ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ; ಸಮಗ್ರ ಓದು, ಸಮಯ ಸದ್ಬಳಕೆಗೆ ಎಸ್‌ಪಿ ಸಲಹೆ

UPSC KPSC Preparation: ‘ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು. ಇದೊಂದು ಸುದೀರ್ಘ ಪಯಣ. ಹೀಗಾಗಿ ಒಂದೇ ವಿಷಯದತ್ತ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಬೇಕು’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
Last Updated 9 ಫೆಬ್ರುವರಿ 2026, 10:04 IST
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ; ಸಮಗ್ರ ಓದು, ಸಮಯ ಸದ್ಬಳಕೆಗೆ ಎಸ್‌ಪಿ ಸಲಹೆ

ಅಧಿಕಾರ ಹಂಚಿಕೆಯ‌ ಗೊಂದಲ ಇತ್ಯರ್ಥಕ್ಕೆ ಕಾಯುತ್ತಿದ್ದೇವೆ: ಸಚಿವ ಸತೀಶ ಜಾರಕಿಹೊಳಿ

Karnataka Congress: ಅಧಿಕಾರ ಹಂಚಿಕೆಯ‌ ವಿಚಾರವಾಗಿ ತಲೆದೋರಿರುವ ಗೊಂದಲ‌ ಯಾವಾಗ ಬಗೆಹರಿಯಬಹುದು ಎಂದು ನಾನು ಕೂಡ ಕಾಯುತ್ತಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
Last Updated 9 ಫೆಬ್ರುವರಿ 2026, 9:53 IST
ಅಧಿಕಾರ ಹಂಚಿಕೆಯ‌ ಗೊಂದಲ ಇತ್ಯರ್ಥಕ್ಕೆ ಕಾಯುತ್ತಿದ್ದೇವೆ: ಸಚಿವ ಸತೀಶ ಜಾರಕಿಹೊಳಿ

ಮಂಗಳೂರು: ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ

ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಆಗ್ರಹ
Last Updated 9 ಫೆಬ್ರುವರಿ 2026, 8:50 IST
ಮಂಗಳೂರು: ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ

ಮನೆಯ ಅಲಂಕಾರಕ್ಕೆ ಸುವರ್ಣಧಾರೆ

ಚಳಿಗಾಲದಲ್ಲಿ ಅರಳಿ ಸೊಬಗ ಬೀರುವ ಹೂಗಳ ರಾಶಿ
Last Updated 9 ಫೆಬ್ರುವರಿ 2026, 8:46 IST
ಮನೆಯ ಅಲಂಕಾರಕ್ಕೆ ಸುವರ್ಣಧಾರೆ

ಮಡಿಕೇರಿ| ಪ್ರತಿ ವರ್ಷ ನಡೆಯಲಿ ಜಿಲ್ಲಾ, ತಾಲ್ಲೂಕು ಸಮ್ಮೇಳನ

ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಅನುದಾನ; 2 ವರ್ಷದ ನಂತರ ಮೊದಲ ಸಾಹಿತ್ಯ ಸಮ್ಮೇಳನ!
Last Updated 9 ಫೆಬ್ರುವರಿ 2026, 8:44 IST
ಮಡಿಕೇರಿ| ಪ್ರತಿ ವರ್ಷ ನಡೆಯಲಿ ಜಿಲ್ಲಾ, ತಾಲ್ಲೂಕು ಸಮ್ಮೇಳನ

ಕುಶಾಲನಗರ| ವಿದ್ಯಾರ್ಥಿಗಳು ಉತ್ತಮ ಜೀವನಮೌಲ್ಯ ಅಳವಡಿಸಿಕೊಳ್ಳಿ: ಉ.ರಾ.ನಾಗೇಶ್

ಕುಶಾಲನಗರ : ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ.
Last Updated 9 ಫೆಬ್ರುವರಿ 2026, 8:41 IST
ಕುಶಾಲನಗರ| ವಿದ್ಯಾರ್ಥಿಗಳು ಉತ್ತಮ ಜೀವನಮೌಲ್ಯ ಅಳವಡಿಸಿಕೊಳ್ಳಿ: ಉ.ರಾ.ನಾಗೇಶ್

ವಿರಾಜಪೇಟೆ| ಶಿಕ್ಷಣ ನೀಡುವುದು ಪುಣ್ಯದ ಕೆಲಸ: ಶಾಸಕ ಪೊನ್ನಣ್ಣ

ವಿರಾಜಪೇಟೆಯ ನಾಂಗಲದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ 'ಸ್ಪೋರ್ಟ್ಸ್ ಸ್ಪೆಕ್ಟ್ರಾ 2026' ಜರುಗಿತು. ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ನಟಿ ಶ್ವೇತಾ ಶ್ರೀವಾತ್ಸವ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.
Last Updated 9 ಫೆಬ್ರುವರಿ 2026, 8:41 IST
ವಿರಾಜಪೇಟೆ| ಶಿಕ್ಷಣ ನೀಡುವುದು ಪುಣ್ಯದ ಕೆಲಸ: ಶಾಸಕ ಪೊನ್ನಣ್ಣ
ADVERTISEMENT

ನಾಪೋಕ್ಲು| ಎಲ್ಲರೂ ಒಂದೇ ಎಂಬ ಮನೋಭಾವವಿರಲಿ: ಶಾಸಕ ಪೊನ್ನಣ್ಣ

ನಾಪೋಕ್ಲು ಸಮೀಪದ ಚೆರಿಯಪರಂಬು ಉರುಸ್ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಭಾಗಿ. ಯುದ್ಧ ಮುಕ್ತ ಪ್ರಪಂಚ ಮತ್ತು ಸಾಮರಸ್ಯದ ಬದುಕಿನ ಬಗ್ಗೆ ಶಾಸಕರ ಆಶಯ.
Last Updated 9 ಫೆಬ್ರುವರಿ 2026, 8:41 IST
ನಾಪೋಕ್ಲು| ಎಲ್ಲರೂ ಒಂದೇ ಎಂಬ ಮನೋಭಾವವಿರಲಿ: ಶಾಸಕ ಪೊನ್ನಣ್ಣ

ಕೊಣಂಜಗೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್. ಪೊನ್ನಣ್ಣ

ನಾಪೋಕ್ಲು ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯಿತಿಯ ಸುಸಜ್ಜಿತ ನೂತನ ಕಟ್ಟಡವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಎಂಎಲ್‌ಸಿ ಸುಜಾ ಕುಶಾಲಪ್ಪ ಉಪಸ್ಥಿತರಿದ್ದರು.
Last Updated 9 ಫೆಬ್ರುವರಿ 2026, 8:40 IST
ಕೊಣಂಜಗೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್. ಪೊನ್ನಣ್ಣ

ಮಡಿಕೇರಿ: ಕೊಡವ ಪುಸ್ತಕ ಭಂಡಾರಕ್ಕೆ ಚಾಲನೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವಿನೂತನ ಯೋಜನೆ
Last Updated 9 ಫೆಬ್ರುವರಿ 2026, 8:40 IST
ಮಡಿಕೇರಿ: ಕೊಡವ ಪುಸ್ತಕ ಭಂಡಾರಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT