ಸೋಮವಾರ, 17 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ಮುಂದೂಡಿಕೆ

KSCA Poll Update: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನವೆಂಬರ್ 30ರಂದು ನಿಗದಿಯಾಗಿದ್ದ ಚುನಾವಣೆಯನ್ನು ಡಿಸೆಂಬರ್‌ 30ಕ್ಕೆ ಮುಂದೂಡಿದ ಚುನಾವಣಾಧಿಕಾರಿ ಬಿ. ಬಸವರಾಜು ಅವರು ಸೋಮವಾರ ಪ್ರಕಟಣೆ ನೀಡಿದರು. ಈ ಹಿನ್ನೆಲೆಯಲ್ಲಿ ಕೆಲವು ಬೆಳವಣಿಗೆಗಳು ನಡೆದವು.
Last Updated 17 ನವೆಂಬರ್ 2025, 17:26 IST
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ಮುಂದೂಡಿಕೆ

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಮೇಲೆ ಸಾತ್ವಿಕ್‌–ಚಿರಾಗ್‌ ಕಣ್ಣು

Indian Badminton Duo: ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಅವರು ಮಂಗಳವಾರ ಆರಂಭವಾಗಲಿರುವ ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
Last Updated 17 ನವೆಂಬರ್ 2025, 16:19 IST
ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಮೇಲೆ ಸಾತ್ವಿಕ್‌–ಚಿರಾಗ್‌ ಕಣ್ಣು

ವಿಶ್ವ ಶೂಟಿಂಗ್‌: ಗುರ್‌ಪ್ರೀತ್‌ ಸಿಂಗ್‌ಗೆ ಬೆಳ್ಳಿ

ಒಲಿಂಪಿಯನ್‌ ಗುರ್‌ಪ್ರೀತ್‌ ಸಿಂಗ್‌ ಅವರು ಸೋಮವಾರ ಮುಕ್ತಾಯಗೊಂಡ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್ಸ್‌ನ ಪುರುಷರ 25 ಮೀ. ಸೆಂಟರ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.
Last Updated 17 ನವೆಂಬರ್ 2025, 16:15 IST
ವಿಶ್ವ ಶೂಟಿಂಗ್‌: ಗುರ್‌ಪ್ರೀತ್‌ ಸಿಂಗ್‌ಗೆ ಬೆಳ್ಳಿ

ಕುತ್ತಿಗೆ ನೋವು | ಅಂತಿಮ ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನ; ದೇವದತ್ತಗೆ ಅವಕಾಶ?

IND vs SA Shubman Gill Injury: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಆಡುವುದು ಅನುಮಾನವೆನಿಸಿದೆ.
Last Updated 17 ನವೆಂಬರ್ 2025, 16:12 IST
ಕುತ್ತಿಗೆ ನೋವು | ಅಂತಿಮ ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನ; ದೇವದತ್ತಗೆ ಅವಕಾಶ?

ವಿಶ್ವಕಪ್‌ ಚೆಸ್‌| ಯಾಕುಬುಯೇವ್‌ಗೆ ಜಯ: ಡ್ರಾ ಆಟದಲ್ಲಿ ಅರ್ಜುನ್‌, ವೀ ಯಿ

Candidates Quest: ವಿಶ್ವಕಪ್‌ ಚೆಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜುನ್ ಇರಿಗೇಶಿ ಮತ್ತು ವೀ ಯಿ ಮೊದಲ ಆಟವನ್ನು ಡ್ರಾ ಮಾಡಿಕೊಂಡರು. ಯಾಕುಬುಯೇವ್‌ ಡೊನ್ಚೆಂಕೊ ವಿರುದ್ಧ ಗೆದ್ದು ಮುನ್ನಡೆ ಪಡೆದಿದ್ದಾರೆ.
Last Updated 17 ನವೆಂಬರ್ 2025, 15:46 IST
ವಿಶ್ವಕಪ್‌ ಚೆಸ್‌| ಯಾಕುಬುಯೇವ್‌ಗೆ ಜಯ: ಡ್ರಾ ಆಟದಲ್ಲಿ ಅರ್ಜುನ್‌, ವೀ ಯಿ

ಪ್ರೆಸಿಡೆಂಟ್ಸ್‌ ಕಪ್‌ ಚೆಸ್‌ ಟೂರ್ನಿ: ಬೆಂಗಳೂರಿನ ಪ್ರಣವ್ ಆನಂದ್‌ಗೆ ಪ್ರಶಸ್ತಿ

Pranav Anand Victory: ಕಿರ್ಗಿಸ್ಥಾನದಲ್ಲಿ ನಡೆದ ಪ್ರೆಸಿಡೆಂಟ್ಸ್‌ ಕಪ್‌ ಚೆಸ್‌ ಟೂರ್ನಿಯಲ್ಲಿ ಬೆಂಗಳೂರಿನ ಗ್ರ್ಯಾಂಡ್‌ಮಾಸ್ಟರ್ ಪ್ರಣವ್ ಆನಂದ್ 9 ಸುತ್ತುಗಳಿಂದ 7 ಪಾಯಿಂಟ್ಸ್‌ ಗಳಿಸಿ ಅಜೇಯ ಪ್ರಶಸ್ತಿ ಗೆದ್ದಿದ್ದಾರೆ.
Last Updated 17 ನವೆಂಬರ್ 2025, 14:18 IST
ಪ್ರೆಸಿಡೆಂಟ್ಸ್‌ ಕಪ್‌ ಚೆಸ್‌ ಟೂರ್ನಿ: ಬೆಂಗಳೂರಿನ ಪ್ರಣವ್ ಆನಂದ್‌ಗೆ ಪ್ರಶಸ್ತಿ

ಕೂಚ್‌ ಬಿಹಾರಿ ಟ್ರೋಫಿ| ರೋಹಿತ್‌ ಶತಕ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶಿಸಿದ ದಾವಣಗೆರೆಯ ಹುಡುಗ
Last Updated 17 ನವೆಂಬರ್ 2025, 14:18 IST
ಕೂಚ್‌ ಬಿಹಾರಿ ಟ್ರೋಫಿ| ರೋಹಿತ್‌ ಶತಕ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ
ADVERTISEMENT

ಪಶ್ಚಿಮ ಘಟ್ಟ ಉಳಿಸಲು ಓಟ: ನ.22ರಂದು ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್

Eco Trail Run: ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರಿನಲ್ಲಿ ನ.22ರಂದು ನಡೆಯುವ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌ನಲ್ಲಿ 1200ಕ್ಕೂ ಹೆಚ್ಚು ಓಟಗಾರರು ಭಾಗವಹಿಸಲಿದ್ದಾರೆ.
Last Updated 17 ನವೆಂಬರ್ 2025, 13:52 IST
ಪಶ್ಚಿಮ ಘಟ್ಟ ಉಳಿಸಲು ಓಟ: ನ.22ರಂದು ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್

ದ.ಆಫ್ರಿಕಾ A ವಿರುದ್ಧ ಅಮೋಘ ಬ್ಯಾಟಿಂಗ್: ದಿಗ್ಗಜರ ದಾಖಲೆ ಮುರಿದ ಗಾಯಕವಾಡ್

ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯದಲ್ಲಿ ಭಾರತ ಎ ತಂಡ ಗೆದ್ದು ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಋತುರಾಜ್ ಗಾಯಕವಾಡ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ
Last Updated 17 ನವೆಂಬರ್ 2025, 10:07 IST
ದ.ಆಫ್ರಿಕಾ A ವಿರುದ್ಧ ಅಮೋಘ ಬ್ಯಾಟಿಂಗ್: ದಿಗ್ಗಜರ ದಾಖಲೆ ಮುರಿದ ಗಾಯಕವಾಡ್

ಇವರು ಟೆಸ್ಟ್‌ ಕ್ರಿಕೆಟ್‌ ಅನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ: ಹರಭಜನ್ ಸಿಂಗ್

Cricket Pitch Debate: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಬಳಸಿದ ಬೌಲಿಂಗ್‌ ಪಿಚ್‌ಗಳು ಟೆಸ್ಟ್‌ ಕ್ರಿಕೆಟ್‌ ನಾಶಕ್ಕೆ ಕಾರಣವಾಗುತ್ತಿವೆ ಎಂದು ಹರಭಜನ್ ಸಿಂಗ್ ಹೇಳಿದ್ದಾರೆ.
Last Updated 17 ನವೆಂಬರ್ 2025, 9:33 IST
ಇವರು ಟೆಸ್ಟ್‌ ಕ್ರಿಕೆಟ್‌ ಅನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ: ಹರಭಜನ್ ಸಿಂಗ್
ADVERTISEMENT
ADVERTISEMENT
ADVERTISEMENT