ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಚಾಮುಂಡಿ ಬೆಟ್ಟದಲ್ಲಿ ಶಾಶ್ವತ ನಿರ್ಮಾಣ ಸಲ್ಲ: ಹೈಕೋರ್ಟ್

Chamundi Hills Case: ‘ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟದಲ್ಲಿ ಯಾವುದೇ ಶಾಶ್ವತ ಕಾಮಗಾರಿ ನಿರ್ಮಾಣ ಮಾಡಬಾರದು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 15 ಜನವರಿ 2026, 13:59 IST
ಚಾಮುಂಡಿ ಬೆಟ್ಟದಲ್ಲಿ ಶಾಶ್ವತ ನಿರ್ಮಾಣ ಸಲ್ಲ: ಹೈಕೋರ್ಟ್

ಬೆಂಗಳೂರು ಜಲಮಂಡಳಿ: ಎಐ ಆಧಾರಿತ 'ಐಪಂಪ್‌ನೆಟ್' ಅಳವಡಿಕೆ

ಮೊದಲ ಬಾರಿಗೆ ಬೆಂಗಳೂರು ಜಲಮಂಡಳಿಯ 78 ಪಂಪಿಂಗ್‌ ಘಟಕಗಳಲ್ಲಿ ಹೊಸ ತಂತ್ರಜ್ಞಾನ
Last Updated 15 ಜನವರಿ 2026, 13:54 IST
ಬೆಂಗಳೂರು ಜಲಮಂಡಳಿ: ಎಐ ಆಧಾರಿತ 'ಐಪಂಪ್‌ನೆಟ್' ಅಳವಡಿಕೆ

ಪ್ರತ್ಯೇಕ ಅಪಘಾತ: ಚಿನ್ನಾಭರಣ ಅಂಗಡಿ ಮಾಲೀಕ, ಬಾಲಕಿ ಸಾವು

Fatal Accidents: ಬೆಂಗಳೂರಿನಲ್ಲಿ ಹಲಸೂರು ಗೇಟ್ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಚಿನ್ನಾಭರಣ ಅಂಗಡಿ ಮಾಲೀಕ ಹಾಗೂ ಆರು ವರ್ಷದ ಬಾಲಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 13:49 IST
ಪ್ರತ್ಯೇಕ ಅಪಘಾತ: ಚಿನ್ನಾಭರಣ ಅಂಗಡಿ ಮಾಲೀಕ, ಬಾಲಕಿ ಸಾವು

ಬೆಂಕಿ ಅವಘಡ: ಗೋದಾಮು, ಶೆಡ್‌ಗಳಿಗೆ ಹಾನಿ

Warehouse Fire: ಬೆಂಗಳೂರು ಬೇಗೂರಿನ ಅಕ್ಷಯ್ ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ ಐದು ಶೆಡ್‌ಗಳು ಸಹ ಹಾನಿಗೊಳಗಾದವು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 13:49 IST
ಬೆಂಕಿ ಅವಘಡ: ಗೋದಾಮು, ಶೆಡ್‌ಗಳಿಗೆ ಹಾನಿ

ಹಾವೇರಿ: ವರದಾ ನದಿಯಲ್ಲಿ ಮುಳಗಿ ಸಾವು

Haveri News: ತಾಲ್ಲೂಕಿನ ಮಣ್ಣೂರು ಗ್ರಾಮದ ಬಳಿ ವರದಾ ನದಿಯಲ್ಲಿ ಮುಳುಗಿ ಬಸವರಾಜ ಅಂಗಡಿ (22) ಎಂಬುವವರು ಮೃತಪಟ್ಟಿದ್ದು, ಈ ಸಂಬಂಧ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 15 ಜನವರಿ 2026, 13:39 IST
ಹಾವೇರಿ: ವರದಾ ನದಿಯಲ್ಲಿ ಮುಳಗಿ ಸಾವು

ಗೋಡ್ಸೆ ಗಾಂಧಿ ಕೊಂದಿದ್ದ, ಬಿಜೆಪಿ ಗಾಂಧಿ ವಿಚಾರಧಾರೆ ಕೊಂದಿದೆ: ಸಲೀಂ ಅಹಮ್ಮದ್

Congress Protest: ‘ನಾಥೂರಾಮ್‌ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದ, ಬಿಜೆಪಿ ಗಾಂಧಿ ಅವರ ವಿಚಾರಧಾರೆಗಳನ್ನು ಕೊಂದಿದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹಮ್ಮದ್ ಟೀಕಿಸಿದರು.
Last Updated 15 ಜನವರಿ 2026, 13:37 IST
ಗೋಡ್ಸೆ ಗಾಂಧಿ ಕೊಂದಿದ್ದ, ಬಿಜೆಪಿ ಗಾಂಧಿ ವಿಚಾರಧಾರೆ ಕೊಂದಿದೆ: ಸಲೀಂ ಅಹಮ್ಮದ್

ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಸ್ವಾಮೀಜಿ ಅಂತ್ಯಕ್ರಿಯೆ

Kanakaguru Peetha: ತಿಂಥಣಿಯ ಕನಕ ಗುರು ಪೀಠದ ಆವರಣದಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಸ್ವಾಮೀಜಿ ಅಂತ್ಯಕ್ರಿಯೆ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ನೆರವೇರಿಸಲಾಯಿತು.
Last Updated 15 ಜನವರಿ 2026, 13:13 IST
ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಸ್ವಾಮೀಜಿ ಅಂತ್ಯಕ್ರಿಯೆ
ADVERTISEMENT

ಅಂಗವಿಕಲರ ಜೊತೆ ಎಚ್.ಡಿ. ಕುಮಾರಸ್ವಾಮಿ ಸಂಕ್ರಾಂತಿ ಆಚರಣೆ

ತೋಟದ ಮನೆಯಲ್ಲಿ ಬೆಸ್ಕಾಂ, ಕೆಪಿಟಿಸಿಎಲ್ ಅಂಗವಿಕಲ ನೌಕರರ ಕುಟುಂಬಗಳ ಜೊತೆ ಹಬ್ಬ ಆಚರಿಸಿದ ಕೇಂದ್ರ ಸಚಿವ
Last Updated 15 ಜನವರಿ 2026, 13:03 IST
ಅಂಗವಿಕಲರ ಜೊತೆ ಎಚ್.ಡಿ. ಕುಮಾರಸ್ವಾಮಿ ಸಂಕ್ರಾಂತಿ ಆಚರಣೆ

ಬೀದರ್‌: ‘ಕರೇಜ್‌’ಗೆ ಜಿಲ್ಲಾಧಿಕಾರಿ ಭೇಟಿ; ಕಾಮಗಾರಿ ತಡೆಗೆ ಸೂಚನೆ

‘ಪ್ರಜಾವಾಣಿ’ ವರದಿ ಪರಿಣಾಮ
Last Updated 15 ಜನವರಿ 2026, 13:00 IST
ಬೀದರ್‌: ‘ಕರೇಜ್‌’ಗೆ ಜಿಲ್ಲಾಧಿಕಾರಿ ಭೇಟಿ; ಕಾಮಗಾರಿ ತಡೆಗೆ ಸೂಚನೆ

ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಹರ ಜಾತ್ರೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ
Last Updated 15 ಜನವರಿ 2026, 11:28 IST
ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ
ADVERTISEMENT
ADVERTISEMENT
ADVERTISEMENT