ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕನ್ನಡ ಭಾಷಾ ವಸ್ತುಸಂಗ್ರಹಾಲಯ ಸ್ಥಾಪಿಸಲು ಆಗ್ರಹ

Karnataka Budget Demand: ರಾಜ್ಯದಲ್ಲಿ ಕನ್ನಡ ಭಾಷಾ ವಸ್ತುಸಂಗ್ರಹಾಲಯ ಸ್ಥಾಪಿಸಿ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಒತ್ತಾಯಿಸಿದೆ.
Last Updated 26 ಫೆಬ್ರುವರಿ 2026, 16:12 IST
ಕನ್ನಡ ಭಾಷಾ ವಸ್ತುಸಂಗ್ರಹಾಲಯ ಸ್ಥಾಪಿಸಲು ಆಗ್ರಹ

ನಿರ್ದೇಶಕ ಅನೀಶ್ ಅಪಹರಣ: ನಟಿ ಸೇರಿ 11 ಮಂದಿ ಬಂಧನ

Adugodi Police Action: ಸಿನಿಮಾ ನಿರ್ದೇಶಕ ಅನೀಶ್ ಅಪಹರಣ ಪ್ರಕರಣದಲ್ಲಿ ನಟಿ ಸೇರಿ 11 ಮಂದಿಯನ್ನು ಬಂಧಿಸಲಾಗಿದೆ. ಚಿನ್ನಾಭರಣ, ನಗದು ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ.
Last Updated 26 ಫೆಬ್ರುವರಿ 2026, 16:10 IST
ನಿರ್ದೇಶಕ ಅನೀಶ್ ಅಪಹರಣ: ನಟಿ ಸೇರಿ 11 ಮಂದಿ ಬಂಧನ

ಅವಘಡ ನಿಯಂತ್ರಣಕ್ಕೆ ಸಮಿತಿ ರಚನೆ: ಮಹೇಶ್ವರ್ ರಾವ್

ಕುಂಬಾರಪೇಟೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪರಿಶೀಲನೆ
Last Updated 26 ಫೆಬ್ರುವರಿ 2026, 16:00 IST
ಅವಘಡ ನಿಯಂತ್ರಣಕ್ಕೆ ಸಮಿತಿ ರಚನೆ: ಮಹೇಶ್ವರ್ ರಾವ್

ಬೆಂಗಳೂರು: 7 ವರ್ಷದ ಮಗುವಿನ ಅಂಗಾಂಗ ದಾನ

Brain Death Case: ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ಕೆ.ಆರ್.ಪುರದ 7 ವರ್ಷದ ಬಾಲಕನ ಅಂಗಾಂಗಗಳನ್ನು ಪಾಲಕರು ದಾನ ಮಾಡಿದರು. ನಾಲ್ವರಿಗೆ ಜೀವಸಾರ್ಥಕತೆ ಮೂಲಕ ಅಂಗಾಂಗಗಳನ್ನು ಪ್ರತಿರೋಪಿಸಲಾಗಿದೆ.
Last Updated 26 ಫೆಬ್ರುವರಿ 2026, 15:55 IST
ಬೆಂಗಳೂರು: 7 ವರ್ಷದ ಮಗುವಿನ ಅಂಗಾಂಗ ದಾನ

ಬೆಂಗಳೂರು: ತಾಯಿ ಎದುರೇ ರೌಡಿಶೀಟರ್‌ ಕೊಲೆ!

Thanisandra Murder Case: ಥಣಿಸಂದ್ರದ ಅಮರಜ್ಯೋತಿ ಲೇಔಟ್‌ನಲ್ಲಿ ರೌಡಿಶೀಟರ್ ಪವನ್ ಕುಮಾರ್‌ರನ್ನು ತಾಯಿಯ ಎದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ.
Last Updated 26 ಫೆಬ್ರುವರಿ 2026, 15:52 IST
ಬೆಂಗಳೂರು: ತಾಯಿ ಎದುರೇ ರೌಡಿಶೀಟರ್‌ ಕೊಲೆ!

ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ

Dharmasthala Project: ನಿರ್ಗತಿಕ ಹಾಗೂ ವಯಸ್ಸಾದ ಮಹಿಳೆಯರಿಗೆ ವಾತ್ಸಲ್ಯ ಮನೆ ನಿರ್ಮಾಣ ಪುಣ್ಯದ ಕೆಲಸ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು. ಯೋಜನೆಗೆ ₹11.45 ಕೋಟಿ ವಿನಿಯೋಗಿಸಲಾಗಿದೆ.
Last Updated 26 ಫೆಬ್ರುವರಿ 2026, 15:46 IST
ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ

ನಮ್ಮ ಮೆಟ್ರೊ ಹಳದಿ ಮಾರ್ಗ: ಫೆ.27ರಿಂದ 8ನೇ ರೈಲು ಸಂಚಾರ

Bengaluru Metro Update: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಫೆ.27ರಿಂದ 8ನೇ ರೈಲು ಸಂಚಾರ ಆರಂಭವಾಗಲಿದೆ. ಇದರಿಂದ ದಟ್ಟಣೆ ಅವಧಿಯಲ್ಲಿ ರೈಲುಗಳ ನಡುವಿನ ಅಂತರ 10 ನಿಮಿಷದಿಂದ 9 ನಿಮಿಷಕ್ಕೆ ಇಳಿಕೆಯಾಗಲಿದೆ.
Last Updated 26 ಫೆಬ್ರುವರಿ 2026, 15:31 IST
ನಮ್ಮ ಮೆಟ್ರೊ ಹಳದಿ ಮಾರ್ಗ: ಫೆ.27ರಿಂದ 8ನೇ ರೈಲು ಸಂಚಾರ
ADVERTISEMENT

ಮಕ್ಕಳ ಹಕ್ಕು ರಕ್ಷಣೆಗೆ ಸಮನ್ವಯ ಅಗತ್ಯ: ಶಶಿಧರ್‌ ಕೋಸಂಬೆ

Child Protection Laws: ಮಕ್ಕಳ ಹಕ್ಕುಗಳ ರಕ್ಷಣೆ, ಪೋಷಣಾ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಅಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಭಾರ ಅಧ್ಯಕ್ಷ ಶಶಿಧರ್‌ ಕೋಸಂಬೆ ಹೇಳಿದರು.
Last Updated 26 ಫೆಬ್ರುವರಿ 2026, 15:26 IST
ಮಕ್ಕಳ ಹಕ್ಕು ರಕ್ಷಣೆಗೆ ಸಮನ್ವಯ ಅಗತ್ಯ: ಶಶಿಧರ್‌ ಕೋಸಂಬೆ

ವಿಡಿಯೊ: ಶಿರಸಿ ಅಧಿದೇವತೆ ಮಾರಿಕಾಂಬಾ ದೇವಿ ರಥೋತ್ಸವ ಸಡಗರ

Marikamba Devi Rathotsava: ಮಲೆನಾಡಿನ ಆರಾಧ್ಯ ದೈವ, ಶಿರಸಿಯ ಮಾರಿಕಾಂಬಾ ದೇವಿಯ ದ್ವಿವಾರ್ಷಿಕ ಜಾತ್ರಾ ಮಹೋತ್ಸವದ ರಥೋತ್ಸವವು ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
Last Updated 26 ಫೆಬ್ರುವರಿ 2026, 15:20 IST
ವಿಡಿಯೊ: ಶಿರಸಿ ಅಧಿದೇವತೆ ಮಾರಿಕಾಂಬಾ ದೇವಿ ರಥೋತ್ಸವ ಸಡಗರ

ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

Bengaluru Auto Drivers: ಆಟೊ ಚಾಲಕರ ಅಭಿವೃದ್ಧಿಗೆ ಬಜೆಟ್ ನಂತರ ಕ್ರಮ ಕೈಗೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಚಾಲನಾ ತರಬೇತಿ ಆರಂಭವಾಗಿದೆ.
Last Updated 26 ಫೆಬ್ರುವರಿ 2026, 14:47 IST
ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ADVERTISEMENT
ADVERTISEMENT
ADVERTISEMENT