ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

IND vs NZ: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ

India vs New Zealand: ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅವರು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 18 ಜನವರಿ 2026, 7:40 IST
IND vs NZ: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ, ಕ್ರೀಡೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ನಡೆದ ಪ್ರಮುಖ 10 ಸುದ್ದಿಗಳಲ್ಲಿ ಸಿದ್ದರಾಮಯ್ಯ ಟೀಕೆ, ಬೃಹತ್ ಹೂಡಿಕೆ, ಐತಿಹಾಸಿಕ ಶಿಲೆ, ಖುಷಿ ಮುಖರ್ಜಿ ವಿವಾದ ಮುಂತಾದವು ಸೇರಿವೆ.
Last Updated 18 ಜನವರಿ 2026, 2:56 IST
2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಆಸ್ಟ್ರೇಲಿಯಾ ವಿರುದ್ಧ ಸರಣಿ: ಭಾರತ ತಂಡಕ್ಕೆ ಮರಳಿದ ಶ್ರೇಯಾಂಕಾ ಪಾಟೀಲ

Shreyanka Patil: ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಮತ್ತು ಬ್ಯಾಟರ್‌ ಭಾರತಿ ಫುಲ್ಮಾಲಿ ಅವರು ಭಾರತ ಟಿ20 ಮಹಿಳಾ ತಂಡಕ್ಕೆ ಮರಳಿದ್ದಾರೆ. ವಿಕೆಟ್ ಕೀಪರ್ ಜಿ. ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರಿಗೆ ಚೊಚ್ಚಲ ಅವಕಾಶ ನೀಡಲಾಗಿದೆ.
Last Updated 18 ಜನವರಿ 2026, 1:52 IST
ಆಸ್ಟ್ರೇಲಿಯಾ ವಿರುದ್ಧ ಸರಣಿ: ಭಾರತ ತಂಡಕ್ಕೆ ಮರಳಿದ ಶ್ರೇಯಾಂಕಾ ಪಾಟೀಲ

WPL | ಶತಕ ವಂಚಿತ ಮಂದಾನ: ಆರ್‌ಸಿಬಿ ಗೆಲುವಿನ ಓಟಕ್ಕಿಲ್ಲ ತಡೆ

Smriti Mandhana 96: ನಾಯಕಿ ಸ್ಮೃತಿ ಮಂದಾನ (96;61ಎ, 4x13, 6x3) ಅವರು ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ, ಅವರ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹಾಲಿ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು.
Last Updated 18 ಜನವರಿ 2026, 1:48 IST
WPL | ಶತಕ ವಂಚಿತ ಮಂದಾನ: ಆರ್‌ಸಿಬಿ ಗೆಲುವಿನ ಓಟಕ್ಕಿಲ್ಲ ತಡೆ

ಆಸ್ಟ್ರೇಲಿಯಾ ಓಪನ್‌ ಟೆನಿಸ್: ಸಿನ್ನರ್‌ ಚಿತ್ತ ಹ್ಯಾಟ್ರಿಕ್‌ ಪ್ರಶಸ್ತಿಯತ್ತ

Tennis News: ಇಟಲಿಯ ಟೆನಿಸ್‌ ತಾರೆ ಯಾನಿಕ್‌ ಸಿನ್ನರ್‌ ಅವರು ಭಾನುವಾರ ಆರಂಭವಾಗುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ. ಜೊಕೊವಿಚ್ ಮತ್ತು ಅಲ್ಕರಾಜ್ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
Last Updated 18 ಜನವರಿ 2026, 1:03 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್: ಸಿನ್ನರ್‌ ಚಿತ್ತ ಹ್ಯಾಟ್ರಿಕ್‌ ಪ್ರಶಸ್ತಿಯತ್ತ

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ

Cricket Rivalry: ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪಾರಮ್ಯಕ್ಕೆ ಈಗ ಸವಾಲು ಎದುರಾಗಿದೆ. ದೃಢಸಂಕಲ್ಪದಿಂದ ಆಡುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಭಾನುವಾರ ನಡೆಯಲಿದೆ.
Last Updated 17 ಜನವರಿ 2026, 23:36 IST
ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ

ವಿಜಯ್ ಹಜಾರೆ ಟ್ರೋಫಿ | ಸೌರಾಷ್ಟ್ರ–ವಿದರ್ಭ ನಡುವೆ ಫೈನಲ್: ಸಮಬಲದ ತಂಡಗಳ ಹೋರಾಟ

Saurashtra vs Vidarbha: ಸೆಮಿಫೈನಲ್ ಪಂದ್ಯಗಳನ್ನು ಅಮೋಘವಾಗಿ ಗೆದ್ದುಕೊಂಡಿರುವ ವಿದರ್ಭ ಮತ್ತು ಸೌರಾಷ್ಟ್ರ ತಂಡಗಳು ಭಾನುವಾರ ನಡೆಯಲಿರುವ ವಿಜಯ್ ಹಜಾರೆ ಫೈನಲ್‌ನಲ್ಲಿ ಸಮಬಲದ ಹೋರಾಟಕ್ಕೆ ಸಜ್ಜಾಗಿವೆ.
Last Updated 17 ಜನವರಿ 2026, 23:20 IST
ವಿಜಯ್ ಹಜಾರೆ ಟ್ರೋಫಿ | ಸೌರಾಷ್ಟ್ರ–ವಿದರ್ಭ ನಡುವೆ ಫೈನಲ್: ಸಮಬಲದ ತಂಡಗಳ ಹೋರಾಟ
ADVERTISEMENT

ಟಿ20 ವಿಶ್ವಕಪ್‌: ಗುಂಪು ಪುನರ್‌ರಚನೆಗೆ ಬಾಂಗ್ಲಾದೇಶ ಮನವಿ

BCB Appeal: ತಮ್ಮ ತಂಡ ಆಡುವ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು (ಬಿಸಿಬಿ), ಟಿ20 ವಿಶ್ವಕಪ್‌ನ ಗುಂಪುಗಳನ್ನು ಪುನರ್‌ರಚಿಸುವಂತೆ ಐಸಿಸಿಗೆ ಶನಿವಾರ ಮನವಿ ಮಾಡಿದೆ.
Last Updated 17 ಜನವರಿ 2026, 18:10 IST
ಟಿ20 ವಿಶ್ವಕಪ್‌: ಗುಂಪು ಪುನರ್‌ರಚನೆಗೆ ಬಾಂಗ್ಲಾದೇಶ ಮನವಿ

ರಾಜ್ಯ ಒಲಿಂಪಿಕ್ಸ್‌: ಆರ್ಚರಿಯಲ್ಲಿ ನವ್ಯಾಗೆ ಎರಡು ಚಿನ್ನ

Archery Results: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಎರಡನೇ ದಿನವಾದ ಶನಿವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕ್ರೀಡಾಪಟುಗಳು ಮೇಲುಗೈ ಸಾಧಿಸಿದ್ದಾರೆ. ಆರ್ಚರಿಯಲ್ಲಿ ನವ್ಯಾ ಎರಡು ಚಿನ್ನದ ಪದಕ, ದೇವಮ್ಮ ಒಂದು ಬೆಳ್ಳಿ ಮತ್ತು ಕಂಚು ಪಡೆದರು.
Last Updated 17 ಜನವರಿ 2026, 18:08 IST
ರಾಜ್ಯ ಒಲಿಂಪಿಕ್ಸ್‌: ಆರ್ಚರಿಯಲ್ಲಿ ನವ್ಯಾಗೆ ಎರಡು ಚಿನ್ನ

U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

India vs Bangladesh: ಆರಂಭ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅಭಿಜ್ಞಾನ್ ಕುಂಡು ಅವರ ಉಪಯುಕ್ತ ಅರ್ಧಶತಕಗಳು ಮತ್ತು ವಿಹಾನ್ ಮಲ್ಹೋತ್ರಾ ಅವರ ದಾಳಿಯ ನೆರವಿನಿಂದ ಭಾರತ ತಂಡ ಬಾಂಗ್ಲಾ ದೇಶ ತಂಡವನ್ನು 18 ರನ್‌ಗಳಿಂದ ಸೋಲಿಸಿತು.
Last Updated 17 ಜನವರಿ 2026, 17:58 IST
U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು
ADVERTISEMENT
ADVERTISEMENT
ADVERTISEMENT