ಭಾನುವಾರ, 21 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ದರ್ಶನ್‌ ಇಲ್ಲದಿದ್ದಾಗ ಮಾತನಾಡುತ್ತಾರೆ: ವಿಜಯಲಕ್ಷ್ಮಿ ಹೀಗೆ ಹೇಳಿದ್ದು ಯಾರಿಗೆ?

The Devil Movie: ದಾವಣಗೆರೆ: ‘ದರ್ಶನ್‌ ಇಲ್ಲದೇ ಇರುವಾಗ ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ವೇದಿಕೆ, ಟಿವಿ ಪರದೆಯ ಮೇಲೆ ದರ್ಶನ್‌ ಹಾಗೂ ಅಭಿಮಾನಿಗಳ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ದರ್ಶನ್‌ ಇದ್ದಾಗ ಇವರು ಎಲ್ಲಿ ಮಾಯ ಆಗ್ತಾರೊ ಗೊತ್ತಿಲ್ಲ’
Last Updated 21 ಡಿಸೆಂಬರ್ 2025, 17:00 IST
ದರ್ಶನ್‌ ಇಲ್ಲದಿದ್ದಾಗ ಮಾತನಾಡುತ್ತಾರೆ: ವಿಜಯಲಕ್ಷ್ಮಿ ಹೀಗೆ ಹೇಳಿದ್ದು ಯಾರಿಗೆ?

ಹೆಸರು ಬದಲಿಸಿ ಏನು ಸಾಧಿಸಿದಿರಿ?: ಮಲ್ಲಿಕಾರ್ಜುನ ಖರ್ಗೆ

MGNREGA Criticism: ಮನರೇಗಾ ಯೋಜನೆಗೆ ಮಹಾತ್ಮಗಾಂಧಿಯ ಹೆಸರು ಇಟ್ಟುಕೊಳ್ಳಬಹುದಾಗಿತ್ತು, ವಿಬಿ–ಜಿ ರಾಮ್ ಜಿ ಎಂದು ಬದಲಾಯಿಸಿದುದರಿಂದ ಏನು ಪ್ರಯೋಜನ? ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 16:17 IST
fallback

ಕೆಒಎ ವಾರ್ಷಿಕ ‍ಪ್ರಶಸ್ತಿ ಪ್ರದಾನ ಸಮಾರಂಭ: ಸಿದ್ದರಾಮಯ್ಯ ಹಲವು ಭರವಸೆ

Siddaramaiah Sports Reservation: ಬೆಂಗಳೂರು: ‘ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಶೇ 3ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ಶೇ 2ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಿದೆ. ಜನವರಿ ಮೊದಲ ವಾರದಲ್ಲೇ ನೇಮಕಾತಿಯ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ
Last Updated 21 ಡಿಸೆಂಬರ್ 2025, 16:13 IST
ಕೆಒಎ ವಾರ್ಷಿಕ ‍ಪ್ರಶಸ್ತಿ ಪ್ರದಾನ ಸಮಾರಂಭ: ಸಿದ್ದರಾಮಯ್ಯ ಹಲವು ಭರವಸೆ

FKCCI, ಪೀಣ್ಯ ಕೈಗಾರಿಕಾ ಸಂಘದ ಗ್ಲೋಬಲ್ MSME ಸಮಾವೇಶ 2026ರ ಲಾಂಛನ ಅನಾವರಣ

FKCCI, Peenya Industries Association Global MSME Conference 2026 ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಪೀಣ್ಯ ಕೈಗಾರಿಕಾ ಸಂಘ ಶನಿವಾರ ಜಂಟಿಯಾಗಿ ಆಯೋಜಿಸಿದ್ದ ಗ್ಲೋಬಲ್ ಎಂಎಸ್‌ಎಂಇ ಸಮಾವೇಶ 2026ರ ಲಾಂಛನ ಅನಾವರಣ
Last Updated 21 ಡಿಸೆಂಬರ್ 2025, 16:12 IST
FKCCI, ಪೀಣ್ಯ ಕೈಗಾರಿಕಾ ಸಂಘದ ಗ್ಲೋಬಲ್ MSME ಸಮಾವೇಶ 2026ರ ಲಾಂಛನ ಅನಾವರಣ

ಸುರಂಗ ರಸ್ತೆ ಮಾರ್ಗ: ಅದಾನಿ ಗ್ರೂಪ್‌ನಿಂದ ಕಡಿಮೆ ಮೊತ್ತದ ಬಿಡ್‌

Adani Bid: ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದ ಸುರಂಗ ರಸ್ತೆ ಯೋಜನೆಗೆ ಅದಾನಿ ಗ್ರೂಪ್‌ ಅತ್ಯಂತ ಕಡಿಮೆ ಮೊತ್ತದ ಬಿಡ್‌ ಸಲ್ಲಿಸಿದರೂ ಅದು ಅಂದಾಜು ವೆಚ್ಚಕ್ಕಿಂತ ಶೇ 24 ರಷ್ಟು ಅಧಿಕವಾಗಿರುವುದರಿಂದ ಗುತ್ತಿಗೆ ಪ್ರಕ್ರಿಯೆ ವಿಳಂಬವಾಗಿದೆ.
Last Updated 21 ಡಿಸೆಂಬರ್ 2025, 16:08 IST
ಸುರಂಗ ರಸ್ತೆ ಮಾರ್ಗ: ಅದಾನಿ ಗ್ರೂಪ್‌ನಿಂದ ಕಡಿಮೆ ಮೊತ್ತದ ಬಿಡ್‌

ಬಿಕ್ಲು ಶಿವ ಕೊಲೆ ಕೇಸ್: CID ಪೊಲೀಸರಿಂದ BJP ಶಾಸಕ ಬೈರತಿ ಬಸವರಾಜಗೆ ತೀವ್ರ ಶೋಧ

CID investigation Karnataka: ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಗೋವಾ, ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
Last Updated 21 ಡಿಸೆಂಬರ್ 2025, 14:23 IST
ಬಿಕ್ಲು ಶಿವ ಕೊಲೆ ಕೇಸ್: CID ಪೊಲೀಸರಿಂದ BJP ಶಾಸಕ ಬೈರತಿ ಬಸವರಾಜಗೆ ತೀವ್ರ ಶೋಧ

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ನಾಳೆ ಹಲವು ಕಡೆ ಶೀತ ಗಾಳಿ ಸಾಧ್ಯತೆ

Weather Alert Karnataka: ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 21 ಡಿಸೆಂಬರ್ 2025, 14:08 IST
ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ನಾಳೆ ಹಲವು ಕಡೆ ಶೀತ ಗಾಳಿ ಸಾಧ್ಯತೆ
ADVERTISEMENT

ರಾಜ್ಯ ಸರ್ಕಾರದಲ್ಲಿನ ನಾಯಕತ್ವದ ಗೊಂದಲ ಹೈಕಮಾಂಡ್‌ ಸೃಷ್ಟಿಸಿಲ್ಲ: ಖರ್ಗೆ

‘ರಾಜ್ಯ ಸರ್ಕಾರದಲ್ಲಿನ ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್‌ ಸೃಷ್ಟಿಸಿಲ್ಲ. ಅವೆಲ್ಲ ಸ್ಥಳೀಯವಾಗಿ ಸೃಷ್ಟಿಯಾಗುತ್ತಿದ್ದು, ಅವುಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ನತ್ತ ಬೊಟ್ಟು ಮಾಡಿದರೆ ಹೇಗೆ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
Last Updated 21 ಡಿಸೆಂಬರ್ 2025, 12:46 IST
ರಾಜ್ಯ ಸರ್ಕಾರದಲ್ಲಿನ ನಾಯಕತ್ವದ ಗೊಂದಲ ಹೈಕಮಾಂಡ್‌ ಸೃಷ್ಟಿಸಿಲ್ಲ: ಖರ್ಗೆ

ಮೀಸಲಾತಿ ಮನಸ್ಸಿಗೆ ತೋಚಿದಂತೆ ಹಂಚಲು ಅಪ್ಪನ ಆಸ್ತಿಯಲ್ಲ: ಸಂಸದ ಗೋವಿಂದ ಕಾರಜೋಳ

ಪರಿಶಿಷ್ಟರಿಗೆ ನೇಮಕಾತಿ, ಮುಂಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎಂದು ಆಗ್ರಹ
Last Updated 21 ಡಿಸೆಂಬರ್ 2025, 10:37 IST
ಮೀಸಲಾತಿ ಮನಸ್ಸಿಗೆ ತೋಚಿದಂತೆ ಹಂಚಲು ಅಪ್ಪನ ಆಸ್ತಿಯಲ್ಲ: ಸಂಸದ ಗೋವಿಂದ ಕಾರಜೋಳ

ಈ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

Karnataka Gruhalakshmi: ‘ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಈ ಸೋಮವಾರದಿಂದ ಶನಿವಾರದೊಳಗೆ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 21 ಡಿಸೆಂಬರ್ 2025, 8:27 IST
ಈ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ
ADVERTISEMENT
ADVERTISEMENT
ADVERTISEMENT