ಸೋಮವಾರ, 22 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | ಇಳಿಕೆಯತ್ತ ತರಕಾರಿ; ಬೆಳ್ಳುಳ್ಳಿ ದುಬಾರಿ

ಕೋಳಿ, ಮೀನು ಗಗನಮುಖಿ; ಹಣ್ಣು, ಈರುಳ್ಳಿ, ಟೊಮೆಟೊ ಏರಿಕೆ
Last Updated 22 ಡಿಸೆಂಬರ್ 2025, 7:03 IST
ತುಮಕೂರು | ಇಳಿಕೆಯತ್ತ ತರಕಾರಿ; ಬೆಳ್ಳುಳ್ಳಿ ದುಬಾರಿ

ತುಮಕೂರು| ಷೇರು ಮಾರುಕಟ್ಟಿಯಲ್ಲಿ ಹೂಡಿಕೆ ಆಮಿಷ: ಉದ್ಯಮಿಗೆ ₹28 ಲಕ್ಷ ವಂಚನೆ

Investment Scam Alert: ಫೇಸ್‌ಬುಕ್‌ ಜಾಹೀರಾತು ಮತ್ತು ವಾಟ್ಸ್‌ಆ್ಯಪ್‌ ಗ್ರೂಪ್‌ ಆಧಾರದ ಮೇಲೆ ಹೂಡಿಕೆ ಮಾಡುವಂತೆ ಪ್ರೇರೇಪಿಸಿ, ತುಮಕೂರಿನ ಉದ್ಯಮಿಯಿಂದ ₹28.65 ಲಕ್ಷ ವಂಚನೆ ನಡೆಸಲಾಗಿದೆ. ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 22 ಡಿಸೆಂಬರ್ 2025, 7:02 IST
ತುಮಕೂರು| ಷೇರು ಮಾರುಕಟ್ಟಿಯಲ್ಲಿ ಹೂಡಿಕೆ ಆಮಿಷ: ಉದ್ಯಮಿಗೆ ₹28 ಲಕ್ಷ ವಂಚನೆ

ತುಮಕೂರು| ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆ ಸಜ್ಜು: ಅಗತ್ಯ ಸಾಮಗ್ರಿ ಖರೀದಿ ಜೋರು

Christmas Festival Preparation: ತುಮಕೂರಿನಲ್ಲಿ ಚರ್ಚ್‌ಗಳು ವಿದ್ಯುತ್‌ ಅಲಂಕಾರದಿಂದ ಸಜ್ಜಾಗುತ್ತಿದ್ದು, ಕ್ರಿಸ್‌ಮಸ್ ಗಿಡ, ಉಡುಪು, ಆಭರಣಗಳ ಖರೀದಿಗೆ ಮಾರುಕಟ್ಟೆಯಲ್ಲಿ ಚಟುವಟಿಕೆ ಜೋರಾಗಿದೆ. ಗೋದಲಿ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.
Last Updated 22 ಡಿಸೆಂಬರ್ 2025, 7:02 IST
ತುಮಕೂರು| ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆ ಸಜ್ಜು: ಅಗತ್ಯ ಸಾಮಗ್ರಿ ಖರೀದಿ ಜೋರು

ಶಿರಾ: ನಶೆ ಮುಕ್ತ ತುಮಕೂರು ಅಭಿಯಾನಕ್ಕೆ ಚಾಲನೆ

Anti-Drug Awareness: ಶಿರಾ ತಾಲ್ಲೂಕಿನಲ್ಲಿ ನಶೆ ಮುಕ್ತ ತುಮಕೂರು ಅಭಿಯಾನ ಆರಂಭವಾಗಿ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು ಎಂದು ಡಿವೈಎಸ್‌ಪಿ ಶೇಖರ್ ತಿಳಿಸಿದರು.
Last Updated 22 ಡಿಸೆಂಬರ್ 2025, 7:02 IST
ಶಿರಾ: ನಶೆ ಮುಕ್ತ ತುಮಕೂರು ಅಭಿಯಾನಕ್ಕೆ ಚಾಲನೆ

ತುಮಕೂರು| ಕನ್ನಡಿಗರಿಗೆ ಉದ್ಯೋಗ ನೀಡದ ಸರ್ಕಾರ: ಸಾ.ರಾ.ಗೋವಿಂದು

Kannada Rights Protest: ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಸಾ.ರಾ.ಗೋವಿಂದು ಮಾತನಾಡಿ, ಸರ್ಕಾರ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಹಾಗೂ ಭಾಷಾ ಹಕ್ಕುಗಳನ್ನು ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2025, 7:02 IST
ತುಮಕೂರು| ಕನ್ನಡಿಗರಿಗೆ ಉದ್ಯೋಗ ನೀಡದ ಸರ್ಕಾರ: ಸಾ.ರಾ.ಗೋವಿಂದು

ಪಾವಗಡ| ಸೊರಗಿದ ಮಂಗಳವಾಡ ಆರೋಗ್ಯ ಕೇಂದ್ರ: ರೋಗಿಗಳಿಗೆ ಸಿಗದ ಆರೋಗ್ಯ ಸೇವೆ

Rural Health Neglect: ಪಾವಗಡ ತಾಲೂಕಿನ ಮಂಗಳವಾಡ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಔಷಧಿ, ಪ್ರಯೋಗಾಲಯ, ತುರ್ತು ವಾಹನ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Last Updated 22 ಡಿಸೆಂಬರ್ 2025, 7:02 IST
ಪಾವಗಡ| ಸೊರಗಿದ ಮಂಗಳವಾಡ ಆರೋಗ್ಯ ಕೇಂದ್ರ: ರೋಗಿಗಳಿಗೆ ಸಿಗದ ಆರೋಗ್ಯ ಸೇವೆ

ದು.ಸರಸ್ವತಿ ಸೇರಿ ಮೂವರಿಗೆ ಸೂಲಗಿತ್ತಿ ನರಸಮ್ಮ ಪ್ರಶಸ್ತಿ

Social Service Award: ತುಮಕೂರಿನಲ್ಲಿ ನೀಡುವ ಸೂಲಗಿತ್ತಿ ನರಸಮ್ಮ ಸೇವಾ ಪ್ರಶಸ್ತಿಗೆ ದು.ಸರಸ್ವತಿ, ಶೈಲಾ ನಾಗರಾಜು ಮತ್ತು ಬಿ.ಮಹದೇವ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Last Updated 21 ಡಿಸೆಂಬರ್ 2025, 23:10 IST
ದು.ಸರಸ್ವತಿ ಸೇರಿ ಮೂವರಿಗೆ ಸೂಲಗಿತ್ತಿ ನರಸಮ್ಮ ಪ್ರಶಸ್ತಿ
ADVERTISEMENT

ತುರುವೇಕೆರೆ | ಚಿರತೆ ದಾಳಿ: ಮಹಿಳೆ ಸಾವು

Wild Animal Attack: ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ಭಾನುವಾರ ಚಿರತೆ ದಾಳಿಗೆ ಮಹಿಳೆ ಮೃತಪಟ್ಟಿದ್ದಾರೆ.
Last Updated 21 ಡಿಸೆಂಬರ್ 2025, 15:37 IST
ತುರುವೇಕೆರೆ | ಚಿರತೆ ದಾಳಿ: ಮಹಿಳೆ ಸಾವು

ಕನ್ನಡ ಸಾಹಿತ್ಯದ 2ನೇ ಕ್ರಾಂತಿ ನೆಲೆ ‘ಗುಬ್ಬಿ’

ಮೊದಲ ಕ್ರಾಂತಿ ಕಲ್ಯಾಣದಲ್ಲಿ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಂಜುಂಡಸ್ವಾಮಿ ಅಭಿಮತ
Last Updated 21 ಡಿಸೆಂಬರ್ 2025, 5:39 IST
ಕನ್ನಡ ಸಾಹಿತ್ಯದ 2ನೇ ಕ್ರಾಂತಿ ನೆಲೆ ‘ಗುಬ್ಬಿ’

ತ್ಯಾಜ್ಯ ಘಟಕ: ಮೇಲನಹಳ್ಳಿ ಗ್ರಾಮಸ್ಥರ ವಿರೋಧ

ಸ್ಥಳ ಪರಿಶೀಲನೆಗೆ ಬಂದ ತಹಶೀಲ್ದಾರ್ ಅವರನ್ನು ತಡೆದ ಸ್ಥಳೀಯರು
Last Updated 21 ಡಿಸೆಂಬರ್ 2025, 5:37 IST
ತ್ಯಾಜ್ಯ ಘಟಕ: ಮೇಲನಹಳ್ಳಿ ಗ್ರಾಮಸ್ಥರ ವಿರೋಧ
ADVERTISEMENT
ADVERTISEMENT
ADVERTISEMENT