ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಪಾಂಡವಪುರ: ಕ್ಯಾನ್ಸರ್ ಅರಿವಿಗಾಗಿ ಓಟದಲ್ಲಿ ಭಾಗಿಯಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ

Cancer Awareness: ಪಾಂಡವಪುರದಲ್ಲಿ ನಡೆದ ‘ಕ್ಯಾನ್ಸರ್ ಅರಿವಿಗಾಗಿ ಮ್ಯಾರಥಾನ್’ ಓಟದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭಾಗವಹಿಸಿ, ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರಿಕೆಯನ್ನು ಹಂಚಿಕೊಂಡರು.
Last Updated 9 ಫೆಬ್ರುವರಿ 2026, 3:16 IST
ಪಾಂಡವಪುರ: ಕ್ಯಾನ್ಸರ್ ಅರಿವಿಗಾಗಿ ಓಟದಲ್ಲಿ ಭಾಗಿಯಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮೈಸೂರು| ಸಂವಿಧಾನ ಒಪ್ಪದ ಮನಸ್ಥಿತಿ ಕೆಲವರಲ್ಲಿದೆ: ಜ್ಞಾನಪ್ರಕಾಶ ಸ್ವಾಮೀಜಿ

Constitution Day: ಮೈಸೂರು ಗಾಂಧಿ ಭವನದಲ್ಲಿ ಸಂವಿಧಾನ ಜಾರಿ ದಿನದ ಅಂಗವಾಗಿ ಜ್ಞಾನಪ್ರಕಾಶ ಸ್ವಾಮೀಜಿ ಅವರು ಸಂವಿಧಾನ ವಿರೋಧಿಗಳ ವಿರುದ್ಧ ಕಠಿಣ ಟೀಕೆ ನೀಡಿದರು ಮತ್ತು ಸಮುದಾಯ ಅಭಿವೃದ್ಧಿ ವಿಷಯಗಳನ್ನು ಚರ್ಚಿಸಿದರು.
Last Updated 9 ಫೆಬ್ರುವರಿ 2026, 3:16 IST
ಮೈಸೂರು| ಸಂವಿಧಾನ ಒಪ್ಪದ ಮನಸ್ಥಿತಿ ಕೆಲವರಲ್ಲಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಮದ್ದೂರು| ಬೇಸಿಗೆಯಲ್ಲಿ ಕುಡಿಯುವ ನೀರಿಗೆ ವ್ಯತ್ಯಯವಾಗದಂತೆ ಕ್ರಮ: ಶಾಸಕ ಉದಯ್

Clean Drinking Water: ಮದ್ದೂರಿನ ಹೆಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಕೆ.ಎಂ. ಉದಯ್, ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
Last Updated 9 ಫೆಬ್ರುವರಿ 2026, 3:16 IST
ಮದ್ದೂರು| ಬೇಸಿಗೆಯಲ್ಲಿ ಕುಡಿಯುವ ನೀರಿಗೆ ವ್ಯತ್ಯಯವಾಗದಂತೆ ಕ್ರಮ: ಶಾಸಕ ಉದಯ್

ಇಟ್ಟಿಗಿ–ಕೊಟ್ಟೂರು ರಸ್ತೆ ತುಂಬ ಜಲ್ಲಿಕಲ್ಲು

ದುರಸ್ತಿ ಕಾಮಗಾರಿ ಅರೆಬರೆ– ಪಾದಯಾತ್ರಿಗಳನ್ನು ಕಾಪಾಡು ಕೊಟ್ಟೂರೇಶ …
Last Updated 9 ಫೆಬ್ರುವರಿ 2026, 3:14 IST
ಇಟ್ಟಿಗಿ–ಕೊಟ್ಟೂರು ರಸ್ತೆ ತುಂಬ ಜಲ್ಲಿಕಲ್ಲು

ಹಗರಿಬೊಮ್ಮನಹಳ್ಳಿ | ರಸ್ತೆಗಳಲ್ಲಿ ಪ್ರಯಾಣವೆಂಬ ನರಕ ದರ್ಶನ

‘ನಮ್ಮಜನ ನಮ್ಮಧ್ವನಿ’ ವಿಭಾಗಕ್ಕೆ
Last Updated 9 ಫೆಬ್ರುವರಿ 2026, 3:12 IST
ಹಗರಿಬೊಮ್ಮನಹಳ್ಳಿ | ರಸ್ತೆಗಳಲ್ಲಿ ಪ್ರಯಾಣವೆಂಬ ನರಕ ದರ್ಶನ

ಕಿಕ್ಕೇರಿ| ದೇಗುಲ ಧರ್ಮ, ಸಂಸ್ಕೃತಿ ಪ್ರತೀಕ: ಮಲ್ಲಿಕಾರ್ಜುನ

ಕಿಕ್ಕೇರಿ: ಧರ್ಮ, ಸಂಸ್ಕೃತಿ ಪ್ರತೀಕವಾದ ದೇಗುಲಗಳು ಗ್ರಾಮದ ನೆಮ್ಮದಿಗೆ ಸಹಕಾರಿಯಾಗಿವೆ ಎಂದು ಆರ್‌ಟಿ‌ಒ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.
Last Updated 9 ಫೆಬ್ರುವರಿ 2026, 3:11 IST
ಕಿಕ್ಕೇರಿ| ದೇಗುಲ ಧರ್ಮ, ಸಂಸ್ಕೃತಿ ಪ್ರತೀಕ: ಮಲ್ಲಿಕಾರ್ಜುನ

ಮಳವಳ್ಳಿ| ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಆರಂಭಿಸಿ: ಶಾಸಕ ನರೇಂದ್ರಸ್ವಾಮಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮಾಡಿಸಿ ಚುನಾವಣೆಗೆ ಸಿದ್ಧತೆ ಆರಂಭಿಸಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
Last Updated 9 ಫೆಬ್ರುವರಿ 2026, 3:10 IST
ಮಳವಳ್ಳಿ| ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಆರಂಭಿಸಿ: ಶಾಸಕ ನರೇಂದ್ರಸ್ವಾಮಿ
ADVERTISEMENT

ತಿ.ನರಸೀಪುರ‌| ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ‌: ದೇವರಾಜ್

11ರಂದು ರೈತ ಜಾಗೃತಿ ಯಾತ್ರೆ ಆಗಮನ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮಾವೇಶ
Last Updated 9 ಫೆಬ್ರುವರಿ 2026, 3:06 IST
ತಿ.ನರಸೀಪುರ‌| ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ‌: ದೇವರಾಜ್

ತೆಕ್ಕಲಕೋಟೆ | ಆದಿಮಾನವನ 2ನೇ ಅಸ್ಥಿಪಂಜರ ಪತ್ತೆ

ಮನೆಯಲ್ಲಿ ಶವಸಂಸ್ಕಾರ ಮಾಡುವ ಪದ್ದತಿ ಇತ್ತು: ಪ್ರೋ. ರವಿ ಕೋರಿಶೆಟ್ಟರ್, ‘ಬೂದಿ ದಿಬ್ಬ’ ರಕ್ಷಣೆಗೆ ಆದ್ಯತೆ ನೀಡಿ: ನಮಿತಾ
Last Updated 9 ಫೆಬ್ರುವರಿ 2026, 3:06 IST
ತೆಕ್ಕಲಕೋಟೆ | ಆದಿಮಾನವನ 2ನೇ ಅಸ್ಥಿಪಂಜರ ಪತ್ತೆ

ಪಿರಿಯಾಪಟ್ಟಣ| ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ: ಉಪನ್ಯಾಸಕ ನಾಗರಾಜ್

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ
Last Updated 9 ಫೆಬ್ರುವರಿ 2026, 3:06 IST
ಪಿರಿಯಾಪಟ್ಟಣ| ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ: ಉಪನ್ಯಾಸಕ ನಾಗರಾಜ್
ADVERTISEMENT
ADVERTISEMENT
ADVERTISEMENT