ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಸೋಮವಾರ, 09 ಫೆಬ್ರುವರಿ 2026

ಚಿನಕುರುಳಿ: ಸೋಮವಾರ, 09 ಫೆಬ್ರುವರಿ 2026
Last Updated 8 ಫೆಬ್ರುವರಿ 2026, 22:30 IST
ಚಿನಕುರುಳಿ: ಸೋಮವಾರ, 09 ಫೆಬ್ರುವರಿ 2026

ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ಆಸರೆಯಾದ ಮುಸ್ಲಿಂ ದಂಪತಿ

ಅನಾಥ ಮಕ್ಕಳ ಸಲುಹಿದ್ದ ಕುಟುಂಬ * ಭಾವೈಕ್ಯದ ಮದುವೆಗೆ ಸಾಕ್ಷಿಯಾದ ಬಸ್ತವಾಡ ಗ್ರಾಮ
Last Updated 9 ಫೆಬ್ರುವರಿ 2026, 0:30 IST
ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ಆಸರೆಯಾದ ಮುಸ್ಲಿಂ ದಂಪತಿ

ಜೆಡಿಎಸ್‌: ನೂತನ ಜಿಲ್ಲಾಧ್ಯಕ್ಷರ ಆಯ್ಕೆ

JDS District Presidents: ಜೆಡಿಎಸ್‌ನ ಆಂತರಿಕ ಚುನಾವಣೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಿಗೆ ನೂತನ ಜಿಲ್ಲಾ ಘಟಕದ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
Last Updated 9 ಫೆಬ್ರುವರಿ 2026, 14:42 IST
ಜೆಡಿಎಸ್‌: ನೂತನ ಜಿಲ್ಲಾಧ್ಯಕ್ಷರ ಆಯ್ಕೆ

ಗುಂಡಣ್ಣ: ಸೋಮವಾರ, 09 ಫೆಬ್ರುವರಿ 2026

ಗುಂಡಣ್ಣ: ಸೋಮವಾರ, 09 ಫೆಬ್ರುವರಿ 2026
Last Updated 8 ಫೆಬ್ರುವರಿ 2026, 22:30 IST
ಗುಂಡಣ್ಣ: ಸೋಮವಾರ, 09 ಫೆಬ್ರುವರಿ 2026

ಚುರುಮುರಿ: ಲೋಕಲ್‌ ಹೈಕಮಾಂಡ್‌

Karnataka Politics: ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಒಂದು ಕಂಪನಿಗೆ ಎಷ್ಟು ಮಂದಿ ಸಿಇಒ ಇರತಾರೆ?’ ಎಂದು ಕೇಳಿತು.
Last Updated 9 ಫೆಬ್ರುವರಿ 2026, 0:30 IST
ಚುರುಮುರಿ: ಲೋಕಲ್‌ ಹೈಕಮಾಂಡ್‌

ಸಾವರ್ಕರ್‌ಗೆ ಮಾತ್ರವಲ್ಲ ಗೋಡ್ಸೆಗೂ BJP ಭಾರತ ರತ್ನ ಕೊಡಿಸುತ್ತೆ: ಓವೈಸಿ ಕಿಡಿ

Owaisi Statement: ವಿ.ಡಿ. ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕೆಂಬ ಆರ್‌ಎಸ್‌ಎಸ್ ಬೇಡಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, ‘ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ’ ಎಂದಿದ್ದಾರೆ.
Last Updated 9 ಫೆಬ್ರುವರಿ 2026, 10:24 IST
ಸಾವರ್ಕರ್‌ಗೆ ಮಾತ್ರವಲ್ಲ ಗೋಡ್ಸೆಗೂ BJP ಭಾರತ ರತ್ನ ಕೊಡಿಸುತ್ತೆ: ಓವೈಸಿ ಕಿಡಿ

ಮೀಸಲಾತಿ ಪ್ರಮಾಣ ಏರಿಕೆ; ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸಿಎಂ ಆಗ್ರಹ

Reservation Increase: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಏರಿಕೆ ಮಾಡಿರುವುದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶೀಘ್ರವೇ ದೆಹಲಿಗೆ ತೆರಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 9 ಫೆಬ್ರುವರಿ 2026, 14:19 IST
ಮೀಸಲಾತಿ ಪ್ರಮಾಣ ಏರಿಕೆ; ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸಿಎಂ ಆಗ್ರಹ
ADVERTISEMENT

ಕಾಲುವೆ ಬದಿ ಸಿಕ್ಕಿದ್ದ 160 ಗ್ರಾಂ ಚಿನ್ನನ ಮಾಲೀಕರಿಗೆ ತಲುಪಿಸಿದ ಪೌರ ಕಾರ್ಮಿಕ!

Tamil Nadu: ಮಹಿಳೆಯೊಬ್ಬರು ಕಳೆದುಕೊಂಡಿದ್ದ 160 ಗ್ರಾಂನಷ್ಟು ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ಪೌರ ಕಾರ್ಮಿಕ ವ್ಯಕ್ತಿಯೊಬ್ಬರು ಪೊಲೀಸರ ಮುಖಾಂತರ ಆ ಮಹಿಳೆಗೆ ತಲುಪಿಸಿದ್ದಾರೆ. ತಿರುವರೂರು ನಗರ ಪಾಲಿಕೆಯಲ್ಲಿ ಈ ಘಟನೆ ನಡೆದಿದೆ.
Last Updated 9 ಫೆಬ್ರುವರಿ 2026, 7:03 IST
ಕಾಲುವೆ ಬದಿ ಸಿಕ್ಕಿದ್ದ 160 ಗ್ರಾಂ ಚಿನ್ನನ ಮಾಲೀಕರಿಗೆ ತಲುಪಿಸಿದ ಪೌರ ಕಾರ್ಮಿಕ!

ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ 80–90 ಶಾಸಕರು: ಶಾಸಕ ಇಕ್ಬಾಲ್ ಹುಸೇನ್‌

DK Shivakumar: ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೂ ಅವಕಾಶ ಮಾಡಿ ಕೊಡಬೇಕು. ಈ ಅವಧಿಯಲ್ಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು 80–90 ಶಾಸಕರು ಬಯಸಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
Last Updated 9 ಫೆಬ್ರುವರಿ 2026, 14:36 IST
ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ 80–90 ಶಾಸಕರು: ಶಾಸಕ ಇಕ್ಬಾಲ್ ಹುಸೇನ್‌

ನೊಬೆಲ್‌ ಶಾಂತಿ ಪ್ರಶಸ್ತಿ ವಿಜೇತೆ ನರ್ಗಿಸ್‌ ಮೊಹಮ್ಮದಿಗೆ 6 ವರ್ಷ ಜೈಲುಶಿಕ್ಷೆ

Nobel Peace Prize: ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ, ನೊಬೆಲ್‌ ಶಾಂತಿ ಪುರಸ್ಕೃತೆ ನರ್ಗಿಸ್‌ ಮೊಹಮ್ಮದಿ ಅವರಿಗೆ ಇರಾನ್‌ ನ್ಯಾಯಾಲಯವು ಆರು ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ. ಈ ಆದೇಶವನ್ನು ಅವರ ಪರ ವಕೀಲ ಮೊಸ್ತಫ ನಿಲ್ಲಿ ಖಚಿತಪಡಿಸಿದ್ದಾರೆ.
Last Updated 8 ಫೆಬ್ರುವರಿ 2026, 16:03 IST
ನೊಬೆಲ್‌ ಶಾಂತಿ ಪ್ರಶಸ್ತಿ ವಿಜೇತೆ ನರ್ಗಿಸ್‌ ಮೊಹಮ್ಮದಿಗೆ 6 ವರ್ಷ ಜೈಲುಶಿಕ್ಷೆ
ADVERTISEMENT
ADVERTISEMENT
ADVERTISEMENT