ಗುರುವಾರ, 11 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

19 ವರ್ಷದೊಳಗಿನವರ ವಿಶ್ವಕಪ್: ಆಸ್ಟ್ರೇಲಿಯಾ ಯುವ ತಂಡದಲ್ಲಿ ಭಾರತ ಮೂಲದ ಆಟಗಾರರು

ಭಾರತ ಮೂಲದ ಇಬ್ಬರು ಆಟಗಾರರು ಆಸ್ಟ್ರೇಲಿಯಾದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
Last Updated 11 ಡಿಸೆಂಬರ್ 2025, 13:48 IST
19 ವರ್ಷದೊಳಗಿನವರ ವಿಶ್ವಕಪ್: ಆಸ್ಟ್ರೇಲಿಯಾ ಯುವ ತಂಡದಲ್ಲಿ ಭಾರತ ಮೂಲದ ಆಟಗಾರರು

ರಾಷ್ಟ್ರೀಯ ರ‍್ಯಾಂಕಿಂಗ್‌ ಟಿಟಿ: ಅಥರ್ವ, ತನಿಷ್ಕಾಗೆ ಕಂಚಿನ ಪದಕ

Table Tennis Medal: ಕರ್ನಾಟಕದ ಅಥರ್ವ ನವರಂಗೆ ಮತ್ತು ತನಿಷ್ಕಾ ಕಾಲಭೈರವ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ 17 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ತನಿಷ್ಕಾ ಈ ಕೂಟದಲ್ಲಿ ಎರಡನೇ ಪದಕ ಪಡೆದರು.
Last Updated 11 ಡಿಸೆಂಬರ್ 2025, 13:46 IST
ರಾಷ್ಟ್ರೀಯ ರ‍್ಯಾಂಕಿಂಗ್‌ ಟಿಟಿ: ಅಥರ್ವ, ತನಿಷ್ಕಾಗೆ ಕಂಚಿನ ಪದಕ

Under 19 World Cup: ಪ್ರಕಟಿತ ಆಸೀಸ್‌ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

U19 Cricket Squad: ಮೆಲ್ಬರ್ನ್: ಮುಂಬರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗಾಗಿ 15 ಸದಸ್ಯರ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಘೋಷಿಸಲಾಗಿದೆ ಇದರಲ್ಲಿ ಇಬ್ಬರು ಭಾರತೀಯ ಮೂಲದ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಸ್ಥಾನ ಪಡೆದಿದ್ದಾರೆ
Last Updated 11 ಡಿಸೆಂಬರ್ 2025, 11:18 IST
Under 19 World Cup: ಪ್ರಕಟಿತ ಆಸೀಸ್‌ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ISPL Criket: ಬಲಿಷ್ಠ ತಂಡ ನಿರ್ಮಿಸಿದ ಚೆನ್ನೈ ಸಿಂಗಮ್ಸ್; ಕೇತನ್‌ ಸೇರ್ಪಡೆ

ISPL ಸೀಸನ್ 3 ನಲ್ಲಿ ಚೆನ್ನೈ ಸಿಂಗಮ್ಸ್ ಬಲಿಷ್ಠವಾದ ತಂಡವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು, ಸಂದೀಪ್ ಗುಪ್ತಾ, ರಾಜ್‌ದೀಪ್ ಗುಪ್ತಾ ಮತ್ತು ಟಾಲಿವುಡ್ ನಟ ಸೂರ್ಯ ಶಿವಕುಮಾರ್ ಅವರ ಸಹ-ಮಾಲೀಕತ್ವದ ಫ್ರಾಂಚೈಸಿಯಾಗಿದೆ.
Last Updated 11 ಡಿಸೆಂಬರ್ 2025, 7:17 IST
ISPL Criket: ಬಲಿಷ್ಠ ತಂಡ ನಿರ್ಮಿಸಿದ ಚೆನ್ನೈ ಸಿಂಗಮ್ಸ್; ಕೇತನ್‌ ಸೇರ್ಪಡೆ

ಕ್ರಿಕೆಟ್‌ಗಿಂತ ಮಿಗಿಲಾಗಿ ಯಾವುದನ್ನು ಪ್ರೀತಿಸುವುದಿಲ್ಲ: ಸ್ಮೃತಿ ಮಂದಾನ

Smriti Mandhana Public Appearance: ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್‌ ಜೊತೆಗಿನ ವಿವಾಹ ರದ್ದಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂದಾನ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 11 ಡಿಸೆಂಬರ್ 2025, 2:44 IST
ಕ್ರಿಕೆಟ್‌ಗಿಂತ ಮಿಗಿಲಾಗಿ ಯಾವುದನ್ನು ಪ್ರೀತಿಸುವುದಿಲ್ಲ: ಸ್ಮೃತಿ ಮಂದಾನ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಡಿಕೆಶಿ

ಸಿಎಂ, ಡಿಸಿಎಂ ಭೇಟಿಯಾದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌
Last Updated 10 ಡಿಸೆಂಬರ್ 2025, 21:21 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಡಿಕೆಶಿ

‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ

ಭಾರತದ ಪ್ರತಿಷ್ಠಿತ ಡೇರಿ ಉತ್ಪನ್ನಗಳ ಬ್ರ್ಯಾಂಡ್ ಅಮುಲ್, ಅರ್ಜೆಂಟೀನಾ ಫುಟ್‌ಬಾಲ್‌ ತಂಡದೊಂದಿಗಿನ ಅಧಿಕೃತ ಪ್ರಾದೇಶಿಕ ಪಾಲುದಾರಿಕೆಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿದೆ. ಫಿಫಾ ಫುಟ್‌ಬಾಲ್‌ ವಿಶ್ವಕಪ್‌ 2026ರ ವರೆಗೆ ಈ ಪಾಲುದಾರಿಕೆ ಇರಲಿದೆ.
Last Updated 10 ಡಿಸೆಂಬರ್ 2025, 19:54 IST
‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ
ADVERTISEMENT

ನಾಮಧಾರಿ ಕಪ್‌ ಹಾಕಿ: ಬಳ್ಳಾರಿ ತಂಡಕ್ಕೆ ಸುಲಭ ಜಯ

ಸಾಂಘಿಕ ಆಟವಾಡಿದ ಹಾಕಿ ಬಳ್ಳಾರಿ ತಂಡವು ನಾಮಧಾರಿ ಕಪ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ 11–2ರಿಂದ ಸಾಯ್‌ ಎಸ್‌ಟಿಸಿ ಎ ತಂಡವನ್ನು ನಿರಾಯಾಸವಾಗಿ ಸೋಲಿಸಿತು.
Last Updated 10 ಡಿಸೆಂಬರ್ 2025, 19:51 IST
ನಾಮಧಾರಿ ಕಪ್‌ ಹಾಕಿ: ಬಳ್ಳಾರಿ ತಂಡಕ್ಕೆ ಸುಲಭ ಜಯ

ರಾಷ್ಟ್ರೀಯ ರ್‍ಯಾಂಕಿಂಗ್ ಟಿ.ಟಿ: ತನಿಷ್ಕಾಗೆ ಪ್ರಶಸ್ತಿ

ಯಶಸ್ಸಿನ ಓಟ ಮುಂದುವರಿಸಿರುವ ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ತನಿಷ್ಕಾ ಕಪಿಲ್‌ ಕಾಲಭೈರವ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 10 ಡಿಸೆಂಬರ್ 2025, 19:23 IST
ರಾಷ್ಟ್ರೀಯ ರ್‍ಯಾಂಕಿಂಗ್ ಟಿ.ಟಿ: ತನಿಷ್ಕಾಗೆ ಪ್ರಶಸ್ತಿ

ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿ: ಮಣಿಕಾಂತ್‌ ದ್ವಿಶತಕ; ಕರ್ನಾಟಕಕ್ಕೆ ಮುನ್ನಡೆ

ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 242 ರನ್‌ಗಳ ಬೃಹತ್ ಮುನ್ನಡೆ ಪಡೆಯಿತು
Last Updated 10 ಡಿಸೆಂಬರ್ 2025, 16:36 IST
ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿ: ಮಣಿಕಾಂತ್‌ ದ್ವಿಶತಕ; ಕರ್ನಾಟಕಕ್ಕೆ ಮುನ್ನಡೆ
ADVERTISEMENT
ADVERTISEMENT
ADVERTISEMENT