ಗುರುವಾರ, 27 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ನವೆಂಬರ್ 26 ಬುಧವಾರ 2025

ಚಿನಕುರುಳಿ ಕಾರ್ಟೂನ್
Last Updated 25 ನವೆಂಬರ್ 2025, 19:19 IST
ಚಿನಕುರುಳಿ ಕಾರ್ಟೂನ್: ನವೆಂಬರ್ 26 ಬುಧವಾರ 2025

ಚಿನಕುರುಳಿ ಕಾರ್ಟೂನ್: ನವೆಂಬರ್ 27 ಗುರುವಾರ 2025

ಚಿನಕುರುಳಿ ಕಾರ್ಟೂನ್
Last Updated 26 ನವೆಂಬರ್ 2025, 19:19 IST
ಚಿನಕುರುಳಿ ಕಾರ್ಟೂನ್: ನವೆಂಬರ್ 27 ಗುರುವಾರ 2025

ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

Koppal Incident: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಹತ್ತನೇ ತರಗತಿ ಬಾಲಕಿ ಹಾಸ್ಟೆಲ್‌ನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ
Last Updated 26 ನವೆಂಬರ್ 2025, 13:55 IST
ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

Video | ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ; ಕೆ.ಎನ್.ರಾಜಣ್ಣ

Karnataka Political Crisis: ನಾಯಕತ್ವ ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆ ಎದುರಿಸೋಣ ಎಂದು ಶಾಸಕ ಕೆ.ಎನ್.ರಾಜಣ್ಣ ಸಲಹೆ ಮಾಡಿದರು ಚಿಕ್ಕನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದ್ದಾರೆ
Last Updated 26 ನವೆಂಬರ್ 2025, 15:34 IST
Video | ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ; ಕೆ.ಎನ್.ರಾಜಣ್ಣ

ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!

ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!
Last Updated 25 ನವೆಂಬರ್ 2025, 19:05 IST
ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!

PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ

Meghana Raj: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಪುತ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಅಕ್ಟೋಬರ್ 22, 2020ರಂದು ಜನಿಸಿದ್ದ ರಾಯನ್‌ ರಾಜ್‌ ಸರ್ಜಾಗೆ 5ನೇ ತುಂಬಿದೆ. ಐದನೇ ವರ್ಷದ ಹುಟ್ಟುಹಬ್ಬವನ್ನು ನಟಿ ಮೇಘನಾ ರಾಜ್‌ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ.
Last Updated 25 ನವೆಂಬರ್ 2025, 10:53 IST
PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ
err

ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

Parliament Vande Mataram Ban: ‘ವಂದೇ ಮಾತರಂ’ ಹೇಳುವುದನ್ನು ಸಂಸತ್ತಿನಲ್ಲಿ ನಿಷೇಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಈ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಸಂಸದರಿಗೆ ಕೇಳಲಿದ್ದಾರೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:03 IST
ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ
ADVERTISEMENT

ದೇಶದ ಅಗ್ರೇಸರ: ನ್ಯಾ.ನಾಗಪ್ರಸನ್ನ ದಾಖಲೆ  

Justice Nagaprasanna Record: ನ್ಯಾ. ಎಂ. ನಾಗಪ್ರಸನ್ನ ಅವರು ಆರು ವರ್ಷಗಳಲ್ಲಿ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿರುವ ದೇಶದ ಮೊದಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ದಾಖಲೆ ಸ್ಥಾಪಿಸಿದ್ದಾರೆ.
Last Updated 26 ನವೆಂಬರ್ 2025, 16:09 IST
ದೇಶದ ಅಗ್ರೇಸರ: ನ್ಯಾ.ನಾಗಪ್ರಸನ್ನ ದಾಖಲೆ  

ಕರ್ನಾಟಕದ 9 ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್: ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

Karnataka Development: ಮಂಡ್ಯ, ಮೈಸೂರು, ಕೋಲಾರ ಸೇರಿದಂತೆ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 13:41 IST
ಕರ್ನಾಟಕದ 9 ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್: ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

ಪೋಕ್ಸೊ; ಮೊದಲ ಪ್ರಕರಣದಲ್ಲಿ ಮುರುಘಾ ಶರಣರು ಸೇರಿ ಮೂವರು ಆರೋಪ ಮುಕ್ತ

ಚಿತ್ರದುರ್ಗ; 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರಿಂದ ಆದೇಶ ಪ್ರಕಟ
Last Updated 26 ನವೆಂಬರ್ 2025, 10:27 IST
ಪೋಕ್ಸೊ; ಮೊದಲ ಪ್ರಕರಣದಲ್ಲಿ ಮುರುಘಾ ಶರಣರು ಸೇರಿ ಮೂವರು ಆರೋಪ ಮುಕ್ತ
ADVERTISEMENT
ADVERTISEMENT
ADVERTISEMENT