ಶನಿವಾರ, 15 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿ ನಿರ್ಮೂಲನೆ: HC ನ್ಯಾಯಮೂರ್ತಿ ವಿಭು ಬಖ್ರು

Devadasi System: ‘ಸಂಘಟಿತ ಪ್ರಯತ್ನದಿಂದ ಮಾತ್ರ ದೇವದಾಸಿ ಆಚರಣೆಯಂತಹ ಅನಿಷ್ಠ ಪದ್ಧತಿಯನ್ನು ಬೇರು ಸಹಿತ ಕಿತ್ತೆಸೆಯಲು ಸಾಧ್ಯವಿದೆ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರೂ ಆದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅಭಿಪ್ರಾಯಪಟ್ಟರು.
Last Updated 15 ನವೆಂಬರ್ 2025, 11:12 IST
ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿ ನಿರ್ಮೂಲನೆ: HC ನ್ಯಾಯಮೂರ್ತಿ ವಿಭು ಬಖ್ರು

Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

Chitradurga Tourism: ನಾಯಕ ಅರಸರ ಶೌರ್ಯದ ಸಂಕೇತದಂತಿದ್ದ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಇಂದು ಅಳಿವಿನ ಅಂಚಿನಲ್ಲಿ ನಿಂತಿದೆ.
Last Updated 15 ನವೆಂಬರ್ 2025, 10:11 IST
Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ: ಸಚಿವ ಮಧು ಬಂಗಾರಪ್ಪ ಉದ್ಘಾಟನೆ

'ಇಂದು ಎಲ್ಲ ಕಡೆಯೂ ಉದ್ಯೋಗ ಕೊರತೆ ಕಾಡುತ್ತಿದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಉದ್ಯೋಗದ ಕಂಪನಿಗಳಿಗೆ ಸಂದರ್ಶನ ನೀಡಲು ಶಹರಕ್ಕೆ ಹೋಗಲು ಭಯಪಡುತ್ತಿದ್ದಾರೆ. ಅಂಥ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಲು ನನ್ನ ಕ್ಷೇತ್ರ ಸೊರಬದಲ್ಲೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು' ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು
Last Updated 15 ನವೆಂಬರ್ 2025, 8:13 IST
ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ: ಸಚಿವ ಮಧು ಬಂಗಾರಪ್ಪ ಉದ್ಘಾಟನೆ

ಬೆಳಗಾವಿ: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು

Belagavi Zoo: ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗ ಮೃತಪಟ್ಟಿವೆ. ಗುರುವಾರ 8 ಕೃಷ್ಣಮೃಗ ಮೃತಪಟ್ಟಿದ್ದವು. ಶನಿವಾರ 20 ಪ್ರಾಣಿಗಳು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ
Last Updated 15 ನವೆಂಬರ್ 2025, 7:38 IST
ಬೆಳಗಾವಿ: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು

ಪಣಂಬೂರು: ಸಿಗ್ನಲ್ ಬಳಿ ನಿಂತಿದ್ದ ಆಟೊಗೆ ಟ್ಯಾಂಕರ್ ಡಿಕ್ಕಿ: ಮೂವರ ಸಾವು

Tanker Crash: ರಾಷ್ಟ್ರೀಯ ಹೆದ್ದಾರಿ 66ರ ಸಿಗ್ನಲ್ ಬಳಿ ನಿಂತಿದ್ದ ಆಟೊ ರಿಕ್ಷಾಕ್ಕೆ ಟ್ಯಾಂಕರ್ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಪಣಂಬೂರು ಬಳಿ ಹೆದ್ದಾರಿ ಸಿಗ್ನಲ್ ನಲ್ಲಿ ವಾಹನಗಳು ಸಾಲಾಗಿ ನಿಂತಿದ್ದವು
Last Updated 15 ನವೆಂಬರ್ 2025, 7:27 IST
 ಪಣಂಬೂರು: ಸಿಗ್ನಲ್ ಬಳಿ ನಿಂತಿದ್ದ  ಆಟೊಗೆ ಟ್ಯಾಂಕರ್ ಡಿಕ್ಕಿ: ಮೂವರ ಸಾವು

ಮಕ್ಕಳ ಜತೆ ಬಿಸಿಯೂಟ ಸವಿದ ತಹಶೀಲ್ದಾರ್

Children's Day: byline no author page goes here ಶಿಡ್ಲಘಟ್ಟ: ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನ ಮತ್ತು ಪೋಷಕರು ಹಾಗೂ ಶಿಕ್ಷಕರ ಮಹಾಸಭೆ ನಡೆಯಿತು.
Last Updated 15 ನವೆಂಬರ್ 2025, 7:22 IST
ಮಕ್ಕಳ ಜತೆ ಬಿಸಿಯೂಟ
ಸವಿದ ತಹಶೀಲ್ದಾರ್

ಮಕ್ಕಳ ಮನಸೆಳೆದ ಮೊಬೈಲ್ ಪ್ಲಾನೆಟೋರಿಯಂ

Science Education: byline no author page goes here ಶಿಡ್ಲಘಟ್ಟ: ಇಲ್ಲಿನ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮೂರು ದಿನಗಳ ‘ಆರೋಹಣ’ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಶುಕ್ರವಾರ ಚಾಲನೆ ನೀಡಿದರು.
Last Updated 15 ನವೆಂಬರ್ 2025, 7:19 IST
ಮಕ್ಕಳ ಮನಸೆಳೆದ ಮೊಬೈಲ್ ಪ್ಲಾನೆಟೋರಿಯಂ
ADVERTISEMENT

ಕಲಬುರಗಿ| ಅಥ್ಲೆಟಿಕ್ಸ್‌ ಕೂಟ: ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್‌

Karnataka Sports Event: ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಅಥ್ಲೆಟಿಕ್ಸ್‌ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 36 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು ಎಂದು ತಿಳಿಸಲಾಗಿದೆ.
Last Updated 15 ನವೆಂಬರ್ 2025, 7:16 IST
ಕಲಬುರಗಿ| ಅಥ್ಲೆಟಿಕ್ಸ್‌ ಕೂಟ: ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್‌

ಚಿತ್ತಾಪುರ| ಶರಣಬಸವಪ್ಪ ಅಪ್ಪ ಕೊಡುಗೆ ಅಪಾರ: ನಾಗರಾಜ ಭಂಕಲಗಿ

Veerashaiva Tribute: ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ನಿಧನ ಹಿನ್ನೆಲೆಯಲ್ಲಿ ಚಿತ್ತಾಪುರದಲ್ಲಿ ತಾಲ್ಲೂಕು ಘಟಕದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು ಎಂದು ತಿಳಿಸಲಾಗಿದೆ.
Last Updated 15 ನವೆಂಬರ್ 2025, 7:16 IST
ಚಿತ್ತಾಪುರ| ಶರಣಬಸವಪ್ಪ ಅಪ್ಪ ಕೊಡುಗೆ ಅಪಾರ: ನಾಗರಾಜ ಭಂಕಲಗಿ

ವಾಡಿ| ಲಾಡ್ಲಾಪುರ, ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು: ₹3.10 ಕೋಟಿ ಅನುದಾನ

Government School Grant: ಚಿತ್ತಾಪುರದ ಲಾಡ್ಲಾಪುರ ಹಾಗೂ ಶಹಾಬಾದ್‌ನ ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು ಮಾಡಲಾಗಿದೆ. ಪ್ರಾಥಮಿಕದಿಂದ ಪಿಯುಸಿ ವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗಲಿದೆ.
Last Updated 15 ನವೆಂಬರ್ 2025, 7:16 IST
ವಾಡಿ| ಲಾಡ್ಲಾಪುರ, ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು: ₹3.10 ಕೋಟಿ ಅನುದಾನ
ADVERTISEMENT
ADVERTISEMENT
ADVERTISEMENT