ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹೊಳೆಹೊನ್ನೂರು: ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರ ಪ್ರತಿಭಟನೆ

MESCOM Power Crisis: ಕಳೆದ ಒಂದೂವರೆ ತಿಂಗಳಿಂದ ನಿರಂತರ ಜ್ಯೋತಿ ಯೋಜನೆ ವಿದ್ಯುತ್ ನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಜೆ.ಇ. ಹರೀಶ್ ನಾಯ್ಕ ರವರನ್ನು ಸೈದರಕಲ್ಲಹಳ್ಳಿ ರೈತರು ತರಾಟೆ ತೆಗೆದುಕೊಂಡರು. ಅವರು ಸಮೀಪದ ಆನವೇರಿಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2026, 3:47 IST
ಹೊಳೆಹೊನ್ನೂರು:  ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರ ಪ್ರತಿಭಟನೆ

ಸಂಸ್ಕಾರದಿಂದ ಸಂಸ್ಕೃತಿ ಉಳಿಸಲು ‌ಸಾಧ್ಯ: ರಂಭಾಪುರಿ ರೇಣುಕಾ ಶಿವಾಚಾರ್ಯ

Humnabad Event: ಹುಮನಾಬಾದ್: ‘ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆಗಳು ಹೆಚ್ಚುತ್ತಿರುವುದು ನೋವಿನ ಸಂಗತಿ. ಸತ್ಯ, ಸಂಸ್ಕೃತಿ ಪರಿಪಾಲನೆಯಿಂದ ಶಾಂತಿ, ಸಾಮರಸ್ಯ ಬೆಳೆಯಲು ಸಾಧ್ಯ’ ಎಂದು ರಂಭಾಪುರಿ ರೇಣುಕಾ ಶಿವಾಚಾರ್ಯ ಹೇಳಿದರು.
Last Updated 15 ಫೆಬ್ರುವರಿ 2026, 3:47 IST
ಸಂಸ್ಕಾರದಿಂದ ಸಂಸ್ಕೃತಿ ಉಳಿಸಲು ‌ಸಾಧ್ಯ: ರಂಭಾಪುರಿ ರೇಣುಕಾ ಶಿವಾಚಾರ್ಯ

ಬೀದರ್‌ನಲ್ಲಿ ‘ಆಟೊ ರಾಜ್‌’: ಎಲ್ಲೆಂದರಲ್ಲಿ ಆಟೊಗಳ ನಿಲುಗಡೆ..

Auto Rickshaw Problems: ಬೀದರ್‌: ಬೀದರ್‌ನಲ್ಲಿ ಬಹುತೇಕ ಆಟೊಗಳು ಸಂಚರಿಸುವ ರೀತಿ ನೋಡಿದರೆ ಇತರೆ ವಾಹನ ಚಾಲಕರು ಹತ್ತು ಸಲ ಯೋಚಿಸಿ ವಾಹನ ಓಡಿಸುವಂತಹ ಪರಿಸ್ಥಿತಿ ಇದೆ. ಏಕೆಂದರೆ ಆಟೊಗಳು ಸಂಚರಿಸುವ ಪರಿಯೇ ಇದಕ್ಕೆ ಕಾರಣ. ಬೇಕಾಬಿಟ್ಟಿ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ.
Last Updated 15 ಫೆಬ್ರುವರಿ 2026, 3:47 IST
ಬೀದರ್‌ನಲ್ಲಿ ‘ಆಟೊ ರಾಜ್‌’: ಎಲ್ಲೆಂದರಲ್ಲಿ ಆಟೊಗಳ ನಿಲುಗಡೆ..

ಭಾಲ್ಕಿ: ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

Bhalki Event: ಭಾಲ್ಕಿಯ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
Last Updated 15 ಫೆಬ್ರುವರಿ 2026, 3:46 IST
ಭಾಲ್ಕಿ: ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

ಹುಲಸೂರ| ಶ್ರೀರಾಮನ ಅವಹೇಳನ ಆರೋಪ ಪ್ರಕರಣ: ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್

Lord Rama Insult Case: ಹುಲಸೂರ: ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮಚಂದ್ರನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಿಯನ್ನು ಬಂಧಿಸಲು ಒತ್ತಾಯಿಸಿ ಮೆಹಕರ ಗ್ರಾಮದಲ್ಲಿ ಪ್ರತಿಭಟನೆ ಹಾಗೂ ಅಂಗಡಿ ಮುಂಗಟ್ಟು ಬಂದ್ ನಡೆಸಲಾಯಿತು.
Last Updated 15 ಫೆಬ್ರುವರಿ 2026, 3:46 IST
ಹುಲಸೂರ| ಶ್ರೀರಾಮನ ಅವಹೇಳನ ಆರೋಪ ಪ್ರಕರಣ: ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್

ತೀರ್ಥಹಳ್ಳಿ | ದೇಶದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು: ಆರಗ ಜ್ಞಾನೇಂದ್ರ

Voter List Revision: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ಇಲ್ಲ. ಭಾರತದ ನಾಗರೀಕ ಆಗಿರಬೇಕು. ವಿದೇಶಿ ವಲಸಿಗರಿಗೆ, ಮೃತಪಟ್ಟವರಿಗೆ ಈ ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ ಮತ ಚಲಾವಣೆ ಹಕ್ಕು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಮತಪಟ್ಟಿ ಪರಿಷ್ಕರಣೆ
Last Updated 15 ಫೆಬ್ರುವರಿ 2026, 3:45 IST
ತೀರ್ಥಹಳ್ಳಿ | ದೇಶದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು:  ಆರಗ ಜ್ಞಾನೇಂದ್ರ

ಕಾರ್ಗಲ್ | ಬಳೆ ಪದ್ಮಾವತಿ ತಾಣದ ಅಭಿವೃದ್ಧಿಗೆ ಸಹಕಾರ: ಬೇಳೂರು ಭರವಸೆ

Temple Development: ನಾಡಿನ ಪ್ರಖ್ಯಾತ ಧಾರ್ಮಿಕ ಶ್ರದ್ದಾಕೇಂದ್ರ ಮತ್ತು ಪ್ರವಾಸಿ ತಾಣವಾಗಿ ರೂಪುಗೊಂಡಿರುವ ವಡನ್ ಬೈಲು ಬಳೆ ಪದ್ಮಾವತಿ ಕ್ಷೇತ್ರದ ಸರ್ವತೋಮುಖವಾದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿರುವುದಾಗಿ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ
Last Updated 15 ಫೆಬ್ರುವರಿ 2026, 3:45 IST
ಕಾರ್ಗಲ್ | ಬಳೆ ಪದ್ಮಾವತಿ ತಾಣದ ಅಭಿವೃದ್ಧಿಗೆ ಸಹಕಾರ: ಬೇಳೂರು ಭರವಸೆ
ADVERTISEMENT

ಶಿವಮೊಗ್ಗ | ಉರ್ದು ಅಕಾಡೆಮಿಗೆ ಅನುದಾನ ಹೆಚ್ಚಿಸಿ: ಮೊಹಮ್ಮದ್ ಆಲಿ ಖಾಜಿ

Urdu Academy Funds: ರಾಜ್ಯ ಸರ್ಕಾರ ಉರ್ದು ಅಕಾಡೆಮಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು. ಇದರಿಂದ ಅಕಾಡೆಮಿಯ ಘನತೆ ಹಾಗೂ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮುಫ್ತಿ
Last Updated 15 ಫೆಬ್ರುವರಿ 2026, 3:43 IST
ಶಿವಮೊಗ್ಗ | ಉರ್ದು ಅಕಾಡೆಮಿಗೆ ಅನುದಾನ ಹೆಚ್ಚಿಸಿ: ಮೊಹಮ್ಮದ್ ಆಲಿ ಖಾಜಿ

ಎಡಮನೆ | ಜನಪ್ರತಿನಿಧಿಗಳು ರಾಜಕೀಯ ನಿವೃತ್ತಿ ಪಡೆಯಲಿ: ದಿನೇಶ್ ಶಿರವಾಳ

Forest Dwellers Eviction: ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸದೇ ಹಳ್ಳಿಗಳಲ್ಲಿ ಮುಗ್ದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮ ಖಂಡನೀಯ, ಭೂಮಿ ಹಕ್ಕು ನೀಡಲು ಇಚ್ಛಾಶಕ್ತಿ ತೋರದ ಜಿಲ್ಲೆಯ ಸಂಸದರು, ಶಾಸಕರು, ಮಂತ್ರಿಗಳು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು
Last Updated 15 ಫೆಬ್ರುವರಿ 2026, 3:41 IST
ಎಡಮನೆ | ಜನಪ್ರತಿನಿಧಿಗಳು ರಾಜಕೀಯ ನಿವೃತ್ತಿ ಪಡೆಯಲಿ: ದಿನೇಶ್ ಶಿರವಾಳ

ಸಾಗರ | ಕೆಪಿಸಿ ಭೂಮಿ: ಅರಣ್ಯ ಸಚಿವರಿಗೆ ಬೇಳೂರು ಗೋಪಾಲಕೃಷ್ಣ ಪತ್ರ

Sharavathi Displacement: ಶರಾವತಿ ಜಲವಿದ್ಯುತ್ ಯೋಜನೆಗಾಗಿ ಬಳಸಲಾಗದೆ ಉಳಿದಿರುವ, ಸದ್ಯ ಕೆಪಿಸಿ ವಶದಲ್ಲಿರುವ ಅಂದಾಜು 20 ಸಾವಿರ ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಈ ಹಿಂದೆ ಪತ್ರ ಬರೆದಿದ್ದರು.
Last Updated 15 ಫೆಬ್ರುವರಿ 2026, 3:40 IST
ಸಾಗರ | ಕೆಪಿಸಿ ಭೂಮಿ: ಅರಣ್ಯ ಸಚಿವರಿಗೆ ಬೇಳೂರು ಗೋಪಾಲಕೃಷ್ಣ ಪತ್ರ
ADVERTISEMENT
ADVERTISEMENT
ADVERTISEMENT