ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವಂದೇ ಮಾತರಂ: ಕರಾವಳಿ ಸುರಕ್ಷತೆಗೆ ಜನಜಾಗೃತಿ; ಸಂದೀಪ್ ಚಕ್ರವರ್ತಿ

ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್‌ಗೆ ಬ್ರಹ್ಮಾವರದಲ್ಲಿ ಸ್ವಾಗತ
Last Updated 19 ಫೆಬ್ರುವರಿ 2026, 2:48 IST
ವಂದೇ ಮಾತರಂ: ಕರಾವಳಿ ಸುರಕ್ಷತೆಗೆ ಜನಜಾಗೃತಿ;  ಸಂದೀಪ್ ಚಕ್ರವರ್ತಿ

ಕಾರವಾರ | ಬಸ್-ಲಾರಿ ಡಿಕ್ಕಿ: ಅರಬೈಲ್ ಘಟ್ಟದಲ್ಲಿ ಸಂಚಾರ ದಟ್ಟಣೆ

Arbail Ghat: ಅಂಕೋಲಾ ತಾಲ್ಲೂಕಿನ ಸುಂಕಸಾಳ ಬಳಿ ಗುರುವಾರ ನಸುಕಿನ ಜಾವ ಖಾಸಗಿ ಬಸ್‌ಗಳಿಗೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್‌ನಲ್ಲಿದ್ದ 24 ಮಂದಿ ಗಾಯಗೊಂಡಿದ್ದಾರೆ.
Last Updated 19 ಫೆಬ್ರುವರಿ 2026, 2:48 IST
ಕಾರವಾರ | ಬಸ್-ಲಾರಿ ಡಿಕ್ಕಿ: ಅರಬೈಲ್ ಘಟ್ಟದಲ್ಲಿ ಸಂಚಾರ ದಟ್ಟಣೆ

ಯುವಜನರು ಭಾರತದ ಸಂಪತ್ತು: ಜಯಪ್ರಕಾಶ್ ರಾವ್

Karkala Event: ಭುವನೇಂದ್ರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ರಾವ್ ಯುವಜನರೇ ಭಾರತದ ಸಂಪತ್ತು ಎಂದು ತಿಳಿಸಿ, ಎಪಿಜೆ ಅಬ್ದುಲ್ ಕಲಾಂ ಅವರ ವಿಜ್ಞಾನ ದೃಷ್ಟಿಕೋನವನ್ನು ಸ್ಮರಿಸಿದರು.
Last Updated 19 ಫೆಬ್ರುವರಿ 2026, 2:47 IST
ಯುವಜನರು ಭಾರತದ ಸಂಪತ್ತು: ಜಯಪ್ರಕಾಶ್ ರಾವ್

ದಾವಣಗೆರೆ| ಬಿಲ್‌ ಬಾಕಿ ಬಿಡುಗಡೆಗೆ ಆಗ್ರಹ: ಮಾ. 5ಕ್ಕೆ ಗುತ್ತಿಗೆದಾರರ ಪ್ರತಿಭಟನೆ

Karnataka Contractors Association: ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ₹37,000 ಕೋಟಿ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
Last Updated 19 ಫೆಬ್ರುವರಿ 2026, 2:47 IST
ದಾವಣಗೆರೆ| ಬಿಲ್‌ ಬಾಕಿ ಬಿಡುಗಡೆಗೆ ಆಗ್ರಹ: ಮಾ. 5ಕ್ಕೆ ಗುತ್ತಿಗೆದಾರರ ಪ್ರತಿಭಟನೆ

ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

Black Flag Protest: ನ್ಯಾಮತಿ: ತಾಲ್ಲೂಕಿನ ಭಾಯಾಗಡ್‌ನಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದವರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಫೆಬ್ರುವರಿ 2026, 2:45 IST
ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

Highway Attraction: ದಾವಣಗೆರೆ: ತಾಲ್ಲೂಕಿನ ಹಳೆಬಾತಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ– 48ರ ಪಕ್ಕದಲ್ಲಿ ದೊಡ್ಡ ವಿಮಾನವೊಂದು ಲ್ಯಾಂಡ್‌ ಆಗಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲ ಅಚ್ಚರಿ ಮೂಡಿಸುತ್ತಿದೆ.
Last Updated 19 ಫೆಬ್ರುವರಿ 2026, 2:41 IST
ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

ಚಾಮರಾಜನಗರ: ದೊಡ್ಡ ಬೆಕ್ಕುಗಳ ಉಳಿವಿಗೆ 7 ಸಾವಿರ ಕಿ.ಮೀ ರ‍್ಯಾಲಿ

10 ರಾಜ್ಯಗಳ ಮೂಲಕ ಹಾದು ಹೋಗುವ ರ‍್ಯಾಲಿ; ಸಾರ್ವಜನಿಕರಿಗೆ ವನ್ಯಜೀವಿಗಳ ಸಂರಕ್ಷಣೆ ಅರಿವು
Last Updated 19 ಫೆಬ್ರುವರಿ 2026, 2:41 IST
ಚಾಮರಾಜನಗರ: ದೊಡ್ಡ ಬೆಕ್ಕುಗಳ ಉಳಿವಿಗೆ 7 ಸಾವಿರ ಕಿ.ಮೀ ರ‍್ಯಾಲಿ
ADVERTISEMENT

ಚಾಮರಾಜನಗರ: ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷೆ ಬರೆಯಲಿದ್ದಾರೆ 6,909 ವಿದ್ಯಾರ್ಥಿಗಳು; ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
Last Updated 19 ಫೆಬ್ರುವರಿ 2026, 2:39 IST
ಚಾಮರಾಜನಗರ: ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ

Male Mahadeshwara Temple: ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಲಕ್ಷಾಂತರ ಭಕ್ತರು ಭಾಗವಹಿಸಿ ಲಾಡು ಪ್ರಸಾದ ಮಾರಾಟದಲ್ಲಿ ದಾಖಲೆ ಆದಾಯ ಕಂಡುಬಂದಿದೆ.
Last Updated 19 ಫೆಬ್ರುವರಿ 2026, 2:38 IST
ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ

ಮೂಲಸೌಕರ್ಯ ಕಲ್ಪಿಸಲು ಸಲಹೆ: ಬಜೆಟ್ ಪೂರ್ವಭಾವಿ ಸಭೆ

ಗುಂಡ್ಲುಪೇಟೆ ಪುರಸಭೆಯ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ
Last Updated 19 ಫೆಬ್ರುವರಿ 2026, 2:38 IST
ಮೂಲಸೌಕರ್ಯ ಕಲ್ಪಿಸಲು ಸಲಹೆ: ಬಜೆಟ್ ಪೂರ್ವಭಾವಿ ಸಭೆ
ADVERTISEMENT
ADVERTISEMENT
ADVERTISEMENT