ಪೂರ್ವ ಕರಾವಳಿ ಮಣಂಜರಿಯಾಕ್ಕೆ ಅಪ್ಪಳಿಸಿದ ಉಷ್ಣ ಚಂಡಮಾರುತ, ಹಿಂದೂ ಮಹಾಸಾಗರದತ್ತ ಬೀಸುತ್ತಿದ್ದಂತೆ ಹೆಚ್ಚು ವೇಗ ಪಡೆದುಕೊಂಡಿತು. ಇದು ಗಂಟೆಗೆ 235 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿತ್ತು ಎಂದು ದ್ವೀಪ ರಾಷ್ಟ್ರದ ಹವಾಮಾನ ಇಲಾಖೆ ತಿಳಿಸಿದೆ. ಇದೀಗ ಚಂಡಮಾರುತ ಸ್ವಲ್ಪ ದುರ್ಬಲಗೊಂಡಿದ್ದರೂ, ಭಾರಿ ಮಳೆಯಿಂದ ಉಂಟಾಗುವ ಪ್ರವಾಹ ಸಾಕಷ್ಟು ಹಾನಿ ಮಾಡುವ ನಿರೀಕ್ಷೆ ಇದೆ.