ಹಣಕಾಸು ಸಚಿವರೂ ಆಗಿರುವ ಲೊಕ್ಸಿನ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಜೈಶಂಕರ್, ಪರಸ್ಪರ ಎರಡೂ ದೇಶಗಳು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಅಭಿವೃದ್ಧಿಗೆ ಪೂರಕವಾತಾವರಣವನ್ನು ಬಲಪಡಿಸಲು ಹಾಗೂ ನಿಭಾಯಿಸುವಉದ್ದೇಶದಿಂದ ಹೊಸ ಹಂತದಪಾಲುದಾರಿಕೆಯತ್ತ ಹೆಜ್ಜೆಇರಿಸಿವೆ ಎಂದು ತಿಳಿಸಿದರು.