ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಯಾದಗಿರಿ | ರಾಜ್ಯ ಬಜೆಟ್‌ ಮೇಲೆ ಆಶಾಗೋಪುರ

ಯಾದಗಿರಿ ವಿಧಾನಸಭಾ ಕ್ಷೇತ್ರ: ಸಾಲು– ಸಾಲು ಬೇಡಿಕೆಗಳಿಗೆ ಸಿಗುವುದೆ ಗ್ಯಾರಂಟಿ!
Last Updated 25 ಫೆಬ್ರುವರಿ 2026, 8:11 IST
ಯಾದಗಿರಿ | ರಾಜ್ಯ ಬಜೆಟ್‌ ಮೇಲೆ ಆಶಾಗೋಪುರ

ಶಹಾಪುರ | ಕಾಳು ಕಟ್ಟುವ ಹಂತದಲ್ಲಿ ಸಜ್ಜೆ ಬೆಳೆ ಜೊಳ್ಳು-ಆರೋಪ

Shahapur News: ದರಿಯಾಪುರ ಗ್ರಾಮದಲ್ಲಿ ಸಜ್ಜೆ ಬೆಳೆ ಕಾಳು ಕಟ್ಟುವ ಹಂತದಲ್ಲಿ ಜೊಳ್ಳಾದ ಹಿನ್ನೆಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated 25 ಫೆಬ್ರುವರಿ 2026, 8:11 IST
ಶಹಾಪುರ | ಕಾಳು ಕಟ್ಟುವ ಹಂತದಲ್ಲಿ ಸಜ್ಜೆ ಬೆಳೆ ಜೊಳ್ಳು-ಆರೋಪ

ಸುರಪುರ | ದೇವಪುರ ಜಡಿಶಾಂತಲಿಂಗೇಶ್ವರ ಮಠಕ್ಕೆ ಗವಿಶ್ರೀ ಭೇಟಿ

Surapur News: ಸುರಪುರ ತಾಲ್ಲೂಕಿನ ದೇವಪುರ ಗ್ರಾಮದ ಜಡಿಶಾಂತಲಿಂಗೇಶ್ವರ ಮಠಕ್ಕೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದರು. ದೇವಸ್ಥಾನದ ವಾಸ್ತುಶಿಲ್ಪಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 25 ಫೆಬ್ರುವರಿ 2026, 8:11 IST
ಸುರಪುರ | ದೇವಪುರ ಜಡಿಶಾಂತಲಿಂಗೇಶ್ವರ ಮಠಕ್ಕೆ ಗವಿಶ್ರೀ ಭೇಟಿ

ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಶಾಲೆ ಮಾದರಿ: ಸಾಹಿತಿ ಶ್ರೀನಿವಾಸ ಜಾಲವಾದಿ

Value Based Education: ಸುರಪುರ: ‘ಶಿಕ್ಷಣ ಈಗ ವ್ಯಾಪಾರೀಕರಣವಾಗಿದೆ. ಅನ್ಯ ಭಾಷೆಯ ವ್ಯಾಮೋಹ ಅಧಿಕವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸದೆ ವಂಚನೆ ಮಾಡುತ್ತಿದ್ದಾರೆ’ ಎಂದು ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
Last Updated 25 ಫೆಬ್ರುವರಿ 2026, 8:11 IST
ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಶಾಲೆ ಮಾದರಿ: ಸಾಹಿತಿ ಶ್ರೀನಿವಾಸ ಜಾಲವಾದಿ

ಮೂಲಸೌಕರ್ಯಗಳ ಪೂರೈಕೆಗೆ ಸೂಚನೆ: ಶಾಸಕ ತುನ್ನೂರು

ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ
Last Updated 25 ಫೆಬ್ರುವರಿ 2026, 8:10 IST
ಮೂಲಸೌಕರ್ಯಗಳ ಪೂರೈಕೆಗೆ ಸೂಚನೆ: ಶಾಸಕ ತುನ್ನೂರು

ಸಿಂಧನೂರು ಜಿಲ್ಲಾ ರಚನೆ; ತಾಲ್ಲೂಕಿನ ಬಹುಜನರ ನಿರೀಕ್ಷೆ

ಎಂಎಲ್‍ಎ-ಎಂಎಲ್‍ಸಿ ಒಂದೇ ಪಟ್ಟು; ವೃತ್ತಪರ ಶಿಕ್ಷಣಕ್ಕೆ ಬೇಕಿದೆ ಆದ್ಯತೆ
Last Updated 25 ಫೆಬ್ರುವರಿ 2026, 8:06 IST
ಸಿಂಧನೂರು ಜಿಲ್ಲಾ ರಚನೆ; ತಾಲ್ಲೂಕಿನ ಬಹುಜನರ ನಿರೀಕ್ಷೆ

ಲಿಂಗಸುಗೂರು | ಗದ್ದೆಮ್ಮ ದೇವಿ ರಥೋತ್ಸವ

Lingsugur News: ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಶ್ರೀ ಗದ್ದೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಡಗರದ ರಥೋತ್ಸವ ಜರುಗಿತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಭಾಗವಹಿಸಿದ್ದರು.
Last Updated 25 ಫೆಬ್ರುವರಿ 2026, 8:05 IST
ಲಿಂಗಸುಗೂರು | ಗದ್ದೆಮ್ಮ ದೇವಿ ರಥೋತ್ಸವ
ADVERTISEMENT

ರಾಯಚೂರು | ಮಂತ್ರಾಲಯ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Mantralayam News: ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಪ್ರಯುಕ್ತ ಮಂತ್ರಾಲಯ ಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಮಹಾ ಅಭಿಷೇಕ, ನಾದಹಾರಂ ಹಾಗೂ ನವರತ್ನ ರಥೋತ್ಸವ ಸಡಗರದಿಂದ ಜರುಗಿತು.
Last Updated 25 ಫೆಬ್ರುವರಿ 2026, 8:05 IST
ರಾಯಚೂರು | ಮಂತ್ರಾಲಯ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಮಾನ್ವಿ | ಜೋಳದ ರಾಶಿಗೆ ಬೆಂಕಿ: ಪರಿಹಾರಕ್ಕೆ ಒತ್ತಾಯ

Manvi News: ಜಾಗೀರಪನ್ನೂರು ಗ್ರಾಮದಲ್ಲಿ ರೈತನ ಜೋಳದ ರಾಶಿಗೆ ಬೆಂಕಿ ಬಿದ್ದ ಸ್ಥಳಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ, ಅಧಿಕಾರಿಗಳು ತನಿಖೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
Last Updated 25 ಫೆಬ್ರುವರಿ 2026, 8:05 IST
ಮಾನ್ವಿ | ಜೋಳದ ರಾಶಿಗೆ ಬೆಂಕಿ: ಪರಿಹಾರಕ್ಕೆ ಒತ್ತಾಯ

ರಾಯಚೂರು | ಪೌಷ್ಟಿಕ ಆಹಾರ ಕಿಟ್ ಯೋಜನೆ ಘೋಷಿಸಿ: ರಘುವೀರ ನಾಯಕ

ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಒತ್ತಾಯ
Last Updated 25 ಫೆಬ್ರುವರಿ 2026, 8:04 IST
ರಾಯಚೂರು | ಪೌಷ್ಟಿಕ ಆಹಾರ ಕಿಟ್ ಯೋಜನೆ ಘೋಷಿಸಿ: ರಘುವೀರ ನಾಯಕ
ADVERTISEMENT
ADVERTISEMENT
ADVERTISEMENT