ಜಿ–77 ವಿದೇಶಾಂಗದ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ‘ಯಾವುದೇ ಷರತ್ತುಗಳಿಲ್ಲದೇ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಪಾಲುದಾರ ರಾಷ್ಟ್ರಗಳಿಗೆ ಸಹಕಾರ ನೀಡಲಾಗುತ್ತದೆ. ಯಾವುದೇ ದೇಶವನ್ನು ತನ್ನ ಹಿತಕ್ಕಾಗಿ ಭಾರತ ಸಾಲದ ಕೂಪಕ್ಕೆ ತಳ್ಳುವುದಿಲ್ಲ‘ ಎಂದು ಹೇಳಿದರು.