ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಖಮೇನಿ‌ ಹತ್ಯೆ; ಕಪ್ಪು ಬಟ್ಟೆ ತೊಟ್ಟು ಅಮೆರಿಕಕ್ಕೆ ಧಿಕ್ಕಾರ ಕೂಗಿದ ಅಲಿಪುರ ಜನರು

Khamenei Assassination Protest: ಇರಾನ್ ನಾಯಕ ಅಯಾತೊಲ್ಲಾ ಅಲಿ ಖಮೇನಿ‌ ಅವರ ಹತ್ಯೆ ಖಂಡಿಸಿ ಗೌರಿಬಿದನೂರು ತಾಲ್ಲೂಕಿನ ‌ಅಲೀಪುರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಮರು‌ ಅಮೆರಿಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Last Updated 1 ಮಾರ್ಚ್ 2026, 5:43 IST
ಖಮೇನಿ‌ ಹತ್ಯೆ; ಕಪ್ಪು ಬಟ್ಟೆ ತೊಟ್ಟು ಅಮೆರಿಕಕ್ಕೆ ಧಿಕ್ಕಾರ ಕೂಗಿದ ಅಲಿಪುರ ಜನರು

ಯಲಬುರ್ಗಾ | ರಾಷ್ಟ್ರೀಯ ವಿಜ್ಞಾನ ದಿನ: ವಿದ್ಯಾರ್ಥಿಗಳ ವಸ್ತುಪ್ರದರ್ಶನ

Science Exhibition in Yelaburga: ಇಲ್ಲಿನ ಸಿದ್ಧರಾಮೇಶ್ವರ ವಿದ್ಯಾಪೀಠದ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದರು.
Last Updated 1 ಮಾರ್ಚ್ 2026, 5:39 IST
ಯಲಬುರ್ಗಾ | ರಾಷ್ಟ್ರೀಯ ವಿಜ್ಞಾನ ದಿನ: ವಿದ್ಯಾರ್ಥಿಗಳ ವಸ್ತುಪ್ರದರ್ಶನ

ಬಾಗೇಪಲ್ಲಿ | ಕೈಗಾರಿಕೆಗಳಿಗೆ ಸಿಗಲಿದೆಯೇ ಅನುದಾನ

Karnataka Budget 2026 Demands: ಬಾಗೇಪಲ್ಲಿ ತಾಲ್ಲೂಕಿನ ಜನರು ಬಜೆಟ್‌ನಲ್ಲಿ ತರಕಾರಿ ಸಂಸ್ಕರಣಾ ಘಟಕಗಳು, ಶಾಶ್ವತ ನೀರಾವರಿ ಯೋಜನೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಅನುದಾನದ ನಿರೀಕ್ಷೆಯಲ್ಲಿದ್ದಾರೆ.
Last Updated 1 ಮಾರ್ಚ್ 2026, 5:35 IST
ಬಾಗೇಪಲ್ಲಿ | ಕೈಗಾರಿಕೆಗಳಿಗೆ ಸಿಗಲಿದೆಯೇ ಅನುದಾನ

ಬಾಗೇಪಲ್ಲಿ | ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

Karnataka Ragi MSP 2026: ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿ ಕ್ವಿಂಟಾಲ್ ರಾಗಿಯನ್ನು ₹4,886ಗೆ ಖರೀದಿಸಲಾಗುತ್ತಿದೆ.
Last Updated 1 ಮಾರ್ಚ್ 2026, 5:31 IST
ಬಾಗೇಪಲ್ಲಿ | ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಬಾಗೇಪಲ್ಲಿ | ದ್ವಿಚಕ್ರ ಸವಾರರಿಗೆ ಉಚಿತ ಹೆಲ್ಮೆಟ್

JDS Karnataka Road Safety: ಬಾಗೇಪಲ್ಲಿ ತಾಲ್ಲೂಕಿನ ಗೂಳೂರು, ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೆಡಿಎಸ್ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
Last Updated 1 ಮಾರ್ಚ್ 2026, 5:28 IST
ಬಾಗೇಪಲ್ಲಿ | ದ್ವಿಚಕ್ರ ಸವಾರರಿಗೆ ಉಚಿತ ಹೆಲ್ಮೆಟ್

ಚೇಳೂರು | ಹೊಸ ತಾಲ್ಲೂಕು ಅಭಿವೃದ್ಧಿಗೆ ಅನುದಾನದ ನಿರೀಕ್ಷೆ

Karnataka Budget 2026: ಚೇಳೂರು ತಾಲ್ಲೂಕಿನ ಜನರು ಈ ಬಾರಿಯ ಬಜೆಟ್‌ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಿನಿ ವಿಧಾನ ಸೌಧ, 100 ಹಾಸಿಗೆಗಳ ಆಸ್ಪತ್ರೆ ಹಾಗೂ ಕೆ.ಸಿ. ವ್ಯಾಲಿ ಯೋಜನೆಗೆ ಅನುದಾನದ ಹಕ್ಕೊತ್ತಾಯ ಕೇಳಿಬಂದಿದೆ.
Last Updated 1 ಮಾರ್ಚ್ 2026, 5:24 IST
ಚೇಳೂರು | ಹೊಸ ತಾಲ್ಲೂಕು ಅಭಿವೃದ್ಧಿಗೆ ಅನುದಾನದ ನಿರೀಕ್ಷೆ

ಮಂಡ್ಯ | ಸಾಮಾಜಿಕ ತಲ್ಲಣಕ್ಕೆ ಧ್ವನಿಯಾದ ಕವಿತೆಗಳು: ಸುಜಾತಾ ಅಕ್ಕಿ

Mandya Literary Event: ‘ಕವಿಗಳು ಕಾವ್ಯದ ಮೂಲಕ ಜನರ ನೋವುಗಳನ್ನು ಅಭಿವ್ಯಕ್ತಿಸುವುದಲ್ಲದೆ, ಸಮಾಜಕ್ಕೆ ಸಂದೇಶ ನೀಡುತ್ತಾರೆ’ ಎಂದು ಮೈಸೂರು ಸಾಹಿತಿ ಸುಜಾತಾ ಅಕ್ಕಿ ಮಂಡ್ಯದಲ್ಲಿ ನಡೆದ ‘ಅಕ್ಷರ ಹೊಸ ಕಾವ್ಯ-ವಸಂತ ಕವಿಗೋಷ್ಠಿ’ಯಲ್ಲಿ ಹೇಳಿದರು.
Last Updated 1 ಮಾರ್ಚ್ 2026, 5:19 IST
ಮಂಡ್ಯ | ಸಾಮಾಜಿಕ ತಲ್ಲಣಕ್ಕೆ ಧ್ವನಿಯಾದ ಕವಿತೆಗಳು:  ಸುಜಾತಾ ಅಕ್ಕಿ
ADVERTISEMENT

ಮಂಡ್ಯ | ಲಂಚ ನಿರ್ಮೂಲನೆಗೆ ಜಾಗೃತಿ ಅಗತ್ಯ: ಎಚ್‌.ಎಂ. ಶಿವಕುಮಾರ್‌

Anti-Corruption Campaign: ‘ಸರ್ಕಾರಿ ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳುವುದು, ಕೊಡುವುದು ತಪ್ಪು ಎಂಬ ಬಗ್ಗೆ ಪರಿಣಾಮಕಾರಿ ಜಾಗೃತಿ ಅಗತ್ಯ’ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಚ್‌.ಎಂ. ಶಿವಕುಮಾರ್‌ ಮಂಡ್ಯದಲ್ಲಿ ಹೇಳಿದರು.
Last Updated 1 ಮಾರ್ಚ್ 2026, 5:16 IST
ಮಂಡ್ಯ | ಲಂಚ ನಿರ್ಮೂಲನೆಗೆ ಜಾಗೃತಿ ಅಗತ್ಯ: ಎಚ್‌.ಎಂ. ಶಿವಕುಮಾರ್‌

ಮಂಡ್ಯ | ಹಾಸ್ಟೆಲ್‌ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಿ: ನಂದಿನಿ

Karnataka SSLC Exam Prep: ‘ವಸತಿ ನಿಲಯಗಳಲ್ಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರಾತ್ರಿ ತರಗತಿ ನಡೆಸುವ ಮೂಲಕ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸಿ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಕೆ.ಆರ್. ಸೂಚಿಸಿದರು.
Last Updated 1 ಮಾರ್ಚ್ 2026, 5:15 IST
ಮಂಡ್ಯ | ಹಾಸ್ಟೆಲ್‌ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಿ: ನಂದಿನಿ

ವಿಜ್ಞಾನದಿಂದ ಪ್ರಪಂಚದ ಅಭಿವೃದ್ಧಿ ಸಾಧ್ಯ: ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ

ದೊಡ್ಡ ಗೇಣಿಗೆರೆ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ; ಕಸದಿಂದ ರಸ ಪ್ರಾತ್ಯಕ್ಷಿಕೆ
Last Updated 1 ಮಾರ್ಚ್ 2026, 5:14 IST
ವಿಜ್ಞಾನದಿಂದ ಪ್ರಪಂಚದ ಅಭಿವೃದ್ಧಿ ಸಾಧ್ಯ: ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ
ADVERTISEMENT
ADVERTISEMENT
ADVERTISEMENT