ಮಂಗಳವಾರ, ಮಾರ್ಚ್ 21, 2023
28 °C

Video: ಬ್ರಾಹ್ಮಣ ಸಿಎಂ– ಎಚ್‌ಡಿಕೆ ಮಾತು: ಬಿಜೆಪಿಗೆ ನುಂಗಲಾರದ ತುತ್ತು!

'ರಾಜ್ಯದಲ್ಲಿ ಬ್ರಾಹ್ಮಣರನ್ನ ಮುಖ್ಯಮಂತ್ರಿ ಮಾಡಲಿಕ್ಕೆ ಆರ್‌ಎಸ್‌ಎಸ್‌ ತಂತ್ರ ರೂಪಿಸಿದೆ' ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಯವರ ಹೇಳಿಕೆ. ಅವರ ಈ ಒಂದು ಹೇಳಿಕೆ ಬಿಜೆಪಿಯನ್ನ ಈಗ ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿಯ ಲಿಂಗಾಯತ ಮತ್ತು ಒಕ್ಕಲಿಗ ಶಾಸಕರ ಅಸಮಾಧಾನಕ್ಕೂ ಇದು ಕಾರಣವಾಗಿದೆ.