ಸೋಮವಾರ, 24 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

Video | ಶಾಯಿಯಲ್ಲಿ ಕುರಾನ್‌; ದಾಖಲೆ ಬರೆದ ಮಹಿಳೆ!

Calligraphy feat Karnataka: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೈತ್ತಡ್ಕದ ಯುವತಿಯೊಬ್ಬರು ಕ್ಯಾಲಿಗ್ರಫಿ ಮೂಲಕ‌ ಸಂಪೂರ್ಣ Qur'an ಅನ್ನು ಬರೆದು ಗಮನಾರ್ಹ ದಾಖಲೆ ನಿರ್ಮಿಸಿದ್ದಾರೆ.
Last Updated 24 ನವೆಂಬರ್ 2025, 14:38 IST
Video | ಶಾಯಿಯಲ್ಲಿ ಕುರಾನ್‌; ದಾಖಲೆ ಬರೆದ ಮಹಿಳೆ!

ಮಲ್ಲಿಕಾರ್ಜುನ ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಗೋವಿಂದ ಕಾರಜೋಳ

Congress Leadership Criticism: ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಅಲ್ಲ ಎಂದು ಖರ್ಗೆ ಹೇಳಿರುವುದರಿಂದ, ದಲಿತರಿಗೆ ಕಾಂಗ್ರೆಸ್ ಗೌರವ ನೀಡುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
Last Updated 24 ನವೆಂಬರ್ 2025, 14:27 IST
ಮಲ್ಲಿಕಾರ್ಜುನ ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಗೋವಿಂದ ಕಾರಜೋಳ

ಮಂಗಳೂರು | ಚೂರಿ ಇರಿದು ಯುವಕನ ಕೊಲೆಗೆ ಯತ್ನ: ಆರೋಪಿ ವಶಕ್ಕೆ

Mangalore Youth Attack: ಬೈಕಿನಲ್ಲಿ ಚೂರಿ ಹಿಡಿದು ಸಾಗುತ್ತಿದ್ದ ನಾಲ್ವರು ಯುವಕರ ಗುಂಪು ಅಖಿಲೇಶ್ ಎಂಬ ಯುವಕನ ಮೇಲೆ ಚೂರಿ ಇರಿಸಲು ಯತ್ನಿಸಿದ್ದು, ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 24 ನವೆಂಬರ್ 2025, 14:20 IST
ಮಂಗಳೂರು | ಚೂರಿ ಇರಿದು ಯುವಕನ ಕೊಲೆಗೆ ಯತ್ನ: ಆರೋಪಿ ವಶಕ್ಕೆ

ವಿವಿಧ ಬೇಡಿಕೆ: ಬೆಂಗಳೂರು ಚಲೋ ನಾಳೆ

Workers Rally: ಅಸಂಗಟಿತ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ನ.26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಯಲಿದ್ದು, ಕಾರ್ಮಿಕ ಸೌಲಭ್ಯ ಮತ್ತು ಭದ್ರತಾ ಮಂಡಳಿ ಸ್ಥಾಪನೆಗೆ ಆಗ್ರಹವಿದೆ.
Last Updated 24 ನವೆಂಬರ್ 2025, 14:20 IST
ವಿವಿಧ ಬೇಡಿಕೆ: ಬೆಂಗಳೂರು ಚಲೋ ನಾಳೆ

ಬೆಂಗಳೂರು: ವಂದೇ ಭಾರತ್ ರೈಲಿಗೆ ಸಿಲುಕಿ ಕೇರಳದ ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

Railway Tragedy: ಚಿಕ್ಕಬಾಣಾವರ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಿಲುಕಿ ಕೇರಳದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Last Updated 24 ನವೆಂಬರ್ 2025, 14:17 IST
ಬೆಂಗಳೂರು: ವಂದೇ ಭಾರತ್ ರೈಲಿಗೆ ಸಿಲುಕಿ ಕೇರಳದ ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

ಬೆಂಗಳೂರು: ದಾಖಲೆ ಮಾಡಿದ ‘ವಿಜಯ ಜ್ಯೋತಿ ಗಾನ ವೈಭವ’

Mass Singing Record: ವಿಜಯ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ 1,166 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಸಮೂಹಗಾಯನದ ಮೂಲಕ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ಪಡೆದಿದ್ದರು.
Last Updated 24 ನವೆಂಬರ್ 2025, 14:00 IST
ಬೆಂಗಳೂರು: ದಾಖಲೆ ಮಾಡಿದ ‘ವಿಜಯ ಜ್ಯೋತಿ ಗಾನ ವೈಭವ’

ಬೆಂಗಳೂರು: ನವೆಂಬರ್‌ 25, 26ರಂದು ವಿದ್ಯುತ್ ವ್ಯತ್ಯಯ

Scheduled Maintenance: ಮಹಾಲಕ್ಷ್ಮಿ ಲೇಔಟ್ ಮತ್ತು ಆರ್.ಬಿ.ಐ ಉಪಕೇಂದ್ರ ವ್ಯಾಪ್ತಿಗಳಲ್ಲಿ ನ.25 ಮತ್ತು 26ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತುರ್ತು ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 24 ನವೆಂಬರ್ 2025, 13:41 IST
ಬೆಂಗಳೂರು: ನವೆಂಬರ್‌ 25, 26ರಂದು ವಿದ್ಯುತ್ ವ್ಯತ್ಯಯ
ADVERTISEMENT

ಬೆಂಗಳೂರು | ಬಸ್ ಡಿಕ್ಕಿ: ಬೈಕ್ ಸವಾರ ಸಾವು

Road Accident: ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕಾರ್ಖಾನೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸೋನುಕುಮಾರ್ ಎಂಬ ಯುವಕನು ಮಿನಿ ಬಸ್ ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರುವ ಮೊದಲು ಮೃತಪಟ್ಟಿದ್ದಾರೆ.
Last Updated 24 ನವೆಂಬರ್ 2025, 13:40 IST
ಬೆಂಗಳೂರು | ಬಸ್ ಡಿಕ್ಕಿ: ಬೈಕ್ ಸವಾರ ಸಾವು

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ 27ರಿಂದ

Global Languages: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನ.27–28ರಂದು ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜಾಗತಿಕ ಶಾಂತಿ, ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಸಹಕಾರದ ಮಹತ್ವದ ಬಗ್ಗೆ ಚರ್ಚೆ ನಡೆಯಲಿದೆ.
Last Updated 24 ನವೆಂಬರ್ 2025, 13:30 IST
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ 27ರಿಂದ

ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ: ನಿಖಿಲ್‌ ಟೀಕೆ

Congress Government Criticism: ‘ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಕಳೆದ ಎರಡೂವರೆ ವರ್ಷಗಳಲ್ಲಿ ₹5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದೆ’ ಎಂದು ನಿಖಿಲ್ ಹೇಳಿದರು.
Last Updated 24 ನವೆಂಬರ್ 2025, 11:03 IST
ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ: ನಿಖಿಲ್‌ ಟೀಕೆ
ADVERTISEMENT
ADVERTISEMENT
ADVERTISEMENT