ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಂಟ್ವಾಳದ ಸಿದ್ಧಕಟ್ಟೆಯ ನಾರಾಯಣ ಮೇಷ್ಟ್ರ ಸ್ಕಾಲರ್‌ಶಿಪ್‌ ಯಾತ್ರೆ..!

Narayana Nayak: ಅವಕಾಶ ವಂಚಿತ ಮಕ್ಕಳ ಪಾಲಿಗೆ ನಾರಾಯಣ ಮೇಷ್ಟ್ರು ಹೊಸ ಬೆಳಕು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಡ ವಿದ್ಯಾರ್ಥಿಗಳ ಹಿತಕ್ಕಾಗಿಯೇ ಈ ಅಜ್ಜ ಕೆಲಸ ಮಾಡುತ್ತಾರೆ. ಇವರಿಂದ ಉಪಕೃತರಾದವರ ಸಂಖ್ಯೆ ಸಾವಿರಾರು. ಇಂತಹ ಉದಾತ್ತ ವ್ಯಕ್ತಿತ್ವ
Last Updated 7 ಫೆಬ್ರುವರಿ 2026, 23:16 IST
ಬಂಟ್ವಾಳದ ಸಿದ್ಧಕಟ್ಟೆಯ ನಾರಾಯಣ ಮೇಷ್ಟ್ರ ಸ್ಕಾಲರ್‌ಶಿಪ್‌ ಯಾತ್ರೆ..!

ವಲಸೆ ಹಕ್ಕಿಗಳ ಸಬಲೀಕರಣ.. ಭುವನೇಶ್ವರಿ ಕಾಂಬ್ಳೆ ಪಣ..!

Bhuvaneshwari Kamble: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ಭುವನೇಶ್ವರಿ ಕಾಂಬ್ಳೆ ಅವರು ಚಿಕ್ಕವರಿದ್ದಾಗ ನೆರೆಹೊರೆಯವರು ಪ್ರತೀ ಬಾರಿ ಹೊಟ್ಟೆಪಾಡಿಗಾಗಿ ಗಂಟುಮೂಟೆ ಕಟ್ಟಿಕೊಂಡು ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ಅಚ್ಚರಿ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದರು.
Last Updated 7 ಫೆಬ್ರುವರಿ 2026, 22:46 IST
ವಲಸೆ ಹಕ್ಕಿಗಳ ಸಬಲೀಕರಣ.. ಭುವನೇಶ್ವರಿ ಕಾಂಬ್ಳೆ ಪಣ..!

ಸಮಾಜವಾದಿ ಸಂತನ ಕೊಟ್ಟೂರು ತೇರು..!

Kottur Jathre: ಸಮಾಜದಲ್ಲಿನ ಮೌಢ್ಯ, ಅಸಮಾನತೆ ತೊಡೆದು ಹಾಕಿ ಸಮಸಮಾಜದ ನಿರ್ಮಾಣಕ್ಕಾಗಿ ಹದಿನಾರನೇ ಶತಮಾನದಲ್ಲಿ ಶ್ರಮಿಸಿದ ಮಧ್ಯ ಕರ್ನಾಟಕದ ಕೂಲಹಳ್ಳಿ, ಹರಪನಹಳ್ಳಿ, ಅರಸೀಕೆರೆ, ನಾಯಕನಹಟ್ಟಿ ಮತ್ತು ಕೊಟ್ಟೂರಿನಲ್ಲಿ ನೆಲೆಸಿದ್ದ ಐವರು ಶರಣರಲ್ಲಿ ಕೊಟ್ಟೂರು
Last Updated 7 ಫೆಬ್ರುವರಿ 2026, 21:35 IST
ಸಮಾಜವಾದಿ ಸಂತನ ಕೊಟ್ಟೂರು ತೇರು..!

ಇತಿಹಾಸ ಮರುಸೃಷ್ಟಿಸಿದ ನಂದಗಡ ವೀರಭೂಮಿ!

Krantiveera Sangolli Rayanna: 1831ರ ಜನವರಿ 26ಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಅವನ ಆರು ಮಂದಿ ಕಲಿಗಳನ್ನು ಗಲ್ಲಿಗೇರಿಸಲಾಯಿತು. ಉಳಿದ ಆರು ಮಂದಿಗೆ ಕರಿ ನೀರಿನ ಶಿಕ್ಷೆ (ಕಾಲಾಪಾನಿ) ನೀಡಿ ಅಂಡಮಾನ್‌ ಕತ್ತಲಕೂಪಕ್ಕೆ ತಳ್ಳಲಾಯಿತು. ಆ ಘಟನೆ ನಡೆದು 195 ವರ್ಷ ಕಳೆದಿದೆ.
Last Updated 7 ಫೆಬ್ರುವರಿ 2026, 20:56 IST
ಇತಿಹಾಸ ಮರುಸೃಷ್ಟಿಸಿದ ನಂದಗಡ ವೀರಭೂಮಿ!

ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ

ಶಿವಪ್ರಕಾಶ್, ಕೃಷ್ಣಮೂರ್ತಿ, ವಿನಯಾಗೆ ‘ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ
Last Updated 7 ಫೆಬ್ರುವರಿ 2026, 20:54 IST
ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ

ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ? ಎಚ್‌.ಡಿ.ಕುಮಾರಸ್ವಾಮಿ

ಶೇ 40 ಕಮಿಷನ್‌ ಆರೋಪ ಮಾಡಿದಾಗ ದಾಖಲೆ ನೀಡಿದ್ದರೇ?
Last Updated 7 ಫೆಬ್ರುವರಿ 2026, 20:21 IST
ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ? ಎಚ್‌.ಡಿ.ಕುಮಾರಸ್ವಾಮಿ

ಅಸತ್ಯದಿಂದ ಕೂಡಿದ ಬಿಜೆಪಿ ಜಾಹೀರಾತು: ಪ್ರಿಯಾಂಕ್ ಖರ್ಗೆ

ಮಾಧ್ಯಮಗಳ ಮುಂದೆ ಯಾರೇ ಹೇಳಿಕೆ ನೀಡಿದರೂ ಅದು ಅಪ್ರಸ್ತುತ
Last Updated 7 ಫೆಬ್ರುವರಿ 2026, 20:20 IST
ಅಸತ್ಯದಿಂದ ಕೂಡಿದ ಬಿಜೆಪಿ ಜಾಹೀರಾತು: ಪ್ರಿಯಾಂಕ್ ಖರ್ಗೆ
ADVERTISEMENT

ಕರ್ನಾಟಕವನ್ನು ‘ಉಡ್ತಾ ಪಂಜಾಬ್‌’ ಆಗಲು ಬಿಡೆವು: ಪರಮೇಶ್ವರ

ಡ್ರಗ್ಸ್‌ ಪತ್ತೆ ಕುರಿತು ಎನ್‌ಸಿಬಿ ದ್ವಂದ್ವ ಹೇಳಿಕೆ
Last Updated 7 ಫೆಬ್ರುವರಿ 2026, 20:20 IST
ಕರ್ನಾಟಕವನ್ನು ‘ಉಡ್ತಾ ಪಂಜಾಬ್‌’ ಆಗಲು ಬಿಡೆವು: ಪರಮೇಶ್ವರ

ಆಹಾರ ಅರಸಿ ಬಂದಿದ್ದ ಹೆಣ್ಣಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

Mysuru News: ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹರವೆಯಲ್ಲಿ ಆಹಾರ ಅರಸಿ ಬಂದಿದ್ದ 15 ವರ್ಷದ ಹೆಣ್ಣಾನೆ, ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ಜಮೀನು ಮಾಲೀಕರ ವಿರುದ್ಧ ಪ್ರಕರಣ ದಾಖಲು.
Last Updated 7 ಫೆಬ್ರುವರಿ 2026, 20:20 IST
ಆಹಾರ ಅರಸಿ ಬಂದಿದ್ದ ಹೆಣ್ಣಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

ಬಸ್‌ನಲ್ಲಿ ಗಂಡಸರಿಗೆ ಜಾಗ ಸಿಕ್ತಿಲ್ಲ: ‘ಶಕ್ತಿ’ ಯೋಜನೆ ಕುರಿತು ದೇಶಪಾಂಡೆ ಅಪಸ್ವರ

‘ಸಿದ್ದರಾಮಯ್ಯ ಶಕ್ತಿ ಯೋಜನೆ ಜಾರಿಗೆ ತಂದಿದ್ದರಿಂದ ಮಹಿಳೆಯರೇ ಬಸ್‌ನಲ್ಲಿ ಹೆಚ್ಚು ಇರುತ್ತಾರೆ. ಗಂಡು ಮಕ್ಕಳಿಗೆ ಬಸ್‍ನಲ್ಲಿ ಜಾಗ ಸಿಗದಂತಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಆರ್.ವಿ.ದೇಶಪಾಂಡೆ ಶನಿವಾರ ಹೇಳಿದರು.
Last Updated 7 ಫೆಬ್ರುವರಿ 2026, 20:19 IST
ಬಸ್‌ನಲ್ಲಿ ಗಂಡಸರಿಗೆ ಜಾಗ ಸಿಕ್ತಿಲ್ಲ: ‘ಶಕ್ತಿ’ ಯೋಜನೆ ಕುರಿತು ದೇಶಪಾಂಡೆ ಅಪಸ್ವರ
ADVERTISEMENT
ADVERTISEMENT
ADVERTISEMENT