ಲಕ್ಷ್ಮಿ ನರಸಿಂಹ ಸ್ವಾಮಿ ರಥಕ್ಕೆ ಬಟ್ಟೆಯ ವಿವಾದ: ಶಾಸಕ, ಸಂಸದರ ಶೀತಲ ಸಮರ ಬಹಿರಂಗ
Temple Festival: ಹೊಳೆನರಸೀಪುರದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ರಥಕ್ಕೆ ಬಟ್ಟೆ ಹಾಕುವ ವಿಷಯದಲ್ಲಿ ಶಾಸಕ ಮತ್ತು ಸಂಸದರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅಧಿಕಾರಿಗಳು ಹೂವಿನ ಅಲಂಕಾರದೊಂದಿಗೆ ರಥೋತ್ಸವ ನಡೆಸಲು ಮುಂದಾಗಿದ್ದಾರೆ.Last Updated 3 ಮಾರ್ಚ್ 2026, 4:01 IST