ಭಾನುವಾರ, 4 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಗುಂಡಣ್ಣ ಕಾರ್ಟೂನ್: ಜನವರಿ 3 ಶನಿವಾರ 2023

ಪ್ರಜಾವಾಣಿ ಗುಂಡಣ್ಣ ಕಾರ್ಟೂನ್
Last Updated 3 ಜನವರಿ 2026, 7:07 IST
ಗುಂಡಣ್ಣ ಕಾರ್ಟೂನ್: ಜನವರಿ 3 ಶನಿವಾರ 2023

ಚಿನಕುರುಳಿ: ಶನಿವಾರ, 03 ಜನವರಿ, 2026

Kannada Chinakuruli Column: ಶನಿವಾರದ ಚಿನಕುರುಳಿ
Last Updated 2 ಜನವರಿ 2026, 22:18 IST
ಚಿನಕುರುಳಿ: ಶನಿವಾರ, 03 ಜನವರಿ, 2026

ಬಾಗಲಕೋಟೆ, ದಾವಣಗೆರೆ ದಕ್ಷಿಣ: ಉಪಚುನಾವಣೆಗೆ ಪ್ರಕ್ರಿಯೆ ಆರಂಭಿಸಿದ ಆಯೋಗ

Bagalkot, Davanagere South Bypoll: ಎಚ್‌.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾಗಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
Last Updated 4 ಜನವರಿ 2026, 1:48 IST
ಬಾಗಲಕೋಟೆ, ದಾವಣಗೆರೆ ದಕ್ಷಿಣ: ಉಪಚುನಾವಣೆಗೆ ಪ್ರಕ್ರಿಯೆ ಆರಂಭಿಸಿದ ಆಯೋಗ

ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

India Bangladesh Ganga Treaty Explained: ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ. ಮುಂದೇನು..?
Last Updated 3 ಜನವರಿ 2026, 12:24 IST
ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

ಆ ಜಾಗ ಕಸದ ತೊಟ್ಟಿಯಾಗಿತ್ತು: ಕೋಗಿಲು ತೆರವು ಕಾರ್ಯಾಚರಣೆ ಸಮರ್ಥಿಸಿಕೊಂಡ ತರೂರ್‌

Bengaluru Demolition:ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳನ್ನು ಈಚೆಗೆ ನೆಲಸಮಗೊಳಿಸಲಾಗಿತ್ತು. ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ.
Last Updated 3 ಜನವರಿ 2026, 14:22 IST
ಆ ಜಾಗ ಕಸದ ತೊಟ್ಟಿಯಾಗಿತ್ತು: ಕೋಗಿಲು ತೆರವು ಕಾರ್ಯಾಚರಣೆ ಸಮರ್ಥಿಸಿಕೊಂಡ ತರೂರ್‌

ಚುರುಮುರಿ: ಕ್ಯಾಲೆಂಡರ್ ಶ್ರವಣ!

Indian Political Calendar: ರಾಜಕೀಯ ಕ್ಯಾಲೆಂಡರ್‌ನಲ್ಲಿ ಬಜೆಟ್ ಪರ್ವದಿಂದ ಶಿಶಿರ ಪರ್ವದವರೆಗೆ ವ್ಯಂಗ್ಯಭರಿತ ಚರ್ಚೆ – ಶೂನ್ಯ ಪರ್ವ, ಶಿಶಿರ ಪರ್ವ, ಕ್ರಾಂತಿ ಮತ್ತು ಭ್ರಾಂತಿ ಪರ್ವಗಳ ಮೂಲಕ ರಾಜಕೀಯ ನಾಟಕವೊಂದರ ಚಿತ್ರಣ.
Last Updated 3 ಜನವರಿ 2026, 1:06 IST
ಚುರುಮುರಿ: ಕ್ಯಾಲೆಂಡರ್ ಶ್ರವಣ!

ತಮಿಳುನಾಡು| ಹೊಸ ಪಿಂಚಣಿ ಯೋಜನೆ ಜಾರಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌

ಸರ್ಕಾರಿ ನೌಕರರು ಮತ್ತು ಶಿಕ್ಷಕರ 2 ದಶಕಗಳ ಬೇಡಿಕೆ ಈಡೇರಿಕೆ
Last Updated 3 ಜನವರಿ 2026, 14:43 IST
ತಮಿಳುನಾಡು| ಹೊಸ ಪಿಂಚಣಿ ಯೋಜನೆ ಜಾರಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌
ADVERTISEMENT

ಎಸ್‌ಪಿ ಪವನ್ ನೆಜ್ಜೂರ್ ಅಮಾನತಿಗೆ ಗೃಹ ಸಚಿವ ಪರಮೇಶ್ವರ ನೀಡಿದ ಕಾರಣವಿದು

Pavan Nejjur Suspended: ಗಲಭೆ ನಡೆದ ಸ್ಥಳಕ್ಕೆ ಹೋಗಿ ನಿಯಂತ್ರಿಸದ, ಸಿಬ್ಬಂದಿಗೆ ನಿರ್ದೇಶನ ನೀಡಿ, ಸರಿಯಾದ ನಿರ್ಧಾರ ತೆಗೆದುಕೊಳ್ಳದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಅನಿವಾರ್ಯವಾಗಿ ಅಮಾನತು ಮಾಡಬೇಕಾಯಿತು ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
Last Updated 3 ಜನವರಿ 2026, 11:39 IST
ಎಸ್‌ಪಿ ಪವನ್ ನೆಜ್ಜೂರ್ ಅಮಾನತಿಗೆ ಗೃಹ ಸಚಿವ ಪರಮೇಶ್ವರ ನೀಡಿದ ಕಾರಣವಿದು

ಗಾಯಕವಾಡ್‌ಗೆ ನಿರಾಸೆ, ಮೂವರು ಕಂಬ್ಯಾಕ್: ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ

ನ್ಯೂಜಿಲೆಂಡ್ ವಿರುದ್ಧ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಪ್ರಕಟವಾಗಿದೆ. ಗಾಯಕವಾಡ್‌ಗೆ ಅವಕಾಶ ಸಿಗದೆ ಶ್ರೇಯಸ್ ಅಯ್ಯರ್ ಸೇರಿದಂತೆ ಮೂವರು ಕಂಬ್ಯಾಕ್ ಮಾಡಿದ್ದಾರೆ. ಬುಮ್ರಾ–ಹಾರ್ದಿಕ್‌ಗೆ ವಿಶ್ರಾಂತಿ.
Last Updated 3 ಜನವರಿ 2026, 12:21 IST
ಗಾಯಕವಾಡ್‌ಗೆ ನಿರಾಸೆ, ಮೂವರು ಕಂಬ್ಯಾಕ್: ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ

ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

Dileep Shetty: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಜೋಡಿ ಹೊಸ ವರ್ಷಕ್ಕೆ ಹೊಸ ಅಧ್ಯಾಯ ಆರಂಭಿಸಿದ್ದು, ನಟಿ ರಮಿಕಾ ಶಿವು ತಮ್ಮದೇ ಆದ ಹೊಸ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ.
Last Updated 2 ಜನವರಿ 2026, 7:25 IST
ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು
ADVERTISEMENT
ADVERTISEMENT
ADVERTISEMENT