ರಸ್ತೆ ಸುರಕ್ಷತಾ ಸಪ್ತಾಹ| ಅಪ್ರಾಪ್ತರಿಗೆ ವಾಹನ ನೀಡಬೇಡಿ: ನ್ಯಾಯಾಧೀಶೆ ಶಾರದಾದೇವಿ
ಶಿರಸಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಧೀಶೆ ಶಾರದಾದೇವಿ, ಅಪ್ರಾಪ್ತರಿಗೆ ವಾಹನ ನೀಡಬಾರದು ಎಂದು ಎಚ್ಚರಿಸಿದರು. ಗಾಂಜಾ ಹಾವಳಿ, ಮೊಬೈಲ್ ಗೀಳು ಅಪಘಾತಗಳ ಹೆಚ್ಚಳಕ್ಕೆ ಕಾರಣ ಎಂದು ಹೇಳಿದರು.Last Updated 23 ಜನವರಿ 2026, 8:12 IST