<p class="title"><strong>ಕಠ್ಮಂಡು:</strong> ಭ್ರಷ್ಟಾಚಾರದ ಆರೋಪದ ಮೇಲೆ ನೇಪಾಳದ ಮುಖ್ಯನ್ಯಾಯಮೂರ್ತಿ ಚೋಳೇಂದ್ರ ಷಂಷೇರ್ ಜೆಬಿ ರಾಣಾ ಅವರ ವಿರುದ್ಧ ಆಡಳಿತಾರೂಢ ಶಾಸಕರು ಭಾನುವಾರ ದೋಷಾರೋಪ ನಿರ್ಣಯ ಮಂಡಿಸಿದ್ದಾರೆ.</p>.<p class="title">ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಣಾ ಅವರ ವಿರುದ್ಧ ದೋಷಾರೋಪ ನಿರ್ಣಯ ಮಂಡಿಸಲಾಗಿದೆ ಎಂದು ಸಂಸತ್ ಸಚಿವಾಲಯದ ವಕ್ತಾರ ರಾಜನಾಥ್ ಪಾಂಡೆ ತಿಳಿಸಿದ್ದಾರೆ.</p>.<p class="title">2019ರ ಜ. 2ರಂದು ರಾಣಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದೋಷಾರೋಪ ಮಂಡನೆಯಾಗುತ್ತಿದ್ದಂತೆಯೇ ಅವರನ್ನು ಅವರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p class="title"><strong>ಕಠ್ಮಂಡು:</strong> ಭ್ರಷ್ಟಾಚಾರದ ಆರೋಪದ ಮೇಲೆ ನೇಪಾಳದ ಮುಖ್ಯನ್ಯಾಯಮೂರ್ತಿ ಚೋಳೇಂದ್ರ ಷಂಷೇರ್ ಜೆಬಿ ರಾಣಾ ಅವರ ವಿರುದ್ಧ ಆಡಳಿತಾರೂಢ ಶಾಸಕರು ಭಾನುವಾರ ದೋಷಾರೋಪ ನಿರ್ಣಯ ಮಂಡಿಸಿದ್ದಾರೆ.</p>.<p class="title">ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಣಾ ಅವರ ವಿರುದ್ಧ ದೋಷಾರೋಪ ನಿರ್ಣಯ ಮಂಡಿಸಲಾಗಿದೆ ಎಂದು ಸಂಸತ್ ಸಚಿವಾಲಯದ ವಕ್ತಾರ ರಾಜನಾಥ್ ಪಾಂಡೆ ತಿಳಿಸಿದ್ದಾರೆ.</p>.<p class="title">2019ರ ಜ. 2ರಂದು ರಾಣಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದೋಷಾರೋಪ ಮಂಡನೆಯಾಗುತ್ತಿದ್ದಂತೆಯೇ ಅವರನ್ನು ಅವರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>