ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟರ್‌ ಮತ್ತು ಆರ್‌ಸಿಬಿಯ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರು ತಮ್ಮ ಪತ್ನಿ ಬೆಲ್ಲಾರೊಂದಿಗೆ ಬೆಂಗಳೂರಿನ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
Last Updated 29 ಮಾರ್ಚ್ 2024, 10:01 IST
ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಋತು ಆರಂಭಕ್ಕೆ ಚೋಪ್ರಾ ಸಿದ್ಧತೆ

ಡೈಮಂಡ್ ಲೀಗ್: ಮೇ 10ರಿಂದ ದೋಹಾ ಲೆಗ್‌
Last Updated 28 ಮಾರ್ಚ್ 2024, 21:45 IST
ಋತು ಆರಂಭಕ್ಕೆ ಚೋಪ್ರಾ ಸಿದ್ಧತೆ

IPL 2024: ಇಂದು ಆರ್‌ಸಿಬಿ–ಕೋಲ್ಕತ್ತ ಮುಖಾಮುಖಿ; ಬೌಲರ್‌ಗಳಿಗೆ ರಸೆಲ್ ಸವಾಲು

‘ಗುಡ್‌ ಫ್ರೈಡೇ’ಯ ರಜಾದಿನದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಬೆಂಗಳೂರು ಬೌಲರ್‌ಗಳಿಗೆ ನಿಜವಾದ ಸತ್ವಪರೀಕ್ಷೆಯಾಗಬಹುದು. ಕೋಲ್ಕತ್ತ ತಂಡದ ಎಂಟು ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಅವರ ಮುಂದಿದೆ.
Last Updated 28 ಮಾರ್ಚ್ 2024, 21:11 IST
IPL 2024: ಇಂದು ಆರ್‌ಸಿಬಿ–ಕೋಲ್ಕತ್ತ ಮುಖಾಮುಖಿ; ಬೌಲರ್‌ಗಳಿಗೆ ರಸೆಲ್ ಸವಾಲು

ಹನುಮವಿಹಾರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್

ಬ್ಯಾಟರ್ ಹನುಮವಿಹಾರಿ ಅವರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆಯು (ಎಸಿಎ) ಶೋಕಾಸ್ ನೋಟಿಸ್ ನೀಡಿದೆ.
Last Updated 28 ಮಾರ್ಚ್ 2024, 16:23 IST
ಹನುಮವಿಹಾರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್

KKR ಮಾಜಿ ಕೋಚ್‌ ಪಂಡಿತ್‌ ಕಾರ್ಯಶೈಲಿಗೆ ವಿದೇಶಿ ಆಟಗಾರರು ಬೇಸರ : ಡೇವಿಡ್ ವೈಸ್

ಐಪಿಎಲ್‌ನ ಹಿಂದಿನ ಆವೃತ್ತಿಯಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಕಠಿಣ ಕಾರ್ಯ ಶೈಲಿಯಿಂದ ಹಲವಾರು ವಿದೇಶಿ ಕ್ರಿಕೆಟಿಗರು ನಿರಾಸೆಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಮಾಜಿ ಆಲ್ ರೌಂಡರ್ ಡೇವಿಡ್ ವೈಸ್ ಹೇಳಿದ್ದಾರೆ.
Last Updated 28 ಮಾರ್ಚ್ 2024, 16:16 IST
KKR ಮಾಜಿ ಕೋಚ್‌ ಪಂಡಿತ್‌ ಕಾರ್ಯಶೈಲಿಗೆ ವಿದೇಶಿ ಆಟಗಾರರು ಬೇಸರ : ಡೇವಿಡ್ ವೈಸ್

ಐಸಿಸಿ ಅಂಪೈರ್‌ಗಳ ಎಲಿಟ್‌ ಪ್ಯಾನೆಲ್‌: ನಿತಿನ್ ಮೆನನ್‌, ಶರ್ಫುದ್ದೌಲಾಗೆ ಸ್ಥಾನ

ಭಾರತದ ನಿತಿನ್ ಮೆನನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಂಪೈರ್‌ಗಳ ಎಲಿಟ್ ಪ್ಯಾನೆಲ್‌ನಲ್ಲಿ ಐದನೇ ಬಾರಿ ಸ್ಥಾನ ಗಳಿಸಿದ್ದಾರೆ.
Last Updated 28 ಮಾರ್ಚ್ 2024, 16:10 IST
ಐಸಿಸಿ ಅಂಪೈರ್‌ಗಳ ಎಲಿಟ್‌ ಪ್ಯಾನೆಲ್‌: ನಿತಿನ್ ಮೆನನ್‌, ಶರ್ಫುದ್ದೌಲಾಗೆ ಸ್ಥಾನ

ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್‌: ಹೊಯ್ಸಳ, ಆರ್ಯನ್‌ ತಂಡಕ್ಕೆ ಜಯ

ಪ್ರಭುರಾಜ್ ಮತ್ತು ಜಾಕೋಬ್‌ ಅವರ ಆಟದ ಬಲದಿಂದ ಹೊಯ್ಸಳ ಬಿ.ಸಿ ಹಾಸನ ತಂಡವು ಕರ್ನಾಟಕ ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 104–95ರಿಂದ ವಿಜಯನಗರ ಬಿಸಿ ಮೈಸೂರು ತಂಡವನ್ನು ಮಣಿಸಿತು.
Last Updated 28 ಮಾರ್ಚ್ 2024, 16:02 IST
ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್‌: ಹೊಯ್ಸಳ, ಆರ್ಯನ್‌ ತಂಡಕ್ಕೆ ಜಯ
ADVERTISEMENT

ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು

ಭಾರತದ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದರು.
Last Updated 28 ಮಾರ್ಚ್ 2024, 14:07 IST
ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು

IPL 2024: ರಿಯಾಗ್‌ ಪರಾಗ್‌ ಅಬ್ಬರ; ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ 12 ರನ್ ಜಯ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 12 ರನ್‌ಗಳ ಗೆಲುವು ದಾಖಲಿಸಿದೆ.
Last Updated 28 ಮಾರ್ಚ್ 2024, 13:40 IST
IPL 2024: ರಿಯಾಗ್‌ ಪರಾಗ್‌ ಅಬ್ಬರ; ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ 12 ರನ್ ಜಯ

ಚೇತರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್: IPLನ ಇನ್ನಷ್ಟು ಪಂದ್ಯಗಳಿಗೆ ಅಲಭ್ಯ

ಅಂಡವಾಯು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ವಿಶ್ವದ ನಂಬರ್‌ 1 ಟಿ–20 ಬ್ಯಾಟರ್ ಸೂರ್ಯಕುಮಾರ್ ಯಾದವ್‌, ಐಪಿಎಲ್‌ನ ಇನ್ನೂ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
Last Updated 28 ಮಾರ್ಚ್ 2024, 10:55 IST
ಚೇತರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್: IPLನ ಇನ್ನಷ್ಟು ಪಂದ್ಯಗಳಿಗೆ ಅಲಭ್ಯ
ADVERTISEMENT