ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಬುಧವಾರ, 11 ಫೆಬ್ರುವರಿ 2026

ಚಿನಕುರುಳಿ: ಬುಧವಾರ, 11 ಫೆಬ್ರುವರಿ 2026
Last Updated 10 ಫೆಬ್ರುವರಿ 2026, 22:30 IST
ಚಿನಕುರುಳಿ: ಬುಧವಾರ, 11 ಫೆಬ್ರುವರಿ 2026

ನಾಳೆ 'ಭಾರತ ಬಂದ್‌' | ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ..

ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ನಾಳೆ (ಫೆ.12) 'ಭಾರತ ಬಂದ್‌'ಗೆ ಕರೆ ನೀಡಿವೆ. ಪರಿಣಾಮವಾಗಿ ಬ್ಯಾಂಕಿಂಗ್, ಸಾರಿಗೆ, ಅಂಚೆ ಹಾಗೂ ಇತರ ಕೆಲವು ಸೇವೆಗಳಿಗೆ ಗುರುವಾರ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
Last Updated 11 ಫೆಬ್ರುವರಿ 2026, 10:32 IST
ನಾಳೆ 'ಭಾರತ ಬಂದ್‌' | ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ..

ಗುಂಡಣ್ಣ: ಬುಧವಾರ, 11 ಫೆಬ್ರುವರಿ 2026

ಗುಂಡಣ್ಣ: ಬುಧವಾರ, 11 ಫೆಬ್ರುವರಿ 2026
Last Updated 10 ಫೆಬ್ರುವರಿ 2026, 23:30 IST
ಗುಂಡಣ್ಣ: ಬುಧವಾರ, 11 ಫೆಬ್ರುವರಿ 2026

KMF ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ: ಪೈಪೋಟಿಗಿಳಿದ ಸಿಎಂ, ಡಿಸಿಎಂ

Bengaluru KMF Election: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ಮೇಲಾಟಗಳ ನಡುವೆ ಹಾಲು ಮಹಾಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ಪೈಪೋಟಿ ಜೋರಾಗಿದೆ.
Last Updated 11 ಫೆಬ್ರುವರಿ 2026, 5:21 IST
KMF ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ: ಪೈಪೋಟಿಗಿಳಿದ ಸಿಎಂ, ಡಿಸಿಎಂ

ಜಂತುಹುಳು ನಿವಾರಣೆಗಾಗಿ ಕೊಟ್ಟ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ 120 ಮಕ್ಕಳು!

Albendazole Side Effects: ಫರೂಕಾಬಾದ್‌ನ ರಾಥೋರಾ ಮೊಹದ್ದೀನ್‌ಪುರ ಗ್ರಾಮದ ಜವಹಾರ್ ಲಾಲ್‌ ಪ್ರೇಮಾ ಶಾಲೆಯಲ್ಲಿ ಮಾತ್ರೆ ಸೇವಿಸಿದ ಸುಮಾರು 150 ಮಕ್ಕಳಲ್ಲಿ 100 ಮಂದಿ ಅಸ್ವಸ್ಥರಾಗಿದ್ದರು. ಇದರಿಂದಾಗಿ, ಶಾಲಾಡಳಿತ ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.
Last Updated 11 ಫೆಬ್ರುವರಿ 2026, 3:57 IST
ಜಂತುಹುಳು ನಿವಾರಣೆಗಾಗಿ ಕೊಟ್ಟ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ 120 ಮಕ್ಕಳು!

ಚುರುಮುರಿ: ಕಲಾಪ ಪ್ರತಾಪ

Legislative Assembly: ‘ಕಲಾಪದಲ್ಲಿನ ನಿಮ್ಮ ಪ್ರತಾಪವನ್ನು ಟೀವಿಯಲ್ಲಿ ನೋಡಿ ಆನಂದಪಟ್ಟೆ! ಮಹಾನ್ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳೂ ನಿಮಗಿವೆ ಕಣ್ರೀ...’ ಮನೆಗೆ ಬಂದ ನಾಯಕರನ್ನು ಪತ್ನಿ ಅಭಿಮಾನದಿಂದ ಹೊಗಳಿದರು.
Last Updated 11 ಫೆಬ್ರುವರಿ 2026, 0:30 IST
ಚುರುಮುರಿ: ಕಲಾಪ ಪ್ರತಾಪ

ಸಚಿನ್ ತೆಂಡೂಲ್ಕರ್ ಸೊಸೆಯಾಗುತ್ತಿರುವ ಸಾನಿಯಾ ಚಂದೋಕ್ ಹಿನ್ನೆಲೆಯೇನು?

Saniya Chandok: ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಂದೋಕ್‌ ಜತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. 2025ರ ಆಗಸ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.
Last Updated 11 ಫೆಬ್ರುವರಿ 2026, 7:24 IST
ಸಚಿನ್ ತೆಂಡೂಲ್ಕರ್ ಸೊಸೆಯಾಗುತ್ತಿರುವ ಸಾನಿಯಾ ಚಂದೋಕ್ ಹಿನ್ನೆಲೆಯೇನು?
ADVERTISEMENT

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ಕರ್ನಾಟಕದ ಯೋಜನೆಗೆ ಆಂಧ್ರ ಸಿಎಂ ಆಕ್ಷೇಪ

Chandrababu Naidu: ಹೈದರಾಬಾದ್: ಕೃಷ್ಣಾ ಮೇಲ್ದಂಡೆಯ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2026, 3:24 IST
ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ಕರ್ನಾಟಕದ ಯೋಜನೆಗೆ ಆಂಧ್ರ ಸಿಎಂ ಆಕ್ಷೇಪ

ಭಾರತದೊಂದಿಗೆ ಸಡಿಲ ಸಂಬಂಧ: ವೀಸಾ ತಿರಸ್ಕಾರಕ್ಕೆ US ನೀಡಿದ ಕಾರಣಕ್ಕೆ CEO ಕಳವಳ

US Embassy Statement: ಭಾರತದೊಂದಿಗೆ ಬಲವಾದ ಸಂಬಂಧ ಇಲ್ಲವೆಂದು ಹೇಳಿ ವೀಸಾ ತಿರಸ್ಕರಿಸಿದ ಅಮೆರಿಕ ರಾಯಭಾರ ಕಚೇರಿ ಕ್ರಮದ ವಿರುದ್ಧ ಗುರುಗ್ರಾಮದ ಸಿಇಒ ಜಸ್ವೀರ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2026, 7:21 IST
ಭಾರತದೊಂದಿಗೆ ಸಡಿಲ ಸಂಬಂಧ: ವೀಸಾ ತಿರಸ್ಕಾರಕ್ಕೆ US ನೀಡಿದ ಕಾರಣಕ್ಕೆ CEO ಕಳವಳ

T-20 World Cup: ಡಬಲ್‌ ಸೂಪರ್ ಓವರ್‌ ಸವಾಲು ಗೆದ್ದ ದಕ್ಷಿಣ ಆಫ್ರಿಕಾ

South Africa vs Afghanistan: ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು ಸೂಪರ್‌ ಓವರ್‌ಗಳಿಗೆ ಸಾಕ್ಷಿಯಾಯಿತು. ಎರಡನೇ ಸೂಪರ್ ಓವರ್‌ನ ಕೊನೆಯ ಎಸೆತದವರೆಗೂ ಸಾಗಿದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸಿತು.
Last Updated 11 ಫೆಬ್ರುವರಿ 2026, 10:37 IST
T-20 World Cup: ಡಬಲ್‌ ಸೂಪರ್ ಓವರ್‌ ಸವಾಲು ಗೆದ್ದ ದಕ್ಷಿಣ ಆಫ್ರಿಕಾ
ADVERTISEMENT
ADVERTISEMENT
ADVERTISEMENT