ಸೋಮವಾರ, 5 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗೆ ₹9.79 ಕೋಟಿ!

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಕೆಆರ್‌ಡಿಬಿಯಿಂದ ₹19.21 ಕೋಟಿ ಮಂಜೂರು
Last Updated 5 ಜನವರಿ 2026, 0:40 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗೆ ₹9.79 ಕೋಟಿ!

ಬಳ್ಳಾರಿ ರೆಡ್ಡಿಗಳ ದೊಂಬಿ ಪ್ರಕರಣ: ಗನ್‌ಮ್ಯಾನ್‌ ಸೇರಿ 26 ಜನರ ಬಂಧನ

ವಿಡಿ‌ಯೊ ಆಧರಿಸಿ ಕ್ರಮ, 6 ಎಫ್‌ಐಆರ್ ದಾಖಲು –ಪೊಲೀಸರ ಹೇಳಿಕೆ
Last Updated 4 ಜನವರಿ 2026, 23:58 IST
ಬಳ್ಳಾರಿ ರೆಡ್ಡಿಗಳ ದೊಂಬಿ ಪ್ರಕರಣ: ಗನ್‌ಮ್ಯಾನ್‌ ಸೇರಿ 26 ಜನರ ಬಂಧನ

ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!

ಮನೆಯಲ್ಲೇ ಗುಂಡಿ ತೋಡಿ ವಾಮಾಚಾರ । ,ಹಸುಳೆಗೆ ಬಾಲಮಂದಿರದಲ್ಲಿ ಆಶ್ರಯ
Last Updated 4 ಜನವರಿ 2026, 23:44 IST
ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!

JJ ನಗರದಲ್ಲಿ ಓಂ ಶಕ್ತಿ‌ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ‌ಗೆ ತಲೆಗೆ ಗಾಯ

ಬಿಗುವಿನ ವಾತಾವರಣ: ಕೆಎಸ್ ಆರ್ ಪಿ ತುಕಡಿ ನಿಯೋಜನೆ
Last Updated 4 ಜನವರಿ 2026, 20:50 IST
JJ ನಗರದಲ್ಲಿ ಓಂ ಶಕ್ತಿ‌ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ‌ಗೆ ತಲೆಗೆ ಗಾಯ

ವಿಬಿ–ಜಿ ರಾಮ್‌ ಜಿ: ಕಟಕಟೆಗೆ ಎಳೆಯಬೇಕಾದಿತು– ಸಿ.ಎಂ, ಡಿಸಿಎಂಗೆ ಜೋಶಿ ಎಚ್ಚರಿಕೆ

Labour Welfare Debate: ವಿಬಿ–ಜಿ ರಾಮ್‌ ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ದಿನಗೂಲಿ ಹೆಚ್ಚಳ, ಬಯೋಮೆಟ್ರಿಕ್ ಪಾವತಿ ವ್ಯವಸ್ಥೆ ಮತ್ತು ನಿರುದ್ಯೋಗ ಭತ್ಯೆ ಸೇರಿ ಪಾರದರ್ಶಕ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಜೋಶಿ ಹೇಳಿದರು
Last Updated 4 ಜನವರಿ 2026, 20:48 IST
ವಿಬಿ–ಜಿ ರಾಮ್‌ ಜಿ: ಕಟಕಟೆಗೆ ಎಳೆಯಬೇಕಾದಿತು– ಸಿ.ಎಂ,
ಡಿಸಿಎಂಗೆ ಜೋಶಿ ಎಚ್ಚರಿಕೆ

ಚಿತ್ರಸಂತೆ.. ಕಲಾಕೃತಿಗಳ ಸಂಗಮ, ಕಲಾಸಕ್ತರಿಗೆ ರಸದೌತಣ

ಚಿತ್ರಸಂತೆಗೆ ಹರಿದು ಬಂದ ಕಲಾಸಕ್ತರ ದಂಡು * ಚಿತ್ತಾಕರ್ಷಕ ಕಲಾಕೃತಿಗಳ ಪ್ರದರ್ಶನ, ಮಾರಾಟ
Last Updated 4 ಜನವರಿ 2026, 20:41 IST
ಚಿತ್ರಸಂತೆ.. ಕಲಾಕೃತಿಗಳ ಸಂಗಮ, ಕಲಾಸಕ್ತರಿಗೆ ರಸದೌತಣ

ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವರೆಗೂ ಹೋರಾಟ: ಮೊಹಮ್ಮದ್ ಹಯಾನ್

Mohammed Hayan ‘ಕೋಗಿಲು ಲೇಔಟ್‌ ಸಂತ್ರಸ್ತರಿಗೆ ಕೂಡಲೇ ಶಾಶ್ವತ ವಸತಿ ಕಲ್ಪಿಸಬೇಕು ಹಾಗೂ ಪುನರ್ವಸತಿ ಅವಧಿಯಲ್ಲಿ ಆರೋಗ್ಯ, ಆಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸೂಕ್ತ ಪುನರ್ವಸತಿ ಕಲ್ಪಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಎಸ್‌ಐಓ
Last Updated 4 ಜನವರಿ 2026, 20:38 IST
ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವರೆಗೂ ಹೋರಾಟ: ಮೊಹಮ್ಮದ್ ಹಯಾನ್
ADVERTISEMENT

ಬ್ರಾಹ್ಮಣರು ತ್ಯಾಗಮಯಿಗಳು, ಹೆಚ್ಚು ಸಂಘಟಿತರಾಗಲಿ: ಆರ್.ವಿ.ದೇಶಪಾಂಡೆ ಸಲಹೆ

brahmana samaja; ’ಬ್ರಾಹ್ಮಣರನ್ನು ಸೇವಾ ಮನೋಭಾವದ ಕಾರಣದಿಂದ ತ್ಯಾಗಮಯಿಗಳು ಎಂದು ಗುರುತಿಸಿದರೂ, ಸಮಾಜದ ಸಂಘಟನೆ ವಿಚಾರದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಆಗಬೇಕಾಗಿದೆ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸಲಹೆ ನೀಡಿದರು.
Last Updated 4 ಜನವರಿ 2026, 20:35 IST
ಬ್ರಾಹ್ಮಣರು ತ್ಯಾಗಮಯಿಗಳು, ಹೆಚ್ಚು ಸಂಘಟಿತರಾಗಲಿ: ಆರ್.ವಿ.ದೇಶಪಾಂಡೆ ಸಲಹೆ

ಶೀರೂರು ಪರ್ಯಾಯ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್– ಪ್ರಕರಣ ದಾಖಲು

ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಹೊರೆಕಾಣಿಕೆ ಸಲ್ಲಿಸಲು ರಚಿಸಿರುವ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಸಂಬಂಧ ನಿಟ್ಟೆಯ ಸುದೀಪ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 4 ಜನವರಿ 2026, 20:24 IST
ಶೀರೂರು ಪರ್ಯಾಯ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್– ಪ್ರಕರಣ ದಾಖಲು

ಕಾಡಿಗೆ ಮರಳಲು ನಕಾರ: ಆನೇಕಲ್ ತೋಪಿನಲ್ಲಿಯೇ ಬೀಡುಬಿಟ್ಟ ಕಾಡಾನೆ ಹಿಂಡು!

ಆನೇಕಲ್‌ ಕಾಡಂಚಿನ ಗ್ರಾಮ, ರಸ್ತೆಗಳಲ್ಲಿ ಪ್ರತ್ಯಕ್ಷ l ಕಾಡಿಗಟ್ಟುವ ಯತ್ನ ವಿಫಲ
Last Updated 4 ಜನವರಿ 2026, 20:15 IST
ಕಾಡಿಗೆ ಮರಳಲು ನಕಾರ: ಆನೇಕಲ್ ತೋಪಿನಲ್ಲಿಯೇ ಬೀಡುಬಿಟ್ಟ ಕಾಡಾನೆ ಹಿಂಡು!
ADVERTISEMENT
ADVERTISEMENT
ADVERTISEMENT