ಬುಧವಾರ, 22 ಅಕ್ಟೋಬರ್ 2025
×
ADVERTISEMENT

ವಿಜಯಪುರ

ADVERTISEMENT

ತಿಕೋಟಾ | ‘ಸಾಧನೆಗೆ ಬಡತನ‌ ಅಡ್ಡಿಯಾಗದು’

ಸಾಧನೆಗೆ ಬಡತನ, ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಾರವು. ಸತತ ಓದಿನಿಂದ ಇಚ್ಚಿಸಿದ ಗುರಿಯನ್ನು ತಲುಪಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ‌‌ ಹೇಳಿದರು.
Last Updated 22 ಅಕ್ಟೋಬರ್ 2025, 7:55 IST
ತಿಕೋಟಾ | ‘ಸಾಧನೆಗೆ ಬಡತನ‌ ಅಡ್ಡಿಯಾಗದು’

ಸಿಂದಗಿ: ಕುಸ್ತಿ ಟೂರ್ನಿ ನಾಳೆಯಿಂದ

ಭರದಿಂದ ಸಿದ್ಧತೆ ನಡೆದಿದೆ- ಶಾಸಕ ಅಶೋಕ ಮನಗೂಳಿ
Last Updated 22 ಅಕ್ಟೋಬರ್ 2025, 7:54 IST
ಸಿಂದಗಿ: ಕುಸ್ತಿ ಟೂರ್ನಿ ನಾಳೆಯಿಂದ

ವಿಜಯಪುರ: ಭಂಡಾರದಲ್ಲಿ ಮಿಂದೆದ್ದ ಭಕ್ತರು

ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಭೀರದೇವರ ಹಾಗೂ ಶ್ರೀ ಪರಮಾನಂದ ದೇವರ ಭಂಡಾರ ಜಾತ್ರೆ ಭಕ್ತಿಭಾವದಿಂದ ನೆರವೇರಿತು.
Last Updated 22 ಅಕ್ಟೋಬರ್ 2025, 7:51 IST
ವಿಜಯಪುರ: ಭಂಡಾರದಲ್ಲಿ ಮಿಂದೆದ್ದ ಭಕ್ತರು

ದೇವರಹಿಪ್ಪರಗಿ | ದೀಪಾವಳಿಗೆ ಲಕ್ಷ್ಮೀ ಪೂಜೆಯ ಮೆರುಗು

ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಅಲಂಕಾರ
Last Updated 22 ಅಕ್ಟೋಬರ್ 2025, 7:48 IST
ದೇವರಹಿಪ್ಪರಗಿ | ದೀಪಾವಳಿಗೆ ಲಕ್ಷ್ಮೀ ಪೂಜೆಯ ಮೆರುಗು

ಬಸವನಬಾಗೇವಾಡಿ: 6ನೇ ದಿನ ಪೂರೈಸಿದ ನಿರಾಶ್ರಿತರ ಧರಣಿ

ನಿರಾಶ್ರಿತರಿಗೆ ನ್ಯಾಯ ಸಿಗುವವರೆಗೂ ಹೋರಾಟ: ಪ್ರಭುಗೌಡ ಪಾಟೀಲ
Last Updated 22 ಅಕ್ಟೋಬರ್ 2025, 7:45 IST
ಬಸವನಬಾಗೇವಾಡಿ: 6ನೇ ದಿನ ಪೂರೈಸಿದ ನಿರಾಶ್ರಿತರ ಧರಣಿ

ಆಲಮಟ್ಟಿ | ಕಾಲುವೆಗೆ ಬಿದ್ದಿದ್ದ ಬಾಲಕನ ಶವ ಪತ್ತೆ

Canal Accident: ಆಲಮಟ್ಟಿಯ ಎಡದಂಡೆ ಮುಖ್ಯ ಕಾಲುವೆಗೆ ಹಾಸಿಗೆ ತೊಳೆಯಲು ಇಳಿದಾಗ ಕಾಲು ಜಾರಿ ಬಿದ್ದ 16 ವರ್ಷದ ರವಿ ಮಂಜುನಾಥ ಜಗ್ಗಲ ಶವ ಮಂಗಳವಾರ ಪತ್ತೆಯಾಗಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 22 ಅಕ್ಟೋಬರ್ 2025, 7:16 IST
ಆಲಮಟ್ಟಿ | ಕಾಲುವೆಗೆ ಬಿದ್ದಿದ್ದ ಬಾಲಕನ ಶವ ಪತ್ತೆ

ಚಡಚಣ | ಹುಲಜಂತಿ ಮಾಳಿಂಗರಾಯನ ಜಾತ್ರೆ ಆರಂಭ

ಹಾಲುಮತ ಕಾಶಿಗೆ ಹರಿದು ಬಂದ ಭಕ್ತಸಾಗರ;
Last Updated 22 ಅಕ್ಟೋಬರ್ 2025, 6:32 IST
ಚಡಚಣ | ಹುಲಜಂತಿ ಮಾಳಿಂಗರಾಯನ ಜಾತ್ರೆ ಆರಂಭ
ADVERTISEMENT

ವಿಜಯಪುರ: ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ ಇನ್ನಿಲ್ಲ

Hindustani Singer Death: ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ ಅವರು ಪುಣೆಯಲ್ಲಿ ನಿಧನರಾಗಿದ್ದು, ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
Last Updated 21 ಅಕ್ಟೋಬರ್ 2025, 23:22 IST
ವಿಜಯಪುರ: ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ ಇನ್ನಿಲ್ಲ

ಆಲಮಟ್ಟಿ | ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಬಾಲಕ ನಾಪತ್ತೆ

ಇಲ್ಲಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ (ಪಾರ್ವತಿ ಕಟ್ಟಾ ಸೇತುವೆ ಸಮೀಪ)ಯಲ್ಲಿ ಹಾಸಿಗೆ ತೊಳೆಯಲು ಹೋಗಿ ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ಬಾಲಕ ನಾಪತ್ತೆಯಾದ ಘಟನೆ ಸೋಮವಾರ ನಡೆದಿದೆ.
Last Updated 21 ಅಕ್ಟೋಬರ್ 2025, 6:29 IST
ಆಲಮಟ್ಟಿ | ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಬಾಲಕ ನಾಪತ್ತೆ

ಚಡಚಣ | ಮಾಳಿಂಗರಾಯನ ಜಾತ್ರೆ ಇಂದಿನಿಂದ

Malingaraya Festival: ಚಡಚಣ: ಹಾಲುಮತ ಸಮಾಜದವರ, ಕರ್ನಾಟಕ ಗಡಿ ಅಂಚಿನಲ್ಲಿರುವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನ ಜಾತ್ರಾ ಮಹೋತ್ಸವ ಅ.21ರಿಂದ ಇಂದಿನಿಂದ 5 ದಿನಗಳವರೆಗೆ ವೈಭವದಿಂದ ಜರುಗಲಿದೆ.
Last Updated 21 ಅಕ್ಟೋಬರ್ 2025, 4:32 IST
ಚಡಚಣ | ಮಾಳಿಂಗರಾಯನ ಜಾತ್ರೆ ಇಂದಿನಿಂದ
ADVERTISEMENT
ADVERTISEMENT
ADVERTISEMENT