ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಹಾವೇರಿ

ADVERTISEMENT

ರಾಣೆಬೆನ್ನೂರು | SSLC ಪರೀಕ್ಷೆ ನೋಂದಣಿಗೆ ಕ್ರಮವಹಿಸಿ: ಶಿಕ್ಷಣಾಧಿಕಾರಿ ಮೀರಾ

‘2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು’ ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಮೀರಾ ಹೇಳಿದರು.
Last Updated 16 ಅಕ್ಟೋಬರ್ 2025, 4:19 IST
ರಾಣೆಬೆನ್ನೂರು | SSLC ಪರೀಕ್ಷೆ ನೋಂದಣಿಗೆ ಕ್ರಮವಹಿಸಿ: ಶಿಕ್ಷಣಾಧಿಕಾರಿ ಮೀರಾ

ಹಾವೇರಿ | ಕರ್ತವ್ಯಲೋಪ: ಒಂದೇ ದಿನ ಇಬ್ಬರು ಪಿಡಿಒ ಅಮಾನತು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಇಒ: ಕರ್ತವ್ಯಲೋಪ– ಕೆಲಸದಲ್ಲಿ ನಿಷ್ಠೆ ತೋರದಿದ್ದಕ್ಕೆ ಕ್ರಮ
Last Updated 16 ಅಕ್ಟೋಬರ್ 2025, 4:16 IST
ಹಾವೇರಿ | ಕರ್ತವ್ಯಲೋಪ: ಒಂದೇ ದಿನ ಇಬ್ಬರು ಪಿಡಿಒ ಅಮಾನತು

ರಟ್ಟೀಹಳ್ಳಿ: ಚಿರತೆ ಸೆರೆಗೆ ಅರಣ್ಯ ಇಲಾಖೆ ಅವಿರತ ಪ್ರಯತ್ನ

ಸೆರೆಯಾಗದ ನರಭಕ್ಷಕ ಚಿರತೆ: ಆತಂಕದಲ್ಲಿ ಗ್ರಾಮದ ಜನತೆ
Last Updated 16 ಅಕ್ಟೋಬರ್ 2025, 4:14 IST
ರಟ್ಟೀಹಳ್ಳಿ: ಚಿರತೆ ಸೆರೆಗೆ ಅರಣ್ಯ ಇಲಾಖೆ ಅವಿರತ ಪ್ರಯತ್ನ

ಶಿಗ್ಗಾವಿ | ಕಾಮಗಾರಿ ಕಾಲಹರಣ ಬೇಡ: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ

‘ಬಂಕಾಪುರ ಪುರಸಭೆಗೆ ನಗರೋತ್ಥಾನ ಯೋಜನೆಯಡಿ ₹ 2.90 ಕೋಟಿ ಅನುದಾನ ಬಿಡುಗಡೆಯಾಗಿದೆ
Last Updated 16 ಅಕ್ಟೋಬರ್ 2025, 4:09 IST
ಶಿಗ್ಗಾವಿ | ಕಾಮಗಾರಿ ಕಾಲಹರಣ ಬೇಡ: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ

ಹಾವೇರಿ | ಮೆಕ್ಕೆಜೋಳಕ್ಕೆ ಬೆಂಕಿ: ₹ 6.50 ಲಕ್ಷ ನಷ್ಟ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಹಾಕಿದ್ದ ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ಅವಘಡ ಸಂಭವಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 16 ಅಕ್ಟೋಬರ್ 2025, 4:07 IST
ಹಾವೇರಿ | ಮೆಕ್ಕೆಜೋಳಕ್ಕೆ ಬೆಂಕಿ: ₹ 6.50 ಲಕ್ಷ ನಷ್ಟ

ಹಾವೇರಿ | ತಂಬಾಕು ಮುಕ್ತ 30 ಗ್ರಾಮ ಘೋಷಣೆ ಗುರಿ: ಸಂತೋಷ ದಡ್ಡಿ

ಹಾವೇರಿ ‘ಜಿಲ್ಲೆಯಲ್ಲಿ ಅಕ್ಟೋಬರ್ 18ರಿಂದ ಡಿಸೆಂಬರ್ 17ರವರೆಗೆ ‘ತಂಬಾಕು ಮುಕ್ತ ಯುವ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
Last Updated 16 ಅಕ್ಟೋಬರ್ 2025, 4:06 IST
ಹಾವೇರಿ | ತಂಬಾಕು ಮುಕ್ತ 30 ಗ್ರಾಮ ಘೋಷಣೆ ಗುರಿ: ಸಂತೋಷ ದಡ್ಡಿ

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತುಸು ಹೆಚ್ಚಳ 

Byadagi Chilly: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ 25,826 ಚೀಲ (6,456 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಕಳೆದ ಶುಕ್ರವಾರ ಮಾರುಕಟ್ಟೆಯಲ್ಲಿ 22,354 ಚೀಲ (5,588 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದವು.
Last Updated 15 ಅಕ್ಟೋಬರ್ 2025, 4:45 IST
ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತುಸು ಹೆಚ್ಚಳ 
ADVERTISEMENT

ಹಾವೇರಿ | ಮೂರ್ತಿ ಭಗ್ನ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

Ambigara Chowdaiya: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು
Last Updated 15 ಅಕ್ಟೋಬರ್ 2025, 4:43 IST
ಹಾವೇರಿ | ಮೂರ್ತಿ ಭಗ್ನ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಹಾವೇರಿ | ಮಾಯವಾದ ಸಗಣಿ ಕಣ: ಒಕ್ಕಲು ಕಣವಾದ ರಸ್ತೆಗಳು

Agricultural Risk: ಕೃಷಿ ಪದ್ಧತಿಯಲ್ಲಿ ಬದಲಾವಣೆಗೊಂಡಂತೆ ಸಗಣಿ ಕಣಗಳು ಮಾಯವಾಗುತ್ತಿದ್ದು, ರೈತರು ಕಾಂಕ್ರಿಟ್ ಅಥವಾ ರಸ್ತೆಗಳ ಮೇಲೆ ಒಕ್ಕಲು ನಡೆಸುತ್ತಿರುವುದು ಜೀವಕ್ಕೆ ಅಪಾಯ ಉಂಟುಮಾಡುತ್ತಿದೆ.
Last Updated 15 ಅಕ್ಟೋಬರ್ 2025, 4:41 IST
ಹಾವೇರಿ | ಮಾಯವಾದ ಸಗಣಿ ಕಣ: ಒಕ್ಕಲು ಕಣವಾದ ರಸ್ತೆಗಳು

ಹಾವೇರಿ | ಕತ್ತಲಿನಲ್ಲಿ ಕೇಂದ್ರ ಬಸ್ ನಿಲ್ದಾಣ: ಯುವತಿ ಅಪಹರಣಕ್ಕೆ ಯತ್ನ?

Power Outage: ಕೇಂದ್ರ ಬಸ್‌ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್‌ಫಾರ್ಮರ್‌ (ಟಿ.ಸಿ.) ಹಾಗೂ ಸ್ವಿಚ್‌ಬೋರ್ಡ್‌ ಹಾಳಾಗಿದ್ದು, ಇದರಿಂದಾಗಿ ಇಡೀ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಕತ್ತಲು ಆವರಿಸಿತ್ತು.
Last Updated 15 ಅಕ್ಟೋಬರ್ 2025, 4:37 IST
ಹಾವೇರಿ | ಕತ್ತಲಿನಲ್ಲಿ ಕೇಂದ್ರ ಬಸ್ ನಿಲ್ದಾಣ: ಯುವತಿ ಅಪಹರಣಕ್ಕೆ ಯತ್ನ?
ADVERTISEMENT
ADVERTISEMENT
ADVERTISEMENT