ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಕಲಬುರಗಿ

ADVERTISEMENT

ಆಳಂದ ಮತಕಳವು ಪ್ರಕರಣ: ಎಸ್‌ಐಟಿ ಅಧಿಕಾರಿಗಳಿಂದ ಪರಿಶೀಲನೆ

Voter List Scam: ಆಳಂದ ವಿಧಾನಸಭಾ ಕ್ಷೇತ್ರದ ಮತಕಳವು ಯತ್ನ ಪ್ರಕರಣದಲ್ಲಿ ಸಿಐಡಿ ಎಸ್‌ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಐದು ಕಡೆ ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದಾರೆ; ರಾಹುಲ್‌ ಗಾಂಧಿ ಟೀಕೆ ಬಳಿಕ ತನಿಖೆ ಗಟ್ಟಿ.
Last Updated 15 ಅಕ್ಟೋಬರ್ 2025, 23:22 IST
ಆಳಂದ ಮತಕಳವು ಪ್ರಕರಣ: ಎಸ್‌ಐಟಿ ಅಧಿಕಾರಿಗಳಿಂದ ಪರಿಶೀಲನೆ

ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಅಪರಾಧಿಗೆ 20 ವರ್ಷ ಜೈಲು

ಕಲಬುರಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ 17 ವರ್ಷ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ ಅತ್ಯಾಚಾರ ಎಸೆದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಜೈಲು ಹಾಗೂ ₹2.50 ಲಕ್ಷ ದಂಡ ವಿಧಿಸಿದೆ.
Last Updated 15 ಅಕ್ಟೋಬರ್ 2025, 18:51 IST
ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಅಪರಾಧಿಗೆ 20 ವರ್ಷ ಜೈಲು

ಮಹಿಳೆ ಕೊಂದು ಮಗಳ ಮೇಲೆ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹3.50 ಲಕ್ಷ ದಂಡ

ಕಲಬುರಗಿ ನಗರದಲ್ಲಿ ನಡೆದಿದ್ದ ಮಹಿಳೆಯ ಕೊಲೆ ಹಾಗೂ ಅವರ ಮಗಳ ಮೇಲಿನ ಅತ್ಯಾಚಾರ (ಪೋಕ್ಸೊ) ಪ್ರಕರಣದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹3.50 ಲಕ್ಷ ದಂಡ ವಿಧಿಸಿದೆ.
Last Updated 15 ಅಕ್ಟೋಬರ್ 2025, 18:51 IST
ಮಹಿಳೆ ಕೊಂದು ಮಗಳ ಮೇಲೆ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹3.50 ಲಕ್ಷ ದಂಡ

ಕಲಬುರಗಿ: ಕಾಂಗ್ರೆಸ್‌ನಿಂದಲೂ ಪೋಸ್ಟರ್ ಅಭಿಯಾನ

ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ನಡೆಸಿದ್ದ ‘ಪೋಸ್ಟರ್‌’ ಅಭಿಯಾನಕ್ಕೆ ಪ್ರತಿಯಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದಿಂದ ಬುಧವಾರ ‘ಪೋಸ್ಟರ್‌’ ಅಂಟಿಸಿ ತಿರುಗೇಟು ನೀಡಲಾಯಿತು.
Last Updated 15 ಅಕ್ಟೋಬರ್ 2025, 18:12 IST
ಕಲಬುರಗಿ: ಕಾಂಗ್ರೆಸ್‌ನಿಂದಲೂ ಪೋಸ್ಟರ್ ಅಭಿಯಾನ

ಅಂಬೇಡ್ಕರ್ ಮಾರ್ಗ ಇಂದಿನ ಅಗತ್ಯ: ಸುನೀಲಕುಮಾರ ವಂಟಿ

ಬುದ್ಧಿಯ ಆಧಾರದಲ್ಲಿ ನಿಂತಿರುವ ವಿಶ್ವದ ಏಕೈಕ ಧರ್ಮ ಬೌದ್ಧ ಧರ್ಮ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಸುನೀಲಕುಮಾರ ವಂಟಿ ಹೇಳಿದರು.
Last Updated 15 ಅಕ್ಟೋಬರ್ 2025, 8:25 IST
ಅಂಬೇಡ್ಕರ್ ಮಾರ್ಗ ಇಂದಿನ ಅಗತ್ಯ: ಸುನೀಲಕುಮಾರ ವಂಟಿ

ಚಿಂಚೋಳಿ | ಮೂರ್ತಿ ಭಗ್ನ: ಕೋಲಿ ಸಮಾಜದಿಂದ ಪ್ರತಿಭಟನೆ, ರಸ್ತೆತಡೆ

ಶಹಾಬಾದ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು
Last Updated 15 ಅಕ್ಟೋಬರ್ 2025, 8:24 IST
ಚಿಂಚೋಳಿ | ಮೂರ್ತಿ ಭಗ್ನ: ಕೋಲಿ ಸಮಾಜದಿಂದ ಪ್ರತಿಭಟನೆ, ರಸ್ತೆತಡೆ

ನುಡಿನಮನ: ಉತ್ತರ ಕರ್ನಾಟಕದ ಧ್ರುವ ನಕ್ಷತ್ರ ರಾಜು ತಾಳಿಕೋಟಿ

‘ಬಿಚ್ಚು ಮನದ ಕಲಾವಿದ’, ‘ಉತ್ತರ ಕರ್ನಾಟಕದ ಧ್ರುವತಾರೆ’, ‘ನೇರ, ಸರಳ, ಭೋಲಾ ಮನುಷ್ಯ’, ‘ಚಿರಂಜೀವಿ ನಿರ್ದೇಶಕ’, ‘ಸಹಜ ನಟನೆಯ ರಂಗಕರ್ಮಿ’...
Last Updated 15 ಅಕ್ಟೋಬರ್ 2025, 8:23 IST
ನುಡಿನಮನ: ಉತ್ತರ ಕರ್ನಾಟಕದ ಧ್ರುವ ನಕ್ಷತ್ರ ರಾಜು ತಾಳಿಕೋಟಿ
ADVERTISEMENT

ಸೇಡಂ: ಅಂಬಿಗರ ಚೌಡಯ್ಯ ಮೂರ್ತಿ ಭಗ್ನ ಖಂಡಿಸಿ ಪ್ರತಿಭಟನೆ

ಚಿತ್ತಾಪುರದ ಮುತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಸಿರುವವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಚಾರಿಟೇಬಲ್ ಅಂಡ್ ವೆಲ್ ಫೇರ್ ಟ್ರಸ್ಟ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 15 ಅಕ್ಟೋಬರ್ 2025, 8:21 IST
ಸೇಡಂ: ಅಂಬಿಗರ ಚೌಡಯ್ಯ ಮೂರ್ತಿ ಭಗ್ನ ಖಂಡಿಸಿ ಪ್ರತಿಭಟನೆ

ಕನೇರಿ ಕಾಡ ಸಿದ್ದೇಶ್ವರ ಸ್ವಾಮಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀರೂರು ಗ್ರಾಮದ ಬಸವ ಪರಂಪರೆಯ ವಿರಕ್ತಮಠದ ಕಾಡಸಿದ್ದೇಶ್ವರ ಸ್ವಾಮಿ ರಾಜ್ಯದ ಲಿಂಗಾಯತ ಮಠಾಧೀಶರ ಒಕ್ಕೂಟದ ಪೂಜ್ಯರ ಕುರಿತು ತೀರ ಅವಮಾನಕಾರಿ ಮಾನಹಾನಿ
Last Updated 15 ಅಕ್ಟೋಬರ್ 2025, 8:20 IST
ಕನೇರಿ ಕಾಡ ಸಿದ್ದೇಶ್ವರ ಸ್ವಾಮಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಣ: ಸಿಪಿಎಂ ಬೆಂಬಲ

ಶಿಕ್ಷಣ ಸಂಸ್ಥೆಗಳು, ಮತ್ತಿತರ ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಯಂತ್ರಿಸುವ ಸರ್ಕಾರದ ಪ್ರಸ್ತಾವಕ್ಕೆ ಸಿಪಿಐ (ಎಂ) ಬೆಂಬಲ ವ್ಯಕ್ತಪಡಿಸಿದೆ.
Last Updated 15 ಅಕ್ಟೋಬರ್ 2025, 8:19 IST
ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಣ: ಸಿಪಿಎಂ ಬೆಂಬಲ
ADVERTISEMENT
ADVERTISEMENT
ADVERTISEMENT