ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

ತಮೀಮ್‌ ‘ಭಾರತದ ಏಜಂಟ್‌’ ಎಂದ ಬಿಸಿಬಿ ಅಧಿಕಾರಿ: ಆಟಗಾರರ ಆಕ್ಷೇಪ

BCB official calling Tamim 'an Indian agent' ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರು ‘ಭಾರತದ ಏಜಂಟ್‌’ ಎಂದು ಬಿಸಿಬಿ ಅಧಿಕಾರಿಯೊಬ್ಬರು ಕರೆದಿದ್ದು, ಇದರ ವಿರುದ್ಧ ಮಾಜಿ ಮತ್ತು ಹಾಲಿ ಆಟಗಾರರು ಧ್ವನಿ ಎತ್ತಿದ್ದಾರೆ.
Last Updated 9 ಜನವರಿ 2026, 20:34 IST
ತಮೀಮ್‌ ‘ಭಾರತದ ಏಜಂಟ್‌’ ಎಂದ ಬಿಸಿಬಿ ಅಧಿಕಾರಿ: ಆಟಗಾರರ ಆಕ್ಷೇಪ

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಗಳ ನಿರ್ಗಮನ

Basketball ಕರ್ನಾಟಕ ಪುರುಷರ ಮತ್ತು ಮಹಿಳಾ ತಂಡಗಳು, 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಶುಕ್ರವಾರ ಸೋಲನುಭವಿಸಿದವು. ಆದರೆ ಎರಡೂ ತಂಡಗಳು ಹೋರಾಟ ನೀಡಿದವು.
Last Updated 9 ಜನವರಿ 2026, 20:21 IST
ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಗಳ ನಿರ್ಗಮನ

ಟಾಟಾ ಸ್ಟೀಲ್ ಚೆಸ್: ನಿಹಾಲ್ ಸರಿನ್‌ಗೆ ಪ್ರಶಸ್ತಿ

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ನಿಹಾಲ್ ಸರಿನ್ ಅವರು ಟಾಟಾ ಸ್ಟೀಲ್ ಚೆಸ್ ಇಂಡಿಯಾ ಟೂರ್ನಿಯಲ್ಲಿ ಶುಕ್ರವಾರ ರ್‍ಯಾಪಿಡ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
Last Updated 9 ಜನವರಿ 2026, 20:17 IST
ಟಾಟಾ ಸ್ಟೀಲ್ ಚೆಸ್: ನಿಹಾಲ್ ಸರಿನ್‌ಗೆ ಪ್ರಶಸ್ತಿ

ಐಪಿಎಲ್: ಪುಣೆ ಕ್ರೀಡಾಂಗಣ ಪರಿಶೀಲಿಸಿದ ಆರ್‌ಸಿಬಿ

RCB towards Pune-ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಇನ್ನಷ್ಟು ಕಾಲ ಕಾಯಬೇಕಾಗಬಹುದೇ?
Last Updated 9 ಜನವರಿ 2026, 19:58 IST
ಐಪಿಎಲ್: ಪುಣೆ ಕ್ರೀಡಾಂಗಣ ಪರಿಶೀಲಿಸಿದ ಆರ್‌ಸಿಬಿ

ನ್ಯೂಜಿಲೆಂಡ್ ಎದುರು ಏಕದಿನ ಸರಣಿ: ನೆಟ್ಸ್‌ನಲ್ಲಿ ಬೆವರುಹರಿಸಿದ ಕೊಹ್ಲಿ, ರೋಹಿತ್

India Cricket Practice: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ ವಡೋದರದಲ್ಲಿ ತೀವ್ರ ಅಭ್ಯಾಸ ನಡೆಸಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಭಾನುವಾರ ಮೊದಲ ಪಂದ್ಯ ನಡೆಯಲಿದೆ.
Last Updated 9 ಜನವರಿ 2026, 19:30 IST
ನ್ಯೂಜಿಲೆಂಡ್ ಎದುರು ಏಕದಿನ ಸರಣಿ: ನೆಟ್ಸ್‌ನಲ್ಲಿ ಬೆವರುಹರಿಸಿದ ಕೊಹ್ಲಿ, ರೋಹಿತ್

WPL: ಆರ್‌ಸಿಬಿಗೆ ರೋಚಕ ಜಯ– ಆಲ್‌ರೌಂಡರ್ ನದೀನ್ ಡಿ ಕ್ಲರ್ಕ್ ಗೆಲುವಿನ ರೂವಾರಿ

ಹರ್ಮನ್ ಬಳಗಕ್ಕೆ ನಿರಾಶೆ
Last Updated 9 ಜನವರಿ 2026, 18:05 IST
WPL: ಆರ್‌ಸಿಬಿಗೆ ರೋಚಕ ಜಯ– ಆಲ್‌ರೌಂಡರ್ ನದೀನ್ ಡಿ ಕ್ಲರ್ಕ್ ಗೆಲುವಿನ ರೂವಾರಿ

WPL: ಎರಡನೇ ಪಂದ್ಯದಲ್ಲಿ ಗುಜರಾತ್–ಯುಪಿ ಮುಖಾಮುಖಿ

Women Premier League: ನವಿ ಮುಂಬೈ: ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರಿಮಿಯರ್ ಲೀಗ್ ಟಿ20 ಕ್ರಿಕೆಟ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮುಖಾಮುಖಿಯಾಗಲಿವೆ.
Last Updated 9 ಜನವರಿ 2026, 16:47 IST
WPL: ಎರಡನೇ ಪಂದ್ಯದಲ್ಲಿ ಗುಜರಾತ್–ಯುಪಿ  ಮುಖಾಮುಖಿ
ADVERTISEMENT

ಶೋಧ ಸಮಿತಿಗೆ ಸಂಪುಟ ಕಾರ್ಯದರ್ಶಿ ನೇತೃತ್ವ: ಕ್ರೀಡಾ ಸಚಿವಾಲಯ

ಹೊಸ ಕ್ರೀಡಾ ನೀತಿಯಡಿ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ) ರಚನೆಗಾಗಿ ಶೋಧ ಮತ್ತು ಆಯ್ಕೆ ಸಮಿತಿಗೆ ಸಂಪುಟ ಕಾರ್ಯದರ್ಶಿ ನೇತೃತ್ವ ವಹಿಸಲಿದ್ದು, ಐವರು ಸದಸ್ಯರ ಸಮಿತಿ ಹೆಸರುಗಳನ್ನು ಶಿಫಾರಸು ಮಾಡಲಿದೆ.
Last Updated 9 ಜನವರಿ 2026, 16:38 IST
ಶೋಧ ಸಮಿತಿಗೆ ಸಂಪುಟ ಕಾರ್ಯದರ್ಶಿ ನೇತೃತ್ವ: ಕ್ರೀಡಾ ಸಚಿವಾಲಯ

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕದ ಡಿಂಪಲ್‌, ಭವಿಕ್‌ಗೆ ಚಿನ್ನ

ಮಿಂಚಿದ ಕುಶ್ರಾಗ್ರ ರಾವತ್
Last Updated 9 ಜನವರಿ 2026, 16:37 IST
ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕದ ಡಿಂಪಲ್‌, ಭವಿಕ್‌ಗೆ ಚಿನ್ನ

ISPL ಕ್ರಿಕೆಟ್ ಲೀಗ್‌: ಚೆನ್ನೈ ಸಿಂಗಮ್ಸ್ ತಂಡದಲ್ಲಿ ಕೊಪ್ಪಳದ ಗಣೇಶ್‌

ಟೆನಿಸ್ ಬಾಲ್ ಕ್ರಿಕೆಟ್‌ನಿಂದ ISPLವರೆಗೆ ಪಯಣಿಸಿದ ಕೊಪ್ಪಳದ ಗಣೇಶ್ ಚೆನ್ನೈ ಸಿಂಗಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೀಸನ್–3ರಲ್ಲಿ ಅವರ ಮೊದಲ ಅವಕಾಶ.
Last Updated 9 ಜನವರಿ 2026, 16:20 IST
ISPL ಕ್ರಿಕೆಟ್ ಲೀಗ್‌: ಚೆನ್ನೈ ಸಿಂಗಮ್ಸ್ ತಂಡದಲ್ಲಿ ಕೊಪ್ಪಳದ ಗಣೇಶ್‌
ADVERTISEMENT
ADVERTISEMENT
ADVERTISEMENT