ಗುರುವಾರ, 1 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಕ್ರೀಡೆ
ADVERTISEMENT
ಕೂಚ್ ಬಿಹಾರ್ ಟ್ರೋಫಿ ಕ್ವಾರ್ಟರ್ಫೈನಲ್ | ಮಾನಸ್ ಶತಕ: ರಿಹಾನ್ ಉತ್ತಮ ಬೌಲಿಂಗ್
Cooch Behar Trophy Quarter-Final: ಕೂಚ್ ಬಿಹಾರ್ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಗುಜರಾತ್ ತಂಡದ ಮಾನಸ್ ಶತಕ ಬಾರಿಸಿದರೆ, ಕರ್ನಾಟಕದ ಪರ ರಿಹಾನ್ 4 ವಿಕೆಟ್ ಪಡೆದು ಮಿಂಚಿದ್ದಾರೆ.
Last Updated 1 ಜನವರಿ 2026, 16:15 IST
ಸಾಯ್:ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಮನ್ಸುಖ್ ಮಾಂಡವೀಯ ಶಿಲಾನ್ಯಾಸ
SAI HPC Center: ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಗೆ ಎಚ್ಎಎಲ್ ಬೆಂಬಲ ನೀಡಿದೆ.
Last Updated 1 ಜನವರಿ 2026, 15:54 IST
ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಭಾಗಶಃ ಜಾರಿ: ಕ್ರೀಡಾ ಸಚಿವಾಲಯ
ರಾಷ್ಟ್ರೀಯ ಕ್ರೀಡಾ ಮಂಡಳಿ, ಕ್ರೀಡಾ ನ್ಯಾಯಮಂಡಳಿ ಸ್ಥಾಪನೆಗೆ ದಾರಿ
Last Updated 1 ಜನವರಿ 2026, 15:32 IST
ಉದ್ದೀಪನ ಮದ್ದು ಸೇವನೆ: ಟಾಪ್ಸ್ ಯೋಜನೆಯಿಂದ ಕುಸ್ತಿಪಟು ರೀತಿಕಾ ಹೂಡಾಗೆ ಕೊಕ್
118 ಅಥ್ಲೀಟ್ಗಳಿಗೆ ಅವಕಾಶ: ಆರ್ಚರ್ ಅಭಿಷೇಕ್, ಪರಣೀತ್ಗೆ ಸ್ಥಾನ
Last Updated 1 ಜನವರಿ 2026, 13:45 IST
ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: 2 ಕಂಚು ಗೆದ್ದ ಅಂಜನಾ
Anjana Rao: ಕರ್ನಾಟಕದ ಅಂಜನಾ ರಾವ್ ಅವರು ಅಮೆರಿಕದ ಲಾಸ್ವೇಗಸ್ನಲ್ಲಿ ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ವಿಶ್ವದ ವಿವಿಧ ದೇಶಗಳಿಂದ ಒಟ್ಟು 1300 ಮಂದಿ ಭಾಗವಹಿಸಿದ್ದರು.
Last Updated 1 ಜನವರಿ 2026, 13:40 IST
ಚೆಸ್ ಕದನ: ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವ್ಲಾದಿಮಿರ್ ಕ್ರಾಮ್ನಿಕ್
Defamation Case: ಆಧಾರವಿಲ್ಲದೇ ಮೋಸದಾಟದ ಆರೋಪ ಹೊರಿಸಿ ಆಟಗಾರರ ಶೋಷಣೆ ಮಾಡುತ್ತಿರುವ ಆರೋಪದಲ್ಲಿ ತಮ್ಮನ್ನು ತನಿಖೆಯ ಭಾಗವಾಗಿಸಿರುವುದನ್ನು ಖಂಡಿಸಿ ರಷ್ಯಾದ ಚೆಸ್ ದಿಗ್ಗಜ ವ್ಲಾದಿಮಿರ್ ಕ್ರಾಮ್ನಿಕ್ ಅವರು ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Last Updated 1 ಜನವರಿ 2026, 13:38 IST
SA20: ಬ್ರೆವಿಸ್, ರುದರ್ಫರ್ಡ್ ಅಬ್ಬರ; ಸತತ ಆರು ಸಿಕ್ಸರ್
S20 Highlights: ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್ ದಾಖಲಾಗಿದೆ.
Last Updated 1 ಜನವರಿ 2026, 11:17 IST
ADVERTISEMENT
ಹರಾಜಿಗೆ ಬಂದ ಬ್ರಾಡ್ಮನ್ ಧರಿಸುತ್ತಿದ್ದ ಹಸಿರು ಬಣ್ಣದ ಟೋಪಿ: ಏನಿದರ ವಿಶೇಷ?
Green Baggy Cap: ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಅವರು 1947-48ರ ಅವಧಿಯಲ್ಲಿ ಭಾರತ ತಂಡದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಧರಿಸಿದ್ದ ಹಸಿರು ಬಣ್ಣದ ಬ್ಯಾಗಿ ಟೋಪಿ ಸಾರ್ವಜನಿಕ ಹರಾಜಿಗೆ ಬಂದಿದೆ.
Last Updated 1 ಜನವರಿ 2026, 10:37 IST
ಶಿಲಾರೋಹಣ: ಅಮೀರಾಗೆ ಚಿನ್ನ
ದೆಹಲಿಯ ಅಮೀರಾ ಖೋಸಲಾ ಅವರು ಇಲ್ಲಿನ ‘ಯವನಿಕಾ’ದಲ್ಲಿ ಈಚೆಗೆ ನಡೆದ 29ನೇ ರಾಷ್ಟ್ರೀಯ ಕ್ರೀಡಾ ಆರೋಹಣ (ಸ್ಪೋರ್ಟ್ ಕ್ಲೈಂಬಿಂಗ್) ಚಾಂಪಿಯನ್ಷಿಪ್ನ ಜೂನಿಯರ್ ಬಾಲಕಿಯರ
Last Updated 31 ಡಿಸೆಂಬರ್ 2025, 20:22 IST
ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್ಗಳಿಗೆ ಎಐಎಫ್ಎಫ್ ವಿನಂತಿ
Indian Super League:2025–26ನೇ ಐಎಸ್ಎಲ್ ಸೀಸನ್ಗೆ ತಂಡಗಳ ಪಾಲ್ಗೊಳ್ಳುವಿಕೆ ಖಚಿತಪಡಿಸಿಕೊಳ್ಳುವಂತೆ ಎಐಎಫ್ಎಫ್ ಕೇಳಿದ್ದು, ಪಂದ್ಯಗಳ ಸಂಖ್ಯೆ ಕಡಿತಕ್ಕೆ ಕ್ಲಬ್ಗಳು ಮನವಿ ಮಾಡಿವೆ ಎಂದು ಪಿಟಿಐ ವರದಿ ತಿಳಿಸಿದೆ.
Last Updated 31 ಡಿಸೆಂಬರ್ 2025, 19:16 IST
ADVERTISEMENT
<
1
2
...
1000
>
ADVERTISEMENT
ADVERTISEMENT