ಮುಖ್ಯಮಂತ್ರಿಯಾಗುವ ಆಸೆಯನ್ನು ಸದಾ ಜೀವಂತ ಇಟ್ಟುಕೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆ ದೊಡ್ಡ ಸವಾಲು. 22 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ತಂತ್ರಗಾರಿಕೆ ರೂಪಿಸುತ್ತಿರುವ ಯಡಿಯೂರಪ್ಪ ಅವರ ಹೋರಾಡುವ ಮನೋಭಾವ ಮನೆಮಾತಾದ ಸಂಗತಿ. ಚುನಾವಣೆ ಹೊಸಿಲಲ್ಲಿ ಅವರು ಹಂಚಿಕೊಂಡ ಮನದ ಮಾತು ಇದು.