ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT

ರಾಜ್ಯ

ADVERTISEMENT

GST ಕಡಿತ | ದೇಶದ ಜನತೆಗೆ ಮೋದಿ ಸರ್ಕಾರದಿಂದ ದೀಪಾವಳಿ ಉಡುಗೊರೆ: ಕುಮಾರಸ್ವಾಮಿ

GST Reform: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನತೆಗೆ ದೀಪಾವಳಿ ಉಡುಗೊರೆ ನೀಡಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Last Updated 4 ಸೆಪ್ಟೆಂಬರ್ 2025, 6:57 IST
GST ಕಡಿತ | ದೇಶದ ಜನತೆಗೆ ಮೋದಿ ಸರ್ಕಾರದಿಂದ ದೀಪಾವಳಿ ಉಡುಗೊರೆ: ಕುಮಾರಸ್ವಾಮಿ

ಸಿಎಂ ಹೇಳಿದ್ದಾರೆ ಶೀಘ್ರ ರಾಜೀನಾಮೆ ಕೊಡುವೆ: ಎಸ್. ರವಿಕುಮಾರ್

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಶೀಘ್ರ ಬೆಂಗಳೂರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ’ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ತಿಳಿಸಿದರು.
Last Updated 4 ಸೆಪ್ಟೆಂಬರ್ 2025, 5:53 IST
ಸಿಎಂ ಹೇಳಿದ್ದಾರೆ ಶೀಘ್ರ ರಾಜೀನಾಮೆ ಕೊಡುವೆ: ಎಸ್. ರವಿಕುಮಾರ್

ಬೆಂಗಳೂರಿನ ಉದ್ಯಮಿಯಿಂದ ಸರ್ಕಾರಿ ಶಾಲೆಗೆ ನೂತನ ಕಟ್ಟಡ ನಿರ್ಮಾಣ

ಶ್ರೀರಂಗಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲವಾಗಿದ್ದು, ಬೆಂಗಳೂರಿನ ಉದ್ಯಮಿ ಕೃಷ್ಣಪ್ರಸಾದ್ ಎಂಬವರು ₹20 ಲಕ್ಷ ವೆಚ್ಚದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ.
Last Updated 4 ಸೆಪ್ಟೆಂಬರ್ 2025, 3:12 IST
ಬೆಂಗಳೂರಿನ ಉದ್ಯಮಿಯಿಂದ ಸರ್ಕಾರಿ ಶಾಲೆಗೆ ನೂತನ ಕಟ್ಟಡ ನಿರ್ಮಾಣ

ಮೈಸೂರು ದಸರಾ|ಭಾರ ಹೊರುವ ತಾಲೀಮು ಶುರು: 500 ಕೆ.ಜಿ ಹೊತ್ತ ಕ್ಯಾಪ್ಟನ್‌ ಅಭಿಮನ್ಯು

ನಾಡಹಬ್ಬ ದಸರಾ ಮಹೋತ್ಸವದ ‘ಜಂಬೂಸವಾರಿ’ಗೆ 28 ದಿನ ಬಾಕಿ ಇದ್ದು, ಅಂಬಾರಿ ಆನೆ ‘ಅಭಿಮನ್ಯು’ಗೆ ಭಾರ ಹೊರಿಸುವ ತಾಲೀಮು ಬುಧವಾರ ಶುರುವಾಯಿತು.
Last Updated 4 ಸೆಪ್ಟೆಂಬರ್ 2025, 2:34 IST
ಮೈಸೂರು ದಸರಾ|ಭಾರ ಹೊರುವ ತಾಲೀಮು ಶುರು: 500 ಕೆ.ಜಿ ಹೊತ್ತ ಕ್ಯಾಪ್ಟನ್‌ ಅಭಿಮನ್ಯು

ನೇಮಕಾತಿಗೆ ಇನ್ನು ‘ಒಳ ಮೀಸಲು’

ಸರ್ಕಾರಿ ಹುದ್ದೆಗಳಿಗೆ ಆಯ್ಕೆಗೆ ‘ಪರಿಷ್ಕೃತ ಮೀಸಲಾತಿ ರೋಸ್ಟರ್‌’ ಪ್ರಕಟ
Last Updated 4 ಸೆಪ್ಟೆಂಬರ್ 2025, 0:30 IST
ನೇಮಕಾತಿಗೆ ಇನ್ನು ‘ಒಳ ಮೀಸಲು’

ಸಮಸ್ಯೆ ಆದರೆ ಹೆರಿಗೆ ಮಾಡಿಸಿಕೊಡುವೆ...: ಪತ್ರಕರ್ತೆ ಪ್ರಶ್ನೆಗೆ ದೇಶಪಾಂಡೆ ಉತ್ತರ

Politician Comment: ಉತ್ತರಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಪತ್ರಕರ್ತೆ ಕೇಳಿದ ಪ್ರಶ್ನೆಗೆ ಆರ್.ವಿ. ದೇಶಪಾಂಡೆ ವಿವಾದಾತ್ಮಕವಾಗಿ ‘ಹೆರಿಗೆ ಮಾಡಿಸಿಕೊಡುವೆ’ ಎಂದು ಉತ್ತರಿಸಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 3 ಸೆಪ್ಟೆಂಬರ್ 2025, 23:30 IST
ಸಮಸ್ಯೆ ಆದರೆ ಹೆರಿಗೆ ಮಾಡಿಸಿಕೊಡುವೆ...: ಪತ್ರಕರ್ತೆ ಪ್ರಶ್ನೆಗೆ ದೇಶಪಾಂಡೆ ಉತ್ತರ

ಬೆಟ್ಟಿಂಗ್ ಪ್ರಕರಣ |‘ಕೈ’ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ ₹55 ಕೋಟಿ ಮುಟ್ಟುಗೋಲು

ED Investigation: ಬೆಂಗಳೂರು: ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ₹55 ಕೋಟಿ ಮೊತ್ತದ ಠೇವಣಿಗಳನ್ನು ಇ.ಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ
Last Updated 3 ಸೆಪ್ಟೆಂಬರ್ 2025, 23:30 IST
ಬೆಟ್ಟಿಂಗ್ ಪ್ರಕರಣ |‘ಕೈ’ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ ₹55 ಕೋಟಿ ಮುಟ್ಟುಗೋಲು
ADVERTISEMENT

ಅವಹೇಳನಕಾರಿ ಸಂಭಾಷಣೆ: ಕರ್ನಾಟಕ ಜನತೆಯ ಕ್ಷಮೆ ಕೇಳಿದ ‘ಲೋಕಾ’ ತಂಡ

Public Apology: ಬೆಂಗಳೂರಿನಲ್ಲಿ ವಾಸಿಸುವ ಹುಡುಗಿಯರ ಬಗ್ಗೆ ಸಿನಿಮಾದಲ್ಲಿನ ಅವಹೇಳನಕಾರಿ ಸಂಭಾಷಣೆಯೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಜನತೆಯ ಕ್ಷಮೆಯನ್ನು ಮಲಯಾಳದ ‘ಲೋಕಾ–ಚಾಪ್ಟರ್‌ 1: ಚಂದ್ರ’ ಚಿತ್ರತಂಡ ಕೇಳಿದೆ. ಆ ಸಂಭಾಷಣೆಯನ್ನು ಶೀಘ್ರದಲ್ಲೇ ತೆಗೆಯುವುದಾಗಿ ತಂಡ ತಿಳಿಸಿದೆ.
Last Updated 3 ಸೆಪ್ಟೆಂಬರ್ 2025, 23:30 IST
ಅವಹೇಳನಕಾರಿ ಸಂಭಾಷಣೆ: ಕರ್ನಾಟಕ ಜನತೆಯ ಕ್ಷಮೆ ಕೇಳಿದ ‘ಲೋಕಾ’ ತಂಡ

ಸಂತೋಷ ಸಾಂಕ್ರಾಮಿಕ: ಬಾನು ಮುಷ್ತಾಕ್‌

ದಸರಾ ಉತ್ಸವ ಉದ್ಘಾಟಿಸಲು ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
Last Updated 3 ಸೆಪ್ಟೆಂಬರ್ 2025, 23:30 IST
ಸಂತೋಷ ಸಾಂಕ್ರಾಮಿಕ: ಬಾನು ಮುಷ್ತಾಕ್‌

Karnataka Rains | ಬಿಸಿಲೆ ಘಾಟ್‌ನಲ್ಲಿ ಭೂಕುಸಿತ: ವಾಹನ ಸಂಚಾರ ಸ್ಥಗಿತ

Landslide Karnataka: ಹೆತ್ತೂರು ಹೋಬಳಿ ವ್ಯಾಪ್ತಿಯ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ರಾಜ್ಯ ಹೆದ್ದಾರಿ -85ರಲ್ಲಿ ಬಿಸಿಲೆ ಘಾಟ್‌ನ ಅಡ್ಡಹೊಳೆ ಸಮೀಪ ಭೂಕುಸಿತ ಸಂಭವಿಸಿದೆ.
Last Updated 3 ಸೆಪ್ಟೆಂಬರ್ 2025, 23:30 IST
Karnataka Rains | ಬಿಸಿಲೆ ಘಾಟ್‌ನಲ್ಲಿ ಭೂಕುಸಿತ: ವಾಹನ ಸಂಚಾರ ಸ್ಥಗಿತ
ADVERTISEMENT
ADVERTISEMENT
ADVERTISEMENT