ಭಾನುವಾರ, 21 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

Cold Wave in North Karnataka: ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಮತ್ತು ದಟ್ಟ ಮಂಜು ಆವರಿಸಿದೆ. ತಾಪಮಾನ ಕುಸಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ವರದಿ.
Last Updated 21 ಡಿಸೆಂಬರ್ 2025, 6:08 IST
ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಮೊಹ್ಸೀನ್‌ ಸೂಚನೆ

Vijayapura Super Specialty Hospital: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ₹40 ಕೋಟಿ ವೆಚ್ಚದ ಹೊಸ ಆಸ್ಪತ್ರೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಧಾನ ಕಾರ್ಯದರ್ಶಿ ಸೂಚಿಸಿದರು.
Last Updated 21 ಡಿಸೆಂಬರ್ 2025, 5:59 IST
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಮೊಹ್ಸೀನ್‌ ಸೂಚನೆ

ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಹಕಾರ ಅಗತ್ಯ: ವಿ.ಸಿ.ಹಿರೇಮಠ

Talikote Sports News: ತಾಳಿಕೋಟೆಯಲ್ಲಿ ಕ್ರೀಡೆಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಮತ್ತು ಕ್ರೀಡಾಭಿಮಾನಿಗಳ ಸಹಕಾರದ ಬಗ್ಗೆ ವೀರಶೈವ ವಿದ್ಯಾವರ್ಧಕ ಸಂಘದ ಚೇರ್ಮನ್ ವಿ.ಸಿ.ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 5:58 IST
ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಹಕಾರ ಅಗತ್ಯ:
 ವಿ.ಸಿ.ಹಿರೇಮಠ

ಸಿದ್ಧೇಶ್ವರ ಸ್ವಾಮೀಜಿ ಜೀವನ ಆದರ್ಶಪ್ರಾಯ: ಬಸವಲಿಂಗ ಸ್ವಾಮೀಜಿ

Siddheshwar Swamiji Ideology: ಸಿದ್ಧೇಶ್ವರ ಸ್ವಾಮೀಜಿಯವರ ಜೀವನ ಮತ್ತು ವಿಚಾರಗಳು ಆದರ್ಶಪ್ರಾಯ. ಅವರ ಸರಳತೆ ಮತ್ತು ಜ್ಞಾನದ ಹಾದಿ ಎಲ್ಲರಿಗೂ ಪ್ರೇರಣೆ ಎಂದು ಬಸವಲಿಂಗ ಸ್ವಾಮೀಜಿ ಹೊರ್ತಿಯಲ್ಲಿ ತಿಳಿಸಿದರು.
Last Updated 21 ಡಿಸೆಂಬರ್ 2025, 5:57 IST
ಸಿದ್ಧೇಶ್ವರ ಸ್ವಾಮೀಜಿ ಜೀವನ ಆದರ್ಶಪ್ರಾಯ: ಬಸವಲಿಂಗ ಸ್ವಾಮೀಜಿ

ಸೋಲಾಪುರ-ವಿಜಯಪುರ- ಚಿತ್ರದುರ್ಗ ಹೆದ್ದಾರಿ ದುರಸ್ತಿಗೆ ಕ್ರಮ

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ನಿತೀನ್ ಗಡ್ಕರಿ ಸ್ಪಂದನೆ
Last Updated 21 ಡಿಸೆಂಬರ್ 2025, 5:56 IST
ಸೋಲಾಪುರ-ವಿಜಯಪುರ- ಚಿತ್ರದುರ್ಗ ಹೆದ್ದಾರಿ ದುರಸ್ತಿಗೆ ಕ್ರಮ

2 ಸಾವಿರ ಬಸ್‍ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದೆ: ಸಚಿವ ರಾಮಲಿಂಗಾರೆಡ್ಡಿ

KSRTC New Buses: ರಾಜ್ಯದ ಸಾರಿಗೆ ಸಂಸ್ಥೆಗಳಿಗೆ 2,000 ಹೊಸ ಬಸ್‌ಗಳ ಸೇರ್ಪಡೆ. ಕೆಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿ ಮತ್ತು ವಾಯವ್ಯ ಕರ್ನಾಟಕ ಸಾರಿಗೆಗೆ ಬಸ್‌ಗಳ ಹಂಚಿಕೆ ವಿವರ ನೀಡಿದ ಸಚಿವ ರಾಮಲಿಂಗಾರೆಡ್ಡಿ.
Last Updated 21 ಡಿಸೆಂಬರ್ 2025, 5:55 IST
2 ಸಾವಿರ ಬಸ್‍ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದೆ: ಸಚಿವ ರಾಮಲಿಂಗಾರೆಡ್ಡಿ

ಮಾನಸಿಕ ಕಾಯಿಲೆ | ತಜ್ಞರ ಸಲಹೆ ಅಗತ್ಯ: ಡಾ. ಮೋಹನ

Vijayapura Doctor Advice: ಯುವಕರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಹೆಚ್ಚಳದಿಂದ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಕುರಿತು ಡಾ. ಮೋಹನ ಅವರು ಉಪಯುಕ್ತ ಮಾಹಿತಿ ನೀಡಿದ್ದಾರೆ.
Last Updated 21 ಡಿಸೆಂಬರ್ 2025, 5:52 IST
ಮಾನಸಿಕ ಕಾಯಿಲೆ | ತಜ್ಞರ ಸಲಹೆ ಅಗತ್ಯ: ಡಾ. ಮೋಹನ
ADVERTISEMENT

ದೇವರಹಿಪ್ಪರಗಿ: ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಸಮಾವೇಶ ಇಂದು

ಕೂಡಲಸಂಗಮದ ಬಸವ ಜಯ ಮೃತ್ಯುಂಜಯಶ್ರೀಗಳಿಂದ ಸಿದ್ಧತೆ ವೀಕ್ಷಣೆ
Last Updated 21 ಡಿಸೆಂಬರ್ 2025, 5:52 IST
ದೇವರಹಿಪ್ಪರಗಿ: ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಸಮಾವೇಶ ಇಂದು

ವಿಜಯಪುರ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಎಂ.ಬಿ.ಪಾಟೀಲರಿಂದ ಸಹಾಯ ಹಸ್ತ

Medical Education Support: ವಿಜಯಪುರ: ವೈದ್ಯರಾಗುವ ಕನಸು ಸಾಕಾರಗೊಳಿಸಲು ದಿವ್ಯಾ ರಾಠೋಡ ಮತ್ತು ಮಂಜುನಾಥ ಗೊಟಗುಣಕಿಗೆ ಎಂ.ಬಿ. ಪಾಟೀಲ ಅವರು ಬಿ.ಎಲ್.ಡಿ.ಇ ಸಂಸ್ಥೆಯ ಮೂಲಕ ಆರ್ಥಿಕ ನೆರವು ನೀಡಿದರು.
Last Updated 20 ಡಿಸೆಂಬರ್ 2025, 15:46 IST
ವಿಜಯಪುರ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಎಂ.ಬಿ.ಪಾಟೀಲರಿಂದ ಸಹಾಯ ಹಸ್ತ

ಪಂಚಮಸಾಲಿಗಳಿಗೆ 2 ‘ಡಿ’ ಮೀಸಲಾತಿಯನ್ನಾದರೂ ಕೊಡಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

OBC Reservation Demand: ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿ ಸಾಧ್ಯವಾಗದಿದ್ದರೆ, ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ 2 ‘ಡಿ’ ಮೀಸಲಾತಿಯನ್ನು ಮುಂದುವರಿಸಬೇಕೆಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
Last Updated 20 ಡಿಸೆಂಬರ್ 2025, 14:51 IST
ಪಂಚಮಸಾಲಿಗಳಿಗೆ 2 ‘ಡಿ’ ಮೀಸಲಾತಿಯನ್ನಾದರೂ ಕೊಡಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT