ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

Video| U-19 ವಿಶ್ವಕಪ್ ಗೆಲುವು: ಸಚಿನ್‌ರಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಆಯುಷ್

U-19 ವಿಶ್ವಕಪ್ ಗೆದ್ದ ಭಾರತ ಯುವಪಡೆಯ ನಾಯಕ ಆಯುಷ್ ಮ್ಹಾತ್ರೆ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಅಮೂಲ್ಯ ಉಡುಗೊರೆ ಸ್ವೀಕರಿಸಿದ್ದಾರೆ. ಈ ಕುರಿತು ಭಾವನಾತ್ಮಕ ವೀಡಿಯೊ ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 7:11 IST
Video| U-19 ವಿಶ್ವಕಪ್ ಗೆಲುವು: ಸಚಿನ್‌ರಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಆಯುಷ್

ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ಫೋಟೊಶೂಟ್: ಬಿಕಿನಿಯಲ್ಲಿ ನತಾಶಾ ಮಿಂಚಿಂಗ್

Hardik Pandya Ex Wife: ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿದ್ದಾರೆ. ಆಕರ್ಷಕ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಾ ಇರುತ್ತಾರೆ. ವಿಚ್ಛೇದನದ ನಂತರ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿದ್ದಾರೆ.
Last Updated 10 ಫೆಬ್ರುವರಿ 2026, 7:04 IST
ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ಫೋಟೊಶೂಟ್: ಬಿಕಿನಿಯಲ್ಲಿ ನತಾಶಾ ಮಿಂಚಿಂಗ್
err

‘ವಿದ್ಯಾಧರ ರೀತಿ ತಾಳ್ಮೆ ಇರಲಿ’ ಸಂಚಾರ ನಿಯಮ ಕುರಿತು ಹುಬ್ಬಳ್ಳಿ ಪೊಲೀಸರ ಜಾಗೃತಿ

ರಣಜಿ ಪಂದ್ಯದಲ್ಲಿ ಕರ್ನಾಟಕದ ವಿದ್ಯಾಧರ್ ಪಾಟೀಲ್ ತೋರಿದ ತಾಳ್ಮೆಯನ್ನು ಹುಬ್ಬಳ್ಳಿ ಪೊಲೀಸರು ಸಂಚಾರ ಜಾಗೃತಿಗಾಗಿ ಬಳಸಿಕೊಂಡಿದ್ದಾರೆ. 'ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡರೆ ಜೀವಕ್ಕೆ ಅಪಾಯ' ಎಂಬ ಸಂದೇಶ ನೀಡಿದ್ದಾರೆ.
Last Updated 10 ಫೆಬ್ರುವರಿ 2026, 6:31 IST
‘ವಿದ್ಯಾಧರ ರೀತಿ ತಾಳ್ಮೆ ಇರಲಿ’ ಸಂಚಾರ ನಿಯಮ ಕುರಿತು ಹುಬ್ಬಳ್ಳಿ ಪೊಲೀಸರ ಜಾಗೃತಿ

ICC WC: ಭಾರತ ವಿರುದ್ಧ ಪಂದ್ಯ ಆಡಲ್ಲ ಎಂದು ಹಠ ಹಿಡಿದಿದ್ದ ಪಾಕ್ ಸಾಧಿಸಿದ್ದೇನು?

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದು ಖಚಿತವಾಗಿದೆ. ಪಾಕ್ ಇಟ್ಟಿದ್ದ ಬೇಡಿಕೆಗಳು ಮತ್ತು ಐಸಿಸಿ ನೀಡಿದ ಉತ್ತರಗಳ ಸಂಪೂರ್ಣ ವಿವರ ಇಲ್ಲಿದೆ.
Last Updated 10 ಫೆಬ್ರುವರಿ 2026, 2:49 IST
ICC WC: ಭಾರತ ವಿರುದ್ಧ ಪಂದ್ಯ ಆಡಲ್ಲ ಎಂದು ಹಠ ಹಿಡಿದಿದ್ದ ಪಾಕ್ ಸಾಧಿಸಿದ್ದೇನು?

ಟಿ–20 ವಿಶ್ವಕಪ್: ಅಮೆರಿಕ ವಿರುದ್ಧ ಪಾಕ್‌ಗೆ ಕರಾಳ ನೆನಪು ಅಳಿಸಿಹಾಕುವ ಗುರಿ

Pakistan vs USA: ಅಸ್ಥಿರ ಆಟವಾಡುವ ಪಾಕಿಸ್ತಾನ ತಂಡವು 20 ತಿಂಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಆತಿಥೇಯ ಅಮೆರಿಕ ಎದುರು ಆಘಾತ ಅನುಭವಿಸಿತ್ತು. ಈಗ ಆ ಕರಾಳ ನೆನಪನ್ನು ಅಳಿಸಿಹಾಕುವ ಗುರಿಯೊಡನೆ ಪಾಕಿಸ್ತಾನ ತಂಡವು ಮಂಗಳವಾರ ಅಮೆರಿಕವನ್ನು ಎದುರಿಸಲಿದೆ.
Last Updated 10 ಫೆಬ್ರುವರಿ 2026, 1:31 IST
ಟಿ–20 ವಿಶ್ವಕಪ್: ಅಮೆರಿಕ ವಿರುದ್ಧ ಪಾಕ್‌ಗೆ ಕರಾಳ ನೆನಪು ಅಳಿಸಿಹಾಕುವ ಗುರಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯ: 12ರಂದು ಸಿಎಂ ಜೊತೆ ಮಹತ್ವದ ಸಭೆ

Chinnaswamy Stadium: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್‌ಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ನೇತೃತ್ವದ ನಿಯೋಗವು ಸೋಮವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರೊಂದಿಗೆ ಮಾತುಕತೆ ನಡೆಸಿತು.
Last Updated 9 ಫೆಬ್ರುವರಿ 2026, 23:53 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯ: 12ರಂದು ಸಿಎಂ ಜೊತೆ ಮಹತ್ವದ ಸಭೆ

ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಸ್ವರ್ಣ ತಪ್ಪಿಸಿಕೊಂಡ ಮನು ಭಾಕರ್

Manu Bhaker: ಒಲಿಂಪಿಯನ್‌ ಮನು ಭಾಕರ್ ಅವರು ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಸೋಮವಾರ ಬೆಳ್ಳಿ ಪದಕ ಜಯಿಸಿದರು. ವಿಯೆಟ್ನಾಂನ ಎನ್‌ಗುಯೆನ್‌ ಥುಯ್‌ ತ್ರಾಂಗ್‌ ಸ್ವರ್ಣ ಗೆದ್ದರೆ, ಇಶಾ ಸಿಂಗ್‌ ಕಂಚು ತಮ್ಮದಾಗಿಸಿಕೊಂಡರು.
Last Updated 9 ಫೆಬ್ರುವರಿ 2026, 23:53 IST
ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಸ್ವರ್ಣ ತಪ್ಪಿಸಿಕೊಂಡ ಮನು ಭಾಕರ್
ADVERTISEMENT

T20 WC: ಭಾರತ ಪಂದ್ಯ ಬಹಿಷ್ಕಾರ ನಿರ್ಧಾರ ಕೈಬಿಟ್ಟ ಪಾಕಿಸ್ತಾನ; ಪ್ರಹಸನಕ್ಕೆ ತೆರೆ

T20 World Cup: ಇದೇ 15ರಂದು ಭಾರತದ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಇದರೊಂದಿಗೆ ಹತ್ತು ದಿನಗಳ ಪ್ರಹಸನಕ್ಕೆ ತೆರೆಬಿದ್ದಿದೆ.
Last Updated 9 ಫೆಬ್ರುವರಿ 2026, 19:59 IST
T20 WC: ಭಾರತ ಪಂದ್ಯ ಬಹಿಷ್ಕಾರ ನಿರ್ಧಾರ ಕೈಬಿಟ್ಟ ಪಾಕಿಸ್ತಾನ; ಪ್ರಹಸನಕ್ಕೆ ತೆರೆ

T20 World Cup: ಕೆನಡಾ ಮಣಿಸಿದ ದಕ್ಷಿಣ ಆಫ್ರಿಕಾ ಶುಭಾರಂಭ

ಎನ್‌ಗಿಡಿ ಮಿಂಚು, ಮರ್ಕರಂ ಅರ್ಧಶತಕ
Last Updated 9 ಫೆಬ್ರುವರಿ 2026, 18:00 IST
T20 World Cup: ಕೆನಡಾ ಮಣಿಸಿದ ದಕ್ಷಿಣ ಆಫ್ರಿಕಾ ಶುಭಾರಂಭ

Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ

Ranji Trophy Quarterfinal: ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವು ಸೆಮಿಫೈನಲ್‌ ಪ್ರವೇಶಿಸಿದೆ.
Last Updated 9 ಫೆಬ್ರುವರಿ 2026, 17:08 IST
Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ
ADVERTISEMENT
ADVERTISEMENT
ADVERTISEMENT