ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಗಳನ್ನು ಬಯಲುಸೀಮೆ ಎನಿಸಿರುವ ತುಮಕೂರು ಜಿಲ್ಲೆಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ ರೈತರಾದ ಮೃತ್ಯುಂಜಯ ಮತ್ತು ಚನ್ನಕೇಶವ ಸ್ವಾಮಿ. ಹಲವು ಬೆಳೆಗಳನ್ನು ಬೆಳೆಯುತ್ತಿರುವುದು ಮಾತ್ರವಲ್ಲದೆ, ಅದಕ್ಕೆ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದಾರೆ ಈ ರೈತರು. ಈ ಕುರಿತು ವಿಡಿಯೊ ಸ್ಟೋರಿ ಇಲ್ಲಿದೆ.