ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಧಾರವಾಡ

ADVERTISEMENT

ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:22 IST
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಬಾಹ್ಯಶಕ್ತಿಯಿಂದ ದೇಶ ರಕ್ಷಿಸಿ: ಪ್ರಾಧ್ಯಾಪ‍ಕ ರವಿಕುಮಾರ

ಆರ್‌ಎಸ್‌ಎಸ್‌ ಶತ ವರ್ಷಾಚರಣೆ: ರವಿಕುಮಾರ ಹೊಸಮನಿ ಸಲಹೆ
Last Updated 13 ಅಕ್ಟೋಬರ್ 2025, 4:37 IST
ಬಾಹ್ಯಶಕ್ತಿಯಿಂದ ದೇಶ ರಕ್ಷಿಸಿ: ಪ್ರಾಧ್ಯಾಪ‍ಕ ರವಿಕುಮಾರ

ಕುರಾನ್‌ ಪಠಣ ವಿರೋಧಿಸಿ ಬಿಜೆಪಿ ಪ್ರತಿಭಟನೆ ಖಂಡನೀಯ: ಇಸ್ಮಾಯಿಲ್‌ ತಮಟಗಾರ

Religious Politics: ‘ಹುಬ್ಬಳ್ಳಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್‌ ಪಠಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯವರು ಹೋಮ, ಹವನ ನೆರವೇರಿಸಿದ್ದು, ಪ್ರತಿಭಟನೆ ನಡೆಸಿದ್ದು ಖಂಡನೀಯ. ಇದೊಂದು ಕರಾಳ ದಿನ’ ಎಂದು ಅಂಜುಮನ್‌ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಟೀಕಿಸಿದರು.
Last Updated 13 ಅಕ್ಟೋಬರ್ 2025, 4:34 IST
ಕುರಾನ್‌ ಪಠಣ ವಿರೋಧಿಸಿ ಬಿಜೆಪಿ ಪ್ರತಿಭಟನೆ ಖಂಡನೀಯ: ಇಸ್ಮಾಯಿಲ್‌ ತಮಟಗಾರ

ಹುಬ್ಬಳ್ಳಿ: ನ. 29ರಂದು 42,346 ಮನೆಗಳ ಹಂಚಿಕೆ

ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ: ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್ ಹೇಳಿಕೆ
Last Updated 13 ಅಕ್ಟೋಬರ್ 2025, 4:33 IST
ಹುಬ್ಬಳ್ಳಿ: ನ. 29ರಂದು 42,346 ಮನೆಗಳ ಹಂಚಿಕೆ

ಮೌಲ್ಯ ಪ್ರಜ್ಞೆಯಿಂದ ಕಾವ್ಯ ಮೆರೆದಾಡಲಿ: ಕವಿ ಎಂ.ಡಿ. ಒಕ್ಕುಂದ

ಅಕ್ಷರ ಸಾಹಿತ್ಯ ವೇದಿಕೆ, ಪತ್ರಕರ್ತ ಸಾಹಿತ್ಯ ಕೂಟದಿಂದ ‘ಬಾಪೂ ನೆನಪು, ಕವಿಗೋಷ್ಠಿ’
Last Updated 13 ಅಕ್ಟೋಬರ್ 2025, 4:31 IST
ಮೌಲ್ಯ ಪ್ರಜ್ಞೆಯಿಂದ ಕಾವ್ಯ ಮೆರೆದಾಡಲಿ: ಕವಿ ಎಂ.ಡಿ. ಒಕ್ಕುಂದ

ಹುಬ್ಬಳ್ಳಿ: ಬಿಆರ್‌ಟಿಎಸ್‌ ನಿಲ್ದಾಣ ಕಳಾಹೀನ

ಹು–ಧಾ ಬಿಆರ್‌ಟಿಎಸ್‌ ಕಂಪನಿಯಿಂದ ನಿರ್ವಹಣೆ ನಿರ್ಲಕ್ಷ್ಯ
Last Updated 13 ಅಕ್ಟೋಬರ್ 2025, 4:29 IST
ಹುಬ್ಬಳ್ಳಿ: ಬಿಆರ್‌ಟಿಎಸ್‌ ನಿಲ್ದಾಣ ಕಳಾಹೀನ

ಧಾರವಾಡ | ನಿರ್ವಹಣೆ ಕೊರತೆ; ಸೊರಗಿದ ಚಿಗರಿ ಬಸ್‌ ನಿಲ್ದಾಣ

ಅವಳಿನಗರದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆ
Last Updated 13 ಅಕ್ಟೋಬರ್ 2025, 4:25 IST
ಧಾರವಾಡ | ನಿರ್ವಹಣೆ ಕೊರತೆ; ಸೊರಗಿದ ಚಿಗರಿ ಬಸ್‌ ನಿಲ್ದಾಣ
ADVERTISEMENT

ಶತಮಾನಗಳ ಇತಿಹಾಸವಿರುವ ನವಲಗುಂದ ಜಮಖಾನಗಳ ಉತ್ಪಾದನೆಗೆ ಕಾಡುತ್ತಿದೆ ತಯಾರಕರ ಕೊರತೆ

ಶತಮಾನಗಳ ಇತಿಹಾಸವಿರುವ ಜಮಖಾನಗಳು; ಸೂಕ್ತ ತರಬೇತಿ, ಆರ್ಥಿಕ ನೆರವಿನ ನಿರೀಕ್ಷೆ
Last Updated 13 ಅಕ್ಟೋಬರ್ 2025, 1:20 IST
ಶತಮಾನಗಳ ಇತಿಹಾಸವಿರುವ ನವಲಗುಂದ ಜಮಖಾನಗಳ ಉತ್ಪಾದನೆಗೆ ಕಾಡುತ್ತಿದೆ ತಯಾರಕರ ಕೊರತೆ

ಸಂಭಾವನೆ ನೀಡದೆ ಸಮೀಕ್ಷೆಗೆ ನಿಯೋಜನೆ: ಅಂಗನವಾಡಿ ಕಾರ್ಯಕರ್ತೆಯರ ಅಳಲು

ತಹಶೀಲ್ದಾರ್ ಆದೇಶದಲ್ಲೂ ಸಂಭಾವನೆಯ ಉಲ್ಲೇಖವಿಲ್ಲ * ಅಂಗನವಾಡಿ ಕಾರ್ಯಕರ್ತೆಯರ ಅಸಮಾಧಾನ
Last Updated 12 ಅಕ್ಟೋಬರ್ 2025, 23:56 IST
ಸಂಭಾವನೆ ನೀಡದೆ ಸಮೀಕ್ಷೆಗೆ ನಿಯೋಜನೆ: ಅಂಗನವಾಡಿ ಕಾರ್ಯಕರ್ತೆಯರ ಅಳಲು

ಕಾಂಗ್ರೆಸ್‌ ಶಾಸಕರು, ಸಚಿವರ ಬಡಿದಾಟದಿಂದ ಆಡಳಿತ ವ್ಯವಸ್ಥೆ ಕುಸಿದಿದೆ: ಜೋಶಿ

Congress Crisis: ‘ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಇದ್ದ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಶಾಸಕರು ಮತ್ತು ಸಚಿವರು ಪರಸ್ಪರ ಬಡಿದಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಪಕ್ಷದಲ್ಲಿನ ಗೊಂದಲದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 12 ಅಕ್ಟೋಬರ್ 2025, 10:17 IST
ಕಾಂಗ್ರೆಸ್‌ ಶಾಸಕರು, ಸಚಿವರ ಬಡಿದಾಟದಿಂದ ಆಡಳಿತ ವ್ಯವಸ್ಥೆ ಕುಸಿದಿದೆ: ಜೋಶಿ
ADVERTISEMENT
ADVERTISEMENT
ADVERTISEMENT