ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕಾರವಾರ: 130 ಕೆ.ಜಿ ತೂಕದ ಹಸಿರು ಕಡಲಾಮೆ ರಕ್ಷಣೆ

Karwar news: ಕೋಡಿಬಾಗದ ಕಾಳಿ ನದಿಯಲ್ಲಿ ಕಾಂಡ್ಲಾ ಸಸಿಗಳ ನಡುವೆ ಸಿಲುಕಿದ್ದ 130 ಕೆ.ಜಿ ಹಸಿರು ಕಡಲಾಮೆಯನ್ನು ಅರಣ್ಯ ಇಲಾಖೆ ಹಾಗೂ ತಜ್ಞರು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
Last Updated 19 ಫೆಬ್ರುವರಿ 2026, 14:47 IST
ಕಾರವಾರ: 130 ಕೆ.ಜಿ ತೂಕದ ಹಸಿರು ಕಡಲಾಮೆ ರಕ್ಷಣೆ

ಹೊಸ ತಲೆಮಾರಿಗೆ ಸಿದ್ದಲಿಂಗಯ್ಯ ಆಶಯ ತಿಳಿಸಿ: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಹೊಲೆಮಾದಿಗರ ಹಾಡು–50’, ‘ದಲಿತ ಕವಿ ಸಿದ್ಧಲಿಂಗಯ್ಯ–72’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ
Last Updated 19 ಫೆಬ್ರುವರಿ 2026, 14:38 IST
ಹೊಸ ತಲೆಮಾರಿಗೆ ಸಿದ್ದಲಿಂಗಯ್ಯ ಆಶಯ ತಿಳಿಸಿ: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಮೂಢನಂಬಿಕೆಯಿಂದ ಹಣ–ಸಮಯ ವ್ಯಯ: ಸಚಿವ ಸತೀಶ ಜಾರಕಿಹೊಳಿ

ಪ್ರೆಸ್‌ಕ್ಲಬ್‌ನಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ
Last Updated 19 ಫೆಬ್ರುವರಿ 2026, 14:32 IST
ಮೂಢನಂಬಿಕೆಯಿಂದ ಹಣ–ಸಮಯ ವ್ಯಯ: ಸಚಿವ ಸತೀಶ ಜಾರಕಿಹೊಳಿ

ಬೆಂಗಳೂರು | ಕಾರಿಗೆ ಬೆಂಕಿ: ಶಾರ್ಟ್ ಸರ್ಕಿಟ್ ಶಂಕೆ

Majestic Fire Incident: ಮೆಜೆಸ್ಟಿಕ್ ಸಮೀಪದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕಿಟ್ ಶಂಕೆಯ ನಡುವೆ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
Last Updated 19 ಫೆಬ್ರುವರಿ 2026, 14:32 IST
ಬೆಂಗಳೂರು | ಕಾರಿಗೆ ಬೆಂಕಿ: ಶಾರ್ಟ್ ಸರ್ಕಿಟ್ ಶಂಕೆ

ಮೈಸೂರು ಸಹೋದರರಿಗೆ ‘ಎಸ್‌.ಎಂ.ಕೃಷ್ಣ ಸಂಗೀತ ಪ್ರಶಸ್ತಿ’

Sri Ramanavami Music Festival: 88ನೇ ಶ್ರೀ ರಾಮನವಮಿ ಸಂಗೀತೋತ್ಸವದ ಅಂಗವಾಗಿ ಎಸ್‌.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿಗೆ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2026, 14:26 IST
ಮೈಸೂರು ಸಹೋದರರಿಗೆ ‘ಎಸ್‌.ಎಂ.ಕೃಷ್ಣ ಸಂಗೀತ ಪ್ರಶಸ್ತಿ’

ಜೆಇಇ ಮೇನ್‌: ಅಲೆನ್‌ ವಿದ್ಯಾರ್ಥಿಗಳ ಸಾಧನೆ

Allen Bengaluru Achievement: ಜೆಇಇ ಮೇನ್‌ನಲ್ಲಿ ಅಲೆನ್ ಬೆಂಗಳೂರು ಕೇಂದ್ರದ ಮೂವರು ವಿದ್ಯಾರ್ಥಿಗಳು 99.99 ಪರ್ಸೆಂಟೈಲ್ ಸಾಧಿಸಿದ್ದಾರೆ. 37 ವಿದ್ಯಾರ್ಥಿಗಳು 99.90 ಪರ್ಸೆಂಟೈಲ್‌ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
Last Updated 19 ಫೆಬ್ರುವರಿ 2026, 14:25 IST
ಜೆಇಇ ಮೇನ್‌: ಅಲೆನ್‌ ವಿದ್ಯಾರ್ಥಿಗಳ ಸಾಧನೆ

‌ಬೆಂಗಳೂರು | ವೃದ್ಧ ಸಜೀವ ದಹನ, ಶಾರ್ಟ್‌ ಸರ್ಕಿಟ್ ಶಂಕೆ 

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು
Last Updated 19 ಫೆಬ್ರುವರಿ 2026, 14:24 IST
‌ಬೆಂಗಳೂರು | ವೃದ್ಧ ಸಜೀವ ದಹನ, ಶಾರ್ಟ್‌ ಸರ್ಕಿಟ್ ಶಂಕೆ 
ADVERTISEMENT

ಜಾಗತಿಕ 'ಸ್ವಾನ್' ಸಮಿತಿಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಆಯ್ಕೆ

Bengaluru Water Board: ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್ ಜಾಗತಿಕ ಸಲಹಾ ಸಮಿತಿಗೆ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಭಾರತದಿಂದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2026, 14:10 IST
ಜಾಗತಿಕ 'ಸ್ವಾನ್' ಸಮಿತಿಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಆಯ್ಕೆ

ಬೀದರ್| ಪ್ರಜಾವಾಣಿ ವರದಿ ಫಲಶೃತಿ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

Bidar news: ನಗರದಲ್ಲಿ ‘ಯೂ ಟರ್ನ್’, ‘ಪಾರ್ಕಿಂಗ್’, ‘ನೋ ಪಾರ್ಕಿಂಗ್’ ಸೂಚನಾ ಫಲಕಗಳ ಕೊರತೆ ಬಗ್ಗೆ ವರದಿ ಬಳಿಕ ಪೊಲೀಸ್ ಇಲಾಖೆ ಪ್ರಮುಖ ರಸ್ತೆಗಳಲ್ಲಿ ಫಲಕ ಅಳವಡಿಕೆ ಆರಂಭಿಸಿದೆ.
Last Updated 19 ಫೆಬ್ರುವರಿ 2026, 14:07 IST
ಬೀದರ್| ಪ್ರಜಾವಾಣಿ ವರದಿ ಫಲಶೃತಿ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌: ಬೋರೇಗೌಡ ಅಧ್ಯಕ್ಷ, ಮಹೇಂದ್ರ ಉಪಾಧ್ಯಕ್ಷ

Mysuru news: ಜಿಲ್ಲಾ ಹಾಪ್‌ಕಾಮ್ಸ್‌ನ ನೂತನ ಅಧ್ಯಕ್ಷರಾಗಿ ಬಿ.ಪಿ. ಬೋರೇಗೌಡ ಹಾಗೂ ಉಪಾಧ್ಯಕ್ಷರಾಗಿ ವೈ.ಜಿ. ಮಹೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2026, 14:07 IST
ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌: ಬೋರೇಗೌಡ ಅಧ್ಯಕ್ಷ, ಮಹೇಂದ್ರ ಉಪಾಧ್ಯಕ್ಷ
ADVERTISEMENT
ADVERTISEMENT
ADVERTISEMENT