu Conference: ಬೆಳಗಾವಿಯಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಮಂಜುನಾಥ ಭಾರತೀ ಸ್ವಾಮೀಜಿ ಸನಾತನ ಧರ್ಮದ ತತ್ವಗಳು ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
Last Updated 18 ಫೆಬ್ರುವರಿ 2026, 7:49 IST
ಹಿಂದೂ ಧರ್ಮದ ಸಂಸ್ಕೃತಿ, ತತ್ವಗಳು ಮಾದರಿ: ಮಂಜುನಾಥ ಭಾರತೀ ಸ್ವಾಮೀಜಿ

ಲಕ್ಷ್ಮಣ ಸವದಿ ಕಬಡ್ಡಿ ಟ್ರೋಫಿ ಮುಡಿಗೇರಿಸಿಕೊಂಡ ಬೆಳಗಾವಿ ತಂಡ

Ainapur Kabaddi Tournament: ಕಾಗವಾಡದ ಐನಾಪುರದಲ್ಲಿ ಲಕ್ಷ್ಮಣ ಸವದಿ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಳಗಾವಿಯ ಪ್ರಣಯ ಪೂಜಾರಿ ಸ್ಪೋರ್ಟ್ಸ್ ತಂಡ ಟ್ರೋಫಿ ಗೆದ್ದಿತು.
Last Updated 18 ಫೆಬ್ರುವರಿ 2026, 7:48 IST
ಲಕ್ಷ್ಮಣ ಸವದಿ ಕಬಡ್ಡಿ ಟ್ರೋಫಿ ಮುಡಿಗೇರಿಸಿಕೊಂಡ ಬೆಳಗಾವಿ ತಂಡ

ಮಲಪ್ರಭಾ: ಫೆ. 21 ಕಾಲುವೆ ನೀರು ಸ್ಥಗಿತ

Malaprabha Reservoir: ಹಿಂಗಾರು ಹಂಗಾಮಿಗಾಗಿ ಹರಿಸಲಾಗುತ್ತಿರುವ ಮಲಪ್ರಭಾ ಜಲಾಶಯದ ಕಾಲುವೆ ನೀರು ಫೆ.21ರಂದು ಸ್ಥಗಿತಗೊಳ್ಳಲಿದೆ. ಉಳಿದ ನೀರನ್ನು ಕುಡಿಯುವ ಅಗತ್ಯಕ್ಕಾಗಿ ಕಾಯ್ದಿರಿಸಲಾಗುತ್ತಿದೆ.
Last Updated 18 ಫೆಬ್ರುವರಿ 2026, 7:47 IST
ಮಲಪ್ರಭಾ: ಫೆ. 21 ಕಾಲುವೆ ನೀರು ಸ್ಥಗಿತ

ಕ್ಯಾಂಪಸ್‌ ಸಂದರ್ಶನ: VSMನ 153 ವಿದ್ಯಾರ್ಥಿಗಳ ಸಹಿತ 742 ವಿದ್ಯಾರ್ಥಿಗಳ ಆಯ್ಕೆ

VSM Nipani: ನಿಪ್ಪಾಣಿಯಲ್ಲಿ ವಿಎಸ್‌ಎಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ 742 ವಿದ್ಯಾರ್ಥಿಗಳು, ಅದರಲ್ಲಿ 153 ವಿಎಸ್‌ಎಂ ವಿದ್ಯಾರ್ಥಿಗಳು ಟಾಟಾ ಎಲೆಕ್ಟ್ರಾನಿಕ್ಸ್‌ ಸೇರಿ ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ.
Last Updated 18 ಫೆಬ್ರುವರಿ 2026, 7:45 IST
ಕ್ಯಾಂಪಸ್‌ ಸಂದರ್ಶನ: VSMನ 153 ವಿದ್ಯಾರ್ಥಿಗಳ ಸಹಿತ 742 ವಿದ್ಯಾರ್ಥಿಗಳ ಆಯ್ಕೆ

ಚನ್ನಮ್ಮನ ನಾಡಿನಲ್ಲಿ ‘ಅಕ್ಕಪಡೆ’ ಆರಂಭ: ಸಾಹಸ ಪ್ರದರ್ಶನ ಮನಸೋತ ಜನ

Belagavi Women Safety Initiative: ಬೆಳಗಾವಿಯಲ್ಲಿ ಅಕ್ಕಪಡೆ ಆರಂಭಗೊಂಡು ಮಹಿಳೆಯರ ಆತ್ಮರಕ್ಷಣಾ ಸಾಹಸ ಪ್ರದರ್ಶನ ಗಮನ ಸೆಳೆದಿತು. ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ 181 ಸಹಾಯವಾಣಿ ಪರಿಚಯಿಸಲಾಯಿತು.
Last Updated 18 ಫೆಬ್ರುವರಿ 2026, 7:44 IST
ಚನ್ನಮ್ಮನ ನಾಡಿನಲ್ಲಿ ‘ಅಕ್ಕಪಡೆ’ ಆರಂಭ: ಸಾಹಸ ಪ್ರದರ್ಶನ ಮನಸೋತ ಜನ
ADVERTISEMENT

ಗೋಕಾಕ | ಸೇತುವೆಯಲ್ಲಿ ಬಿರುಕು; ಸಂಚಾರ ಸ್ಥಗಿತ

Sankeshwar Nargund Highway: ಗೋಕಾಕ ಸಮೀಪದ ಘಟಪ್ರಭಾ ಕಾಲುವೆ ಮೇಲಿನ ಹಳೆಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಜನ ಮತ್ತು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗಗಳಲ್ಲಿ ಸಂಚಾರ ನಡೆಯುತ್ತಿದೆ.
Last Updated 18 ಫೆಬ್ರುವರಿ 2026, 7:41 IST
ಗೋಕಾಕ | ಸೇತುವೆಯಲ್ಲಿ ಬಿರುಕು; ಸಂಚಾರ ಸ್ಥಗಿತ

ಲಿಂಗತ್ವ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಿ: ಮಂಜಮ್ಮ ಜೋಗತಿ

LGBTQ Community: ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಾರ್ಷಿಕ ₹200 ಕೋಟಿ ಮೀಸಲಿಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಅದು ಜಾರಿಗೆ ಬಂದಿಲ್ಲ ಎಂದು ಮಂಜಮ್ಮ ಜೋಗತಿ ಹೇಳಿದರು.
Last Updated 18 ಫೆಬ್ರುವರಿ 2026, 7:39 IST
ಲಿಂಗತ್ವ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಿ:   ಮಂಜಮ್ಮ ಜೋಗತಿ

ಕುಮಾರ ಶಿವಯೋಗಿ ದೂರದೃಷ್ಠಿಯುಳ್ಳ ದಾರ್ಶನಿಕರು: ಜಿ.ವಿ. ಕೋರಿ

Ranebennur Event: ರಾಣೆಬೆನ್ನೂರಿನಲ್ಲಿ ನಡೆದ ಕುಮಾರ ಶಿವಯೋಗಿ ಜಯಂತಿ ಕಾರ್ಯಕ್ರಮದಲ್ಲಿ ಜಿ.ವಿ. ಕೋರಿ ಅವರು ಹಾನಗಲ್ ಕುಮಾರ ಶಿವಯೋಗಿಗಳ ಸಮಾಜ ಸುಧಾರಣಾ ಕೊಡುಗೆಯನ್ನು ಸ್ಮರಿಸಿದರು.
Last Updated 18 ಫೆಬ್ರುವರಿ 2026, 7:32 IST
ಕುಮಾರ ಶಿವಯೋಗಿ ದೂರದೃಷ್ಠಿಯುಳ್ಳ ದಾರ್ಶನಿಕರು: ಜಿ.ವಿ. ಕೋರಿ
ADVERTISEMENT
ADVERTISEMENT
ADVERTISEMENT