ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕುರಿಗಾಹಿನ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!

Bear Human Conflict: ಹಾಲಸಾಗರದ ಜಿ. ಓಬಯ್ಯ(45) ಕರಡಿ ದಾಳಿಯಿಂದ ಮೃತಪಟ್ಟವರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅವರು ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರ ವಲಯದಲ್ಲಿ ಹೋಗಿದ್ದಾಗ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿ ಸಾಯಿಸಿದೆ.
Last Updated 2 ಮಾರ್ಚ್ 2026, 14:04 IST
ಕುರಿಗಾಹಿನ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!

ನಮ್ಮವರೇ ಏಜೆಂಟರಿದ್ದಾರೆ ಏನ್ ಮಾಡೋದು?: ಬೆಳಗಾವಿ ಮೇಯರ್‌ ಮಂಗೇಶ ಪವಾರ ಬೇಸರ

ಪಾಲಿಕೆ ಪರಿಷತ್‌ ಸಭೆಯಲ್ಲಿ ಮೇಯರ್ ಬೇಸರ: ಕ್ರಮಬದ್ಧವಾಗದ ಕರ ವಸೂಲಿ, ದಂಡ ವಿಧಿಸುವಿಕೆ
Last Updated 2 ಮಾರ್ಚ್ 2026, 14:01 IST
ನಮ್ಮವರೇ ಏಜೆಂಟರಿದ್ದಾರೆ ಏನ್ ಮಾಡೋದು?: ಬೆಳಗಾವಿ ಮೇಯರ್‌ ಮಂಗೇಶ ಪವಾರ ಬೇಸರ

PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

Prehistoric Karnataka: ಬಳ್ಳಾರಿ:ತೆಕ್ಕಲಕೋಟೆ ಪಟ್ಟಣವು ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಸ್ಥಳವಾಗಿದೆ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳು ಇನ್ನೂ ಮೂಡಿರದ ಕಾಲಘಟ್ಟದ ಕುರುಹು ಇಲ್ಲಿದೆ.
Last Updated 2 ಮಾರ್ಚ್ 2026, 13:24 IST
PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

KM Udaya Allegation: ಮದ್ದೂರು: ‘ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ’ ಎಂದು ಶಾಸಕ ಕೆ.ಎಂ.ಉದಯ ಆರೋಪ ಮಾಡಿದರು. ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡಿಗೆ ಹೀಗೆ ಮಾಡಿದ್ದಾರೆ ಎಂದು ದೂರಿದರು.
Last Updated 2 ಮಾರ್ಚ್ 2026, 13:06 IST
ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

ಬುಡಕಟ್ಟು ಸಮುದಾಯಕ್ಕೆ ಅನುಕೂಲ ಕಲ್ಪಿಸಿ: ಜೆ. ಸೋಮಶೇಖರ್

Tribal Rights: byline no author page goes here ‘ಬುಡಕಟ್ಟು ಜನರು ಶಿಕ್ಷಣ, ಆರೋಗ್ಯ, ಆರ್ಥಿಕವಾಗಿ ಸಬಲರಾಗಲು ಸರ್ಕಾರದ ನೀತಿಗಳಲ್ಲಿ ಆದ್ಯತೆ ನೀಡಬೇಕು’ ಎಂದು ಮೈಸೂರು ವಿ.ವಿ.ಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಜೆ. ಸೋಮಶೇಖರ್ ಹೇಳಿದರು.
Last Updated 2 ಮಾರ್ಚ್ 2026, 12:51 IST
ಬುಡಕಟ್ಟು ಸಮುದಾಯಕ್ಕೆ ಅನುಕೂಲ ಕಲ್ಪಿಸಿ: ಜೆ. ಸೋಮಶೇಖರ್

ಮೈಸೂರು: ಉದ್ಯೋಗ ಮೇಳ ಏ.10ರಂದು

Job Mela: byline no author page goes here ಮೈಸೂರು: ಇಲ್ಲಿನ ಮೇಟಗಳ್ಳಿಯ ಮೈಕಾಸ್ ಕಾಲೇಜಿನಿಂದ ಏ.10ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಹಲವು ಖಾಸಗಿ ಕಂಪನಿಗಳು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ.
Last Updated 2 ಮಾರ್ಚ್ 2026, 12:48 IST
ಮೈಸೂರು: ಉದ್ಯೋಗ ಮೇಳ ಏ.10ರಂದು

ಮೈಸೂರು | 101 ಜಾತಿಗೂ ಸಾಮಾಜಿಕ ನ್ಯಾಯ: ದಸಂಸ ಆಗ್ರಹ

SC Internal Reservation: ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಭುಗತಗಳ್ಳಿ ಕೆ.ಮಣಿಯಯ್ಯ ಒತ್ತಾಯಿಸಿದರು.
Last Updated 2 ಮಾರ್ಚ್ 2026, 12:43 IST
ಮೈಸೂರು | 101 ಜಾತಿಗೂ ಸಾಮಾಜಿಕ ನ್ಯಾಯ: ದಸಂಸ ಆಗ್ರಹ
ADVERTISEMENT

ಎರಡೂ ಸಮುದಾಯಕ್ಕೂ ನ್ಯಾಯ ದೊರಕಿಸಲು ಒತ್ತಾಯ: ಹರಿಹರ ಆನಂದಸ್ವಾಮಿ

Dalit Reservation: byline no author page goes here ‘ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿನ ಗೊಂದಲ ಸರಿಪಡಿಸುವ ಮೂಲಕ ಎಡ- ಬಲ ಜಾತಿಗಳ ನಡುವಿನ ನಿಜವಾದ ತಾರತಮ್ಯ ಹೋಗಲಾಡಿಸಬೇಕು. ಗೊಂದಲ ಬಗೆಹರಿಯುವವರೆಗೂ ಹಳೆಯ ಮೀಸಲಾತಿ ಪದ್ಧತಿ ಅನುಸರಿಸಿ ನೇಮಕಾತಿ ನಡೆಸಲು ಬೆಂಬಲವಿದೆ.’
Last Updated 2 ಮಾರ್ಚ್ 2026, 12:38 IST
ಎರಡೂ ಸಮುದಾಯಕ್ಕೂ ನ್ಯಾಯ ದೊರಕಿಸಲು ಒತ್ತಾಯ: ಹರಿಹರ ಆನಂದಸ್ವಾಮಿ

ಮಂಗಳೂರು | ಮಸೀದಿ ಬಳಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ: ಎಫ್‌ಐಆರ್ ದಾಖಲು

ಫೇಸ್‌ ಬುಕ್‌ನಲ್ಲಿ ಕಮೆಂಟ್ ಹಾಕಿದ ವ್ಯಕ್ತಿಗಾಗಿ ಪೊಲೀಸರ ಶೋಧ
Last Updated 2 ಮಾರ್ಚ್ 2026, 11:46 IST
ಮಂಗಳೂರು | ಮಸೀದಿ ಬಳಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ: ಎಫ್‌ಐಆರ್ ದಾಖಲು

ಪ್ರೊ. ಜಯಪ್ರಕಾಶಗೌಡ ಪ್ರಶಸ್ತಿಗೆ ಶ್ರೀನಿವಾಸ್‌ ಕಪ್ಪಣ್ಣ, ಭಾರಿಘಾಟ್‌ ಆಯ್ಕೆ

Kannada Theatre: ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ನೀಡುವ ಎರಡನೇ ವರ್ಷದ ‘ಪ್ರೊ.ಬಿ. ಜಯಪ್ರಕಾಶಗೌಡ ಪ್ರಶಸ್ತಿ–2026’ಗೆ ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ರಂಗಕರ್ಮಿ ಶಶಿಧರ ಭಾರಿಘಾಟ್ ಆಯ್ಕೆಯಾಗಿದ್ದಾರೆ.
Last Updated 2 ಮಾರ್ಚ್ 2026, 11:41 IST
ಪ್ರೊ. ಜಯಪ್ರಕಾಶಗೌಡ ಪ್ರಶಸ್ತಿಗೆ ಶ್ರೀನಿವಾಸ್‌ ಕಪ್ಪಣ್ಣ, ಭಾರಿಘಾಟ್‌ ಆಯ್ಕೆ
ADVERTISEMENT
ADVERTISEMENT
ADVERTISEMENT