ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಧಾರವಾಡ: ಕೆಸಿಡಿ ಆವರಣದಲ್ಲಿ ಫೆ.22 ರಂದು ಉದ್ಯೋಗ ಮೇಳ

District Level Job Mela: ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಫೆ.22ರಂದು ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳು ಕ್ಯೂಆರ್ ಕೋಡ್ ಮೂಲಕ ನೋಂದಾಯಿಸಿಕೊಳ್ಳಬಹುದು.
Last Updated 15 ಫೆಬ್ರುವರಿ 2026, 5:09 IST
ಧಾರವಾಡ: ಕೆಸಿಡಿ ಆವರಣದಲ್ಲಿ ಫೆ.22 ರಂದು ಉದ್ಯೋಗ ಮೇಳ

ಧಾರವಾಡ: ಸಾಹಿತ್ಯ ಭವನಕ್ಕೆ ಅನುದಾನ ಕೊರತೆ

ಕಚೇರಿ ನಿರ್ವಹಣೆಗೆ ಕಳೆದ ವರ್ಷ ಏಪ್ರಿಲ್‌ನಿಂದ ಅನುದಾನ ಬಿಡುಗಡೆಯಾಗಿಲ್ಲ
Last Updated 15 ಫೆಬ್ರುವರಿ 2026, 5:08 IST
ಧಾರವಾಡ: ಸಾಹಿತ್ಯ ಭವನಕ್ಕೆ ಅನುದಾನ ಕೊರತೆ

ಸಿದ್ಧಾರೂಢ ಮಠದಲ್ಲಿ ಸಂಭ್ರಮ; ಶತಮಾನದ ಸಂಭ್ರಮದಲ್ಲಿ ‘ಕೈಲಾಸ’

Kailasa Mantapa Centenary: ಹುಬ್ಬಳ್ಳಿಯ ಸಿದ್ಧಾರೂಢ ಮಠದ ಐತಿಹಾಸಿಕ 'ಕೈಲಾಸ ಮಂಟಪ'ಕ್ಕೆ ಈಗ ನೂರು ವರ್ಷಗಳ ಸಂಭ್ರಮ. 1926ರಲ್ಲಿ ನಿರ್ಮಾಣವಾದ ಈ ಮಂಟಪದ ವಿಶೇಷತೆಗಳು ಮತ್ತು ನಾಳೆ ನಡೆಯಲಿರುವ 124ನೇ ರಥೋತ್ಸವದ ಮಾಹಿತಿ ಇಲ್ಲಿದೆ.
Last Updated 15 ಫೆಬ್ರುವರಿ 2026, 5:08 IST
ಸಿದ್ಧಾರೂಢ ಮಠದಲ್ಲಿ ಸಂಭ್ರಮ; ಶತಮಾನದ ಸಂಭ್ರಮದಲ್ಲಿ ‘ಕೈಲಾಸ’

ಮಹಾಶಿವರಾತ್ರಿ: ಶಿವನಾಮ ಸ್ಮರಣೆ, ವಿಶೇಷ ಪೂಜೆ, ರುದ್ರಾಭಿಷೇಕ, ಅಹೋರಾತ್ರಿ ಜಾಗರಣೆ

Hubballi Shivaratri: ಹುಬ್ಬಳ್ಳಿಯ ಸಿದ್ಧಾರೂಢ ಮಠ, ಚಂದ್ರಮೌಳೇಶ್ವರ ದೇವಾಲಯ ಸೇರಿದಂತೆ ನಗರದ ವಿವಿಧ ಶಿವನ ಗುಡಿಗಳಲ್ಲಿ ಮಹಾಶಿವರಾತ್ರಿ ಸಡಗರ. ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ರಥೋತ್ಸವದ ಮಾಹಿತಿ ಇಲ್ಲಿದೆ.
Last Updated 15 ಫೆಬ್ರುವರಿ 2026, 5:08 IST
ಮಹಾಶಿವರಾತ್ರಿ: ಶಿವನಾಮ ಸ್ಮರಣೆ, ವಿಶೇಷ ಪೂಜೆ, ರುದ್ರಾಭಿಷೇಕ, ಅಹೋರಾತ್ರಿ ಜಾಗರಣೆ

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಂಗೀತ, ಭಕ್ತಿಗೀತೆಗಳ ಸಂಭ್ರಮ

Hubballi Cultural Program: ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಜಾತ್ರಾ ಅಂಗವಾಗಿ ಸಂಗೀತ, ಭಕ್ತಿಗೀತೆ, ತಬಲಾ ವಾದನ, ಸಿತಾರ ಹಾಗೂ ನೃತ್ಯ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿವೆ.
Last Updated 15 ಫೆಬ್ರುವರಿ 2026, 5:08 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಂಗೀತ, ಭಕ್ತಿಗೀತೆಗಳ ಸಂಭ್ರಮ

ಹು–ಧಾ ಮಹಾನಗರ: ಮದ್ಯ ಸೇವಿಸಿ ವಾಹನ ಚಾಲನೆ ಪ್ರಕರಣ ಹೆಚ್ಚಳ

₹2.49 ಕೋಟಿ ದಂಡ ಪಾವತಿಸಿದ ಪಾನಮತ್ತ ಚಾಲಕರು
Last Updated 15 ಫೆಬ್ರುವರಿ 2026, 5:08 IST
ಹು–ಧಾ ಮಹಾನಗರ: ಮದ್ಯ ಸೇವಿಸಿ ವಾಹನ ಚಾಲನೆ ಪ್ರಕರಣ ಹೆಚ್ಚಳ

ಹುಬ್ಬಳ್ಳಿ: ಆರೋಪಿ ಪರಾರಿ, ವರದಿ ಕೇಳಿದ ಕಮಿಷನರ್‌

Police Custody Escape: ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರಜ್ವಲ್‌ನನ್ನು ಬೆಂಡಿಗೇರಿ ಠಾಣೆಗೆ ಕರೆದುಕೊಂಡು ಬಂದ ಸಂದರ್ಭ, ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಮಂಟೂರ ರಸ್ತೆಯಲ್ಲಿ
Last Updated 15 ಫೆಬ್ರುವರಿ 2026, 3:01 IST
ಹುಬ್ಬಳ್ಳಿ: ಆರೋಪಿ ಪರಾರಿ, ವರದಿ ಕೇಳಿದ ಕಮಿಷನರ್‌
ADVERTISEMENT

ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

NRIs in Oman: ಶಿಕ್ಷಣ, ಉದ್ಯೋಗ, ವ್ಯಾಪಾರ, ಟೆಕ್ ಕ್ಷೇತ್ರ ಎಂದು ವಿದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆ ನಿಂತು ಕರ್ನಾಟಕದ ತಾಕತ್ತನ್ನು ಜಗತ್ತಿನೆದರು ತೆರೆದಿಡುತ್ತಿದ್ದಾರೆ. ಆ ಮೂಲಕ ಕನ್ನಡತನ ಪಸರಿಸುತ್ತಿದ್ದಾರೆ.
Last Updated 14 ಫೆಬ್ರುವರಿ 2026, 7:40 IST
ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

ಕ್ರಿಕೆಟ್‌ ಸ್ಕೋರರ್‌ಗಳಿಗೆ ಪ್ರವೇಶ ಪರೀಕ್ಷೆ 22ಕ್ಕೆ

KSCA Dharwad Zone: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಧಾರವಾಡ ವಲಯವು ಸ್ಕೋರರ್‌ಗಳ ಆಯ್ಕೆಗಾಗಿ ಫೆ.22ರಂದು ಹುಬ್ಬಳ್ಳಿಯ ರಾಜ್‌ನಗರ ಕ್ರೀಡಾಂಗಣದಲ್ಲಿ ಪ್ರವೇಶ ಪರೀಕ್ಷೆ ಆಯೋಜಿಸಿದೆ.
Last Updated 14 ಫೆಬ್ರುವರಿ 2026, 7:27 IST
ಕ್ರಿಕೆಟ್‌ ಸ್ಕೋರರ್‌ಗಳಿಗೆ ಪ್ರವೇಶ ಪರೀಕ್ಷೆ 22ಕ್ಕೆ

ಶಿವರಾತ್ರಿ: ಸಂಗೀತ ಕಾರ್ಯಕ್ರಮ ನಾಳೆ

Hubballi News: ಮಂಜುನಾಥ ನಗರದ ಚೇತನಾ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆ.15ರಂದು ರುದ್ರಾಭಿಷೇಕ ಹಾಗೂ ವೆಂಕಟೇಶ ಜೋಶಿ ಅವರಿಂದ ಭಕ್ತಿ ಸಂಗೀತ ನಡೆಯಲಿದೆ.
Last Updated 14 ಫೆಬ್ರುವರಿ 2026, 7:27 IST
ಶಿವರಾತ್ರಿ: ಸಂಗೀತ ಕಾರ್ಯಕ್ರಮ ನಾಳೆ
ADVERTISEMENT
ADVERTISEMENT
ADVERTISEMENT