ಕೆನಡಾ ಸಂಸದ, ಭಾರತೀಯ ಮೂಲದ ಇಕ್ವಿಂದರ್ ಎಸ್.ಗಹೀರ್ ಎಂಬುವರು ಗುರುವಾರ ಹೌಸ್ ಆಫ್ ಕಾಮನ್ಸ್ನಲ್ಲಿ ಕೇಳಿದ ಪ್ರಶ್ನೆಗೆ, ‘ನಮಗೆ ಪಂಜಾಬ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಅರಿವಿದೆ. ಅಲ್ಲಿ ಮೊದಲಿದ್ದ ಪರಿಸ್ಥಿತಿಯೇ ಮರಳಲಿ ಎಂದು ನಾವು ಬಯಸುತ್ತೇವೆ. ಆ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದು ಮೆಲಾನಿಯಾ ಉತ್ತರಿಸಿದ್ದಾರೆ.