ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹುಲಸೂರ: ವಿಜ್ಞಾನ ಶಿಕ್ಷಕಿ ನಡೆಗೆ ವಿದ್ಯಾರ್ಥಿಗಳ ಆಕ್ರೋಶ

ಬೇಲೂರು: ವರ್ಗಾವಣೆಗೆ ಪಟ್ಟು, ತಾತ್ಕಾಲಿಕ ನಿಯೋಜನೆ ಬಳಿಕ ಪ್ರತಿಭಟನೆ ವಾಪಸ್
Last Updated 5 ಫೆಬ್ರುವರಿ 2026, 4:37 IST
ಹುಲಸೂರ: ವಿಜ್ಞಾನ ಶಿಕ್ಷಕಿ ನಡೆಗೆ ವಿದ್ಯಾರ್ಥಿಗಳ ಆಕ್ರೋಶ

ಮದ್ದೂರು | ಬಾಲ್ಯವಿವಾಹ ಮುಕ್ತ ಜಿಲ್ಲೆಗಾಗಿ ಸಹಕರಿಸಿ

Social Awareness Drive: ಮದ್ದೂರಿನಲ್ಲಿ ಬಾಲ್ಯ ವಿವಾಹ ತಡೆಗೆ ನಡೆದ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಜನರ ಸಹಕಾರದೊಂದಿಗೆ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಸಾಧ್ಯವಿದೆ ಎಂದು ತಿಳಿಸಿದರು.
Last Updated 5 ಫೆಬ್ರುವರಿ 2026, 4:36 IST
ಮದ್ದೂರು | ಬಾಲ್ಯವಿವಾಹ ಮುಕ್ತ ಜಿಲ್ಲೆಗಾಗಿ ಸಹಕರಿಸಿ

ಭಾಲ್ಕಿ: ಬಸ್ ತಡೆದು ಚಾಲಕ, ನಿರ್ವಾಹಕನಿಗೆ ಥಳಿತ

Bus Driver Beaten: ತಾಲ್ಲೂಕಿನ ಬೀರಿ(ಕೆ) ಮಾರ್ಗದ ರಸ್ತೆಯಲ್ಲಿ ಬುಧವಾರ ಏಳು ಜನರು ಸೇರಿ ಭಾಲ್ಕಿ ಬಸ್ ಘಟಕಕ್ಕೆ ಸೇರಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಡೆದು ಚಾಲಕ ಮತ್ತು ನಿರ್ವಾಹಕರನ್ನು ಥಳಿಸಿದ ಘಟನೆ ನಡೆದಿದೆ.
Last Updated 5 ಫೆಬ್ರುವರಿ 2026, 4:34 IST
ಭಾಲ್ಕಿ: ಬಸ್ ತಡೆದು ಚಾಲಕ, ನಿರ್ವಾಹಕನಿಗೆ ಥಳಿತ

ಜಿಗಣಿಯಲ್ಲಿ ಅಪಘಾತ: ಬೈಕ್‌ ಸವಾರು ಸಾವು

Fatal Road Accident: ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಕಾರು ಡಿಕ್ಕಿಯಿಂದ ವಿಜಯಪುರದ ಸಂಗಮೇಶ್(50) ಸ್ಥಳದಲ್ಲೇ ಸಾವನ್ನಪ್ಪಿದರು. ಖಾಸಗಿ ಕಂಪನಿಗೆ ಹೋಗುವ ಮಾರ್ಗದಲ್ಲೇ ಘಟನೆ ಸಂಭವಿಸಿದ್ದು, ಜಿಗಣಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Last Updated 5 ಫೆಬ್ರುವರಿ 2026, 4:34 IST
ಜಿಗಣಿಯಲ್ಲಿ ಅಪಘಾತ: ಬೈಕ್‌ ಸವಾರು ಸಾವು

ಬೀದರ್‌: ಪಾಪನಾಶಿನಿ ‘ಪ್ರಸಾದ’ಕ್ಕಾಗಿ ರಾಜಕೀಯ ತಿಕ್ಕಾಟ

ದೇಗುಲದ ಅಭಿವೃದ್ಧಿ ಕಾಮಗಾರಿ ಶ್ರೇಯಸ್ಸಿಗಾಗಿ ರಾಜಕೀಯ ಕೆಸರೆರಚಾಟ
Last Updated 5 ಫೆಬ್ರುವರಿ 2026, 4:32 IST
ಬೀದರ್‌: ಪಾಪನಾಶಿನಿ ‘ಪ್ರಸಾದ’ಕ್ಕಾಗಿ ರಾಜಕೀಯ ತಿಕ್ಕಾಟ

ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ

Industrial Area Fire: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಖಾಲಿ ನಿವೇಶನದಲ್ಲಿನ ತ್ಯಾಜ್ಯಕ್ಕೆ ಬುಧವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ದಟ್ಟು ಹೊಗೆ ಕಾಣಿಸಿಕೊಂಡಿತ್ತು.
Last Updated 5 ಫೆಬ್ರುವರಿ 2026, 4:31 IST
ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ

ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ ಆನೇಕಲ್‌ನ 7 ಸದಸ್ಯರು ಆಯ್ಕೆ

Bengaluru Urban Politics: ಆನೇಕಲ್ ತಾಲ್ಲೂಕಿನ 7 ಮಂದಿ ಬೆಂಗಳೂರಿನ ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಜಿಗಣಿ ಪುನೀತ್‌ 51 ಮತಗಳಿಂದ ಅಗ್ರಸ್ಥಾನ ಪಡೆದರು. ಹೆಬ್ಬಗೋಡಿ, ಚಂದಾಪುರದಿಂದ ಸಹ ಚುನಾವಣಾ ಫಲಿತಾಂಶ ಪ್ರಕಟವಾಯಿತು.
Last Updated 5 ಫೆಬ್ರುವರಿ 2026, 4:31 IST
ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ 
ಆನೇಕಲ್‌ನ 7 ಸದಸ್ಯರು ಆಯ್ಕೆ
ADVERTISEMENT

ಮುಗಬಾಳ | ಶಾಂತಿ ಕಸಿದ ಮೂಢನಂಬಿಕೆ: ಸಿದ್ಧಲಿಂಗ ಸ್ವಾಮೀಜಿ

Superstition Awareness: ಮುಗಬಾಳದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆಚರಣೆಗಳನ್ನು ಮೂಢ ನಂಬಿಕೆಯಿಂದ ದೂರವಿಟ್ಟು ಶಾಂತಿಗೆ ಆಧಾರವಾಗಬೇಕು ಎಂದು ಕರೆ ನೀಡಿದರು.
Last Updated 5 ಫೆಬ್ರುವರಿ 2026, 4:28 IST
ಮುಗಬಾಳ | ಶಾಂತಿ ಕಸಿದ ಮೂಢನಂಬಿಕೆ: ಸಿದ್ಧಲಿಂಗ ಸ್ವಾಮೀಜಿ

ದೇವನಹಳ್ಳಿ | ಸಂಚಾರ ಜಾಗೃತಿಗೆ ರಸ್ತೆಗಿಳಿದ ಯಮ–ಚಿತ್ರಗುಪ್ತ

Road Safety Drive: ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತಗಳ ಹಿನ್ನೆಲೆಯಲ್ಲಿ ಯಮರಾಜ–ಚಿತ್ರಗುಪ್ತ ವೇಷಧಾರಿಗಳು ರಸ್ತೆಗಿಳಿದು ವಾಹನ ಸವಾರರಲ್ಲಿ ಸಂಚಾರ ಜಾಗೃತಿ ಮೂಡಿಸಿದರು. ಹೆಲ್ಮೆಟ್, ಸೀಟ್‌ಬೆಲ್ಟ್ ಕುರಿತು ಬಿತ್ತಿಪತ್ರ ವಿತರಣೆ ನಡೆಯಿತು.
Last Updated 5 ಫೆಬ್ರುವರಿ 2026, 4:25 IST
ದೇವನಹಳ್ಳಿ | ಸಂಚಾರ ಜಾಗೃತಿಗೆ ರಸ್ತೆಗಿಳಿದ ಯಮ–ಚಿತ್ರಗುಪ್ತ

ಹಿಂದೂ ಸಮಾಜ ಆದರ್ಶಯುತವಾಗಿ ಬಾಳಬೇಕು: ಕಾರ್ಯವಾಹ ಮುಕುಂದ

Virat Hindu Sammelana: ‘ಹಿಂದೂಗಳು ತಮ್ಮ ಶ್ರೇಷ್ಠ ಸಂಸ್ಕೃತಿ, ಆಚರಣೆ, ಏಕತೆಯ ಮೂಲಕ ಜಗತ್ತಿನಲ್ಲಿ ಆದರ್ಶ ಸಮಾಜವಾಗಿ ಬಾಳಬೇಕು’ ಎಂದು ಆರ್‌ಎಸ್‍ಎಸ್‍ನ ಸಹ ಕಾರ್ಯವಾಹ ಮುಕುಂದ ಹೇಳಿದರು.
Last Updated 5 ಫೆಬ್ರುವರಿ 2026, 4:25 IST
ಹಿಂದೂ ಸಮಾಜ ಆದರ್ಶಯುತವಾಗಿ ಬಾಳಬೇಕು: ಕಾರ್ಯವಾಹ ಮುಕುಂದ
ADVERTISEMENT
ADVERTISEMENT
ADVERTISEMENT