ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕಥಾಸಂಕಲನ ಆಹ್ವಾನ

Dr Besagarahalli Ramanna Award: 2025ನೇ ಸಾಲಿನ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
Last Updated 18 ಫೆಬ್ರುವರಿ 2026, 19:14 IST
ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕಥಾಸಂಕಲನ ಆಹ್ವಾನ

ಹಾವೇರಿ | ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ ಕಳ್ಳತನ: ಇಬ್ಬರ ವಿರುದ್ಧ ಪ್ರಕರಣ

Haveri Crime: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಕಳ್ಳತನ ಮಾಡಿರುವ ಆರೋಪದಡಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ) ಶೇಖಣ್ಣ ಭಜಂತ್ರಿ ಹಾಗೂ ಬಸವರಾಜ ಚೂರಿ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 18 ಫೆಬ್ರುವರಿ 2026, 16:57 IST
ಹಾವೇರಿ | ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ ಕಳ್ಳತನ: ಇಬ್ಬರ ವಿರುದ್ಧ ಪ್ರಕರಣ

ಹೆಸರು, ಬ್ರ್ಯಾಂಡ್‌ ನಕಲು ಆರೋಪ: ಅಮೆರಿಕ ಮೂಲದ ಎಐ ಕಂಪನಿಗೆ 2ನೇ ನೋಟಿಸ್‌

Trademark Dispute: ಬೆಳಗಾವಿ: ಹೆಸರು ಹಾಗೂ ಬ್ರ್ಯಾಂಡ್‌ ನಕಲು ಮಾಡಿದ ಆರೋಪದ ಮೇರೆಗೆ ಇಲ್ಲಿನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯವು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ ‘ಆಂಥ್ರೊಪಿಕ್ ಪಿಬಿಸಿ’ಗೆ ಎರಡನೇ ಬಾರಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 18 ಫೆಬ್ರುವರಿ 2026, 16:43 IST
ಹೆಸರು, ಬ್ರ್ಯಾಂಡ್‌ ನಕಲು ಆರೋಪ: ಅಮೆರಿಕ ಮೂಲದ ಎಐ ಕಂಪನಿಗೆ 2ನೇ ನೋಟಿಸ್‌

ಬೆಂಗಳೂರು| ಪತ್ನಿ ಕೊಂದ ಇಸ್ರೊ ನಿವೃತ್ತ ಅಧಿಕಾರಿಯ ಬಂಧನ

ನಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರಿಲ್ಲ; ಕೊಲೆಗೆ ಕಾರಣ ಕೊಟ್ಟ ಆರೋಪಿ
Last Updated 18 ಫೆಬ್ರುವರಿ 2026, 16:21 IST
ಬೆಂಗಳೂರು| ಪತ್ನಿ ಕೊಂದ ಇಸ್ರೊ ನಿವೃತ್ತ ಅಧಿಕಾರಿಯ ಬಂಧನ

ಬೆಂಗಳೂರು| ಆಯುಷ್ಮಾನ್: 4 ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ

AB ARK scheme: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಬೆಂಗಳೂರಿನ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಹಂತದ ಸರಳ ಚಿಕಿತ್ಸೆಗೆ ನೇರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
Last Updated 18 ಫೆಬ್ರುವರಿ 2026, 16:17 IST
ಬೆಂಗಳೂರು| ಆಯುಷ್ಮಾನ್: 4 ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ

ಬೆಂಗಳೂರು| ಸ್ಪಾ ಮಾಲೀಕನ ಅಪಹರ‌ಣ: ಮೂವರ ಸೆರೆ

ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರ ಕಾರ್ಯಾಚರಣೆ
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು| ಸ್ಪಾ ಮಾಲೀಕನ ಅಪಹರ‌ಣ: ಮೂವರ ಸೆರೆ

ರೈಲು ಗಾಲಿ ಕಾರ್ಖಾನೆಗೆ ನೂತನ ಜಿ.ಎಂ

Railway appointment: ಯಲಹಂಕದ ರೈಲು ಗಾಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿ ಮನೋರಂಜನ್ ಪ್ರಧಾನ್ ಅಧಿಕಾರ ವಹಿಸಿಕೊಂಡಿದ್ದು, ವಿವಿಧ ರೈಲ್ವೆ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Last Updated 18 ಫೆಬ್ರುವರಿ 2026, 16:15 IST
ರೈಲು ಗಾಲಿ ಕಾರ್ಖಾನೆಗೆ ನೂತನ ಜಿ.ಎಂ
ADVERTISEMENT

ಬೆಂಗಳೂರು‌| ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 200 ಕೋಟಿ ಒದಗಿಸಲು ಆಗ್ರಹ

Karnataka budget demand: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ₹200 ಕೋಟಿ ಮೀಸಲಿಟ್ಟು ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಚಳವಳಿ ಆಗ್ರಹಿಸಿದೆ.
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು‌| ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 200 ಕೋಟಿ ಒದಗಿಸಲು ಆಗ್ರಹ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

KAS UPSC coaching: ಇನ್‌ಸೈಟ್ಸ್ ಐಎಎಸ್ ಮತ್ತು ಕನಕಶ್ರೀ ಟ್ರಸ್ಟ್ ಹಿಂದುಳಿದ ವರ್ಗದ ಆಕಾಂಕ್ಷಿಗಳಿಗೆ ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಮುಂದಾಗಿದೆ.
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

ಫೆ.19ರಂದು ಬೆಂಗಳೂರು ಚಲೊ: ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ

ಬೆಂಗಳೂರು ಚಲೊ ಫೆಬ್ರುವರಿ 19 * ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ
Last Updated 18 ಫೆಬ್ರುವರಿ 2026, 16:08 IST
ಫೆ.19ರಂದು ಬೆಂಗಳೂರು ಚಲೊ: ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ
ADVERTISEMENT
ADVERTISEMENT
ADVERTISEMENT