ಗುರುವಾರ, 4 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಗುರುವಾರ, 04 ಡಿಸೆಂಬರ್‌ 2025

Chinakuruli | ಚಿನಕುರುಳಿ: ಗುರುವಾರ, 04 ಡಿಸೆಂಬರ್‌ 2025
Last Updated 3 ಡಿಸೆಂಬರ್ 2025, 23:30 IST
ಚಿನಕುರುಳಿ | ಗುರುವಾರ, 04 ಡಿಸೆಂಬರ್‌ 2025

ಚುರುಮುರಿ: ಉಪ್ಪು–ಹುಳಿ–ಖಾರ

Political Satire | ಚುರುಮುರಿ: ಉಪ್ಪು–ಹುಳಿ–ಖಾರ
Last Updated 3 ಡಿಸೆಂಬರ್ 2025, 23:30 IST
 ಚುರುಮುರಿ: ಉಪ್ಪು–ಹುಳಿ–ಖಾರ

ದಿನ ಭವಿಷ್ಯ: ಪ್ರತಿದಿನದ ಕೆಲಸಗಳನ್ನೇ ವಿಶೇಷವಾಗಿ ಮಾಡುವುದನ್ನು ಕಲಿಯಿರಿ..

ದಿನ ಭವಿಷ್ಯ: ಗುರುವಾರ, 04 ಡಿಸೆಂಬರ್‌ ‌2025
Last Updated 3 ಡಿಸೆಂಬರ್ 2025, 23:30 IST
ದಿನ ಭವಿಷ್ಯ: ಪ್ರತಿದಿನದ ಕೆಲಸಗಳನ್ನೇ ವಿಶೇಷವಾಗಿ ಮಾಡುವುದನ್ನು ಕಲಿಯಿರಿ..

ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ

Congress Leaders: ಸಂಸತ್ತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭುಜಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಸಾಜ್ ಮಾಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 4 ಡಿಸೆಂಬರ್ 2025, 9:11 IST
ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ

ಬಿಗ್‌ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ

Bigg Boss Marathi: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿಜೇತ ಸೂರಜ್ ಚವಾಣ್ ಅವರು ಬಾಲ್ಯದ ಗೆಳೆತಿಯ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಮೋಡ್ವೆ ಗ್ರಾಮದ ಸೂರಜ್ ನವೆಂಬರ್ 29ರಂದು ಸಂಜನಾ
Last Updated 4 ಡಿಸೆಂಬರ್ 2025, 7:37 IST
ಬಿಗ್‌ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ
err

BBK12: ಚಿಕ್ಕಪ್ಪನ ಕಥೆ ಹೇಳುವ ಗಿಲ್ಲಿಗೆ ಮನೆಯಿಂದ ಬಂತು ಶುಭಸುದ್ದಿ: ಏನದು?

Gilli actor: ಬಿಗ್‌ಬಾಸ್‌ 12ನೇ ಆವೃತ್ತಿಗೆ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟನ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆಗ್ಗಾಗ ಬಿಗ್‌ಬಾಸ್‌ ಮನೆಯಲ್ಲಿ ಚಿಕ್ಕಪ್ಪನ ಕಥೆ ಹೇಳುತ್ತಿದ್ದ ಗಿಲ್ಲಿ ನಟ ನಿಜ ಜೀವನ‌ದಲ್ಲಿ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ.
Last Updated 4 ಡಿಸೆಂಬರ್ 2025, 7:50 IST
BBK12: ಚಿಕ್ಕಪ್ಪನ ಕಥೆ ಹೇಳುವ ಗಿಲ್ಲಿಗೆ ಮನೆಯಿಂದ ಬಂತು ಶುಭಸುದ್ದಿ: ಏನದು?

ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!

Panipat Crime: ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
Last Updated 4 ಡಿಸೆಂಬರ್ 2025, 14:48 IST
ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!
ADVERTISEMENT

ಸೋಲಿಗೆ ಬೌಲರ್‌ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್‌ ಬಿಚ್ಚಿಟ್ರು ಸತ್ಯ

India ODI Defeat: ರಾಯಪುರ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನದಲ್ಲಿ 358 ರನ್ ಕಲೆಹಾಕಿದರೂ ಭಾರತ ಸೋಲು ಅನುಭವಿಸಿತ್ತು. ಸೋಲಿಗೆ ಬೌಲರ್‌ಗಳು ಕಾರಣರಲ್ಲ ಎಂದು ನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.
Last Updated 4 ಡಿಸೆಂಬರ್ 2025, 7:42 IST
ಸೋಲಿಗೆ ಬೌಲರ್‌ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್‌ ಬಿಚ್ಚಿಟ್ರು ಸತ್ಯ

ಭಾರತಕ್ಕೆ ಮರಳದಿರಲು ಇದೇ ಕಾರಣ: ಅನಿವಾಸಿ ಭಾರತೀಯರು ಹೇಳಿದಿಷ್ಟು?

Indians In The US: ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು(ಎನ್‌ಆರ್‌ಐ) ಭಾರತಕ್ಕೆ ಮರಳದಿರಲು ಕಾರಣವೇನು ಎಂಬ ಬಗ್ಗೆ ಕಟೆಂಟ್‌ ಕ್ರಿಯೇಟರ್‌ರೊಬ್ಬರು ಮಾಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 3 ಡಿಸೆಂಬರ್ 2025, 14:02 IST
ಭಾರತಕ್ಕೆ ಮರಳದಿರಲು ಇದೇ ಕಾರಣ: ಅನಿವಾಸಿ ಭಾರತೀಯರು ಹೇಳಿದಿಷ್ಟು?

ರಾಯಪುರದಲ್ಲಿ ‘ಕನ್ನಡದ ಕಂಪು’; ಮೈದಾನದಲ್ಲಿ ಪ್ರಸಿದ್ಧ್‌ಗೆ ರಾಹುಲ್ ಹೇಳಿದ್ದೇನು?

India Cricket Viral: ರಾಯಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಸಲಹೆ ನೀಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 4 ಡಿಸೆಂಬರ್ 2025, 6:18 IST
ರಾಯಪುರದಲ್ಲಿ ‘ಕನ್ನಡದ ಕಂಪು’; ಮೈದಾನದಲ್ಲಿ ಪ್ರಸಿದ್ಧ್‌ಗೆ ರಾಹುಲ್ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT