ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Asia Cup: ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದ ಬಗ್ಗೆ ಗಂಗೂಲಿ ಹೇಳಿದ್ದೇನು?

Sourav Ganguly Statement: ಪಾಕ್ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಹಸ್ತಲಾಘವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗಂಗೂಲಿ, ‘ಭಯೋತ್ಪಾದನೆ ಎಲ್ಲೆಡೆ ನಿಲ್ಲಬೇಕು’ಎಂದರು. ಕ್ರೀಡೆ ನಿಲ್ಲಬಾರದು, ಪ್ರತಿಯೊಬ್ಬರಿಗೂ ತಮ್ಮ ಕಥೆ ಇದೆ ಎಂದೂ ಹೇಳಿದರು.
Last Updated 15 ಸೆಪ್ಟೆಂಬರ್ 2025, 16:44 IST
Asia Cup: ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದ ಬಗ್ಗೆ ಗಂಗೂಲಿ ಹೇಳಿದ್ದೇನು?

ವೈಶಾಲಿಗೆ ಗ್ರ್ಯಾಂಡ್‌ ಸ್ವಿಸ್‌ ಚೆಸ್ ಕಿರೀಟ

ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ಗೆ ಅರ್ಹತೆ
Last Updated 15 ಸೆಪ್ಟೆಂಬರ್ 2025, 16:18 IST
ವೈಶಾಲಿಗೆ ಗ್ರ್ಯಾಂಡ್‌ ಸ್ವಿಸ್‌ ಚೆಸ್ ಕಿರೀಟ

Asia Cup: ಒಮನ್ ವಿರುದ್ಧ 42 ರನ್ ಗೆಲುವು ದಾಖಲಿಸಿದ ಯುಎಇ

UAE vs Oman T20: ಅಬುಧಾಬಿಯಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಒಮನ್ ವಿರುದ್ಧ ಯುಎಇ 42 ರನ್‌ಗಳ ಗೆಲುವು ದಾಖಲಿಸಿದೆ. ಯುಎಇ 172 ರನ್ ಪೇರಿಸಿ, ಒಮನ್ ಅನ್ನು 130 ರನ್‌ಗಳಿಗೆ ಆಲೌಟ್ ಮಾಡಿತು.
Last Updated 15 ಸೆಪ್ಟೆಂಬರ್ 2025, 16:00 IST
Asia Cup: ಒಮನ್ ವಿರುದ್ಧ 42 ರನ್ ಗೆಲುವು ದಾಖಲಿಸಿದ ಯುಎಇ

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

World Athletics Championship: ಭಾರತದ ಲಾಂಗ್‌ಜಂಪ್ ತಾರೆ ಮುರಳಿ ಶ್ರೀಶಂಕರ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು.
Last Updated 15 ಸೆಪ್ಟೆಂಬರ್ 2025, 15:49 IST
ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

ಚೀನಾ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯಸೇನ್, ಸಾತ್ವಿಕ್‌-ಚಿರಾಗ್ ಮೇಲೆ ನಿರೀಕ್ಷೆ

China Badminton Masters: ಹಾಂಗ್‌ಕಾಂಗ್‌ ಓಪನ್‌ನಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೊಸ ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ.
Last Updated 15 ಸೆಪ್ಟೆಂಬರ್ 2025, 13:43 IST
ಚೀನಾ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯಸೇನ್, ಸಾತ್ವಿಕ್‌-ಚಿರಾಗ್ ಮೇಲೆ ನಿರೀಕ್ಷೆ

ಕೈಕುಲುಕದ ಭಾರತೀಯ ಆಟಗಾರರು: ಏಷ್ಯಾ ಕಪ್ ಮ್ಯಾಚ್ ರೆಫರಿ ವಜಾಕ್ಕೆ ಪಿಸಿಬಿ ಆಗ್ರಹ

Match Referee Removal: ಭಾರತ ವಿರುದ್ಧ ನಡೆದ ಏಷ್ಯಾ ಕಪ್ ಟಿ20 ಪಂದ್ಯದ ವೇಳೆ ಕೈಕುಲುಕದೇ ಇರುವ ಆಟಗಾರರ ನಡೆ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಎಂದು ಪಿಸಿಬಿ ದೂರು ನೀಡಿ, ಮ್ಯಾಚ್ ರೆಫರಿ ಪೈಕ್ರಾಫ್ಟ್ ವಜಾಗೊಳಿಸಲು ಆಗ್ರಹಿಸಿದೆ.
Last Updated 15 ಸೆಪ್ಟೆಂಬರ್ 2025, 10:52 IST
ಕೈಕುಲುಕದ ಭಾರತೀಯ ಆಟಗಾರರು: ಏಷ್ಯಾ ಕಪ್ ಮ್ಯಾಚ್ ರೆಫರಿ ವಜಾಕ್ಕೆ ಪಿಸಿಬಿ ಆಗ್ರಹ

ಮೊಹಮ್ಮದ್ ಸಿರಾಜ್‌ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

Mohammed Siraj Bowling: ದುಬೈ: ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಅವರ ಬೌಲಿಂಗ್ ಗಮನ ಸೆಳೆದಿದೆ.
Last Updated 15 ಸೆಪ್ಟೆಂಬರ್ 2025, 10:02 IST
ಮೊಹಮ್ಮದ್ ಸಿರಾಜ್‌ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ
ADVERTISEMENT

Asia Cup: ಭಾರತ–ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜು; ರಾವುತ್

ಭಾನುವಾರ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಟಿ20 ಏಷ್ಯಾ ಕಪ್ ಪಂದ್ಯದಲ್ಲಿ ₹1.5 ಲಕ್ಷ ಕೋಟಿ ಜೂಜು ನಡೆದಿದ್ದು, ₹25,000 ಕೋಟಿ ಪಾಕಿಸ್ತಾನಕ್ಕೆ ಹೋಗಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 9:25 IST
Asia Cup: ಭಾರತ–ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜು; ರಾವುತ್

Duleep Trophy: 11 ವರ್ಷಗಳ ಬಳಿಕ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

Domestic Cricket: ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿ ದುಲೀಪ್ ಟ್ರೋಫಿ ಗೆದ್ದುಕೊಂಡಿತು.
Last Updated 15 ಸೆಪ್ಟೆಂಬರ್ 2025, 7:12 IST
Duleep Trophy: 11 ವರ್ಷಗಳ ಬಳಿಕ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾದದ್ದು: ಸೂರ್ಯ ದಿಟ್ಟ ನುಡಿ

Pahalgam Terror Attack: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವ ಟೀಮ್ ಇಂಡಿಯಾದ ನಿರ್ಧಾರವನ್ನು ನಾಯಕ ಸೂರ್ಯಕುಮಾರ್ ಯಾದವ್ ಸಮರ್ಥಿಸಿಕೊಂಡಿದ್ದಾರೆ.
Last Updated 15 ಸೆಪ್ಟೆಂಬರ್ 2025, 6:40 IST
ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾದದ್ದು: ಸೂರ್ಯ ದಿಟ್ಟ ನುಡಿ
ADVERTISEMENT
ADVERTISEMENT
ADVERTISEMENT