ಬುಧವಾರ, 3 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಬಿಸಿಸಿಐ ಕೂಚ್‌ ಬಿಹಾರ್ ಟ್ರೋಫಿ | ಅಕ್ಷತ್‌ ಪ್ರಭಾಕರ್ ಶತಕ: ಕರ್ನಾಟಕ ಹೋರಾಟ

ಅಕ್ಷತ್ ಪ್ರಭಾಕರ್ ಅವರು ಅಮೂಲ್ಯ ಶತಕದ (112, 4x11, 6x3) ಮೂಲಕ ಕರ್ನಾಟಕ ತಂಡದ ಸೋಲನ್ನು ಬಹುತೇಕ ತಪ್ಪಿಸಿದರು. ಅವರ ಆಟದಿಂದಾಗಿ ಕರ್ನಾಟಕ ತಂಡವು ಅನಂತಪುರದಲ್ಲಿ ನಡೆಯುತ್ತಿರುವ ಬಿಸಿಸಿಐ ಕೂಚ್‌ ಬಿಹಾರ್ ಟ್ರೋಫಿ ಪಂದ್ಯದ ಮೂರನೇ ದಿನ ಆತಿಥೇಯ ಆಂಧ್ರ ತಂಡಕ್ಕೆ ದಿಟ್ಟ ಹೋರಾಟ ನೀಡಿತು.
Last Updated 3 ಡಿಸೆಂಬರ್ 2025, 20:57 IST
ಬಿಸಿಸಿಐ ಕೂಚ್‌ ಬಿಹಾರ್ ಟ್ರೋಫಿ | ಅಕ್ಷತ್‌ ಪ್ರಭಾಕರ್ ಶತಕ: ಕರ್ನಾಟಕ ಹೋರಾಟ

ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಕ್ರಿಕೆಟ್‌ಗೆ ಪ್ರೋತ್ಸಾಹ: 2ನೇ ಹಂತದ ನಗರಗಳಿಗೂ ಕೆಎಸ್‌ಸಿಎ ಒತ್ತು
Last Updated 3 ಡಿಸೆಂಬರ್ 2025, 20:51 IST
ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

ಅಭಿನವ್ ಕೆ.ಮೂರ್ತಿ ಮತ್ತು ಸಹನಾ ಎಚ್‌.ಮೂರ್ತಿ ಅವರು ಬುಧವಾರ ಮುಕ್ತಾಯಗೊಂಡ 27ನೇ ಡಾ.ಎಂ.ಎಸ್‌.ರಾಮಯ್ಯ ಸ್ಮರಣಾರ್ಥ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
Last Updated 3 ಡಿಸೆಂಬರ್ 2025, 20:48 IST
ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

ಗುವಾಹಟಿ ಮಾಸ್ಟರ್ಸ್|ಭಾರತದ ಶಟ್ಲರ್‌ಗಳ ಪಾರಮ್ಯ: ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ

ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ, ತರುಣ್‌ l ಕನ್ನಡಿಗ ಮಿಥುನ್‌ ಮಂಜುನಾಥ್‌ ಮುನ್ನಡೆ
Last Updated 3 ಡಿಸೆಂಬರ್ 2025, 20:44 IST
ಗುವಾಹಟಿ ಮಾಸ್ಟರ್ಸ್|ಭಾರತದ ಶಟ್ಲರ್‌ಗಳ ಪಾರಮ್ಯ: ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ

ವಿರಾಟ್, ಋತುರಾಜ್ ಶತಕl ತಿರುಗೇಟು ನೀಡಿದ ಮರ್ಕರಂ: ದಕ್ಷಿಣ ಆಫ್ರಿಕಾಕ್ಕೆ ಅಮೋಘ ಜಯ

Cricket Match Result: ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕವಾಡ ಅವರ ಶತಕದ ಬಲದಿಂದ ಭಾರತ ತಂಡವು ಒಡ್ಡಿದ ದೊಡ್ಡ ಮೊತ್ತದ ಗುರಿಯನ್ನು ಮೀರಿ ನಿಂತ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು.
Last Updated 3 ಡಿಸೆಂಬರ್ 2025, 17:20 IST
ವಿರಾಟ್, ಋತುರಾಜ್ ಶತಕl ತಿರುಗೇಟು ನೀಡಿದ ಮರ್ಕರಂ: ದಕ್ಷಿಣ ಆಫ್ರಿಕಾಕ್ಕೆ ಅಮೋಘ ಜಯ

ಎಲ್ಲ ಕ್ರಿಕೆಟ್ ಮಾದರಿಗೆ ಮೋಹಿತ್ ಶರ್ಮಾ ವಿದಾಯ

Mohit Sharma Retirement: ಭಾರತ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದರು.
Last Updated 3 ಡಿಸೆಂಬರ್ 2025, 16:01 IST
ಎಲ್ಲ ಕ್ರಿಕೆಟ್ ಮಾದರಿಗೆ ಮೋಹಿತ್ ಶರ್ಮಾ ವಿದಾಯ

ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್

India Squad Announcement: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಬುಧವಾರ) ಪ್ರಕಟಿಸಿದೆ.
Last Updated 3 ಡಿಸೆಂಬರ್ 2025, 14:00 IST
ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್
ADVERTISEMENT

ಹರ್ಷಿತ್‌ ರಾಣಾಗೆ ಐಸಿಸಿಯಿಂದ ವಾಗ್ದಂಡನೆ!

Harshit Rana ICC Penalty: ರಾಂಚಿಯಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೆವಾಲ್ಡ್‌ ಬ್ರೆವಿಸ್‌ ವಿರುದ್ಧ ಆಕ್ರಮಣಕಾರಿ ರೀತಿ ವರ್ತಿಸಿದ್ದಕ್ಕೆ ಭಾರತ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಅವರಿಗೆ ಐಸಿಸಿಯು ವಾಗ್ದಂಡನೆ ವಿಧಿಸಿದೆ.
Last Updated 3 ಡಿಸೆಂಬರ್ 2025, 13:03 IST
ಹರ್ಷಿತ್‌ ರಾಣಾಗೆ ಐಸಿಸಿಯಿಂದ ವಾಗ್ದಂಡನೆ!

ಟಿ20 ಸರಣಿಗೂ ಮುನ್ನ ಗಾಯದಿಂದ ಚೇತರಿಸಿಕೊಂಡ ಆರಂಭಿಕ ಬ್ಯಾಟರ್: ಭಾರತಕ್ಕೆ ಆನೆಬಲ

India T20 Squad: ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಗೆ ಶುಭಮನ್ ಗಿಲ್ ಉಪನಾಯಕನಾಗಿ ಆಯ್ಕೆಯಾಗಿ ಭಾರತ ತಂಡಕ್ಕೆ ಮರಳಿದ್ದಾರೆ. ಅವರು ಚೇತರಿಸಿಕೊಂಡಿದ್ದು, ಫಿಟ್‌ನೆಸ್ ಪರೀಕ್ಷೆಯ ಬಳಿಕ ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Last Updated 3 ಡಿಸೆಂಬರ್ 2025, 12:54 IST
ಟಿ20 ಸರಣಿಗೂ ಮುನ್ನ ಗಾಯದಿಂದ ಚೇತರಿಸಿಕೊಂಡ ಆರಂಭಿಕ ಬ್ಯಾಟರ್: ಭಾರತಕ್ಕೆ ಆನೆಬಲ

ಹರಿಣಗಳ ವಿರುದ್ಧ ವಿರಾಟ್‌ ಶತಕ: ಮೂರನೇ ಕ್ರಮಾಂಕಕ್ಕೆ ನಾನೇ 'ಕಿಂಗ್‌' ಎಂದ ಕೊಹ್ಲಿ

Cricket Records: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 102 ರನ್ ಗಳಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಅವರ 84ನೇ ಶತಕವಾಗಿದೆ.
Last Updated 3 ಡಿಸೆಂಬರ್ 2025, 11:26 IST
ಹರಿಣಗಳ ವಿರುದ್ಧ ವಿರಾಟ್‌ ಶತಕ: ಮೂರನೇ ಕ್ರಮಾಂಕಕ್ಕೆ ನಾನೇ 'ಕಿಂಗ್‌' ಎಂದ ಕೊಹ್ಲಿ
ADVERTISEMENT
ADVERTISEMENT
ADVERTISEMENT