ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹೊಸ ಎಸಿಎಫ್‌ಗಳಿಗೆ ಹುದ್ದೆ: ಎರಡೂವರೆ ತಿಂಗಳಿಂದ ಬರೀ ಸಹಿ ಮಾಡುವುದಷ್ಟೇ ಕೆಲಸ..

ACF Recruitment Issues: ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಎರಡೂವರೆ ತಿಂಗಳಾದರೂ, ಅರಣ್ಯ ಇಲಾಖೆಯ 23 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್‌) ಹುದ್ದೆಯನ್ನೇ ನೀಡಿಲ್ಲ. ಇದರಿಂದಾಗಿ ಅವರಿಗೆ ವೇತನವೂ ಪಾವತಿಯಾಗಿಲ್ಲ.
Last Updated 11 ಫೆಬ್ರುವರಿ 2026, 16:07 IST
ಹೊಸ ಎಸಿಎಫ್‌ಗಳಿಗೆ ಹುದ್ದೆ: ಎರಡೂವರೆ ತಿಂಗಳಿಂದ ಬರೀ ಸಹಿ ಮಾಡುವುದಷ್ಟೇ ಕೆಲಸ..

ರಾಜಕಾಲುವೆ ಬದಲಿಸಲು ಅವಕಾಶ ಬೇಡ: ತಹಶೀಲ್ದಾರ್‌ಗೆ ಮನವಿ

Jay Bhim Karnataka: ಚಿಕ್ಕಬನಹಳ್ಳಿ ಗ್ರಾಮದ ಸರ್ಕಾರಿ ಜಮೀನುಗಳಲ್ಲಿನ ರಾಜಕಾಲುವೆ ಮತ್ತು ಬಂಡಿದಾರಿಗಳ ಪಥ ಬದಲಾವಣೆಗೆ ಅವಕಾಶ ನೀಡಬಾರದೆಂದು ಎಂ.ಅಣ್ಣಯ್ಯ ಅವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 11 ಫೆಬ್ರುವರಿ 2026, 16:04 IST
ರಾಜಕಾಲುವೆ ಬದಲಿಸಲು ಅವಕಾಶ ಬೇಡ: ತಹಶೀಲ್ದಾರ್‌ಗೆ ಮನವಿ

ಪೀಣ್ಯ ದಾಸರಹಳ್ಳಿ: ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಆಯ್ಕೆ

Peenya Dasarahalli: ಪೀಣ್ಯ ದಾಸರಹಳ್ಳಿಯ ಭುವನೇಶ್ವರಿ ನಗರದ ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಮತ್ತು ಉಪಾಧ್ಯಕ್ಷರಾಗಿ ಬಿ.ಟಿ. ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.
Last Updated 11 ಫೆಬ್ರುವರಿ 2026, 16:02 IST
ಪೀಣ್ಯ ದಾಸರಹಳ್ಳಿ: ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಆಯ್ಕೆ

ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

Maha Shivaratri Puja: ಕಲಬುರಗಿ ಜಿಲ್ಲೆಯ ಆಳಂದ ಲಾಡ್ಲೆ ಮಶಾಕ್‌ ದರ್ಗಾದ ಆವರಣದಲ್ಲಿ ಮಹಾಶಿವರಾತ್ರಿ ಪೂಜೆ ನಡೆಸುವುದನ್ನು ತಡೆಯಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿದೆ.
Last Updated 11 ಫೆಬ್ರುವರಿ 2026, 15:58 IST
ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

ಬೆಂಗಳೂರು | ಅಪಘಾತ: ಕಾರು ಚಾಲಕ ಸಾವು

Bengaluru Traffic Police: ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಹಾಗೂ ಸರಕು ಸಾಗಣೆ ಆಟೊದ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
Last Updated 11 ಫೆಬ್ರುವರಿ 2026, 15:56 IST
ಬೆಂಗಳೂರು | ಅಪಘಾತ: ಕಾರು ಚಾಲಕ ಸಾವು

ಪ್ರೇಯಸಿ ಕುಟುಂಬದ ಸದಸ್ಯೆ ಅಲ್ಲ..!: ಕರ್ನಾಟಕ ಹೈಕೋರ್ಟ್‌

498 ಎ ಅಡಿಯಲ್ಲಿನ ದೋಷಾರೋಪ ರದ್ದು
Last Updated 11 ಫೆಬ್ರುವರಿ 2026, 15:45 IST
ಪ್ರೇಯಸಿ ಕುಟುಂಬದ ಸದಸ್ಯೆ ಅಲ್ಲ..!: ಕರ್ನಾಟಕ ಹೈಕೋರ್ಟ್‌

ಆಳಂದ: ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅರ್ಜಿದಾರರಿಗಷ್ಟೇ ಹೈಕೋರ್ಟ್‌ ಅವಕಾಶ

Karnataka High Court: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೇವಲ ಅರ್ಜಿದಾರರಿಗೆ ಮಾತ್ರವೇ ನೀಡಿ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಬುಧವಾರ ಆದೇಶಿಸಿದೆ.
Last Updated 11 ಫೆಬ್ರುವರಿ 2026, 15:38 IST
ಆಳಂದ: ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅರ್ಜಿದಾರರಿಗಷ್ಟೇ ಹೈಕೋರ್ಟ್‌ ಅವಕಾಶ
ADVERTISEMENT

‘ವಂದೇ ಮಾತರಂ’ಗೆ ರಾಷ್ಟ್ರಗೀತೆ ಗೌರವ ಸಿಗಲಿ: ಪ್ರಮೋದ್‌ ಮುತಾಲಿಕ್‌

Pramod Muthalik: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಗೀತೆಯಾಗಿದ್ದ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನಗಣಮನ’ಕ್ಕೆ ಇರುವಷ್ಟೇ ಗೌರವ ಸಿಗಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದರು.
Last Updated 11 ಫೆಬ್ರುವರಿ 2026, 15:23 IST
‘ವಂದೇ ಮಾತರಂ’ಗೆ ರಾಷ್ಟ್ರಗೀತೆ ಗೌರವ ಸಿಗಲಿ:  ಪ್ರಮೋದ್‌ ಮುತಾಲಿಕ್‌

‘ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಸಾಧನೆ’: ಬಿ.ವೈ.ವಿಜಯೇಂದ್ರ ವಾಗ್ದಾಳಿ

‘ಕರ್ನಾಟಕದ ಪರವಾಗಿ ನಿಜವಾಗಿ ಕೆಲಸ ಮಾಡಿದ್ದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಏಕೆ ಜಾರಿಗೆ ತರಲಾಯಿತು ಎಂಬುದಕ್ಕೆ ಕಾಂಗ್ರೆಸ್‌ ಪಕ್ಷದವರು ಉತ್ತರ ಕೊಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು
Last Updated 11 ಫೆಬ್ರುವರಿ 2026, 15:23 IST
‘ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಸಾಧನೆ’: ಬಿ.ವೈ.ವಿಜಯೇಂದ್ರ ವಾಗ್ದಾಳಿ

‘ಸ್ಮಾರ್ಟ್‌ ಆಂಬುಲೆನ್ಸ್’ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಚಾಲನೆ

5G Medical Service: ಜೆ.ಸಿ.ರಸ್ತೆಯ ಟ್ರಸ್ಟ್‌ವೆಲ್‌ ಆಸ್ಪತ್ರೆಯ 5‘ಜಿ’ ಚಾಲಿತ ಸ್ಮಾರ್ಟ್‌ ಆಂಬುಲೆನ್ಸ್‌ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಬುಧವಾರ ಚಾಲನೆ ನೀಡಿದರು. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇದು ಕಾರ್ಯನಿರ್ವಹಿಸಲಿದೆ.
Last Updated 11 ಫೆಬ್ರುವರಿ 2026, 15:22 IST
‘ಸ್ಮಾರ್ಟ್‌ ಆಂಬುಲೆನ್ಸ್’ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಚಾಲನೆ
ADVERTISEMENT
ADVERTISEMENT
ADVERTISEMENT