ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಫೆ.27ರಿಂದ ಮೈಸೂರಿನಲ್ಲಿ ‘ಕಿಸಾನ್‌ ಸ್ವರಾಜ್‌ ಸಮ್ಮೇಳನ’

Kisan Swaraj Sammelana: ಮೈಸೂರಿನ ಕೆಎಸ್‌ಒಯುದಲ್ಲಿ ಫೆಬ್ರುವರಿ 27ರಿಂದ ಕಿಸಾನ್ ಸ್ವರಾಜ್ ಸಮ್ಮೇಳನ ನಡೆಯಲಿದೆ. ನೈಸರ್ಗಿಕ ಕೃಷಿ, ಬೀಜ ವೈವಿಧ್ಯ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ.
Last Updated 20 ಫೆಬ್ರುವರಿ 2026, 8:37 IST
ಫೆ.27ರಿಂದ ಮೈಸೂರಿನಲ್ಲಿ ‘ಕಿಸಾನ್‌ ಸ್ವರಾಜ್‌ ಸಮ್ಮೇಳನ’

ರಾಜಕೀಯ ಉದ್ದೇಶಕ್ಕೆ ಕೋಮುಲ್‌ ಮೇಲೆ‌ ಆರೋಪ: ಡಿ.ವಿ.ಹರೀಶ್

ಸೌರ ಘಟಕ ನಿರ್ಮಾಣದ ತನಿಖೆ ‌ನಡೆಸಲಿ, ತಪ್ಪಿದ್ದರೆ ನಾನೂ ಜವಾಬ್ದಾರ: ಕೋಮುಲ್‌ ನಿರ್ದೇಶಕ
Last Updated 20 ಫೆಬ್ರುವರಿ 2026, 8:26 IST
ರಾಜಕೀಯ ಉದ್ದೇಶಕ್ಕೆ ಕೋಮುಲ್‌ ಮೇಲೆ‌ ಆರೋಪ: ಡಿ.ವಿ.ಹರೀಶ್

ಮುಳಬಾಗಿಲು: ಡೇರಿಗಳಿಗೆ ಯಂತ್ರೋಪಕರಣ ವಿತರಣೆ

Mulabagilu KOMUL: ರಾಷ್ಟ್ರೀಯ ಡೈರಿ ಅಭಿವೃದ್ಧಿ ಕಾರ್ಯಕ್ರಮದಡಿ ತಾಲ್ಲೂಕಿನ ಡೇರಿಗಳಿಗೆ ಯಂತ್ರೋಪಕರಣ ವಿತರಿಸಲಾಯಿತು. ಕೋಮುಲ್ ಲಾಭದತ್ತ ಸಾಗುತ್ತಿದೆ ಎಂದು ಕೆ.ಎನ್.ನಾಗರಾಜ್ ತಿಳಿಸಿದರು.
Last Updated 20 ಫೆಬ್ರುವರಿ 2026, 8:26 IST
ಮುಳಬಾಗಿಲು: ಡೇರಿಗಳಿಗೆ ಯಂತ್ರೋಪಕರಣ ವಿತರಣೆ

6 ತಿಂಗಳಲ್ಲಿ 1,300 ನಿವೇಶನ ವಿತರಣೆ: ಶಾಸಕ ಎಸ್‌ಎನ್‌ಎನ್‌ ಚಾಲನೆ

ಹುತ್ತೂರು ಹೋಬಳಿಯಲ್ಲಿ ₹ 32 ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್‌ಎನ್‌ಎನ್‌ ಚಾಲನೆ
Last Updated 20 ಫೆಬ್ರುವರಿ 2026, 8:25 IST
6 ತಿಂಗಳಲ್ಲಿ 1,300 ನಿವೇಶನ ವಿತರಣೆ:  ಶಾಸಕ ಎಸ್‌ಎನ್‌ಎನ್‌ ಚಾಲನೆ

24 ಗಂಟೆಯಲ್ಲಿ ಆರೋಪಿಗಳ ಸೆರೆ

ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಹೊಸಕೋಟೆ ಆಟೊ ಚಾಲಕನ ಹತ್ಯೆ ಪ್ರಕರಣ
Last Updated 20 ಫೆಬ್ರುವರಿ 2026, 8:25 IST
24 ಗಂಟೆಯಲ್ಲಿ ಆರೋಪಿಗಳ ಸೆರೆ

ಶಿವಾಜಿ ಸಾಹಸ ಮಕ್ಕಳಿಗೆ ತಿಳಿಸಿ: ಎನ್‌.ವಿಜಯಲಕ್ಷ್ಮಿ

ಮೊಬೈಲ್ ಬದಲು ಇತಿಹಾಸ ಪುರುಷರ ಪುಸ್ತಕ ಕೊಡಲು ಪೋಷಕರಿಗೆ ಸಲಹೆ
Last Updated 20 ಫೆಬ್ರುವರಿ 2026, 8:25 IST
ಶಿವಾಜಿ ಸಾಹಸ ಮಕ್ಕಳಿಗೆ ತಿಳಿಸಿ: ಎನ್‌.ವಿಜಯಲಕ್ಷ್ಮಿ

ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

Siddaramaiah: ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕವಾಗಿದ್ದು ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 20 ಫೆಬ್ರುವರಿ 2026, 8:22 IST
ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ
ADVERTISEMENT

ಹುಕ್ಕೇರಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

Hukkeri UGD Issue: ಜಾತ್ರೆ ಮುನ್ನ ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಶ್ರೀರಾಮ ಸೇನಾ ಘಟಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ.
Last Updated 20 ಫೆಬ್ರುವರಿ 2026, 8:11 IST
ಹುಕ್ಕೇರಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

ಬೇಸಿಗೆ ಆರಂಭದಲ್ಲೇ ಬೆಳಗಾವಿ ಜಿಲ್ಲೆಯ ಮೂರು ಜಲಾಶಯಗಳಲ್ಲಿ ತಗ್ಗಿದ ನೀರಿನ ಸಂಗ್ರಹ

Belagavi Reservoir Levels: ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಹಿಡಕಲ್, ನವಿಲುತೀರ್ಥ ಮತ್ತು ರಕ್ಕಸಕೊಪ್ಪದಲ್ಲಿ ನೀರಿನ ಸಂಗ್ರಹ ಕುಸಿದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿದ್ದು, ಮಿತಬಳಕೆಗೆ ಸೂಚನೆ ನೀಡಲಾಗಿದೆ.
Last Updated 20 ಫೆಬ್ರುವರಿ 2026, 8:10 IST
ಬೇಸಿಗೆ ಆರಂಭದಲ್ಲೇ ಬೆಳಗಾವಿ ಜಿಲ್ಲೆಯ ಮೂರು ಜಲಾಶಯಗಳಲ್ಲಿ ತಗ್ಗಿದ ನೀರಿನ ಸಂಗ್ರಹ

ಬೆಳಗಾವಿ| ನಕಲಿ ಪಿಎಚ್.ಡಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Belagavi ABVP Protest: ನಕಲಿ ಪಿಎಚ್.ಡಿ ಪ್ರಮಾಣಪತ್ರ ಬಳಸಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆಗ್ರಹಿಸಿದರು.
Last Updated 20 ಫೆಬ್ರುವರಿ 2026, 8:10 IST
ಬೆಳಗಾವಿ| ನಕಲಿ ಪಿಎಚ್.ಡಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT