ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ Cartoon: 15 ಜನವರಿ 2026

Kannada Cartoon: ಚಿನಕುರುಳಿ Cartoon: 15 ಜನವರಿ 2026
Last Updated 15 ಜನವರಿ 2026, 0:58 IST
ಚಿನಕುರುಳಿ Cartoon: 15 ಜನವರಿ 2026

ಗುಂಡಣ್ಣ: ಗುರುವಾರ, 15 ಜನವರಿ 2026

ಗುಂಡಣ್ಣ: ಗುರುವಾರ, 15 ಜನವರಿ 2026
Last Updated 15 ಜನವರಿ 2026, 4:29 IST
ಗುಂಡಣ್ಣ: ಗುರುವಾರ, 15 ಜನವರಿ 2026

ಚುರುಮುರಿ: ಚಿನ್ನದ ನಿಧಿಯೇ ಅನುದಾನ!

Lakkundi Treasure Discovery: ‘ಗದುಗಿನ ಲಕ್ಕುಂಡಿಯಲ್ಲಿ ಒಬ್ಬರಿಗೆ ಸುಮಾರು ಅರ್ಧ ಕೆಜಿಯಷ್ಟು ಬಂಗಾರ ಸಿಕ್ಕಿದೆಯಂತೆ ನೋಡ್ರೀ...’ ಪೇಪರ್ ಓದುತ್ತಾ ಖುಷಿಯಿಂದ ಹೇಳಿದಳು ಹೆಂಡತಿ. ‘ನಿನಗೇ ಚಿನ್ನ ಸಿಕ್ಕಷ್ಟು ಖುಷಿಪಡ್ತಿದ್ದೀಯಲ್ಲಮ್ಮ’ ಉತ್ಸಾಹ ಕಡಿಮೆ ಮಾಡುವಂತೆ ಹೇಳಿದೆ.
Last Updated 15 ಜನವರಿ 2026, 0:42 IST
ಚುರುಮುರಿ: ಚಿನ್ನದ ನಿಧಿಯೇ ಅನುದಾನ!

ಪಾಕ್ ಸೇರಿ 75 'ಹೈ ರಿಸ್ಕ್' ದೇಶಗಳ ಜನರಿಗೆ ವಲಸೆ ವೀಸಾ ಸ್ಥಗಿತಗೊಳಿಸಿದ ಅಮೆರಿಕ

Immigration Suspension: ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 75 'ಹೆಚ್ಚಿನ ಅಪಾಯ' ದೇಶಗಳ ವ್ಯಕ್ತಿಗಳಿಗೆ ವಲಸೆ ವೀಸಾ ನೀಡುವುದನ್ನು ಅಮೆರಿಕ ಸ್ಥಗಿತಗೊಳಿಸಿದ್ದು, ಈ ಕ್ರಮವು ಪ್ರವಾಸಿ ಅಥವಾ ಕೆಲಸದ ವೀಸಾಗಳಿಗೆ ಅನ್ವಯಿಸುವುದಿಲ್ಲ.
Last Updated 15 ಜನವರಿ 2026, 6:27 IST
 ಪಾಕ್ ಸೇರಿ 75 'ಹೈ ರಿಸ್ಕ್' ದೇಶಗಳ ಜನರಿಗೆ ವಲಸೆ ವೀಸಾ ಸ್ಥಗಿತಗೊಳಿಸಿದ ಅಮೆರಿಕ

ನಾನು ಸೀತೆಯಲ್ಲ; ಸನಾತನ ಧರ್ಮ ಪ್ರಚಾರ ನಿಲ್ಲಿಸುತ್ತೇನೆ: ವೃತ್ತಿಗೆ ಮರಳಿದ ಸಾಧ್ವಿ

Kumbha Sundari Harsha: ಕಳೆದ ವರ್ಷ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ವೇಳೆ ಕಾಣಿಸಿಕೊಂಡು ತಮ್ಮ ಸೌಂದರ್ಯದಿಂದಲೇ ಸೆಳೆದು ಸನಾತನ ಧರ್ಮದ ಪ್ರಚಾರಕಿ ಎಂದು ಗುರುತಿಸಿಕೊಂಡಿದ್ದ ಹರ್ಷ ರಿಚಾರಿಯಾ ಈಗ ಸನಾತನ ಧರ್ಮದ ಪ್ರಚಾರವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
Last Updated 15 ಜನವರಿ 2026, 5:28 IST
ನಾನು ಸೀತೆಯಲ್ಲ; ಸನಾತನ ಧರ್ಮ ಪ್ರಚಾರ ನಿಲ್ಲಿಸುತ್ತೇನೆ: ವೃತ್ತಿಗೆ ಮರಳಿದ ಸಾಧ್ವಿ

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

35ರ ವ್ಯಕ್ತಿಯನ್ನು ಮದುವೆಯಾದ 60ರ ಮಹಿಳೆ: ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತಾ?

Wrong Number Love: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿ ಕುರುಡು ಎಂದೆಲ್ಲಾ ಹೇಳುವುದನ್ನು ಕೇಳಿರುತ್ತೇವೆ. ಅದಕ್ಕೆ ಉದಾಹರಣೆ ಎಂಬಂತ ಘಟನೆ ಬಿಹಾರದಲ್ಲಿ ನಡೆದಿದೆ. 35 ವರ್ಷದ ವ್ಯಕ್ತಿಗಾಗಿ 60ರ ಮಹಿಳೆಯೊಬ್ಬರು ಪತಿ ಮತ್ತು ಮಕ್ಕಳನ್ನು ತೊರೆದು ಬಂದಿದ್ದಾರೆ.
Last Updated 15 ಜನವರಿ 2026, 4:58 IST
35ರ ವ್ಯಕ್ತಿಯನ್ನು ಮದುವೆಯಾದ 60ರ ಮಹಿಳೆ: ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತಾ?
ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು

Astrology: ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು.
Last Updated 15 ಜನವರಿ 2026, 1:01 IST
ದಿನ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು

ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

Alive during funeral: ಬುದುಕಿರುವ ಜೀವಕ್ಕೆ ಅಂತ್ಯ ಸಂಸ್ಕಾರ ಮಾಡಲು ಸಿದ್ದತೆ ನೆಡೆಸಿ, ಕೊನೆ ಕ್ಷಣದಲ್ಲಿ ಜೀವಂತವಾಗಿರುವುದನ್ನು ಖಚಿತ ಪಡಿಸಿಕೊಂಡ ಘಟನೆ ನಾಗ್ಪುರ ಜಿಲ್ಲೆಯ ರಾಮ್ಟೆಕ್ ನಗರದಲ್ಲಿ ನಡೆದಿದೆ.
Last Updated 15 ಜನವರಿ 2026, 8:37 IST
ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

IND vs NZ| ಶತಕದ ಬಳಿಕ ವಿಭಿನ್ನವಾಗಿ ಸಂಭ್ರಮಿಸಿದ ರಾಹುಲ್: ಏನಿದರ ಉದ್ದೇಶ?

ರಾಜಕೋಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿದ ಕೆ.ಎಲ್. ರಾಹುಲ್, ತಮ್ಮ ಮಗಳಿಗೆ ಅರ್ಪಣೆಯಾಗಿ ವಿಭಿನ್ನ ಸಂಭ್ರಮಾಚರಣೆ ನಡೆಸಿದರು. ಇದರ ಹಿಂದಿನ ಅರ್ಥವೇನು?
Last Updated 15 ಜನವರಿ 2026, 7:55 IST
IND vs NZ| ಶತಕದ ಬಳಿಕ ವಿಭಿನ್ನವಾಗಿ ಸಂಭ್ರಮಿಸಿದ ರಾಹುಲ್: ಏನಿದರ ಉದ್ದೇಶ?
ADVERTISEMENT
ADVERTISEMENT
ADVERTISEMENT