ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ–ಹೊಯ್ಸಳ ದೇವಾಲಯಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಯು.ಟಿ ಆಯೆಷಾ ಫರ್ಜಾನ ಮಾಹಿತಿ ನೀಡಿದ್ದಾರೆ
Last Updated 28 ಸೆಪ್ಟೆಂಬರ್ 2023, 0:34 IST
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ–ಹೊಯ್ಸಳ ದೇವಾಲಯಗಳು

Cauvery Water Dispute | ಕಾವೇರಿಗಾಗಿ ರಾಜ್ಯ ಬಂದ್‌ ನಾಳೆ

‘ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು’ ಎಂದು ಆಗ್ರಹಿಸಿ ಮಂಗಳವಾರ ಬೆಂಗಳೂರು ಬಂದ್‌ ನಡೆದ ಬೆನ್ನಲ್ಲೇ, ಮತ್ತು ಕೆಲವು ಸಂಘಟನೆಗಳು ಶುಕ್ರವಾರ(ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
Last Updated 28 ಸೆಪ್ಟೆಂಬರ್ 2023, 0:30 IST
Cauvery Water Dispute | ಕಾವೇರಿಗಾಗಿ ರಾಜ್ಯ ಬಂದ್‌ ನಾಳೆ

ಉದ್ಯೋಗ ಕಾಯಂಗೆ ಪ್ರತ್ಯೇಕ ಆದೇಶ ಅವಶ್ಯ: ಹೈಕೋರ್ಟ್‌

‘ಯಾವುದೇ ವ್ಯಕ್ತಿ ಉದ್ಯೋಗಕ್ಕೆ ಸೇರಿದಾಗ ಪ್ರೊಬೇಷನರಿ ಅವಧಿ ಮುಗಿದ ಬಳಿಕ ಉದ್ಯೋಗದಾತ ಸಂಸ್ಥೆಯು ಸೇವೆಯ ಕಾಯಂ ಆದೇಶ ಹೊರಡಿಸಿದರೆ ಮಾತ್ರವೇ ಅದು ಕಾಯಂ ಆಗುತ್ತದೆ‘ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Last Updated 28 ಸೆಪ್ಟೆಂಬರ್ 2023, 0:26 IST
ಉದ್ಯೋಗ ಕಾಯಂಗೆ ಪ್ರತ್ಯೇಕ ಆದೇಶ ಅವಶ್ಯ: ಹೈಕೋರ್ಟ್‌

ಸಮಾನಾಂತರ ಪರೀಕ್ಷಾ ವೇಳಾಪಟ್ಟಿ: ಡಾ.ಸುಧಾಕರ್

ಸಮಾನಾಂತರ ಪರೀಕ್ಷಾ ವೇಳಾಪಟ್ಟಿ: ಡಾ.ಸುಧಾಕರ್
Last Updated 28 ಸೆಪ್ಟೆಂಬರ್ 2023, 0:04 IST
ಸಮಾನಾಂತರ ಪರೀಕ್ಷಾ ವೇಳಾಪಟ್ಟಿ: ಡಾ.ಸುಧಾಕರ್

ಬೀದರ್‌ನ ಕ್ಷೀರ ಅಭಿವೃದ್ಧಿಗೆ ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸದರ ನಿಧಿ

ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ₹2.45 ಕೋಟಿ ಅನುದಾನವನ್ನು ಬೀದರ್ ಜಿಲ್ಲೆಯ ಸುಸ್ಥಿರ ಹೈನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗಿದೆ.
Last Updated 27 ಸೆಪ್ಟೆಂಬರ್ 2023, 23:30 IST
ಬೀದರ್‌ನ ಕ್ಷೀರ ಅಭಿವೃದ್ಧಿಗೆ ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸದರ ನಿಧಿ

ಆಹಾರ ಉತ್ಪಾದನೆ 58 ಲಕ್ಷ ಟನ್‌ ಕುಸಿತ ಸಾಧ್ಯತೆ: ಚಲುವರಾಯಸ್ವಾಮಿ

ಬೆಳೆಹಾನಿಯ ವಿವರ ನೀಡಿದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ
Last Updated 27 ಸೆಪ್ಟೆಂಬರ್ 2023, 23:30 IST
ಆಹಾರ ಉತ್ಪಾದನೆ 58 ಲಕ್ಷ ಟನ್‌ ಕುಸಿತ ಸಾಧ್ಯತೆ: ಚಲುವರಾಯಸ್ವಾಮಿ

ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌, 29ರ ಹೋರಾಟಕ್ಕೆ ನೂರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
Last Updated 27 ಸೆಪ್ಟೆಂಬರ್ 2023, 23:19 IST
ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?
ADVERTISEMENT

ಕಾವೇರಿ: ಬಿಜೆಪಿ–ಜೆಡಿಎಸ್‌ ಪ್ರತಿಭಟನೆ

ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಜಂಟಿಯಾಗಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಿದವು.
Last Updated 27 ಸೆಪ್ಟೆಂಬರ್ 2023, 23:18 IST
ಕಾವೇರಿ: ಬಿಜೆಪಿ–ಜೆಡಿಎಸ್‌ ಪ್ರತಿಭಟನೆ

ಟ್ವಿಟರ್‌: ಕೇಂದ್ರದ ನಿಲುವು ತಿಳಿಸಲು ಅ.4ರವರೆಗೆ ಹೈಕೋರ್ಟ್‌ ಗಡುವು

‘ಕೆಲವು ವೈಯಕ್ತಿಕ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲು ಎಕ್ಸ್‌ ಕಾರ್ಪ್ (ಹಿಂದಿನ ಟ್ವಿಟರ್) ಕಂಪನಿಗೆ ಸೂಚಿಸಿದ ಆದೇಶ ಮರು ಪರಿಶೀಲಿಸುವ ವಿಚಾರದಲ್ಲಿನ ನಿಮ್ಮ ನಿಲುವು ತಿಳಿಸಿ‘
Last Updated 27 ಸೆಪ್ಟೆಂಬರ್ 2023, 16:36 IST
ಟ್ವಿಟರ್‌: ಕೇಂದ್ರದ ನಿಲುವು ತಿಳಿಸಲು ಅ.4ರವರೆಗೆ ಹೈಕೋರ್ಟ್‌ ಗಡುವು

ದೇವೇಗೌಡ, ಇಸ್ರೊ ಅಧ್ಯಕ್ಷ ಸೋಮನಾಥ್‌ಗೆ ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್‌

ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆ.
Last Updated 27 ಸೆಪ್ಟೆಂಬರ್ 2023, 16:33 IST
ದೇವೇಗೌಡ, ಇಸ್ರೊ ಅಧ್ಯಕ್ಷ ಸೋಮನಾಥ್‌ಗೆ ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್‌
ADVERTISEMENT
ADVERTISEMENT
ADVERTISEMENT