ಸೋಮವಾರ, 26 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

Republic Day 2026: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಧ್ವಜಾರೋಹಣ

MNREGA Funding: ಕಲಬುರಗಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
Last Updated 26 ಜನವರಿ 2026, 4:26 IST
Republic Day 2026: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಧ್ವಜಾರೋಹಣ

Republic Day 2026: ಸಂವಿಧಾನಕ್ಕೆ ಬದ್ಧರಾಗಿರುವುದು ಇಂದಿನ ತುರ್ತು – ಭೋಸರಾಜು

NS Boseraju: ಮಡಿಕೇರಿ: ವ್ಯಕ್ತಿಗಿಂತ ಸಮಾಜ ಮುಖ್ಯ, ಸಮಾಜಕ್ಕಿಂತ ದೇಶ ಮುಖ್ಯ' ಎಂಬ ಧೈಯದೊಂದಿಗೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ ನಾವೆಲ್ಲರೂ ಮುನ್ನಡೆಯೋಣ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್‌.ಭೋಸರಾಜು ಕರೆ ನೀಡಿದರು.
Last Updated 26 ಜನವರಿ 2026, 4:21 IST
Republic Day 2026: ಸಂವಿಧಾನಕ್ಕೆ ಬದ್ಧರಾಗಿರುವುದು ಇಂದಿನ ತುರ್ತು – ಭೋಸರಾಜು

ತಿಪಟೂರು| ಗಿಡ ಗಂಟಿ, ಪೊದೆಯಲ್ಲಿ ಮರೆಯಾದ ತಂಗುದಾಣ

Transport Facility Issue: byline no author page goes here ತಿಪಟೂರು ತಾಲ್ಲೂಕಿನಲ್ಲಿ ಗಿಡಗಂಟಿ ಹಾಗೂ ಜೌಗುಗಳಿಂದ ಮುಚ್ಚಿಹೋಗಿರುವ ಬಸ್ ತಂಗುದಾಣಗಳು ಪ್ರಯಾಣಿಕರಿಗೆ ತೊಂದರೆಯಾಗಿ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 26 ಜನವರಿ 2026, 4:17 IST
ತಿಪಟೂರು| ಗಿಡ ಗಂಟಿ, ಪೊದೆಯಲ್ಲಿ ಮರೆಯಾದ ತಂಗುದಾಣ

ತುಮಕೂರು| ಬ್ಯಾಂಕ್‌ ಹೆಸರಲ್ಲಿ ಲಿಂಕ್‌ ಕಳಿಸಿ ₹8 ಲಕ್ಷ ವಂಚನೆ

Cyber Crime: byline no author page goes here ಯೂನಿಯನ್ ಬ್ಯಾಂಕ್ ಹೆಸರಿನಲ್ಲಿ ಬಂದ ಎಪಿಕೆ ಫೈಲ್ ಕ್ಲಿಕ್ ಮಾಡಿದ ಮಧುಗಿರಿಯ ದೇವರಾಜು ₹8.55 ಲಕ್ಷ ಹಾಗೂ ಪಾವಗಡದ ಶಿಕ್ಷಕಿ ಮೀನಾಕ್ಷಿ ₹5.45 ಲಕ್ಷ ವಂಚನೆಯ ಬಲಿಯಾಗಿದ್ದಾರೆ.
Last Updated 26 ಜನವರಿ 2026, 4:17 IST
ತುಮಕೂರು| ಬ್ಯಾಂಕ್‌ ಹೆಸರಲ್ಲಿ ಲಿಂಕ್‌ ಕಳಿಸಿ ₹8 ಲಕ್ಷ ವಂಚನೆ

ತುಮಕೂರು| ಜಿಲ್ಲೆಯಲ್ಲಿ ಲೇಖಕಿಯರ ರಾಜ್ಯ ಸಮ್ಮೇಳನ: ಅಧ್ಯಕ್ಷೆ ಆರ್.ಸುನಂದಮ್ಮ

Literary Gathering: byline no author page goes here ತುಮಕೂರಿನಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಲೇಖಕಿಯರ ರಾಜ್ಯ ಸಮ್ಮೇಳನದ ಕುರಿತು ಅಧ್ಯಕ್ಷೆ ಆರ್. ಸುನಂದಮ್ಮ ವಿವರ ನೀಡಿದ್ದು, ಮಹಿಳಾ ಸಾಹಿತ್ಯ ಮತ್ತು ಸಂಘಟನೆಯ ಭವಿಷ್ಯ ಯೋಜನೆಗಳನ್ನು ಹಂಚಿಕೊಂಡರು.
Last Updated 26 ಜನವರಿ 2026, 4:17 IST
ತುಮಕೂರು| ಜಿಲ್ಲೆಯಲ್ಲಿ ಲೇಖಕಿಯರ ರಾಜ್ಯ ಸಮ್ಮೇಳನ: ಅಧ್ಯಕ್ಷೆ ಆರ್.ಸುನಂದಮ್ಮ

ತುಮಕೂರು| ಸರ್ಕಾರಿ ಕಚೇರಿ: ₹3.81 ಕೋಟಿ ವಿದ್ಯುತ್‌ ಬಿಲ್‌ ಬಾಕಿ

Government Dues: byline no author page goes here ತುಮಕೂರು ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆ, ಆಸ್ಪತ್ರೆ, ಹಾಸ್ಟೆಲ್‌ ಮತ್ತು ಕಚೇರಿಗಳು ಒಟ್ಟು ₹3.81 ಕೋಟಿ ವಿದ್ಯುತ್ ಬಿಲ್ ಪಾವತಿಸಬೇಕಿದ್ದು, ನಿರ್ಲಕ್ಷ್ಯ ಹಿನ್ನೆಲೆ ಬೆಸ್ಕಾಂ ನೋಟಿಸ್‌ ಜಾರಿ ಮಾಡಿದೆ.
Last Updated 26 ಜನವರಿ 2026, 4:16 IST
ತುಮಕೂರು| ಸರ್ಕಾರಿ ಕಚೇರಿ: ₹3.81 ಕೋಟಿ ವಿದ್ಯುತ್‌ ಬಿಲ್‌ ಬಾಕಿ

ಚಿಕ್ಕನಾಯಕನಹಳ್ಳಿ| ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಅಸ್ತ್ರ: ಸತೀಶ್ ಎಸ್.ಟಿ

Democracy Awareness: byline no author page goes here ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ಸತೀಶ್ ಎಸ್.ಟಿ ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಪ್ರಮುಖ ಅಸ್ತ್ರ ಎಂದು ಸಲಹೆ ನೀಡಿದರು.
Last Updated 26 ಜನವರಿ 2026, 4:16 IST
ಚಿಕ್ಕನಾಯಕನಹಳ್ಳಿ| ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಅಸ್ತ್ರ: ಸತೀಶ್ ಎಸ್.ಟಿ
ADVERTISEMENT

ಕ್ಯಾಮೇನಹಳ್ಳಿ ಆಂಜನೇಯ ಅದ್ದೂರಿ ರಥೋತ್ಸವ

Temple Festival: byline no author page goes here ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿಯ ಆಂಜನೇಯಸ್ವಾಮಿ ರಥೋತ್ಸವ ಭಕ್ತರ ಜೈಕಾರಗಳೊಂದಿಗೆ ಅದ್ದೂರಿಯಾಗಿ ನೆರವೇರಿದ್ದು, ಗೃಹ ಸಚಿವ ಪರಮೇಶ್ವರ ತೇರು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
Last Updated 26 ಜನವರಿ 2026, 4:15 IST
ಕ್ಯಾಮೇನಹಳ್ಳಿ ಆಂಜನೇಯ ಅದ್ದೂರಿ ರಥೋತ್ಸವ

Republic Day 2026: ದೇಶದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ಶರಣಪ್ರಕಾಶ ಪಾಟೀಲ

77th Republic Day: ರಾಯಚೂರು: ಜಿಲ್ಲಾಡಳಿತದ ವತಿಯಿಂದ ಇಲ್ಲಿಯ 77ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
Last Updated 26 ಜನವರಿ 2026, 4:12 IST
Republic Day 2026: ದೇಶದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ಶರಣಪ್ರಕಾಶ ಪಾಟೀಲ

Republic Day 2026: ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ

Eshwar Khandre: ಬೀದರ್: ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ‌. ಖಂಡ್ರೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.
Last Updated 26 ಜನವರಿ 2026, 4:07 IST
Republic Day 2026: ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ
ADVERTISEMENT
ADVERTISEMENT
ADVERTISEMENT