ಗುರುವಾರ, 18 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

Indian Cricket Achievements: 2025 ವರ್ಷ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ವರ್ಷಪೂರ್ತಿ ಕ್ರಿಕೆಟ್ ಲೋಕದಲ್ಲಿ ನಡೆದ ಪ್ರಮುಖ ಘಟನೆಗಳು ಅಭಿಮಾನಿಗಳ ಗಮನ ಸೆಳೆದಿವೆ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳ ಸಾಧನೆ, ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿರುವುದು ವಿಶೇಷ.
Last Updated 18 ಡಿಸೆಂಬರ್ 2025, 12:44 IST
RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

IND vs SA T20 Shashi Tharoor: ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ಆಯೋಜನೆ ಮಾಡಬೇಕಿತ್ತು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 7:57 IST
IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

Sachin Tendulkar ODI debut anniversary: 1989ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಇಂದು 36 ವರ್ಷ ಪೂರೈಸಿದ್ದಾರೆ.
Last Updated 18 ಡಿಸೆಂಬರ್ 2025, 7:35 IST
ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

IPL Auction: ಭಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರ ಸಾಧನೆ ಮರು ವರ್ಷ ಹೇಗಿತ್ತು?

Expensive IPL Players: ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರು, ಈ ಬಾರಿಯ ಮಿನಿ ಹರಾಜಿನಲ್ಲಿ ಬರೋಬ್ಬರಿ ₹ 25.20 ಕೋಟಿಯನ್ನು ಜೇಬಿಗಿಳಿಸಿದ್ದಾರೆ. ₹ 2 ಕೋಟಿ ಮುಖಬೆಲೆ ಹೊಂದಿದ್ದ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ದುಬಾರಿ ಬೆಲೆಗೆ ಖರೀದಿಸಿದೆ.
Last Updated 18 ಡಿಸೆಂಬರ್ 2025, 6:00 IST
IPL Auction: ಭಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರ ಸಾಧನೆ ಮರು ವರ್ಷ ಹೇಗಿತ್ತು?

IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ಭಾರತ–ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಅಡ್ಡಿಯಾದ ವಿಪರೀತ ಮಂಜು
Last Updated 18 ಡಿಸೆಂಬರ್ 2025, 0:23 IST
IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

Karnataka Cricket Team: ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಎಂ ಕೃಷ್ಣ ಅವರು ಅಹಮದಾಬಾದಿನಲ್ಲಿ ಇದೇ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಸ್ಥಾನ ನೀಡಲಾಗಿದೆ.
Last Updated 18 ಡಿಸೆಂಬರ್ 2025, 0:16 IST
ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ

Team India Update: ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ. ಅದರಿಂದಾಗಿ ಅವರು ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Last Updated 17 ಡಿಸೆಂಬರ್ 2025, 23:50 IST
ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ
ADVERTISEMENT

ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿಕಾಂತ್ ಆಸರೆ

Karnataka Cricket: ಮಣಿಕಾಂತ್ ಶಿವಾನಂದ್‌ (71) ಮತ್ತು ಧ್ರುವ್ ಕೃಷ್ಣನ್ (59) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ತಂಡಕ್ಕೆ ಪ್ರತ್ಯುತ್ತರ ನೀಡಿತು.
Last Updated 17 ಡಿಸೆಂಬರ್ 2025, 23:45 IST
ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿಕಾಂತ್ ಆಸರೆ

IND vs SA 4th T20: ಮಂಜಿನ ಆಟದ ಮುಂದೆ ನಡೆಯದ ಕ್ರಿಕೆಟ್‌ ಪಂದ್ಯ

India South Africa T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ನಾಲ್ಕನೇ ಪಂದ್ಯವು ರದ್ದುಗೊಂಡಿದೆ.
Last Updated 17 ಡಿಸೆಂಬರ್ 2025, 16:10 IST
IND vs SA 4th T20: ಮಂಜಿನ ಆಟದ ಮುಂದೆ ನಡೆಯದ ಕ್ರಿಕೆಟ್‌ ಪಂದ್ಯ

ಕಾಲ್ಬೆರಳಿಗೆ ಗಾಯ: ದಕ್ಷಿಣ ಆಫ್ರಿಕಾ ಎದುರಿನ ಒಂದು ಪಂದ್ಯಕ್ಕೆ ಗಿಲ್‌ ಅಲಭ್ಯ

ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ.
Last Updated 17 ಡಿಸೆಂಬರ್ 2025, 16:06 IST
ಕಾಲ್ಬೆರಳಿಗೆ ಗಾಯ: ದಕ್ಷಿಣ ಆಫ್ರಿಕಾ ಎದುರಿನ ಒಂದು ಪಂದ್ಯಕ್ಕೆ ಗಿಲ್‌ ಅಲಭ್ಯ
ADVERTISEMENT
ADVERTISEMENT
ADVERTISEMENT