ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಹುಬ್ಬಳ್ಳಿ ಮಹಿಳೆ ವಿವಸ್ತ್ರ: ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು

NCW Suo Motu Case: ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಆಯೋಗವು ಪ್ರಕಟಣೆ ಹೊರಡಿಸಿದೆ. ‘ಪಕ್ಷದ ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ಹಾಗೂ ಪೊಲೀಸ್ ಸಿಬ್ಬಂದಿ ಬಂಧಿಸುವ ವೇಳೆ ಆಕೆಯ ಬಟ್ಟೆ ಹರಿದ ವಿಡಿಯೊ’
Last Updated 8 ಜನವರಿ 2026, 8:31 IST
ಹುಬ್ಬಳ್ಳಿ ಮಹಿಳೆ ವಿವಸ್ತ್ರ: ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು

ಗ್ರಾಮ ಲೆಕ್ಕಾಧಿಕಾರಿ ಕಚೇರಿ: ಹೊಸ ಕಟ್ಟಡಕ್ಕೆ ಮನವಿ

Infrastructure Appeal: ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಬದಲಿಗೆ ಹೊಸ ಕಟ್ಟಡ ನಿರ್ಮಿಸಬೇಕೆಂದು ಸದಸ್ಯ ಜಾಕೀರ ನದಾಫ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಿದರು.
Last Updated 8 ಜನವರಿ 2026, 8:30 IST
ಗ್ರಾಮ ಲೆಕ್ಕಾಧಿಕಾರಿ ಕಚೇರಿ: ಹೊಸ ಕಟ್ಟಡಕ್ಕೆ ಮನವಿ

ಐನಾಪುರ ಜಾತ್ರೆ: ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸೂಚನೆ

Festival Security: ಜನವರಿ 14ರಂದು ನಡೆಯಲಿರುವ ಐನಾಪುರ ಸಿದ್ಧೇಶ್ವರ ಜಾತ್ರೆಯಲ್ಲಿ ಜನದಟ್ಟಣೆಯ ನಡುವೆಯೂ ಯಾವುದೇ ಅಹಿತಕರ ಘಟನೆ ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಸೂಚಿಸಿದರು.
Last Updated 8 ಜನವರಿ 2026, 8:29 IST
ಐನಾಪುರ ಜಾತ್ರೆ: ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸೂಚನೆ

ಚಿಕ್ಕೋಡಿ | ತಂದೆಯಿಂದ ಮಗನ ಕೊಲೆ: ಆರೋಪಿಗಳ ಬಂಧನ

Family Tragedy: ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ತಂದೆಯೇ ತನ್ನ ಮಗನನ್ನು ವೈರ್‌ನಿಂದ ಬಿಗಿದು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Last Updated 8 ಜನವರಿ 2026, 8:27 IST
ಚಿಕ್ಕೋಡಿ | ತಂದೆಯಿಂದ ಮಗನ ಕೊಲೆ: ಆರೋಪಿಗಳ ಬಂಧನ

ಆಟೊರಿಕ್ಷಾ ಮೀಟರ್‌ ಅಳವಡಿಕೆ ಕಡ್ಡಾಯ: ಡಿಸಿ ಮೊಹಮ್ಮದ್‌ ರೋಷನ್‌

Transport Regulation: ಬೆಳಗಾವಿ ನಗರದಲ್ಲಿ ಸಂಚರಿಸುವ ಎಲ್ಲಾ ಆಟೊರಿಕ್ಷಾಗಳಿಗೆ ಎರಡು ತಿಂಗಳೊಳಗೆ ಮೀಟರ್ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
Last Updated 8 ಜನವರಿ 2026, 8:26 IST
ಆಟೊರಿಕ್ಷಾ ಮೀಟರ್‌ ಅಳವಡಿಕೆ ಕಡ್ಡಾಯ: ಡಿಸಿ ಮೊಹಮ್ಮದ್‌ ರೋಷನ್‌

ಬೈಲಹೊಂಗಲ | ಕುದಿಯುವ ಪದಾರ್ಥ ಸೋರಿಕೆ: 3 ಕಾರ್ಮಿಕರ ಸಾವು

ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ದುರಂತ
Last Updated 8 ಜನವರಿ 2026, 8:25 IST
ಬೈಲಹೊಂಗಲ | ಕುದಿಯುವ ಪದಾರ್ಥ ಸೋರಿಕೆ: 3 ಕಾರ್ಮಿಕರ ಸಾವು

ಬಾಲಕಿ ಮೇಲೆ ಅತ್ಯಾಚಾರ: 10 ವರ್ಷ ಶಿಕ್ಷೆ

Sexual Assault Case: ಮದುವೆ ಮಾಡುವುದಾಗಿ ನಂಬಿಸಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪಿಗೆ ಬೆಳಗಾವಿ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 10 ವರ್ಷದ ಕಠಿಣ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.
Last Updated 8 ಜನವರಿ 2026, 8:23 IST
ಬಾಲಕಿ ಮೇಲೆ ಅತ್ಯಾಚಾರ: 10 ವರ್ಷ ಶಿಕ್ಷೆ
ADVERTISEMENT

ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ

Social Harmony: ಶಿಗ್ಗಾವಿಯಲ್ಲಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಅವರು, ಸತ್ಸಂಗಗಳು ಸಮಾನತೆ ಮತ್ತು ಒಗ್ಗಟ್ಟಿಗೆ ದಾರಿ ಹಾಕುತ್ತಿದ್ದು, ಪ್ರವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.
Last Updated 8 ಜನವರಿ 2026, 8:20 IST
ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ

ಕಾರ್ಮಿಕರ ಕಾರ್ಡ್ ನವೀಕರಣದಲ್ಲಿ ತಾರತಮ್ಯ: ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಮನವಿ

Union Demand: ಕಾರ್ಮಿಕರ ಕಾರ್ಡ್ ಮರುನವೀಕರಣದಲ್ಲಿ ತಾರತಮ್ಯ ತೋರಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಶಿಗ್ಗಾವಿ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಮೇಶ ಹುಲ್ಲಣ್ಣ ಅವರಿಗೆ ಮನವಿ ಸಲ್ಲಿಸಿದರು.
Last Updated 8 ಜನವರಿ 2026, 8:19 IST
ಕಾರ್ಮಿಕರ ಕಾರ್ಡ್ ನವೀಕರಣದಲ್ಲಿ ತಾರತಮ್ಯ: ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಮನವಿ

ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

CM Contribution: ಹಿರೇಕೆರೂರದಲ್ಲಿ ಶಾಸಕ ಯು.ಬಿ. ಬಣಕಾರ ಅವರು, ಸಿದ್ದರಾಮಯ್ಯನವರು 2 ಬಾರಿ ಸಿಎಂ ಆಗಿ ಬಡವರು, ಹಿಂದುಳಿದವರ ಆಶಾಕಿರಣವಾಗಿ ಕಾರ್ಯನಿರ್ವಹಿಸಿದ್ದು, ಗ್ಯಾರಂಟಿ ಯೋಜನೆಗಳಿಂದ ಮನೆ-ಮನಗಳಿಗೆ ತಲುಪಿದ್ದಾರೆ ಎಂದು ಹೇಳಿದರು.
Last Updated 8 ಜನವರಿ 2026, 8:18 IST
ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
ADVERTISEMENT
ADVERTISEMENT
ADVERTISEMENT