ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಬುಧವಾರ, 18 ಫೆಬ್ರುವರಿ 2026

Local Briefs Chinakuruli: ಚಿನಕುರುಳಿಗೆ ಸಂಬಂಧಿಸಿದ ಇಂದಿನ ಪ್ರಮುಖ ಸ್ಥಳೀಯ ಸುದ್ದಿ ಮತ್ತು ಘಟನೆಗಳ ಸಂಕ್ಷಿಪ್ತ ಮಾಹಿತಿ.
Last Updated 17 ಫೆಬ್ರುವರಿ 2026, 23:30 IST
ಚಿನಕುರುಳಿ: ಬುಧವಾರ, 18 ಫೆಬ್ರುವರಿ 2026

ಗುಂಡಣ್ಣ: ಬುಧವಾರ, 18 ಫೆಬ್ರುವರಿ 2026

ಗುಂಡಣ್ಣ: ಬುಧವಾರ, 18 ಫೆಬ್ರುವರಿ 2026
Last Updated 18 ಫೆಬ್ರುವರಿ 2026, 1:19 IST
ಗುಂಡಣ್ಣ: ಬುಧವಾರ, 18 ಫೆಬ್ರುವರಿ 2026

ಚುರುಮುರಿ | ಔಷಧರಹಿತ ಚಿಕಿತ್ಸೆ

Kannada Humor: ಸರ್ಕಾರಿ ಆಸ್ಪತ್ರೆಯ ಹಿನ್ನೆಲೆಯಲ್ಲಿನ ಔಷಧರಹಿತ ಚಿಕಿತ್ಸೆಯ ವ್ಯಂಗ್ಯ ಕಥೆ ಸಮಾಜದ ವ್ಯವಸ್ಥೆ ಮತ್ತು ಮಾನಸಿಕ ಅಸ್ವಸ್ಥತೆಗಳ ಮೇಲೆ ಹಾಸ್ಯಾತ್ಮಕ ಬೆಳಕು ಚೆಲ್ಲುತ್ತದೆ.
Last Updated 17 ಫೆಬ್ರುವರಿ 2026, 22:30 IST
ಚುರುಮುರಿ | ಔಷಧರಹಿತ ಚಿಕಿತ್ಸೆ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ

Shakeel Ammad Butt: ಪಾಕಿಸ್ತಾನ ಹಾಕಿ ತಂಡವು ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ತವರಿಗೆ ವಾಪಸ್‌ ಆಗಿದ್ದು, ನಾಯಕ ಶಕೀಲ್‌ ಅಮ್ಮದ್ ಬಟ್‌ ಅವರು ರಾಷ್ಟ್ರೀಯ ಹಾಕಿ ಒಕ್ಕೂಟದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
Last Updated 18 ಫೆಬ್ರುವರಿ 2026, 11:06 IST
ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ

ಮತ್ತೆ ಒಂದಾದ ಬಿಗ್‌ಬಾಸ್‌ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ

Spandana Somanna: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್‌ಬಾಸ್‌ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
Last Updated 18 ಫೆಬ್ರುವರಿ 2026, 10:30 IST
ಮತ್ತೆ ಒಂದಾದ ಬಿಗ್‌ಬಾಸ್‌ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ

ಸಾರಿಗೆ ಮುಷ್ಕರ ನಡೆಯಲ್ಲ ಅಂದುಕೊಂಡಿರುವೆ: ಸಚಿವ ರಾಮಲಿಂಗಾ ರೆಡ್ಡಿ

KSRTC Strike: ಬಿಡದಿ (ರಾಮನಗರ): ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕೆಎಸ್‌ಆರ್‌ಟಿಸಿ ಮತ್ತು ಇತರ ಸಾರಿಗೆ ನಿಗಮಗಳ ನೌಕರರ ಯೂನಿಯನ್ ಗುರುವಾರ ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ, ಯೂನಿಯನ್ ಜೊತೆ ಮಾತನಾಡುವಂತೆ
Last Updated 18 ಫೆಬ್ರುವರಿ 2026, 9:51 IST
ಸಾರಿಗೆ ಮುಷ್ಕರ ನಡೆಯಲ್ಲ ಅಂದುಕೊಂಡಿರುವೆ: ಸಚಿವ ರಾಮಲಿಂಗಾ ರೆಡ್ಡಿ

Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ

Jammu and Kashmir cricket: ರಣಜಿ ಸೆಮಿಫೈನಲ್‌ನಲ್ಲಿ ಬಂಗಾಳವನ್ನು 6 ವಿಕೆಟ್‌ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು 67 ವರ್ಷಗಳಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದೆ.
Last Updated 18 ಫೆಬ್ರುವರಿ 2026, 15:02 IST
Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ
ADVERTISEMENT

ಅಬ್ಬಬ್ಬಾ.. ಸಾಕಪ್ಪ ಈ ಬೆಂಗಳೂರು ಜೀವನ; ವಾರದ ಖರ್ಚಿಗೆ ದಂಗಾದ ವ್ಯಕ್ತಿ

Bengaluru Expenses: ಇತ್ತೀಚೆಗೆ ಬೆಂಗಳೂರಿನ ನಿವಾಸಿಯೊಬ್ಬರು ಇಲ್ಲಿನ ಒಂದು ವಾರದ ಖರ್ಚು ವೆಚ್ಚಗಳ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ.
Last Updated 18 ಫೆಬ್ರುವರಿ 2026, 12:21 IST
ಅಬ್ಬಬ್ಬಾ.. ಸಾಕಪ್ಪ ಈ ಬೆಂಗಳೂರು ಜೀವನ; ವಾರದ ಖರ್ಚಿಗೆ ದಂಗಾದ ವ್ಯಕ್ತಿ

‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

Nagini 2 Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ನಾಗಿಣಿ 2’ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ನಾಗಿಣಿ 2 ಧಾರಾವಾಹಿಗೆ ಆರು ವರ್ಷಗಳು ಭರ್ತಿಯಾಗಿವೆ. ಆರು ವರ್ಷಗಳನ್ನು ಪೂರೈಸಿದ ನಾಗಿಣಿ 2 ಕುರಿತು ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 7:37 IST
‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಚನ್ನಬಸವೇಶ್ವರ ಕಾಲೇಜಿನ ಪ್ರೀತಂಗೆ 99.77 ಅಂಕ!

Preetham of Channabasaveshwara College ಜೆಇಇ ಮೇನ್ಸ್‌ ಮೊದಲ ಹಂತದ ಪರೀಕ್ಷೆಯಲ್ಲಿ ತಾಲ್ಲೂಕಿನ ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರೀತಂ ಧೂಲಫ್ಫ ಶೇ 99.77ರಷ್ಟು ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Last Updated 17 ಫೆಬ್ರುವರಿ 2026, 16:26 IST
ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಚನ್ನಬಸವೇಶ್ವರ ಕಾಲೇಜಿನ ಪ್ರೀತಂಗೆ 99.77 ಅಂಕ!
ADVERTISEMENT
ADVERTISEMENT
ADVERTISEMENT