ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬೆಳಗಾವಿ: ಮಟ್ಕಾ; ಒಬ್ಬನ ಬಂಧನ

Belagavi Police Action: ಬೆಳಗಾವಿಯಲ್ಲಿ ಮಟ್ಕಾ, ಗಾಂಜಾ ಸೇವನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಪ್ರಕರಣಗಳಲ್ಲಿ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
Last Updated 28 ಫೆಬ್ರುವರಿ 2026, 2:48 IST
ಬೆಳಗಾವಿ: ಮಟ್ಕಾ; ಒಬ್ಬನ ಬಂಧನ

ಮಾದಕ ವಸ್ತು ಮಾರಾಟ: ಇಬ್ಬರ ಬಂಧನ

Drug trafficking:ಮಾಗಡಿ : ಫೆ.26 ರಂದು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿ ರಸ್ತೆ ಬಳಿ ಇಬ್ಬರು ಅಪರಿಚಿತರು ಮಾದಕ ವಸ್ತು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 28 ಫೆಬ್ರುವರಿ 2026, 2:43 IST
ಮಾದಕ ವಸ್ತು ಮಾರಾಟ: ಇಬ್ಬರ ಬಂಧನ

ಚನ್ನಪಟ್ಟಣ: ಮೈಸೂರು ಸಿಲ್ಕ್ ಉಳಿಸಲು ಬಿಜೆಪಿ ಹೋರಾಟ

Channapatna Mysore Silk ಚನ್ನಪಟ್ಟಣ: ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚಲು ಮುಂದಾದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.   ...
Last Updated 28 ಫೆಬ್ರುವರಿ 2026, 2:43 IST
ಚನ್ನಪಟ್ಟಣ: ಮೈಸೂರು ಸಿಲ್ಕ್ ಉಳಿಸಲು ಬಿಜೆಪಿ ಹೋರಾಟ

ಕನಕಪುರ ನಗರಸಭೆ ಬಜೆಟ್: ಪೂರ್ವಭಾವಿ ಸಭೆ

Kanakapura Municipal Corporation ಕನಕಪುರ: ನಗರಸಭೆಯ 2026-27 ನೇ ಸಾಲಿನ ಬಜೆಟ್ ತಯಾರಿಯ ಪೂರ್ವ ಭಾವಿ ಸಭೆಯು ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆಯಿತು.
Last Updated 28 ಫೆಬ್ರುವರಿ 2026, 2:41 IST
ಕನಕಪುರ ನಗರಸಭೆ ಬಜೆಟ್: ಪೂರ್ವಭಾವಿ ಸಭೆ

ಚನ್ನಪಟ್ಟಣ: ಸೋಲಾರ್ ವಿದ್ಯುತ್ ಕಂಬ ಅಳವಡಿಕೆ; ರೈತರ ಆಕ್ರೋಶ

Channapatna ಚನ್ನಪಟ್ಟಣ: ಖಾಸಗಿ ಕಂಪನಿಯೊಂದು ರೈತರ ಕೃಷಿ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ಮಂಕುಂದ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ...
Last Updated 28 ಫೆಬ್ರುವರಿ 2026, 2:40 IST
ಚನ್ನಪಟ್ಟಣ: ಸೋಲಾರ್ ವಿದ್ಯುತ್ ಕಂಬ ಅಳವಡಿಕೆ; ರೈತರ ಆಕ್ರೋಶ

ಕನಕಪುರ: ರೈತ ಸಂಘದಿಂದ ಬಾರುಕೋಲು ಚಳವಳಿ

Farmers' Association, ಕನಕಪುರ:  ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಸಂಘಟನೆ ವತಿಯಿಂದ ತಾಲ್ಲೂಕನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ಆಡಳಿತದ ವಿರುದ್ಧ ಗುರುವಾರ ಬಾರುಗೋಲು...
Last Updated 28 ಫೆಬ್ರುವರಿ 2026, 2:40 IST
ಕನಕಪುರ: ರೈತ ಸಂಘದಿಂದ ಬಾರುಕೋಲು ಚಳವಳಿ

ಜಿಗಣಿ ಹಾರಗದ್ದೆ ರಾಜರಾಜೇಶ್ವರಿ ದೇಗುಲ ವಾರ್ಷಿಕೋತ್ಸವ

ANEKAL ಜಿಗಣಿ (ಆನೇಕಲ್) : ಜಿಗಣಿ ಸಮೀಪದ ಹಾರಗದ್ದೆಯ ಶ್ರೀ ರಾಜರಾಜೇಶ್ವರಿ ದೇವಾಲಯದ 12 ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ದೇವಿಯ...
Last Updated 28 ಫೆಬ್ರುವರಿ 2026, 2:31 IST
ಜಿಗಣಿ ಹಾರಗದ್ದೆ ರಾಜರಾಜೇಶ್ವರಿ ದೇಗುಲ ವಾರ್ಷಿಕೋತ್ಸವ
ADVERTISEMENT

ಕಂಪನಿಗಳ ₹56 ಲಕ್ಷ ಸಿಎಸ್‌ಆರ್ ನಿಧಿ ಅಡಿ ನಂದಗುಡಿ ಆಸ್ಪತ್ರೆಗೆ ಕಾಯಕಲ್ಪ

ಎಂಪವರ್, ಯುನೈಟೆಡ್ ವೇ ಸಿಎಸ್‌ಆರ್‌ ನಿಧಿ ₹56 ಲಕ್ಷ ವೆಚ್ಚದಲ್ಲಿ ಮೆಲ್ದರ್ಜೆಗೆ
Last Updated 28 ಫೆಬ್ರುವರಿ 2026, 2:30 IST
ಕಂಪನಿಗಳ ₹56 ಲಕ್ಷ ಸಿಎಸ್‌ಆರ್ ನಿಧಿ ಅಡಿ ನಂದಗುಡಿ ಆಸ್ಪತ್ರೆಗೆ ಕಾಯಕಲ್ಪ

ನಾವು ಡಿನ್ನರ್ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ: ಶಾಸಕ ಶರತ್ ಬಚ್ಚೇಗೌಡ

MLA Sharath Bachegowda ನಂದಗುಡಿ(ಹೊಸಕೋಟೆ) : ಹೋಬಳಿಯ ಇಟ್ಟಸಂದ್ರ, ನಂದಗುಡಿ, ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಸ್ತೂರು ಹೊಸಹಳ್ಳಿ, ಇಟ್ಟಸಂದ್ರ, ಹಳೆಯೂರು, ನಂದಗುಡಿ, ವಡ್ಡಹಳ್ಳಿ, ಎನ್.ಹೊಸಹಳ್ಳಿ ಗ್ರಾಮಗಳಲ್ಲಿನ  ಸಿ.ಸಿ ರಸ್ತೆ‌ ಮತ್ತು...
Last Updated 28 ಫೆಬ್ರುವರಿ 2026, 2:24 IST
ನಾವು ಡಿನ್ನರ್ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ: ಶಾಸಕ ಶರತ್ ಬಚ್ಚೇಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾ ಭವನ ಉದ್ಘಾಟನೆ

DODDABALLAPUR ಕಲಾವಿದರಿಗಾಗಿ ಕಲಾ ಭವನ ನಿರ್ಮಾಣ ಮಾಡಬೇಕೆಂಬ ಆಶಯ ಕೈಗೂಡಿದ್ದು, ಮಾರ್ಚ್ 1ರಂದು ಜಿಲ್ಲಾ ಕಲಾ ಭವನ ಉದ್ಘಾಟನೆ ನೆರವೇರಲಿದೆ ಎಂದು ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ತಿಳಿಸಿದರು.
Last Updated 28 ಫೆಬ್ರುವರಿ 2026, 2:22 IST
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾ ಭವನ ಉದ್ಘಾಟನೆ
ADVERTISEMENT
ADVERTISEMENT
ADVERTISEMENT