ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಜಿಂದಾಲ್‌ನ ಉದ್ಯೋಗಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹38 ಲಕ್ಷ ವಂಚನೆ

online fraud ಅಧಿಕ ಲಾಭಾಂಶದ ಆಮಿಷವೊಡ್ಡಿ ಜಿಂದಾಲ್‌ನ ಉದ್ಯೋಗಿಯೊಬ್ಬರಿಗೆ ಆನ್‌ಲೈನ್‌ಲ್ಲಿ ₹38 ಲಕ್ಷ ವಂಚನೆ ಮಾಡಲಾಗಿದೆ.
Last Updated 13 ಜನವರಿ 2026, 7:14 IST
ಜಿಂದಾಲ್‌ನ ಉದ್ಯೋಗಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹38 ಲಕ್ಷ ವಂಚನೆ

ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

Hiriyur ನಗರದ ಸರ್ಕಾರಿ ಪಿಯು ಕಾಲೇಜು ರಸ್ತೆಯ ನಿವಾಸಿ ಸಿದ್ದೇಶ್ವರಸ್ವಾಮಿ (84)ಸೋಮವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.
Last Updated 13 ಜನವರಿ 2026, 7:04 IST
ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

‘ಸುಜ್ಞಾನ ಸಂಗಮ’ದಲ್ಲಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ
Last Updated 13 ಜನವರಿ 2026, 7:03 IST
ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

ಹರಿಹರ ಜಾತ್ರೆಯಲ್ಲಿ; 25 ಸಾವಿರ ಭಕ್ತರ ನಿರೀಕ್ಷೆ– ಸೋಮನಗೌಡ ಪಾಟೀಲ್

Veerashaiva Panchamasali community ಜ.15 ರಂದು ಹರ ಜಾತ್ರೆಗೆ 25 ಸಾವಿರ ಭಕ್ತರು:  ಧ್ಯಾನ, ದಾಸೋಹ ಮಂದಿರ ಲೋಕಾರ್ಪಣೆ
Last Updated 13 ಜನವರಿ 2026, 7:02 IST
ಹರಿಹರ ಜಾತ್ರೆಯಲ್ಲಿ; 25 ಸಾವಿರ ಭಕ್ತರ ನಿರೀಕ್ಷೆ– ಸೋಮನಗೌಡ ಪಾಟೀಲ್

ಸಾಹಿತ್ಯ ಸಂಗಮ ಸಂಸ್ಥೆಯ ‘ಹರಿಹರಶ್ರೀ’, ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ

Sahitya Sangam Institute ‘ಹರಿಹರದ ಮಣ್ಣಿಗೆ ಐತಿಹಾಸಿಕ, ಪೌರಾಣಿಕ ಹಾಗೂ ಕಾರ್ಮಿಕ ಹೋರಾಟದ ದೊಡ್ಡ ಹಿನ್ನೆಲೆ ಇದೆ’ ಎಂದು ಸಾಹಿತಿ ಪಾಪುಗುರು ಅಭಿಪ್ರಾಯಪಟ್ಟರು.
Last Updated 13 ಜನವರಿ 2026, 6:59 IST
ಸಾಹಿತ್ಯ ಸಂಗಮ ಸಂಸ್ಥೆಯ ‘ಹರಿಹರಶ್ರೀ’, ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ

ಮೊಳಕಾಲ್ಮುರು: ಕಾರು ಡಿಕ್ಕಿ- ಬೈಕ್‌ ಸವಾರ ಸಾವು

Molakalmuru ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಘಟನೆಯಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಸೋಮವಾರ ತಾಲ್ಲೂಕಿನ ಕೆಳಗಳಹಟ್ಟಿ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 150...
Last Updated 13 ಜನವರಿ 2026, 6:58 IST
ಮೊಳಕಾಲ್ಮುರು: ಕಾರು ಡಿಕ್ಕಿ- ಬೈಕ್‌ ಸವಾರ ಸಾವು

ಚಾಮರಾಜನಗರ| ಪಾರದರ್ಶಕ ಆಡಳಿತ ವಿಬಿ–ಜಿ ರಾಮ್‌ ಜಿ ಆಶಯ: ಸಚಿವ ಸೋಮಣ್ಣ

Transparent Governance: ವಿಬಿ–ಜಿ ರಾಮ್‌ ಜಿ ಯೋಜನೆಯು ಪಾರದರ್ಶಕ ಆಡಳಿತಕ್ಕೆ ನಾಂದಿ ಇಟ್ಟು, ನರೇಗಾ ಯೋಜನೆಯನ್ನು ಸುಧಾರಿಸಿ ₹370 ಕೂಲಿ ಮತ್ತು ಹೆಚ್ಚು ಮಾನವ ದಿನಗಳೊಂದಿಗೆ ಜಾರಿಯಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.
Last Updated 13 ಜನವರಿ 2026, 6:57 IST
ಚಾಮರಾಜನಗರ| ಪಾರದರ್ಶಕ ಆಡಳಿತ ವಿಬಿ–ಜಿ ರಾಮ್‌ ಜಿ ಆಶಯ: ಸಚಿವ ಸೋಮಣ್ಣ
ADVERTISEMENT

18ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೊ ಬಿಡುಗಡೆ

hitradurga District Kannada Sahitya Sammelan ಫೆ. 27 ಮತ್ತು 28ರಂದು ಜಿತ್ರದುರ್ಗ ನಗರದಲ್ಲಿ ನಡೆಯಲಿರುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಚಳ್ಳಕೆರೆ ನಗರದ ತಮ್ಮ ನಿವಾಸದಲ್ಲಿ ಭಾನುವಾರ ಅನಾವರಣಗೊಳಿಸಿದರು.
Last Updated 13 ಜನವರಿ 2026, 6:56 IST
18ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೊ ಬಿಡುಗಡೆ

ಹನಗವಾಡಿ ಬಳಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು

ಹನಗವಾಡಿ ಬಳಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಲಿಂಗಾಪುರ ಗ್ರಾಮದ ಗುತ್ತಿಗೆದಾರ ರಾಘವೇಂದ್ರ ಎಲ್.ಜಿ. (45) ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 6:55 IST
ಹನಗವಾಡಿ ಬಳಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು

ಚಾಮರಾಜನಗರ: ಸಚಿವ ಸೋಮಣ್ಣಗೆ ಅದ್ಧೂರಿ ಸ್ವಾಗತ

Somanna Chamarajanagar Visit: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಮರಾಜನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹೂವಿನ ಮಳೆಯೊಂದಿಗೆ ಅದ್ಧೂರಿ ಸ್ವಾಗತ ನೀಡಿದರು.
Last Updated 13 ಜನವರಿ 2026, 6:54 IST
ಚಾಮರಾಜನಗರ: ಸಚಿವ ಸೋಮಣ್ಣಗೆ ಅದ್ಧೂರಿ ಸ್ವಾಗತ
ADVERTISEMENT
ADVERTISEMENT
ADVERTISEMENT