ತಮಿಳರು ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಮಿಳ್ ನ್ಯಾಷನಲ್ ಅಲಾಯನ್ಸ್ ಪಕ್ಷದ ನಿಯೋಗದ ಜತೆ ಸಭೆ ನಡೆಸಿದರು. ಈ ಸಭೆ ಬಳಿಕ ಟಿಎನ್ಎ ನಾಯಕ ಆರ್ ಸಂಪಂಥನ್ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಸಂವಿಧಾನದ 13ನೇ ತಿದ್ದುಪಡಿಗೆ ಹೆಚ್ಚು ಅಧಿಕಾರಿಗಳನ್ನು ನೀಡುವ ಮೂಲಕ ತಮಿಳರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾಗಿ ಹೇಳಿದರು.