ಮಂಗಳವಾರ, 20 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Fatal Highway Crash: ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನಗಳ ಮುಖಾಮುಖಿ ಅಪಘಾತ ಸಂಭವಿಸಿ ಚಳ್ಳೆಕಡ್ಲೂರು ಹಾಗೂ ಆಂಧ್ರದ ನಿವಾಸಿಗಳಾದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2026, 17:31 IST
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ

Work Ethic Legacy: ದಾವಣಗೆರೆಯಲ್ಲಿ ಶರಣ ಸಾಹಿತ್ಯ ಪರಿಷತ್ ಸಮಾವೇಶದಲ್ಲಿ ಶರಣರು ಕಾಯಕದ ಮೂಲಕ ದುಡಿಮೆಯ ಮಹತ್ವ, ಸಮಾನತೆ, ಮಹಿಳಾ ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆಂದು ಸಿ. ಸೋಮಶೇಖರ ಹೇಳಿದರು.
Last Updated 20 ಜನವರಿ 2026, 17:22 IST
ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ

ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಆನುಗೋಡು, ಹೆಬ್ಬಾಳ ಸುತ್ತಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ
Last Updated 20 ಜನವರಿ 2026, 16:32 IST
ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಸರ್ಕಾರಿ ಶಾಲೆಗಳ ಉಳಿವಿಗಾಗಿ ಗಣರಾಜ್ಯೋತ್ಸವದಂದು ‘ಕಪ್ಪು ಬಾವುಟ’ ಪ್ರದರ್ಶನ

government schools ‘ಸರ್ಕಾರಿ ಶಾಲೆ ಉಳಿವಿಗಾಗಿ ಜ.26ರ ಗಣರಾಜ್ಯೋತ್ಸವದಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಕಪ್ಪು ಬಾವುಟ’ ಪ್ರದರ್ಶನ ಮಾಡಲು ನಿರ್ಧರಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್‌ ತಿಳಿಸಿದರು.
Last Updated 20 ಜನವರಿ 2026, 16:06 IST
ಸರ್ಕಾರಿ ಶಾಲೆಗಳ ಉಳಿವಿಗಾಗಿ ಗಣರಾಜ್ಯೋತ್ಸವದಂದು ‘ಕಪ್ಪು ಬಾವುಟ’ ಪ್ರದರ್ಶನ

ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಹೇಳಿಕೆ
Last Updated 20 ಜನವರಿ 2026, 16:02 IST
ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ದಾವಣಗೆರೆ ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ: ಜಾತ್ರೆಗೆ ಚಾಲನೆ

ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳಿಗೆ ಅಧಿಕೃತ ಚಾಲನೆ, ಪೂಜೆ ನೆರವೇರಿಸಿದ ಸಚಿವ
Last Updated 20 ಜನವರಿ 2026, 15:58 IST
ದಾವಣಗೆರೆ ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ: ಜಾತ್ರೆಗೆ ಚಾಲನೆ

ಬೆಂಗಳೂರು: ಏಳು ಸುತ್ತಿನ ಕೋಟೆ ದೇವಾಲಯ ಜೀರ್ಣೋದ್ಧಾರ

ಜಿಬಿಎ ನೌಕರರು, ಸಂಘದಿಂದ ದೇಣಿಗೆ; ₹1.80 ಕೋಟಿ ವೆಚ್ಚದಲ್ಲಿ ನವೀಕರಣ
Last Updated 20 ಜನವರಿ 2026, 15:56 IST
ಬೆಂಗಳೂರು: ಏಳು ಸುತ್ತಿನ ಕೋಟೆ ದೇವಾಲಯ ಜೀರ್ಣೋದ್ಧಾರ
ADVERTISEMENT

ವಿಜಯಪುರದಲ್ಲಿ ಪೈಗಂಬರ್ ಮುಲ್ಲಾ ಎಂಬಾತನ ಮೇಲೆ ಹಲ್ಲೆ: ಹರಿದಾಡಿದ ವಿಡಿಯೊ

ವಿಜಯಪುರ ನಗರದ ಹೊರವಲಯದ ರಂಭಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಐದರಿಂದ ಆರು ಜನರ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿದೆ.
Last Updated 20 ಜನವರಿ 2026, 15:54 IST
ವಿಜಯಪುರದಲ್ಲಿ ಪೈಗಂಬರ್ ಮುಲ್ಲಾ ಎಂಬಾತನ ಮೇಲೆ ಹಲ್ಲೆ: ಹರಿದಾಡಿದ ವಿಡಿಯೊ

ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಿ: ಎಚ್‌. ಶಶಿಧರ್ ಶೆಟ್ಟಿ

Legal Aid Awareness: ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಹಾಗೂ ಮಕ್ಕಳ ಕಳ್ಳಸಾಗಣೆ ಕುರಿತು ಜಾಗೃತಿ ಮೂಡಿಸಬೇಕೆಂದು ಎಚ್. ಶಶಿಧರ್ ಶೆಟ್ಟಿ ಸಲಹೆ ನೀಡಿದರು.
Last Updated 20 ಜನವರಿ 2026, 15:51 IST
ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಿ: ಎಚ್‌. ಶಶಿಧರ್ ಶೆಟ್ಟಿ

ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?

Sidlaghatta Municipal Commissioner: ಶಿಡ್ಲಘಟ್ಟ ಪೌರಾಯುಕ್ತರಾದ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ಅವರನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 20 ಜನವರಿ 2026, 15:47 IST
ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?
ADVERTISEMENT
ADVERTISEMENT
ADVERTISEMENT