ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ರಾಜ್ಯದ ಜನತೆಯ ತೆರಿಗೆ ಹಣ ಜಾಹೀರಾತಿಗೆ ಖರ್ಚು: ಎಚ್.ಡಿ.ಕುಮಾರಸ್ವಾಮಿ

State Government Criticism: ‘ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಜನರನ್ನು ಶಾಶ್ವತವಾಗಿ ಆರ್ಥಿಕ ಸಬಲರನ್ನಾಗಿ ಮಾಡುವಷ್ಟು ಸಂಪನ್ಮೂಲ ರಾಜ್ಯದಲ್ಲಿದೆ. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಸ್ಥಿತಿಗೆ ಜನರನ್ನು ದೂಡಲಾಗಿದೆ’
Last Updated 17 ಫೆಬ್ರುವರಿ 2026, 5:29 IST
ರಾಜ್ಯದ ಜನತೆಯ ತೆರಿಗೆ ಹಣ ಜಾಹೀರಾತಿಗೆ ಖರ್ಚು: ಎಚ್.ಡಿ.ಕುಮಾರಸ್ವಾಮಿ

ಶಿಡ್ಲಘಟ್ಟ | ಚೋಳರ ಕಾಲದ ಗುಡಿಹಳ್ಳಿ ಸೋಮೇಶ್ವರ ದೇಗುಲ

Chola Architecture: ಅವಿಭಜಿತ ಕೋಲಾರ ಜಿಲ್ಲೆ ಪುರಾತನ ದೇವಾಲಯಗಳಲ್ಲಿ ತಾಲ್ಲೂಕಿನ ಗುಡಿಹಳ್ಳಿ ಸೋಮೇಶ್ವರ ದೇವಾಲಯವೂ ಒಂದು. ಶಿವಲಿಂಗದ ಶೈಲಿಯನ್ನು ಗಮನಿಸಿದರೆ ಈ ದೇವಾಲಯ ಗಂಗರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ಶಾಸನ ತಜ್ಞರು ಎನ್ನುತ್ತಾರೆ.
Last Updated 17 ಫೆಬ್ರುವರಿ 2026, 5:24 IST
ಶಿಡ್ಲಘಟ್ಟ | ಚೋಳರ ಕಾಲದ ಗುಡಿಹಳ್ಳಿ ಸೋಮೇಶ್ವರ ದೇಗುಲ

ಬಸವಕಲ್ಯಾಣ: ಚನ್ನವೀರಶ್ರೀ, ದಾಕ್ಷಾಯಣಿಗೆ ಅವ್ವ ಪ್ರಶಸ್ತಿ

Avva Awards: ಹಾರಕೂಡ ಹಿರೇಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು ಹಾಗೂ ದಾಕ್ಷಾಯಣಿ ಅಪ್ಪ ಸೇರಿದಂತೆ ಹಲವು ಸಾಧಕರಿಗೆ ಪ್ರತಿಷ್ಠಿತ ‘ಅವ್ವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು.
Last Updated 17 ಫೆಬ್ರುವರಿ 2026, 5:23 IST
ಬಸವಕಲ್ಯಾಣ: ಚನ್ನವೀರಶ್ರೀ, ದಾಕ್ಷಾಯಣಿಗೆ ಅವ್ವ ಪ್ರಶಸ್ತಿ

ಬೀದರ್ | ಅವೈಜ್ಞಾನಿಕ ಬ್ಯಾರಿಕೇಡ್‌ನಿಂದ ಹೆಚ್ಚಿದ ಅಪಘಾತ: ಬೈಕ್‌ ಸವಾರರಿಗೆ ಕಂಟಕ

Bidar Road Safety: ಬೀದರ್ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಬ್ಯಾರಿಕೇಡ್‌ಗಳು ಮತ್ತು ಸಿಗ್ನಲ್ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಸಾರ್ವಜನಿಕರ ದೂರು ಹಾಗೂ ಸುಧಾರಣೆಯ ಅಗತ್ಯತೆ ಕುರಿತ ವರದಿ ಇಲ್ಲಿದೆ.
Last Updated 17 ಫೆಬ್ರುವರಿ 2026, 5:22 IST
ಬೀದರ್ | ಅವೈಜ್ಞಾನಿಕ ಬ್ಯಾರಿಕೇಡ್‌ನಿಂದ ಹೆಚ್ಚಿದ ಅಪಘಾತ: ಬೈಕ್‌ ಸವಾರರಿಗೆ ಕಂಟಕ

ಬಾಗೇಪಲ್ಲಿ | ಲಂಬಾಣಿ ಸಮಾಜಕ್ಕೆ ವಿಶೇಷ ಮೀಸಲಾತಿ ಕಲ್ಪಿಸಿ: ಮನೀಷಾ ಎನ್

Lambani Reservation: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 287ನೇ ಸಂತ ಸೇವಾಲಾಲ್ ಜಯಂತಿ ನಡೆಯಿತು. ತಹಶೀಲ್ದಾರ್ ಮನೀಷಾ ಎನ್ ಪತ್ರಿ ಮಾತನಾಡಿ, ತಳಮಟ್ಟದ ಸಮುದಾಯಗಳು ಇಂದಿಗೂ ಶೈಕ್ಷಣಿಕವಾಗಿ ಹಿಂದುಳಿದಿವೆ.
Last Updated 17 ಫೆಬ್ರುವರಿ 2026, 5:21 IST
ಬಾಗೇಪಲ್ಲಿ | ಲಂಬಾಣಿ ಸಮಾಜಕ್ಕೆ ವಿಶೇಷ ಮೀಸಲಾತಿ ಕಲ್ಪಿಸಿ:  ಮನೀಷಾ ಎನ್

ಹುಮನಾಬಾದ್ | ಕೈಲಾಸನಾಥೇಶ್ವರ ದೇವರ ಜಾತ್ರೆ: ಸಂಭ್ರಮದ ಪಲ್ಲಕ್ಕಿ ಉತ್ಸವ

Kailasanatheshwara Temple: ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಕೆ) ಗ್ರಾಮದಲ್ಲಿ ಶ್ರೀ ಕೈಲಾಸನಾಥೇಶ್ವರ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. 80 ಅಡಿ ಎತ್ತರದ ಶಿವನ ಮೂರ್ತಿ ಸನ್ನಿಧಿಯಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
Last Updated 17 ಫೆಬ್ರುವರಿ 2026, 5:21 IST
ಹುಮನಾಬಾದ್ | ಕೈಲಾಸನಾಥೇಶ್ವರ ದೇವರ ಜಾತ್ರೆ: ಸಂಭ್ರಮದ ಪಲ್ಲಕ್ಕಿ ಉತ್ಸವ

ಔರಾದ್ | ಅಮರೇಶ್ವರ ಜಾತ್ರೆ: ಅಗ್ನಿ ಪೂಜೆಗೆ ಭಕ್ತರ ಮಹಾಪೂರ

Aurad Temple Fair: ಔರಾದ್ ಪಟ್ಟಣದ ಪ್ರಸಿದ್ಧ ಅಮರೇಶ್ವರ ಜಾತ್ರೆ ನಿಮಿತ್ತ ಸೋಮವಾರ ಅದ್ದೂರಿ ಅಗ್ನಿ ಪೂಜೆ ಜರುಗಿತು. ಸಹಸ್ರಾರು ಭಕ್ತರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಶಾಸಕ ಪ್ರಭು ಚವಾಣ್ ಸೇರಿದಂತೆ ಹಲವು ಗಣ್ಯರು ಭಾಗಿ.
Last Updated 17 ಫೆಬ್ರುವರಿ 2026, 5:19 IST
ಔರಾದ್ | ಅಮರೇಶ್ವರ ಜಾತ್ರೆ: ಅಗ್ನಿ ಪೂಜೆಗೆ ಭಕ್ತರ ಮಹಾಪೂರ
ADVERTISEMENT

ಚಿಂತಾಮಣಿ | 8ನೇ ಸುತ್ತಿನಲ್ಲಿ ಶೇ100 ಗುರಿ ಸಾಧನೆ

ಕಾಲುಬಾಯಿ ರೋಗ ನಿರೋಧಕ ಲಸಿಕೆ
Last Updated 17 ಫೆಬ್ರುವರಿ 2026, 5:19 IST
ಚಿಂತಾಮಣಿ | 8ನೇ ಸುತ್ತಿನಲ್ಲಿ ಶೇ100 ಗುರಿ ಸಾಧನೆ

ಬೀದರ್‌: ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

Grama One Recruitment: ಬೀದರ್‌, ಭಾಲ್ಕಿ ಮತ್ತು ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಹೊಸ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 2ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 17 ಫೆಬ್ರುವರಿ 2026, 5:18 IST
ಬೀದರ್‌: ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ | ಮಾ.31ರವರೆಗೆ ಜಿಲ್ಲೆಯಲ್ಲಿ ರಾಗಿ ಖರೀದಿ: ಡಾ. ಎಂ.ಸಿ.ಸುಧಾಕರ್

Support Price Scheme: ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಲ್ ರಾಗಿಯನ್ನು ರೈತರಿಂದ ₹ 4,886ಕ್ಕೆ ಖರೀದಿಸಲಾಗುತ್ತಿದೆ. ಜಿಲ್ಲೆಯ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಮನವಿ ಮಾಡಿದರು.
Last Updated 17 ಫೆಬ್ರುವರಿ 2026, 5:15 IST
ಚಿಕ್ಕಬಳ್ಳಾಪುರ | ಮಾ.31ರವರೆಗೆ ಜಿಲ್ಲೆಯಲ್ಲಿ ರಾಗಿ ಖರೀದಿ: ಡಾ. ಎಂ.ಸಿ.ಸುಧಾಕರ್
ADVERTISEMENT
ADVERTISEMENT
ADVERTISEMENT