<p><strong>ಪ್ರೇತಗಳೆಂದು ಕರೆಯಲು ಮನಸ್ಸಾಗದು (ಕವನ ಸಂಕಲನ)</strong><br /> <strong>ಲೇ:</strong> ಪ್ರತಿಭಾ ನಂದಕುಮಾರ್<br /> <strong>ಪು: 96; ಬೆ: ರೂ. 99<br /> ಪ್ರ: </strong>ಅನೇಕ ಗೆಳೆಯರು, ನಂ. 72, ‘ಭೂಮಿಗೀತ’, 6ನೇ ತಿರುವು, ಉದಯಗಿರಿ, ಮಂಡ್ಯ–571401<br /> <br /> <strong>ಯಾರ ಹಂಗಿಲ್ಲ ಬೀಸುವ ಗಾಳಿಗೆ</strong><br /> <strong>ಲೇ:</strong> ಸತ್ಯಮಂಗಲ ಮಹದೇವ<br /> <strong>ಪು:</strong> 104; ಬೆ: ರೂ. 80<br /> <strong>ಪ್ರ:</strong> ಸಿವಿಜಿ ಬುಕ್ಸ್, ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು–58<br /> <br /> <strong>ಮಂಜುಳ ಎಂಬ ಎಂದೆಂದೂ ಮರೆಯದ ಹಾಡು</strong><br /> <strong>ಲೇ: </strong>ಎನ್.ಎಸ್. ಶ್ರೀಧರ ಮೂರ್ತಿ<br /> <strong>ಪು: </strong>128; ಬೆ: ರೂ. 100<br /> <strong>ಪ್ರ: </strong>ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ<br /> <br /> <strong>ಕುವೆಂಪು ಸಾಹಿತ್ಯ ಪದವಿವರಣ ಕೋಶ (ಕಾದಂಬರಿ–ಸಂಪುಟ 6)</strong><br /> <strong>ಲೇ:</strong> ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ<br /> <strong>ಪು:</strong> 486; ಬೆ: ರೂ. 550<br /> <br /> <strong>ಕುವೆಂಪು ಸಾಹಿತ್ಯ ಪದವಿವರಣ ಕೋಶ (ಸಣ್ಣಕಥೆ, ಪ್ರಬಂಧ–ಸಂಪುಟ- 2)<br /> ಲೇ:</strong> ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ<br /> <strong>ಪು:</strong> 400; ಬೆ: ರೂ. 550<br /> <strong>ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು:</strong> ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ–51<br /> <br /> <strong>ಉಪೇಕ್ಷಿತ ವಚನಕಾರ ಏಲೇಶ್ವರ ಕೇತಯ್ಯ<br /> ಲೇ:</strong> ಡಾ. ಜಿ.ಎನ್. ಉಪಾಧ್ಯ<br /> <strong>ಪು: </strong>101; ಬೆ: ರೂ.100<br /> <br /> <strong>ಕುಮುದಾಳ ಭಾನುವಾರ (ಕವನ ಸಂಕಲನ)</strong><br /> <strong>ಲೇ: </strong>ಅಮಿತಾ ಭಾಗವತ್<br /> <strong>ಪು:</strong> 92; ಬೆ: ರೂ.100<br /> <br /> <strong>ಬುದ್ಧಿಜೀವಿಯ ಭೋಗ ಷಟ್ಪದಿ ಮತ್ತು ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು<br /> ಲೇ:</strong> ಎಚ್.ಬಿ.ಎಲ್. ರಾವ್<br /> <strong>ಪು:</strong> 96; ಬೆ: ರೂ.100<br /> <br /> <strong>ವಿಂಶತಿ ವಾಹಿನಿ<br /> ಪ್ರ.ಸಂ: </strong>ಎಚ್.ಬಿ.ಎಲ್.ರಾವ್<br /> <strong>ಪು: </strong>152; ಬೆ: ರೂ.100<br /> <strong>ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: </strong>ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ, ಮನುಶ್ರುತಿ, ಸಿ–42/2/2, ಸೆಕ್ಟರ್–29, ವಾಶಿ, ನವಿ ಮುಂಬಯಿ–400703<br /> <br /> <strong>ಬಿತ್ತನೆ ಬೀಜ (ಅನುಭವ ಕಥನ)<br /> ಲೇ: </strong>ಬಂದಕುಂಟೆ ನಾಗರಾಜಯ್ಯ<br /> <strong>ಪು: </strong>135; ಬೆ: ರೂ. 150<br /> <strong>ಪ್ರ: </strong>ಅನಿಕೇತನ ಪ್ರಕಾಶನ, ಲಕ್ಷ್ಮೀನರಸಿಂಹ ನಿಲಯ, 8ನೇ ತಿರುವು, ದೇವರಾಜ ಅರಸು ರಸ್ತೆ, ಸರಸ್ವತಿಪುರಂ, ತುಮಕೂರು–05<br /> <br /> <strong>ಚಂಚನ ಕಸ್ತೂರಿ (ಸಂಪಾದಿತ ಕವನ ಸಂಕಲನ)<br /> ಸಂ: </strong>ರಾಜಹಂಸ<br /> <strong>ಪು: </strong>136; ಬೆ: ರೂ. 110<br /> <strong>ಪ್ರ: </strong>ಜೀವನ್ ಪ್ರಕಾಶನ, ಪೋಸ್ಟ್ ಬಾಕ್ಸ್ ಸಂಖ್ಯೆ–03, ಚಿಕ್ಕಬಳ್ಳಾಪುರ–562101<br /> <br /> <strong>ಒಂದು ಕುರಿಯ ಕಥೆ (ಮಕ್ಕಳ ನಾಟಕ)<br /> ಲೇ: </strong>ಮತ್ತೂರು ಸುಬ್ಬಣ್ಣ<br /> <strong>ಪು:</strong>40; ಬೆ: ರೂ. 50<br /> <strong>ಪ್ರ: </strong>ಅನು ಪ್ರಕಾಶನ, 375/24, 15ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು–560040<br /> <br /> <strong>ಗೀಜಗ<br /> ಲೇ:</strong> ಕಟ್ನಾವೀರನಹಳ್ಳಿ ಜನ್ನಪ್ಪ<br /> <strong>ಪು: </strong>32; ಬೆ: ರೂ. 50<br /> <br /> <strong>ಚಿಗುರೊಡೆದ ಮರ<br /> ಲೇ</strong>: ಕಟ್ನಾವೀರನಹಳ್ಳಿ ಜನ್ನಪ್ಪ<br /> <strong>ಪು:</strong> 88; ಬೆ: ರೂ. 75<br /> <br /> <strong>ನಮ್ಮೂರು ನಮ್ಮವರು<br /> ಲೇ:</strong> ಕಟ್ನಾವೀರನಹಳ್ಳಿ ಜನ್ನಪ್ಪ<br /> <strong>ಪು:</strong> 370; ಬೆ: ರೂ. 175<br /> <strong>ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು:</strong> ವಿದ್ಯಾ ಪ್ರಕಾಶನ, ನಂ. 1321, ಹೊಸಮನೆ, ಹರಳೂರು, ರಾಯಲ್ ಪ್ಲಾಸಿಡ್ ಬಡಾವಣೆ, ಎಸ್.ಎಸ್. ಪಾಳ್ಯ, ಎಚ್.ಎಸ್.ಆರ್. ಅಂಚೆ, ಬೆಂಗಳೂರು–560102<br /> <br /> <strong>ಉದಯಾದಿತ್ಯಾಲಂಕಾರಣ (ತಾತ್ವರ್ಯ, ಲಘುಟಿಪ್ಪಣ್ಣಿ, ಇಂಗ್ಲಿಷ್ ಅನುವಾದ)<br /> ಲೇ: </strong>ಆರ್ವಿಯಸ್ ಸುಂದರಂ, ಗಿಲ್ ಬೆನ್–ಹೆರುತ್<br /> <strong>ಪು:</strong> 70; ಬೆ: ರೂ. 100<br /> <br /> <strong>ಮಹಾಕಾವ್ಯಲಕ್ಷಣ (ಇಂಗ್ಲಿಷ್ ಆವೃತ್ತಿ)<br /> ಲೇ: </strong>ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಅನು: ಡಾ. ಎಚ್.ವಿ. ನಾಗರಾಜ್ ರಾವ್<br /> <strong>ಪು: </strong>850; ಬೆ: ರೂ. 100<br /> <strong>ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: </strong>ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು<br /> <br /> <strong>ಕಾಡುವ ಕೃಷ್ಣನ ಕೊಳಲು<br /> ಲೇ:</strong> ಭುವಿ<br /> <strong>ಪು:</strong> 96; ಬೆ: ರೂ. 80<br /> <strong>ಪ್ರ: </strong>ಭಾವಪುಷ್ಪ ಪ್ರಕಾಶನ, ನಂ. 1551, ರಾಮತೀರ್ಥನಗರ, ಬೆಳಗಾವಿ<br /> <br /> <strong>ಶ್ರೀವಿಷ್ಣುಸಹಸ್ರನಾಮಸ್ತೋತ್ರಮ್<br /> ಪು:</strong> 110; ಬೆ: ರೂ. 40<br /> <br /> <strong>ಶ್ರೀಹರಿವಾಯುಸ್ತುತಿ<br /> ಪು:</strong> 79;<br /> <strong>ಬೆ:</strong> ರೂ. 40<br /> <br /> <strong>ಲಕ್ಷ್ಮೀಶೋಭಾನೆ<br /> ಪು: </strong>66; ಬೆ: ರೂ. 30<br /> <br /> <strong>ಶ್ರೀರಾಘವೇಂದ್ರ ಸ್ತೋತ್ರಮ್<br /> ಪು: </strong>50; ಬೆ: ರೂ. 25<br /> <strong>ಮೇಲಿನ ನಾಲ್ಕು ಪುಸ್ತಕಗಳ ಸಂಕಲನ: ಕೆ. ಹಯವದನ ಪುರಾಣಿಕರು. ಪ್ರಕಾಶಕರು: </strong>ಜ್ಞಾನಗಮ್ಯ ಪ್ರಕಾಶನ, ಉಡುಪಿ<br /> <br /> <strong>ಜಾನಪದ ಮತ್ತು ಚಲಶೀಲತೆ (ಸಂಶೋಧನಾ ಲೇಖನಗಳು)<br /> ಲೇ:</strong> ಡಾ. ಎಂ. ನಂಜಯ್ಯ ಹೊಂಗನೂರು<br /> <strong>ಪು:</strong> 156; ಬೆ: ರೂ. 130<br /> <br /> <strong>ತೋರುಹಾದಿ (ವಿಚಾರ–ವಿರ್ಮಶೆಗಳ ಸಂಕಲನ)<br /> ಲೇ:</strong> ಡಾ. ಶಶಿಕಲಾ ಎಂ. ಮೊರಬದ<br /> <strong>ಪು:</strong> 188; ಬೆ: ರೂ. 150<br /> <br /> <strong>ಚಿನ್ಮಯಿ (ಸಣ್ಣಕತೆ)<br /> ಲೇ:</strong> ಕೇಶವ ಕುಡ್ಲ<br /> <strong>ಪು:</strong> 130; ಬೆ: ರೂ. 168<br /> <br /> <strong>ಸನ್ನೆಗೋಲು (ಸಾಹಿತ್ಯ ಬರಹಗಳು)<br /> ಲೇ: </strong>ಆರ್. ತಾರಿಣಿ ಶುಭದಾಯಿನಿ<br /> <strong>ಪು: </strong>212; ಬೆ: ರೂ. 180<br /> <br /> <strong>ಗಾಜಿನ ಮನೆ (ಸಣ್ಣ ಕಥೆಗಳು)<br /> ಲೇ: </strong>ಡಾ. ಶ್ವೇತಾ ನರಗುಂದ<br /> <strong>ಪು: </strong>184; ಬೆ: ರೂ. 150<br /> <br /> <strong>ಜಗಲೂರು ಪಾಪನಾಯಕ (ಮ್ಯಾಸಬೇಡ ಬುಡಕಟ್ಟಿನ ಸಾಂಸ್ಕೃತಿಕ ವೀರನ ನಾಟಕ)<br /> ಲೇ: </strong>ಕೆ.ಪಿ. ಗಾದಿರಯ್ಯ ಕಾಲುವೆಹಳ್ಳಿ<br /> <strong>ಸಂ: </strong>ಡಾ. ಮೀರಾಸಾಬಿಹಳ್ಳಿ ಶಿವಣ್ಣ<br /> <strong>ಪು: </strong>232; ಬೆ: ರೂ. 200<br /> <br /> <strong>ದೇವಾಂಗ ಪರಂಪರೆ<br /> ಲೇ: </strong>ಬಾಗೂರು ಆರ್. ನಾಗರಾಜಪ್ಪ<br /> <strong>ಪು: </strong>130; ಬೆ: ರೂ. 160<br /> <br /> <strong>ನೆಲದೊಡಲ ಪ್ರೀತಿ<br /> ಲೇ: </strong>ಡಾ. ರಂಗಾರೆಡ್ಡಿ ಕೋಡಿರಾಂಪುರ<br /> <strong>ಪು: </strong>176; ಬೆ: ರೂ. 140<br /> <br /> <strong>ಸಂವೇದನೆ (ವಿಮರ್ಶಾ ಲೇಖನಗಳು)<br /> ಲೇ:</strong> ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್<br /> <strong>ಪು: </strong>156; ಬೆ: ರೂ. 120<br /> <br /> <strong>ಗರೀಬ್ ಗಜಲ್<br /> ಲೇ:</strong> ರಮೇಶ ಗಬ್ಬೂರ್<br /> <strong>ಪು:</strong> 96; ಬೆ: ರೂ. 80<br /> <br /> <strong>ಮಾರ್ದನಿ (ಸಣ್ಣ ಕಥೆಗಳು)<br /> ಲೇ: </strong>ಪ್ರೊ. ಜಿ. ಶರಣಪ್ಪ<br /> <strong>ಪು: </strong>120; ಬೆ: ರೂ. 100<br /> <br /> <strong>ಅಧಿಕಾರದ ಆಟ<br /> ಲೇ: </strong>ಪ್ರೊ. ಪರಿಮಳಾ ನಾಯಕ್, ಡಾ. ಕೆ.ಆರ್. ಸಿದ್ಧಗಂಗಮ್ಮ<br /> <strong>ಪು: </strong>136; ಬೆ: ರೂ. 100<br /> <br /> <strong>ದಶರಥ (ಪೌರಾಣಿಕ ಕಾದಂಬರಿ)<br /> ಲೇ: </strong>ಬಿ. ತಿಪ್ಪಣ್ಣ ಮರಿಕುಂಟೆ<br /> <strong>ಪು:</strong> 184; ಬೆ: ರೂ. 150<br /> <br /> <strong>ಆಲೋಚನೆಗೆ ನೂರು ಹಾದಿ (ಲೇಖನಗಳು)<br /> ಲೇ: </strong>ಡಾ. ಡಿ.ಕೆ. ನಟರಾಜ್<br /> <strong>ಪು:</strong> 160; ಬೆ: ರೂ. 130<br /> <br /> <strong>ದೇವಿ (ನಾಟಕ)<br /> ಲೇ:</strong> ಚಂದ್ರು ಕಾಳೇನಹಳ್ಳಿ<br /> <strong>ಪು: </strong>84; ಬೆ: ರೂ. 70<br /> <strong>ಮೇಲಿನ ಹದಿನೈದು ಪುಸ್ತಕಗಳ ಪ್ರಕಾಶಕರು: </strong>ಸಿವಿಜಿ ಇಂಡಿಯಾ, ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು–1<br /> <br /> <strong>ವಿಜಯಪುರ ಜಿಲ್ಲೆಯ ಕನ್ನಡ ಗ್ರಾಮ್ಯ ಪದಗಳ ಅಧ್ಯಯನ<br /> ಲೇ: </strong>ಡಾ. ಆರ್.ವಿ. ಪಾಟೀಲ<br /> <strong>ಪು: </strong>260; ಬೆ: ರೂ. 200<br /> <strong>ಪ್ರ: </strong>ಎಸ್.ಎಲ್.ಎನ್. ಪಬ್ಲಿಕೇಷನ್, ನಂ. 3437 , 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28<br /> <br /> <strong>ನೆನಪೆಂಬ ನವಿಲುಗರಿ (ಸ್ವಗತ ಕಥನ)<br /> ಲೇ: </strong>ಉದ್ಯಾವರ ಮಾಧವ ಆಚಾರ್ಯ<br /> <strong>ಪು: </strong>160; ಬೆ: ರೂ. 120<br /> <strong>ಪ್ರ:</strong> ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಕೊಡಿಯಾಲ್ ಬೈಲ್, ಮಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರೇತಗಳೆಂದು ಕರೆಯಲು ಮನಸ್ಸಾಗದು (ಕವನ ಸಂಕಲನ)</strong><br /> <strong>ಲೇ:</strong> ಪ್ರತಿಭಾ ನಂದಕುಮಾರ್<br /> <strong>ಪು: 96; ಬೆ: ರೂ. 99<br /> ಪ್ರ: </strong>ಅನೇಕ ಗೆಳೆಯರು, ನಂ. 72, ‘ಭೂಮಿಗೀತ’, 6ನೇ ತಿರುವು, ಉದಯಗಿರಿ, ಮಂಡ್ಯ–571401<br /> <br /> <strong>ಯಾರ ಹಂಗಿಲ್ಲ ಬೀಸುವ ಗಾಳಿಗೆ</strong><br /> <strong>ಲೇ:</strong> ಸತ್ಯಮಂಗಲ ಮಹದೇವ<br /> <strong>ಪು:</strong> 104; ಬೆ: ರೂ. 80<br /> <strong>ಪ್ರ:</strong> ಸಿವಿಜಿ ಬುಕ್ಸ್, ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು–58<br /> <br /> <strong>ಮಂಜುಳ ಎಂಬ ಎಂದೆಂದೂ ಮರೆಯದ ಹಾಡು</strong><br /> <strong>ಲೇ: </strong>ಎನ್.ಎಸ್. ಶ್ರೀಧರ ಮೂರ್ತಿ<br /> <strong>ಪು: </strong>128; ಬೆ: ರೂ. 100<br /> <strong>ಪ್ರ: </strong>ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ<br /> <br /> <strong>ಕುವೆಂಪು ಸಾಹಿತ್ಯ ಪದವಿವರಣ ಕೋಶ (ಕಾದಂಬರಿ–ಸಂಪುಟ 6)</strong><br /> <strong>ಲೇ:</strong> ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ<br /> <strong>ಪು:</strong> 486; ಬೆ: ರೂ. 550<br /> <br /> <strong>ಕುವೆಂಪು ಸಾಹಿತ್ಯ ಪದವಿವರಣ ಕೋಶ (ಸಣ್ಣಕಥೆ, ಪ್ರಬಂಧ–ಸಂಪುಟ- 2)<br /> ಲೇ:</strong> ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ<br /> <strong>ಪು:</strong> 400; ಬೆ: ರೂ. 550<br /> <strong>ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು:</strong> ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ–51<br /> <br /> <strong>ಉಪೇಕ್ಷಿತ ವಚನಕಾರ ಏಲೇಶ್ವರ ಕೇತಯ್ಯ<br /> ಲೇ:</strong> ಡಾ. ಜಿ.ಎನ್. ಉಪಾಧ್ಯ<br /> <strong>ಪು: </strong>101; ಬೆ: ರೂ.100<br /> <br /> <strong>ಕುಮುದಾಳ ಭಾನುವಾರ (ಕವನ ಸಂಕಲನ)</strong><br /> <strong>ಲೇ: </strong>ಅಮಿತಾ ಭಾಗವತ್<br /> <strong>ಪು:</strong> 92; ಬೆ: ರೂ.100<br /> <br /> <strong>ಬುದ್ಧಿಜೀವಿಯ ಭೋಗ ಷಟ್ಪದಿ ಮತ್ತು ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು<br /> ಲೇ:</strong> ಎಚ್.ಬಿ.ಎಲ್. ರಾವ್<br /> <strong>ಪು:</strong> 96; ಬೆ: ರೂ.100<br /> <br /> <strong>ವಿಂಶತಿ ವಾಹಿನಿ<br /> ಪ್ರ.ಸಂ: </strong>ಎಚ್.ಬಿ.ಎಲ್.ರಾವ್<br /> <strong>ಪು: </strong>152; ಬೆ: ರೂ.100<br /> <strong>ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: </strong>ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ, ಮನುಶ್ರುತಿ, ಸಿ–42/2/2, ಸೆಕ್ಟರ್–29, ವಾಶಿ, ನವಿ ಮುಂಬಯಿ–400703<br /> <br /> <strong>ಬಿತ್ತನೆ ಬೀಜ (ಅನುಭವ ಕಥನ)<br /> ಲೇ: </strong>ಬಂದಕುಂಟೆ ನಾಗರಾಜಯ್ಯ<br /> <strong>ಪು: </strong>135; ಬೆ: ರೂ. 150<br /> <strong>ಪ್ರ: </strong>ಅನಿಕೇತನ ಪ್ರಕಾಶನ, ಲಕ್ಷ್ಮೀನರಸಿಂಹ ನಿಲಯ, 8ನೇ ತಿರುವು, ದೇವರಾಜ ಅರಸು ರಸ್ತೆ, ಸರಸ್ವತಿಪುರಂ, ತುಮಕೂರು–05<br /> <br /> <strong>ಚಂಚನ ಕಸ್ತೂರಿ (ಸಂಪಾದಿತ ಕವನ ಸಂಕಲನ)<br /> ಸಂ: </strong>ರಾಜಹಂಸ<br /> <strong>ಪು: </strong>136; ಬೆ: ರೂ. 110<br /> <strong>ಪ್ರ: </strong>ಜೀವನ್ ಪ್ರಕಾಶನ, ಪೋಸ್ಟ್ ಬಾಕ್ಸ್ ಸಂಖ್ಯೆ–03, ಚಿಕ್ಕಬಳ್ಳಾಪುರ–562101<br /> <br /> <strong>ಒಂದು ಕುರಿಯ ಕಥೆ (ಮಕ್ಕಳ ನಾಟಕ)<br /> ಲೇ: </strong>ಮತ್ತೂರು ಸುಬ್ಬಣ್ಣ<br /> <strong>ಪು:</strong>40; ಬೆ: ರೂ. 50<br /> <strong>ಪ್ರ: </strong>ಅನು ಪ್ರಕಾಶನ, 375/24, 15ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು–560040<br /> <br /> <strong>ಗೀಜಗ<br /> ಲೇ:</strong> ಕಟ್ನಾವೀರನಹಳ್ಳಿ ಜನ್ನಪ್ಪ<br /> <strong>ಪು: </strong>32; ಬೆ: ರೂ. 50<br /> <br /> <strong>ಚಿಗುರೊಡೆದ ಮರ<br /> ಲೇ</strong>: ಕಟ್ನಾವೀರನಹಳ್ಳಿ ಜನ್ನಪ್ಪ<br /> <strong>ಪು:</strong> 88; ಬೆ: ರೂ. 75<br /> <br /> <strong>ನಮ್ಮೂರು ನಮ್ಮವರು<br /> ಲೇ:</strong> ಕಟ್ನಾವೀರನಹಳ್ಳಿ ಜನ್ನಪ್ಪ<br /> <strong>ಪು:</strong> 370; ಬೆ: ರೂ. 175<br /> <strong>ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು:</strong> ವಿದ್ಯಾ ಪ್ರಕಾಶನ, ನಂ. 1321, ಹೊಸಮನೆ, ಹರಳೂರು, ರಾಯಲ್ ಪ್ಲಾಸಿಡ್ ಬಡಾವಣೆ, ಎಸ್.ಎಸ್. ಪಾಳ್ಯ, ಎಚ್.ಎಸ್.ಆರ್. ಅಂಚೆ, ಬೆಂಗಳೂರು–560102<br /> <br /> <strong>ಉದಯಾದಿತ್ಯಾಲಂಕಾರಣ (ತಾತ್ವರ್ಯ, ಲಘುಟಿಪ್ಪಣ್ಣಿ, ಇಂಗ್ಲಿಷ್ ಅನುವಾದ)<br /> ಲೇ: </strong>ಆರ್ವಿಯಸ್ ಸುಂದರಂ, ಗಿಲ್ ಬೆನ್–ಹೆರುತ್<br /> <strong>ಪು:</strong> 70; ಬೆ: ರೂ. 100<br /> <br /> <strong>ಮಹಾಕಾವ್ಯಲಕ್ಷಣ (ಇಂಗ್ಲಿಷ್ ಆವೃತ್ತಿ)<br /> ಲೇ: </strong>ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಅನು: ಡಾ. ಎಚ್.ವಿ. ನಾಗರಾಜ್ ರಾವ್<br /> <strong>ಪು: </strong>850; ಬೆ: ರೂ. 100<br /> <strong>ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: </strong>ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು<br /> <br /> <strong>ಕಾಡುವ ಕೃಷ್ಣನ ಕೊಳಲು<br /> ಲೇ:</strong> ಭುವಿ<br /> <strong>ಪು:</strong> 96; ಬೆ: ರೂ. 80<br /> <strong>ಪ್ರ: </strong>ಭಾವಪುಷ್ಪ ಪ್ರಕಾಶನ, ನಂ. 1551, ರಾಮತೀರ್ಥನಗರ, ಬೆಳಗಾವಿ<br /> <br /> <strong>ಶ್ರೀವಿಷ್ಣುಸಹಸ್ರನಾಮಸ್ತೋತ್ರಮ್<br /> ಪು:</strong> 110; ಬೆ: ರೂ. 40<br /> <br /> <strong>ಶ್ರೀಹರಿವಾಯುಸ್ತುತಿ<br /> ಪು:</strong> 79;<br /> <strong>ಬೆ:</strong> ರೂ. 40<br /> <br /> <strong>ಲಕ್ಷ್ಮೀಶೋಭಾನೆ<br /> ಪು: </strong>66; ಬೆ: ರೂ. 30<br /> <br /> <strong>ಶ್ರೀರಾಘವೇಂದ್ರ ಸ್ತೋತ್ರಮ್<br /> ಪು: </strong>50; ಬೆ: ರೂ. 25<br /> <strong>ಮೇಲಿನ ನಾಲ್ಕು ಪುಸ್ತಕಗಳ ಸಂಕಲನ: ಕೆ. ಹಯವದನ ಪುರಾಣಿಕರು. ಪ್ರಕಾಶಕರು: </strong>ಜ್ಞಾನಗಮ್ಯ ಪ್ರಕಾಶನ, ಉಡುಪಿ<br /> <br /> <strong>ಜಾನಪದ ಮತ್ತು ಚಲಶೀಲತೆ (ಸಂಶೋಧನಾ ಲೇಖನಗಳು)<br /> ಲೇ:</strong> ಡಾ. ಎಂ. ನಂಜಯ್ಯ ಹೊಂಗನೂರು<br /> <strong>ಪು:</strong> 156; ಬೆ: ರೂ. 130<br /> <br /> <strong>ತೋರುಹಾದಿ (ವಿಚಾರ–ವಿರ್ಮಶೆಗಳ ಸಂಕಲನ)<br /> ಲೇ:</strong> ಡಾ. ಶಶಿಕಲಾ ಎಂ. ಮೊರಬದ<br /> <strong>ಪು:</strong> 188; ಬೆ: ರೂ. 150<br /> <br /> <strong>ಚಿನ್ಮಯಿ (ಸಣ್ಣಕತೆ)<br /> ಲೇ:</strong> ಕೇಶವ ಕುಡ್ಲ<br /> <strong>ಪು:</strong> 130; ಬೆ: ರೂ. 168<br /> <br /> <strong>ಸನ್ನೆಗೋಲು (ಸಾಹಿತ್ಯ ಬರಹಗಳು)<br /> ಲೇ: </strong>ಆರ್. ತಾರಿಣಿ ಶುಭದಾಯಿನಿ<br /> <strong>ಪು: </strong>212; ಬೆ: ರೂ. 180<br /> <br /> <strong>ಗಾಜಿನ ಮನೆ (ಸಣ್ಣ ಕಥೆಗಳು)<br /> ಲೇ: </strong>ಡಾ. ಶ್ವೇತಾ ನರಗುಂದ<br /> <strong>ಪು: </strong>184; ಬೆ: ರೂ. 150<br /> <br /> <strong>ಜಗಲೂರು ಪಾಪನಾಯಕ (ಮ್ಯಾಸಬೇಡ ಬುಡಕಟ್ಟಿನ ಸಾಂಸ್ಕೃತಿಕ ವೀರನ ನಾಟಕ)<br /> ಲೇ: </strong>ಕೆ.ಪಿ. ಗಾದಿರಯ್ಯ ಕಾಲುವೆಹಳ್ಳಿ<br /> <strong>ಸಂ: </strong>ಡಾ. ಮೀರಾಸಾಬಿಹಳ್ಳಿ ಶಿವಣ್ಣ<br /> <strong>ಪು: </strong>232; ಬೆ: ರೂ. 200<br /> <br /> <strong>ದೇವಾಂಗ ಪರಂಪರೆ<br /> ಲೇ: </strong>ಬಾಗೂರು ಆರ್. ನಾಗರಾಜಪ್ಪ<br /> <strong>ಪು: </strong>130; ಬೆ: ರೂ. 160<br /> <br /> <strong>ನೆಲದೊಡಲ ಪ್ರೀತಿ<br /> ಲೇ: </strong>ಡಾ. ರಂಗಾರೆಡ್ಡಿ ಕೋಡಿರಾಂಪುರ<br /> <strong>ಪು: </strong>176; ಬೆ: ರೂ. 140<br /> <br /> <strong>ಸಂವೇದನೆ (ವಿಮರ್ಶಾ ಲೇಖನಗಳು)<br /> ಲೇ:</strong> ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್<br /> <strong>ಪು: </strong>156; ಬೆ: ರೂ. 120<br /> <br /> <strong>ಗರೀಬ್ ಗಜಲ್<br /> ಲೇ:</strong> ರಮೇಶ ಗಬ್ಬೂರ್<br /> <strong>ಪು:</strong> 96; ಬೆ: ರೂ. 80<br /> <br /> <strong>ಮಾರ್ದನಿ (ಸಣ್ಣ ಕಥೆಗಳು)<br /> ಲೇ: </strong>ಪ್ರೊ. ಜಿ. ಶರಣಪ್ಪ<br /> <strong>ಪು: </strong>120; ಬೆ: ರೂ. 100<br /> <br /> <strong>ಅಧಿಕಾರದ ಆಟ<br /> ಲೇ: </strong>ಪ್ರೊ. ಪರಿಮಳಾ ನಾಯಕ್, ಡಾ. ಕೆ.ಆರ್. ಸಿದ್ಧಗಂಗಮ್ಮ<br /> <strong>ಪು: </strong>136; ಬೆ: ರೂ. 100<br /> <br /> <strong>ದಶರಥ (ಪೌರಾಣಿಕ ಕಾದಂಬರಿ)<br /> ಲೇ: </strong>ಬಿ. ತಿಪ್ಪಣ್ಣ ಮರಿಕುಂಟೆ<br /> <strong>ಪು:</strong> 184; ಬೆ: ರೂ. 150<br /> <br /> <strong>ಆಲೋಚನೆಗೆ ನೂರು ಹಾದಿ (ಲೇಖನಗಳು)<br /> ಲೇ: </strong>ಡಾ. ಡಿ.ಕೆ. ನಟರಾಜ್<br /> <strong>ಪು:</strong> 160; ಬೆ: ರೂ. 130<br /> <br /> <strong>ದೇವಿ (ನಾಟಕ)<br /> ಲೇ:</strong> ಚಂದ್ರು ಕಾಳೇನಹಳ್ಳಿ<br /> <strong>ಪು: </strong>84; ಬೆ: ರೂ. 70<br /> <strong>ಮೇಲಿನ ಹದಿನೈದು ಪುಸ್ತಕಗಳ ಪ್ರಕಾಶಕರು: </strong>ಸಿವಿಜಿ ಇಂಡಿಯಾ, ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು–1<br /> <br /> <strong>ವಿಜಯಪುರ ಜಿಲ್ಲೆಯ ಕನ್ನಡ ಗ್ರಾಮ್ಯ ಪದಗಳ ಅಧ್ಯಯನ<br /> ಲೇ: </strong>ಡಾ. ಆರ್.ವಿ. ಪಾಟೀಲ<br /> <strong>ಪು: </strong>260; ಬೆ: ರೂ. 200<br /> <strong>ಪ್ರ: </strong>ಎಸ್.ಎಲ್.ಎನ್. ಪಬ್ಲಿಕೇಷನ್, ನಂ. 3437 , 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28<br /> <br /> <strong>ನೆನಪೆಂಬ ನವಿಲುಗರಿ (ಸ್ವಗತ ಕಥನ)<br /> ಲೇ: </strong>ಉದ್ಯಾವರ ಮಾಧವ ಆಚಾರ್ಯ<br /> <strong>ಪು: </strong>160; ಬೆ: ರೂ. 120<br /> <strong>ಪ್ರ:</strong> ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಕೊಡಿಯಾಲ್ ಬೈಲ್, ಮಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>