ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ವೇದ ವಿಜ್ಞಾನದ ಅಧ್ಯಯನ ನಡೆಯಲಿ: ಶ್ರೀನಿವಾಸ ವರಖೇಡಿ

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಮತ
Last Updated 24 ಜನವರಿ 2026, 16:34 IST
ವೇದ ವಿಜ್ಞಾನದ ಅಧ್ಯಯನ ನಡೆಯಲಿ: ಶ್ರೀನಿವಾಸ ವರಖೇಡಿ

ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌ ನ್ಯಾ.ಜೋಶಿ

AI in Law: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನ್ಯಾಯಮೂರ್ತಿಗೆ ಪರ್ಯಾಯವಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಂ. ಜೋಶಿ ಹೇಳಿದರು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಕೌಶಲ್ಯ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
Last Updated 24 ಜನವರಿ 2026, 16:30 IST
ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌  ನ್ಯಾ.ಜೋಶಿ

ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

Oldest Temple Bengaluru: ಬೆಂಗಳೂರು ನಗರದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪ್ರಸಿದ್ಧಿಯಾಗಿದೆ.
Last Updated 24 ಜನವರಿ 2026, 16:24 IST
ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

ಬೆಂಗಳೂರು: ಸಂಚಾರ ಪೊಲೀಸರ ಸಹಯೋಗದೊಂದಿಗೆ ಹ್ಯಾಪಿನೆಸ್ ಪೆರೇಡ್ ನಾಳೆ

Happy AIR Parade: ಜನರಲ್ಲಿ ಸಂತೋಷ ಮತ್ತು ಮಾನಸಿಕ ಯೋಗಕ್ಷೇಮ ಜಾಗೃತಿಗೆ ಉದ್ದೇಶಿಸಿದ 'ಹ್ಯಾಪಿ ಎಐಆರ್' ಪರೇಡ್ ಜ.25 ರಂದು ಸಂಜೆ ಮಜಸ್ಟಿಕ್‌ ಭಾಗದ ಹಲವಾರು ಸ್ಥಳಗಳಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 24 ಜನವರಿ 2026, 16:22 IST
ಬೆಂಗಳೂರು: ಸಂಚಾರ ಪೊಲೀಸರ ಸಹಯೋಗದೊಂದಿಗೆ ಹ್ಯಾಪಿನೆಸ್ ಪೆರೇಡ್ ನಾಳೆ

ಬೆಂಗಳೂರು: ಬಿಎಂಟಿಸಿ ವತಿಯಿಂದರಾಷ್ಟ್ರೀಯ ಚಾಲಕರ ದಿನಾಚರಣೆ

BMTC Drivers Day: ಬಿಎಂಟಿಸಿ ಘಟಕ–8 ಯಶವಂತಪುರದಲ್ಲಿ ರಾಷ್ಟ್ರೀಯ ಚಾಲಕರ ದಿನ ಆಚರಿಸಲಾಯಿತು. ಚಾಲಕರ ಶಿಸ್ತು ಮತ್ತು ನಿಷ್ಠೆ ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಅಧ್ಯಕ್ಷ ವಿ.ಎಸ್. ಆರಾಧ್ಯ ಶ್ಲಾಘಿಸಿದರು.
Last Updated 24 ಜನವರಿ 2026, 16:15 IST

ಬೆಂಗಳೂರು: ಬಿಎಂಟಿಸಿ ವತಿಯಿಂದರಾಷ್ಟ್ರೀಯ ಚಾಲಕರ ದಿನಾಚರಣೆ

ಒತ್ತಡದಲ್ಲಿ ಕಾರ್ಯನಿರ್ವಹಿಸುವ ವೈದ್ಯರು: ಆರ್‌. ಸುನಂದಮ್ಮ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್‌. ಸುನಂದಮ್ಮ ಅಭಿಮತ
Last Updated 24 ಜನವರಿ 2026, 16:08 IST
ಒತ್ತಡದಲ್ಲಿ ಕಾರ್ಯನಿರ್ವಹಿಸುವ ವೈದ್ಯರು: ಆರ್‌. ಸುನಂದಮ್ಮ

ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ

Education Support: ಕೆ.ಆರ್.ಪುರದ ಶ್ರೀ ವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ಅಧ್ಯಕ್ಷ ಡಾ.ಕೆ.ವಿ. ಮುನಿಸ್ವಾಮಿ ತಿಳಿಸಿದ್ದಾರೆ.
Last Updated 24 ಜನವರಿ 2026, 16:06 IST
ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ
ADVERTISEMENT

ಯಲಹಂಕ: ವೇಮನ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

Yelahanka Elections: ಮಹಾಯೋಗಿ ವೇಮನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಲ್ಲಾ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌ ಅವರು ನೂತನ ಸದಸ್ಯರನ್ನು ಅಭಿನಂದಿಸಿದರು.
Last Updated 24 ಜನವರಿ 2026, 16:05 IST
ಯಲಹಂಕ: ವೇಮನ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾನ್‌ಸ್ಟೆಬಲ್ ಬಂಧನ

POCSO Arrest: ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರ್‌.ಟಿ.ನಗರ ಠಾಣೆಯ ಪೊಲೀಸ್‌ ಕಾನ್‌ಸ್ಟೇಬಲ್‌ ಯಮುನ ನಾಯಕ್‌ ಬಂಧಿತನಾಗಿದ್ದಾನೆ. ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
Last Updated 24 ಜನವರಿ 2026, 15:58 IST

ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾನ್‌ಸ್ಟೆಬಲ್ ಬಂಧನ

ಚಿತ್ರ ನಿರ್ದೇಶಕ, ಲೇಖಕ ಎನ್.ಎಸ್. ಶಂಕರ್ ಪತ್ನಿ ಉಮಾರಾಣಿ ನಿಧನ

Personal Loss: ನಿರ್ದೇಶಕ ಎನ್.ಎಸ್. ಶಂಕರ್ ಅವರ ಪತ್ನಿ ಉಮಾರಾಣಿ (62) ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ನಿಧನರಾದರು. ಒಂದು ವರ್ಷದಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 24 ಜನವರಿ 2026, 15:37 IST
ಚಿತ್ರ ನಿರ್ದೇಶಕ, ಲೇಖಕ ಎನ್.ಎಸ್. ಶಂಕರ್ ಪತ್ನಿ ಉಮಾರಾಣಿ ನಿಧನ
ADVERTISEMENT
ADVERTISEMENT
ADVERTISEMENT