ಬುಧವಾರ, 21 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ಕ್ರೀಡಾಕೂಟಗಳ ಅವ್ಯವಸ್ಥೆ: ಎಸ್‌ಒಪಿ ರೂಪಿಸಲು ಸಚಿವಾಲಯ ಸಲಹೆ

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಡುಬಂದ ಅವ್ಯವಸ್ಥೆ ಹಿನ್ನೆಲೆಯಲ್ಲಿ, ಭಾರತದಲ್ಲಿ ನಡೆಯುವ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಎಸ್‌ಒಪಿ ರೂಪಿಸಲು ಕ್ರೀಡಾ ಸಚಿವಾಲಯ ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
Last Updated 21 ಜನವರಿ 2026, 14:07 IST
ಕ್ರೀಡಾಕೂಟಗಳ ಅವ್ಯವಸ್ಥೆ: ಎಸ್‌ಒಪಿ ರೂಪಿಸಲು ಸಚಿವಾಲಯ ಸಲಹೆ

ಟಾಟಾ ಸ್ಟೀಲ್ ಮಾಸ್ಟರ್ಸ್ 4ನೇ ಸುತ್ತು: ಗುಕೇಶ್–ಪ್ರಜ್ಞಾನಂದ ಪಂದ್ಯ ಡ್ರಾ

ಟಾಟಾ ಸ್ಟೀಲ್ ಮಾಸ್ಟರ್ಸ್‌ನ ನಾಲ್ಕನೇ ಸುತ್ತಿನಲ್ಲಿ ಡಿ. ಗುಕೇಶ್ ಮತ್ತು ಆರ್. ಪ್ರಜ್ಞಾನಂದ ಪಂದ್ಯದ 드್ರಾ ಮಾಡಿಕೊಂಡರು. ಅಬ್ದುಸತ್ತಾರೋವ್ ಮತ್ತು ಹ್ಯಾನ್ಸ್ ನೀಮನ್ 3 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
Last Updated 21 ಜನವರಿ 2026, 13:40 IST
ಟಾಟಾ ಸ್ಟೀಲ್ ಮಾಸ್ಟರ್ಸ್ 4ನೇ ಸುತ್ತು: ಗುಕೇಶ್–ಪ್ರಜ್ಞಾನಂದ ಪಂದ್ಯ ಡ್ರಾ

ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

RCB Home Ground Appeal: ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಪಾಲಿನ ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಬೇಕು ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಮನವಿ ಮಾಡಿದ್ದಾರೆ.
Last Updated 21 ಜನವರಿ 2026, 13:22 IST
ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

IND vs NZ T20| ಟಾಸ್ ಸೋತ ಭಾರತ: ಹೀಗಿದೆ ಉಭಯ ತಂಡಗಳ ಆಡುವ ಬಳಗ

India vs New Zealand T20: ಭಾರತ vs ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿದ್ದು, ಭಾರತಕ್ಕೆ ಸರಣಿ ಗೆಲ್ಲಬೇಕಾದ ಒತ್ತಡವಿದೆ.
Last Updated 21 ಜನವರಿ 2026, 13:17 IST
IND vs NZ T20| ಟಾಸ್ ಸೋತ ಭಾರತ: ಹೀಗಿದೆ ಉಭಯ ತಂಡಗಳ ಆಡುವ ಬಳಗ

ಭಾರತದಲ್ಲಿ ಆಡಲು ನಿರಾಕರಣೆ; ಬಾಂಗ್ಲಾದೇಶ ಬೆಂಬಲಿಸಿದ ಪಾಕಿಸ್ತಾನ: ವರದಿ

Cricket Tournament: ಭಾರತದಲ್ಲಿ ನಡೆಯಲಿರುವ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿದೆ. ಬಾಂಗ್ಲಾದ ಈ ನಿರ್ಧಾರವನ್ನು ಪಾಕಿಸ್ತಾನ ಬೆಂಬಲಿಸಿದೆ ಎಂದು ವರದಿಯಾಗಿದೆ.
Last Updated 21 ಜನವರಿ 2026, 5:56 IST
ಭಾರತದಲ್ಲಿ ಆಡಲು ನಿರಾಕರಣೆ; ಬಾಂಗ್ಲಾದೇಶ ಬೆಂಬಲಿಸಿದ ಪಾಕಿಸ್ತಾನ: ವರದಿ

IND vs NZ T20|ಭಾರತ–ನ್ಯೂಜಿಲೆಂಡ್ ಮುಖಾಮುಖಿ: ಲಯಕ್ಕೆ ಮರಳುವ ಒತ್ತಡದಲ್ಲಿ ಸೂರ್ಯ

Suryakumar Yadav Pressure: ನಾಯಕ ಸೂರ್ಯಕುಮಾರ್ ಯಾದವ್ ಅವರೀಗ ಒತ್ತಡದಲ್ಲಿದ್ದಾರೆ. ಏಕೆಂದರೆ; ನ್ಯೂಜಿಲೆಂಡ್ ಎದುರು ಬುಧವಾರ ಆರಂಭವಾಗಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಅವರಿಗೆ ಎರಡು ಪ್ರಮುಖ ಸವಾಲುಗಳಿವೆ.
Last Updated 20 ಜನವರಿ 2026, 23:30 IST
IND vs NZ T20|ಭಾರತ–ನ್ಯೂಜಿಲೆಂಡ್ ಮುಖಾಮುಖಿ: ಲಯಕ್ಕೆ ಮರಳುವ ಒತ್ತಡದಲ್ಲಿ ಸೂರ್ಯ

ಕೇಂದ್ರ ಗುತ್ತಿಗೆ: ಎ ಪ್ಲಸ್‌ ಕೆಟಗರಿ ಕೈಬಿಡಲು ಬಿಸಿಸಿಐ ನಿರ್ಧಾರ

BCCI Player Grades: ನವೀಕರಿಸಿರುವ ಕೇಂದ್ರೀಯ ಗುತ್ತಿಗೆ ಯೋಜನೆಯಂತೆ ಬಿಸಿಸಿಐ ಎ+ ಶ್ರೇಣಿಯನ್ನು ತೆಗೆದುಹಾಕಲು ಮುಂದಾಗಿದೆ. ಈ ಶ್ರೇಣಿಯಲ್ಲಿ ಆಡುತ್ತಿದ್ದ ಆಟಗಾರರಿಗೆ ವೇತನ ಕಡಿತವಾಗದಿದ್ದರೂ, ಮುಂದಿನ ಗುತ್ತಿಗೆ ನಿಯಮಗಳಲ್ಲಿ ಬದಲಾವಣೆ ನಿರೀಕ್ಷೆಯಿದೆ.
Last Updated 20 ಜನವರಿ 2026, 23:30 IST
ಕೇಂದ್ರ ಗುತ್ತಿಗೆ: ಎ ಪ್ಲಸ್‌ ಕೆಟಗರಿ ಕೈಬಿಡಲು ಬಿಸಿಸಿಐ ನಿರ್ಧಾರ
ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಎರಡನೇ ಸುತ್ತಿಗೆ ಸಿನ್ನರ್‌, ಕೀಸ್‌

ಶೆಲ್ಟನ್, ರಿಬಾಕಿನಾ ಮುನ್ನಡೆ
Last Updated 20 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಎರಡನೇ ಸುತ್ತಿಗೆ ಸಿನ್ನರ್‌, ಕೀಸ್‌

ಕರ್ನಾಟಕ ಒಲಿಂಪಿಕ್ಸ್ | ಜಿಮ್ನಾಸ್ಟಿಕ್ಸ್‌: ರಿಯಾಗೆ ಐದು ಚಿನ್ನ

ಶಾಹಿನ್‌, ಸಂದೀಪ್‌ ವೇಗದ ಓಟಗಾರರು
Last Updated 20 ಜನವರಿ 2026, 23:30 IST
ಕರ್ನಾಟಕ ಒಲಿಂಪಿಕ್ಸ್ | ಜಿಮ್ನಾಸ್ಟಿಕ್ಸ್‌: ರಿಯಾಗೆ ಐದು ಚಿನ್ನ

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಮಂಜುನಾಥ ಪ್ರಥಮ

State Bodybuilding: ಗೋಕಾಕ (ಬೆಳಗಾವಿ ಜಿಲ್ಲೆ): ದಾವಣಗೆರೆಯ ಮಂಜುನಾಥ್ ಅಯ್ಯರ್ ಅವರು 12ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಢ್ಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ₹2 ಲಕ್ಷ ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡರು.
Last Updated 20 ಜನವರಿ 2026, 22:30 IST
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಮಂಜುನಾಥ ಪ್ರಥಮ
ADVERTISEMENT
ADVERTISEMENT
ADVERTISEMENT