ಗುರುವಾರ, 13 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

Rishabh Pant Return: ಗಾಯದ ಬಳಿಕ ತಂಡಕ್ಕೆ ಪುನರಾಗಮನ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ.
Last Updated 13 ನವೆಂಬರ್ 2025, 7:36 IST
ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

ಕಲಬುರಗಿ: ಜೂಡೊ ಹುಡುಗನ ಸಾಧನೆಯ ಜಪ

judo Sports: ಕಲಬುರಗಿಯ ತಾರಫೈಲ್‌ ಬಡಾವಣೆಯ 16 ವರ್ಷದ ಜೂಡೊ ಆಟಗಾರ ಹ್ಯಾಪಿರಾಜ್‌ ಬಡತನದ ನಡುವೆಯೂ ಕಠಿಣ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.
Last Updated 13 ನವೆಂಬರ್ 2025, 7:25 IST
ಕಲಬುರಗಿ: ಜೂಡೊ ಹುಡುಗನ ಸಾಧನೆಯ ಜಪ

ಅಥ್ಲೆಟಿಕ್ಸ್: ಮೈಸೂರಿನ ಚಿರಂತ್ ವೇಗದ ಓಟಗಾರ

Sports News: ಕಲಬುರಗಿಯಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ಚಿರಂತ್ ಪಿ. ಮಿಂಚಿದ್ದು, ಮೊದಲ ದಿನ ಬೆಂಗಳೂರು ಜಿಲ್ಲೆಗಳ ಅಥ್ಲೀಟ್‌ಗಳು ಪಾರಮ್ಯ ಮೆರೆದರು.
Last Updated 13 ನವೆಂಬರ್ 2025, 7:19 IST
ಅಥ್ಲೆಟಿಕ್ಸ್: ಮೈಸೂರಿನ ಚಿರಂತ್ ವೇಗದ ಓಟಗಾರ

ಭದ್ರತಾ ಆತಂಕ: ತ್ರಿಕೋನ ಟಿ20 ಸರಣಿಯ ವೇಳಾಪಟ್ಟಿ ಮರುನಿಗದಿಪಡಿಸಿದ ಪಿಸಿಬಿ

T20 Tri Series Update: ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯ ಬೆನ್ನಲ್ಲೇ ಶ್ರೀಲಂಕಾ, ಜಿಂಬಾಬ್ವೆ ತಂಡವನ್ನೊಳಗೊಂಡ ತ್ರಿಕೋನ ಟಿ20 ಅಂತರರಾಷ್ಟ್ರೀಯ ಸರಣಿಯ ವೇಳಾಪಟ್ಟಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪರಿಷ್ಕರಿಸಿದೆ.
Last Updated 13 ನವೆಂಬರ್ 2025, 6:33 IST
ಭದ್ರತಾ ಆತಂಕ: ತ್ರಿಕೋನ ಟಿ20 ಸರಣಿಯ ವೇಳಾಪಟ್ಟಿ ಮರುನಿಗದಿಪಡಿಸಿದ ಪಿಸಿಬಿ

ಎರಡನೇ ಮದುವೆಯಾದ ಅಫ್ಗಾನಿಸ್ತಾನದ ಆಟಗಾರ ರಶೀದ್ ಖಾನ್

Afghanistan Cricketer: ಅಫ್ಗಾನಿಸ್ತಾನದ ಆಲ್‌ರೌಂಡರ್ ಹಾಗೂ ಐಪಿಎಲ್‌ನಲ್ಲಿ ಗುಜರಾತ್‌ ಟೈಟನ್ಸ್‌ನ ಆಟಗಾರ ರಶೀದ್ ಖಾನ್ ಎರಡನೇ ಮದುವೆಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿಕಾಹ್ ಬಗ್ಗೆ ರಶೀದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
Last Updated 13 ನವೆಂಬರ್ 2025, 6:28 IST
ಎರಡನೇ ಮದುವೆಯಾದ ಅಫ್ಗಾನಿಸ್ತಾನದ ಆಟಗಾರ ರಶೀದ್ ಖಾನ್

ಇಸ್ಲಾಮಾಬಾದ್ ಸ್ಫೋಟ: ಸರಣಿ ಮುಗಿಸಿ ಬನ್ನಿ ಎಂದ ಲಂಕಾ ಮಂಡಳಿ, ಪಂದ್ಯಗಳು ಮರುನಿಗದಿ

Sri Lanka Cricket: ಇಸ್ಲಾಮಾಬಾದ್‌ನಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಟಗಾರರ ಸುರಕ್ಷತೆಗಾಗಿ ಪಾಕಿಸ್ತಾನ ಪ್ರವಾಸ ಮುಗಿಸಲು ಸೂಚನೆ ನೀಡಿದೆ, ಆದರೆ ಪಿಸಿಬಿ ಸರಣಿ ಮುಂದುವರಿಯುವುದಾಗಿ ತಿಳಿಸಿದೆ.
Last Updated 13 ನವೆಂಬರ್ 2025, 3:21 IST
ಇಸ್ಲಾಮಾಬಾದ್ ಸ್ಫೋಟ: ಸರಣಿ ಮುಗಿಸಿ ಬನ್ನಿ ಎಂದ ಲಂಕಾ ಮಂಡಳಿ, ಪಂದ್ಯಗಳು ಮರುನಿಗದಿ

ಬಿಲ್ಲೀ ಜೀನ್ ಕಿಂಗ್ ಕಪ್: ಟೆನಿಸ್ ಕಣದಲ್ಲಿ ಸ್ತ್ರೀಶಕ್ತಿಯ ವಿಜೃಂಭಣೆ

ಪ್ಲೇ ಆಫ್‌ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ
Last Updated 13 ನವೆಂಬರ್ 2025, 0:49 IST
ಬಿಲ್ಲೀ ಜೀನ್ ಕಿಂಗ್ ಕಪ್: ಟೆನಿಸ್ ಕಣದಲ್ಲಿ ಸ್ತ್ರೀಶಕ್ತಿಯ ವಿಜೃಂಭಣೆ
ADVERTISEMENT

ಭಾರತದಲ್ಲಿ ಟೆಸ್ಟ್ ಗೆಲ್ಲುವ ಹಸಿವು ನಮಗಿದೆ: ದಕ್ಷಿಣ ಆಫ್ರಿಕಾ ಆಟಗಾರ ಮಹಾರಾಜ್

Cricket Series: ಭಾರತದಲ್ಲಿ 15 ವರ್ಷಗಳಿಂದ ಟೆಸ್ಟ್‌ ಗೆಲುವು ಕಾಣದ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಜಯ ಸಾಧಿಸಲು ಉತ್ಸಾಹದಿಂದ ಸಜ್ಜಾಗಿದೆ ಎಂದು ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದ್ದಾರೆ. ಶುಕ್ರವಾರದಿಂದ ಕೋಲ್ಕತ್ತದಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ.
Last Updated 12 ನವೆಂಬರ್ 2025, 23:30 IST
ಭಾರತದಲ್ಲಿ ಟೆಸ್ಟ್ ಗೆಲ್ಲುವ ಹಸಿವು ನಮಗಿದೆ: ದಕ್ಷಿಣ ಆಫ್ರಿಕಾ ಆಟಗಾರ ಮಹಾರಾಜ್

ಚೆಸ್ ವಿಶ್ವಕಪ್: ಟೈಬ್ರೇಕರ್‌ ಸುತ್ತಿಗೆ ಭಾರತದ ಮೂವರು

Indian Grandmasters: ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಅರ್ಜುನ್ ಇರಿಗೇಶಿ, ಪ್ರಜ್ಞಾನಂದ ಹಾಗೂ ಹರಿಕೃಷ್ಣ ತಮ್ಮ ಕ್ಲಾಸಿಕಲ್ ಆಟಗಳಲ್ಲಿ ಡ್ರಾ ಸಾಧಿಸಿ ಟೈಬ್ರೇಕರ್‌ ಸುತ್ತಿಗೆ ಪ್ರವೇಶಿಸಿದ್ದು, ಜಯದಿಂದ 16ರ ಸುತ್ತಿಗೆ ಮುಂದಾಗುವ ಸಾಧ್ಯತೆ ಇದೆ.
Last Updated 12 ನವೆಂಬರ್ 2025, 22:29 IST
ಚೆಸ್ ವಿಶ್ವಕಪ್: ಟೈಬ್ರೇಕರ್‌ ಸುತ್ತಿಗೆ ಭಾರತದ ಮೂವರು

ಲುಡೊ: ಚಿತ್ರದುರ್ಗ, ಹಾಸನ ಪ್ರಶಸ್ತಿ ಸುತ್ತಿಗೆ

ಕ್ಯೂಪಿಎಲ್‌: ಕೇರಂ ಸ್ಪರ್ಧೆಯಲ್ಲಿ ಮೈಸೂರು–ಹಾಸನ ಹಣಾಹಣಿ
Last Updated 12 ನವೆಂಬರ್ 2025, 22:29 IST
ಲುಡೊ: ಚಿತ್ರದುರ್ಗ, ಹಾಸನ ಪ್ರಶಸ್ತಿ ಸುತ್ತಿಗೆ
ADVERTISEMENT
ADVERTISEMENT
ADVERTISEMENT