ಗುರುವಾರ, 1 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಗಣಿ ಗುತ್ತಿಗೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

ರಾಷ್ಟ್ರದ ಹಿತಾಸಕ್ತಿ ಮುಂದಿಟ್ಟು ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ
Last Updated 1 ಜನವರಿ 2026, 23:35 IST
ಗಣಿ ಗುತ್ತಿಗೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

ಕೋಗಿಲು | 167 ಮನೆ ನೆಲಸಮ: 250ಕ್ಕೂ ಅಧಿಕ ಅರ್ಜಿ

Kogilu Rehabilitation: ಬೆಂಗಳೂರಿನ ಕೋಗಿಲು ಕ್ವಾರಿ ಪ್ರದೇಶದಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ. ಮನೆ ಕಳೆದುಕೊಂಡ 167 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಈವರೆಗೆ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
Last Updated 1 ಜನವರಿ 2026, 23:30 IST
ಕೋಗಿಲು | 167 ಮನೆ ನೆಲಸಮ: 250ಕ್ಕೂ ಅಧಿಕ ಅರ್ಜಿ

ಹುಬ್ಬಳ್ಳಿ: ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

Sunni Ijtema Hubballi: ಹುಬ್ಬಳ್ಳಿಯಲ್ಲಿ ಎಸ್‌ಡಿಐ ಆಯೋಜಿಸಿರುವ 28ನೇ ರಾಜ್ಯಮಟ್ಟದ ಸುನ್ನಿ ಇಜ್ತೆಮಾ ಸಮ್ಮೇಳನ ಜ.3 ಮತ್ತು 4ರಂದು ನಡೆಯಲಿದ್ದು, ಶಿಕ್ಷಣ, ವೃತ್ತಿ ಕೌಶಲ್ಯ, ಮಹಿಳಾ ಸಮಾನತೆ ಕುರಿತ ಚರ್ಚೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
Last Updated 1 ಜನವರಿ 2026, 22:23 IST
ಹುಬ್ಬಳ್ಳಿ: ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

ಆಸ್ಪತ್ರೆಯಲ್ಲಿ ಬೆಂಕಿ, ತಪ್ಪಿದ ಅನಾಹುತ

ಗರದ ಬಸವೇಶ್ವರ ವೃತ್ತ ಸಮೀಪದ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಹಿಂಭಾಗದ ಪುಣ್ಯಕೋಟಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಗುರುವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಆಸ್ಪತ್ರೆಯಲ್ಲಿದ್ದ ಒಳರೋಗಿಗಳಿಗೆ ಯಾವುದೇ ಅಪಾಯ ಉಂಟಾಗಿಲ್ಲ.
Last Updated 1 ಜನವರಿ 2026, 21:02 IST
ಆಸ್ಪತ್ರೆಯಲ್ಲಿ ಬೆಂಕಿ, ತಪ್ಪಿದ ಅನಾಹುತ

ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗಿ: ಎಸ್‌.ಜಿ.ಸಿದ್ದರಾಮಯ್ಯ

SG Siddaramaiah Speech: ಭೀಮಾ ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತಿಯ ಅಗತ್ಯತೆ ಮತ್ತು ಅಂಬೇಡ್ಕರ್ ಚಿಂತನೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ.
Last Updated 1 ಜನವರಿ 2026, 20:52 IST
ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗಿ: ಎಸ್‌.ಜಿ.ಸಿದ್ದರಾಮಯ್ಯ

ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಭರವಸೆ
Last Updated 1 ಜನವರಿ 2026, 20:51 IST
ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ

Ramanavami Concerts: ಶ್ರೀರಾಮಸೇವಾ ಮಂಡಳಿಯ 88ನೇ ರಾಮನವಮಿ ಸಂಗೀತೋತ್ಸವ ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 22ರವರೆಗೆ ನಡೆಯಲಿದೆ; ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
Last Updated 1 ಜನವರಿ 2026, 20:49 IST
ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ
ADVERTISEMENT

ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

Indian Geologist Tribute ಸಾದ ಅಪೋಲೋ 9 ಮಿಷನ್‌ನಲ್ಲಿ ಚಂದ್ರನ ಅಗ್ನಿಶಿಲೆಗಳ ಅಧ್ಯಯನದಲ್ಲಿ ಪಾಲ್ಗೊಂಡು ಭಾರತದಲ್ಲಿ ಜಲಭೂವಿಜ್ಞಾನ ಎಂ.ಟೆಕ್ ಪರಿಚಯಿಸಿದ್ದ ಭೂ ವಿಜ್ಞಾನಿ ಸಿ. ನಾಗಣ್ಣ (96) ನಿಧನರಾದರು.
Last Updated 1 ಜನವರಿ 2026, 20:48 IST
ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

ಹೊಸವರ್ಷ: ಶಿವಗಂಗೆಗೆ ಭಕ್ತರ ದಂಡು

New Year Devotees Rush: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶಿವಗಂಗೆಗೆ ಸಾವಿರಾರು ಭಕ್ತರು ಆಗಮಿಸಿ ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ಹಾಗೂ ಗಣೇಶ ದೇವರಿಗೆ ಪೂಜೆ ಸಲ್ಲಿಸಿದರು. ಬೆಟ್ಟ ಏರುವ ಅವಕಾಶ ಇಲ್ಲದಿದ್ದರೂ ಭಕ್ತರ ಧಾರೆಯೇ ಹರಿದಿತ್ತು.
Last Updated 1 ಜನವರಿ 2026, 20:43 IST
ಹೊಸವರ್ಷ: ಶಿವಗಂಗೆಗೆ ಭಕ್ತರ ದಂಡು

ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50; ಮೂರು ದಿನಗಳ ಅಧ್ಯಯನ ಶಿಬಿರ

Dalit Movement Karnataka: ‘ದಲಿತ ಸಾಹಿತ್ಯ ಮತ್ತು ಚಳವಳಿ–50’ ಕಾರ್ಯಕ್ರಮ ಸೇರಿದಂತೆ ಬೆಂಗಳೂರು ನಗರದಲ್ಲಿ ಇಂದು ವಿವಿಧ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕಲೆ ಸಂಬಂಧಿತ ಕಾರ್ಯಕ್ರಮಗಳು ಜರುಗಲಿವೆ.
Last Updated 1 ಜನವರಿ 2026, 20:34 IST
ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50; ಮೂರು ದಿನಗಳ ಅಧ್ಯಯನ ಶಿಬಿರ
ADVERTISEMENT
ADVERTISEMENT
ADVERTISEMENT