ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಪ್ರಯಾಣಿಕರ ಪರದಾಟ

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಪ್ರಯಾಣಿಕರ ಪರದಾಟ
Last Updated 3 ಅಕ್ಟೋಬರ್ 2023, 14:39 IST
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಪ್ರಯಾಣಿಕರ ಪರದಾಟ

Namma Metro | ಹಳಿ ತಪ್ಪಿದ ಆರ್‌ಆರ್‌ವಿ: ಮೆಟ್ರೊ ಪ್ರಯಾಣಿಕರ ಪರದಾಟ

‘ನಮ್ಮ ಮೆಟ್ರೊ’ದ ಹಸಿರು ಮಾರ್ಗದ ರಾಜಾಜಿನಗರದ ಬಳಿ ಅವಘಡ
Last Updated 3 ಅಕ್ಟೋಬರ್ 2023, 14:31 IST
Namma Metro | ಹಳಿ ತಪ್ಪಿದ ಆರ್‌ಆರ್‌ವಿ: ಮೆಟ್ರೊ ಪ್ರಯಾಣಿಕರ ಪರದಾಟ

ಮದುವೆಗಿಟ್ಟಿದ್ದ 2.5 ಕೆ.ಜಿ ಚಿನ್ನಾಭರಣ: ನಕಲಿ ಕೀ ಬಳಸಿ ಕಳ್ಳತನ

ತಿಲಕ್‌ನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಡಿ ಮೊಹಮ್ಮದ್ ರಫೀಕ್‌ (35) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 3 ಅಕ್ಟೋಬರ್ 2023, 14:27 IST
ಮದುವೆಗಿಟ್ಟಿದ್ದ 2.5 ಕೆ.ಜಿ ಚಿನ್ನಾಭರಣ: ನಕಲಿ ಕೀ ಬಳಸಿ ಕಳ್ಳತನ

ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ 21ರಿಂದ

ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ ಸಮಿತಿಯಿಂದ ಇದೇ 21 ಮತ್ತು 22ರಂದು ಸ್ವಾಭಿಮಾನಿ ಕಲ್ಯಾಣ ಪರ್ವವನ್ನು ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕುಂಬಳಗೋಡಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
Last Updated 3 ಅಕ್ಟೋಬರ್ 2023, 14:26 IST
ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ 21ರಿಂದ

ಮಂಗಳೂರು: ವೃದ್ಧ ಸೋದರಿಯರಿಬ್ಬರು ಆತ್ಮಹತ್ಯೆ

ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯ ಮನೆಯಲ್ಲಿಅಕ್ಕ– ತಂಗಿ ಇಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 3 ಅಕ್ಟೋಬರ್ 2023, 14:24 IST
ಮಂಗಳೂರು: ವೃದ್ಧ ಸೋದರಿಯರಿಬ್ಬರು ಆತ್ಮಹತ್ಯೆ

ಕೊಬ್ಬರಿಗೆ ₹20 ಸಾವಿರ ಬೆಂಬಲ ಬೆಲೆ ನೀಡಲು ಆಗ್ರಹ

ಪ್ರತಿ ಕ್ವಿಂಟಲ್‌ ಕೊಬ್ಬರಿಗೆ ₹20 ಸಾವಿರ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ–ಕರ್ನಾಟಕ ಮತ್ತು ತೆಂಗು ಬೆಳೆಗಾರರ ರಾಜ್ಯ ಸಮನ್ವಯ ಸಮಿತಿಯ ಸದಸ್ಯರು ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 3 ಅಕ್ಟೋಬರ್ 2023, 14:24 IST
ಕೊಬ್ಬರಿಗೆ ₹20 ಸಾವಿರ ಬೆಂಬಲ ಬೆಲೆ ನೀಡಲು ಆಗ್ರಹ

ಮಳಿಗೆಯಲ್ಲಿ ಕಳ್ಳತನ: ಅಪ್ಪನ ಗೂಡ್ಸ್ ವಾಹನದಲ್ಲಿ ಸಾಗಣೆ

* ಮೂವರು ವಿದ್ಯಾರ್ಥಿಗಳು ಬಂಧನ * ₹ 50 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಜಪ್ತಿ
Last Updated 3 ಅಕ್ಟೋಬರ್ 2023, 14:24 IST
ಮಳಿಗೆಯಲ್ಲಿ ಕಳ್ಳತನ: ಅಪ್ಪನ ಗೂಡ್ಸ್ ವಾಹನದಲ್ಲಿ ಸಾಗಣೆ
ADVERTISEMENT

ಎಲ್ಲಿಯಾದರೂ ಗಲಾಟೆ ಆಗಲಿ ಎಂದು ಬಿಜೆಪಿಯವರು ಕಾಯುತ್ತಾರೆ: ಸಂತೋಷ ಲಾಡ್

‘ರಾಜ್ಯದಲ್ಲಿ ಎಲ್ಲಿಯಾದರೂ ಗಲಾಟೆ ಆಗಲಿ ಎಂದೇ ಬಿಜೆಪಿಯವರು ಕಾಯುತ್ತಾರೆ’ ಎಂದು ಸಚಿವ ಸಂತೋಷ ಲಾಡ್‌ ಆರೋಪಿಸಿದರು.
Last Updated 3 ಅಕ್ಟೋಬರ್ 2023, 14:22 IST
ಎಲ್ಲಿಯಾದರೂ ಗಲಾಟೆ ಆಗಲಿ ಎಂದು ಬಿಜೆಪಿಯವರು ಕಾಯುತ್ತಾರೆ: ಸಂತೋಷ ಲಾಡ್

ಚಿಂಚೋಳಿ | ನವೆಂಬರ್‌ನಿಂದ ಪ್ರತಿ ಗ್ರಾಮಕ್ಕೆ ಭೇಟಿ: ಸಚಿವ ಶರಣಪ್ರಕಾಶ ಪಾಟೀಲ

ನವೆಂಬರ್‌ನಿಂದ ಮತಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
Last Updated 3 ಅಕ್ಟೋಬರ್ 2023, 14:19 IST
ಚಿಂಚೋಳಿ | ನವೆಂಬರ್‌ನಿಂದ ಪ್ರತಿ ಗ್ರಾಮಕ್ಕೆ ಭೇಟಿ: ಸಚಿವ ಶರಣಪ್ರಕಾಶ ಪಾಟೀಲ

ಬಸವಕಲ್ಯಾಣ | ಕುಸಿದ ಸೇತುವೆ: ಅಪಾಯವಿದ್ದರೂ ಕ್ರಮವಿಲ್ಲ

ಬಸವಕಲ್ಯಾಣ ನಗರದಿಂದ ನಾಗಣ್ಣ ಕಟ್ಟೆಯ ಮೂಲಕ ಕೌಡಿಯಾಳದ ರಾಷ್ಟ್ರೀಯ ಹೆದ್ದಾರಿವರೆಗೆ ಹೋಗುವ ರಸ್ತೆಯಲ್ಲಿನ ಸೇತುವೆ ಕುಸಿದಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ.
Last Updated 3 ಅಕ್ಟೋಬರ್ 2023, 14:17 IST
ಬಸವಕಲ್ಯಾಣ | ಕುಸಿದ ಸೇತುವೆ: ಅಪಾಯವಿದ್ದರೂ ಕ್ರಮವಿಲ್ಲ
ADVERTISEMENT