ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟು ಗಡಿಪಾರು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ನೀರವ್ ಮೋದಿ ಅವರ ಪ್ರಯತ್ನ ಈ ಹಿಂದೆ ವಿಫಲವಾಗಿತ್ತು. ಅವರ ಮಾನಸಿಕ ಆರೋಗ್ಯ ಸ್ಥಿತಿ ಕಳವಳ ಪಡುವ ಸ್ಥಿತಿಯಲ್ಲಿ ಇಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ನ (ಪಿಎನ್ಬಿ) ₹16 ಸಾವಿರ ಕೋಟಿ ಸಾಲ ಹಗರಣದ ವಿಚಾರಣೆ ಎದುರಿಸಲು ಗಡೀಪಾರು ಜಾರಿಗೊಳಿಸಬಹುದು ಎಂದು ಹೈಕೋರ್ಟ್ನ ಇದೇ ದ್ವಿಸದಸ್ಯ ಪೀಠ ಕಳೆದ ತಿಂಗಳು ಹೇಳಿತ್ತು.