ಶುಕ್ರವಾರ, 11 ಜುಲೈ 2025
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಮಳಿಗೆ ಮಾಲೀಕನಿಗೆ ಪಿಸ್ತೂಲ್‌ ತೋರಿಸಿ 800 ಗ್ರಾಂ ಚಿನ್ನಾಭರಣ ದರೋಡೆ

ಸರಾಫ್‌ ಬಜಾರ ಪ್ರದೇಶದ ‘ಮಲಿಕ್‌ ಜುವೆಲರ್ಸ್‌’ನಲ್ಲಿ 800 ಗ್ರಾಂ ಚಿನ್ನಾಭರಣ ದರೋಡೆ ನಡೆದಿದೆ. ನಾಲ್ವರ ತಂಡವು ಮಾಲೀಕನಿಗೆ ಪಿಸ್ತೂಲ್‌ ತೋರಿಸಿ ದರೋಡೆ ಮಾಡಿದ್ದು, ಘಟನೆಯ ಮಾಹಿತಿ ಸಿ.ಸಿ.ಟಿ.ವಿ.ನಲ್ಲಿ ಸೆರೆಯಾಗಿದೆ.
Last Updated 11 ಜುಲೈ 2025, 17:12 IST
ಕಲಬುರಗಿ: ಮಳಿಗೆ ಮಾಲೀಕನಿಗೆ ಪಿಸ್ತೂಲ್‌ ತೋರಿಸಿ  800 ಗ್ರಾಂ ಚಿನ್ನಾಭರಣ ದರೋಡೆ

ಕಲಬುರಗಿ | ಹಾಡಗಹಲೇ ಬಂಗಾರದ ಅಂಗಡಿ ದರೋಡೆ: ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ದಾಖಲು

Kalaburagi Robbery: ಕಲಬುರಗಿಯ ಸರಾಫ್‌ ಬಜಾರ್‌ನಲ್ಲಿ ಹಾಡಹಗಲೇ ನಡೆದ ಮಾಲೀಕ್‌ ಜುವೆಲರ್ಸ್‌ ದರೋಡೆಯಲ್ಲಿ ನಾಲ್ವರು ಕಳ್ಳರು ಮಾಲೀಕನ ತಲೆಗೆ ಗನ್‌ಯಿಟ್ಟು ಚಿನ್ನ ಕದಿದು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆ...
Last Updated 11 ಜುಲೈ 2025, 10:35 IST
ಕಲಬುರಗಿ | ಹಾಡಗಹಲೇ ಬಂಗಾರದ ಅಂಗಡಿ ದರೋಡೆ: ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ದಾಖಲು

ಕಲಬುರಗಿ: ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ವಂಚನೆ

ಆನ್‌ಲೈನ್‌ ಟ್ರೇಡಿಂಗ್‌ ಹೆಸರಲ್ಲಿ 800 ಹೂಡಿಕೆದಾರರಿಂದ ₹20 ಕೋಟಿ ಸಂಗ್ರಹ
Last Updated 11 ಜುಲೈ 2025, 6:54 IST
ಕಲಬುರಗಿ: ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ವಂಚನೆ

ಕಲಬುರಗಿ: ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

ನಗರದ ವಿವಿಧ ದೇವಸ್ಥಾನಗಳು, ಶಿಕ್ಷಣ ಕೇಂದ್ರಗಳಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಯಿತು.
Last Updated 11 ಜುಲೈ 2025, 6:51 IST
ಕಲಬುರಗಿ: ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

ಕಲಬುರಗಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ನೌಕರರ ಪ್ರತಿಭಟನೆ

ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರಿಗೂ ಆರ್ಥಿಕ ಇಲಾಖೆಯಿಂದಲೇ ವೇತನ ‍ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ.
Last Updated 11 ಜುಲೈ 2025, 6:50 IST
ಕಲಬುರಗಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ನೌಕರರ ಪ್ರತಿಭಟನೆ

ಕಲಬುರಗಿ: ರುಕ್ಮಿಣಿ – ಪಾಂಡುರಂಗ ರಥೋತ್ಸವ

ಬ್ರಹ್ಮಪುರ ಬಡಾವಣೆಯ ದೇಶಮುಖ ವಾಡಾದಲ್ಲಿ ಆಷಾಢ ಏಕಾದಶಿ ಉತ್ಸವದ ಅಂಗವಾಗಿ ಗುರುಪೂರ್ಣಿಮೆಯ ಗುರುವಾರದಂದು ಭಕ್ತರ ಸಮ್ಮುಖದಲ್ಲಿ ರುಕ್ಮಿಣಿ– ಪಾಂಡುರಂಗ ವಿಠ್ಠಲ ರಥೋತ್ಸವ ಅದ್ದೂರಿಯಿಂದ ಜರುಗಿತು.
Last Updated 11 ಜುಲೈ 2025, 6:48 IST
ಕಲಬುರಗಿ: ರುಕ್ಮಿಣಿ – ಪಾಂಡುರಂಗ ರಥೋತ್ಸವ

ಕಲಬುರಗಿ: ಆರು ತಿಂಗಳ ವೇತನ ಪಾವತಿಗೆ ಒತ್ತಾಯಿಸಿ ‍ಪ್ರತಿಭಟನೆ

ನರೇಗಾ ನೌಕರರಿಗೆ ಆರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ನರೇಗಾದಡಿ ಕೆಲಸ ಮಾಡುತ್ತಿರುವ ಎಲ್ಲ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
Last Updated 11 ಜುಲೈ 2025, 6:46 IST
ಕಲಬುರಗಿ: ಆರು ತಿಂಗಳ ವೇತನ ಪಾವತಿಗೆ ಒತ್ತಾಯಿಸಿ ‍ಪ್ರತಿಭಟನೆ
ADVERTISEMENT

ಸೇಡಂ: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Student suicide: ಸೇಡಂ, ಕಲಬುರಗಿ ಜಿಲ್ಲೆ – ಇಂದಿರಾಗಾಂಧಿ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ನಾರಾಯಣ ರಾಥೋಡ (12) ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಪ್ರಾಣಹಾನಿ ಮಾಡಿಕೊಂಡಿದ್ದಾನೆ.
Last Updated 10 ಜುಲೈ 2025, 18:29 IST
ಸೇಡಂ: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

50 ಸಾವಿರ ಹುದ್ದೆಗಳ ಭರ್ತಿಗೆ ಬದ್ಧ: ಸಚಿವ ಶರಣಪ್ರಕಾಶ ಪಾಟೀಲ

Sharan Prakash Patil statement: ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 50 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂಕಲ್ಪ ಮಾಡಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
Last Updated 10 ಜುಲೈ 2025, 7:25 IST
50 ಸಾವಿರ ಹುದ್ದೆಗಳ ಭರ್ತಿಗೆ ಬದ್ಧ: ಸಚಿವ ಶರಣಪ್ರಕಾಶ ಪಾಟೀಲ

ಕಾಳಗಿ: ದೇಗುಲ ದುರಸ್ತಿಗೆ ವಿಶೇಷ ಅನುದಾನ ನೀಡಲು ಮನವಿ

ನೀಲಕಂಠ ಕಾಳೇಶ್ವರ ಗರ್ಭಗುಡಿ ಮತ್ತು ಇಡೀ ಆವರಣ ಶಿಥಿಲಗೊಂಡಿದ್ದು ದುರಸ್ತಿ ಕಾರ್ಯ ಕೈಗೊಳ್ಳಲು ವಿಶೇಷ ಅನುದಾನ ಮಂಜೂರು ಮಾಡಬೇಕು’ ಎಂದು ದೇವಸ್ಥಾನದ ಪ್ರಮುಖರು ಬುಧವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
Last Updated 10 ಜುಲೈ 2025, 7:22 IST
ಕಾಳಗಿ: ದೇಗುಲ ದುರಸ್ತಿಗೆ ವಿಶೇಷ ಅನುದಾನ ನೀಡಲು ಮನವಿ
ADVERTISEMENT
ADVERTISEMENT
ADVERTISEMENT