ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

T20 ಪಂದ್ಯದಲ್ಲಿ ಸೋಲು: ಆ ವೇಗಿಯ ಬಗ್ಗೆ ಕೊಹ್ಲಿ ಹೇಳಿದ್ದು ನಿಜ ಎಂದ ಅಭಿಮಾನಿಗಳು

Arshdeep Singh Bowling: ಮುಲ್ಲನಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 51 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಅದರ ಬೆನ್ನಲ್ಲೇ, ವಿರಾಟ್ ಕೊಹ್ಲಿ ಅವರು ಅರ್ಷದೀಪ್‌ ಸಿಂಗ್‌ ಕುರಿತು ಹೇಳಿದ್ದ ಮಾತನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
Last Updated 12 ಡಿಸೆಂಬರ್ 2025, 10:36 IST
T20 ಪಂದ್ಯದಲ್ಲಿ ಸೋಲು: ಆ ವೇಗಿಯ ಬಗ್ಗೆ ಕೊಹ್ಲಿ ಹೇಳಿದ್ದು ನಿಜ ಎಂದ ಅಭಿಮಾನಿಗಳು

U19 Asia Cup: 14 ಸಿಕ್ಸರ್, 9 ಬೌಂಡರಿ ಸಹಿತ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

U19 Cricket Blast: ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ ಮೊದಲ ಪಂದ್ಯದಲ್ಲಿ 56 ಎಸೆತಗಳಲ್ಲಿ ಶತಕ ಸಿಡಿಸಿ ನಂತರ 95 ಎಸೆತಗಳಲ್ಲಿ 171 ರನ್‌ ಗಳಿಸಿ ಮಿಂಚಿದರು.
Last Updated 12 ಡಿಸೆಂಬರ್ 2025, 7:29 IST
U19 Asia Cup: 14 ಸಿಕ್ಸರ್, 9 ಬೌಂಡರಿ ಸಹಿತ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

ಸ್ಟಾರ್ಕ್ ಟು ಸ್ಟೋಕ್ಸ್: IPL ಇತಿಹಾಸದಲ್ಲಿ ಅತೀ ಹೆಚ್ಚು ಹಣ ಪಡೆದ ವಿದೇಶಿಗರು

IPL Foreign Players: ಐಪಿಎಲ್ 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದುವರೆಗೂ ನಡೆದ ಹರಾಜುಗಳಲ್ಲಿ ವಿದೇಶಿ ವೇಗಿಗಳು ಮತ್ತು ಆಲ್‌ರೌಂಡರ್‌ಗಳಿಗೆ ಅತೀ ಹೆಚ್ಚು ಹಣ ಸುರಿಸಲಾಗಿದೆ.
Last Updated 12 ಡಿಸೆಂಬರ್ 2025, 5:54 IST
ಸ್ಟಾರ್ಕ್ ಟು ಸ್ಟೋಕ್ಸ್: IPL ಇತಿಹಾಸದಲ್ಲಿ ಅತೀ ಹೆಚ್ಚು ಹಣ ಪಡೆದ ವಿದೇಶಿಗರು

19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಆಯುಷ್, ವೈಭವ್ ಮೇಲೆ ಚಿತ್ತ

ಭಾರತ–ಯುಎಇ ಮುಖಾಮುಖಿ
Last Updated 11 ಡಿಸೆಂಬರ್ 2025, 23:30 IST
19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಆಯುಷ್, ವೈಭವ್ ಮೇಲೆ ಚಿತ್ತ

19ವರ್ಷದೊಳಗಿನವರ ಏಷ್ಯಾ ಕಪ್: ಭಾರತ– ಯುಎಇ ಮುಖಾಮುಖಿ; ಆಯುಷ್, ವೈಭವ್ ಮೇಲೆ ಚಿತ್ತ

ಚಿಗುರುಮೀಸೆಯ ಹುಡುಗ ಆಯುಷ್ ಮ್ಹಾತ್ರೆ ಅವರು 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯುವ ತಂಡವನ್ನು ಮುನ್ನಡೆಸಲಿದ್ದಾರೆ. 14ರ ಪೋರ ವೈಭವ್ ಸೂರ್ಯವಂಶಿ ಈ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.
Last Updated 11 ಡಿಸೆಂಬರ್ 2025, 22:38 IST
19ವರ್ಷದೊಳಗಿನವರ ಏಷ್ಯಾ ಕಪ್: ಭಾರತ– ಯುಎಇ ಮುಖಾಮುಖಿ; ಆಯುಷ್, ವೈಭವ್ ಮೇಲೆ ಚಿತ್ತ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ

Cricket Match Ban Lifted: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ ನಡೆಸಲು ಹೇರಿದ್ದ ನಿರ್ಬಂಧವನ್ನು ವಾಪಸ್‌ ಪಡೆದು, ಐಪಿಎಲ್‌ ಪಂದ್ಯಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
Last Updated 11 ಡಿಸೆಂಬರ್ 2025, 22:23 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ

ಟಿ–20 ವಿಶ್ವಕಪ್ ಟಿಕೆಟ್ ಮಾರಾಟ ಆರಂಭ: ಕನಿಷ್ಠ ಟಿಕೆಟ್ ದರ ₹ 100

ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ 2026ರ ಫೆಬ್ರುವರಿ 7ರಿಂದ ಮಾರ್ಚ್‌ 8ರವರೆಗೆ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯಗಳ ಟಿಕೆಟ್‌ ಮಾರಾಟವನ್ನು ಗುರುವಾರ ಆರಂಭಿಸಲಾಗಿದೆ.
Last Updated 11 ಡಿಸೆಂಬರ್ 2025, 19:54 IST
ಟಿ–20 ವಿಶ್ವಕಪ್ ಟಿಕೆಟ್ ಮಾರಾಟ ಆರಂಭ: ಕನಿಷ್ಠ ಟಿಕೆಟ್ ದರ ₹ 100
ADVERTISEMENT

IND vs SA T20: ಕ್ವಿಂಟನ್ ಡಿ ಕಾಕ್ ಅಬ್ಬರ; ಸೂರ್ಯ ಪಡೆಗೆ ಸೋಲಿನ ಕಹಿ

ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿ l ತಿಲಕ್ ಅರ್ಧಶತಕ
Last Updated 11 ಡಿಸೆಂಬರ್ 2025, 17:20 IST
IND vs SA T20: ಕ್ವಿಂಟನ್ ಡಿ ಕಾಕ್ ಅಬ್ಬರ; ಸೂರ್ಯ ಪಡೆಗೆ ಸೋಲಿನ ಕಹಿ

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ರತನ್‌ ಕೈಚಳಕ; ಗೆಲುವಿನತ್ತ ಕರ್ನಾಟಕ

Ratan BR Spin: ರತನ್‌ ಬಿ.ಆರ್. 4 ವಿಕೆಟ್‌ ಪಡೆದ ಪರಿಣಾಮ ಕೂಚ್ ಬಿಹಾರ್ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ಕರ್ನಾಟಕ ಗೆಲುವಿನತ್ತ ಹೆಜ್ಜೆಯಿಟ್ಟಿದ್ದು, ಮುನ್ನಡೆ ಸಾಧಿಸಿರುವ ತಂಡ ಇನ್ನೂ 88 ರನ್‌ ಲೀಡ್‌ನಲ್ಲಿ ಇಣುಕುಮಾಡುತ್ತಿದೆ.
Last Updated 11 ಡಿಸೆಂಬರ್ 2025, 16:29 IST
ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ರತನ್‌ ಕೈಚಳಕ; ಗೆಲುವಿನತ್ತ ಕರ್ನಾಟಕ

ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಯುವರಾಜ್, ಹರ್ಮನ್‌ಪ್ರೀತ್ ಹೆಸರು

ವಿಶ್ವಕಪ್ ವಿಜೇತ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಹೆಸರುಗಳನ್ನು ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲಾಯಿತು.
Last Updated 11 ಡಿಸೆಂಬರ್ 2025, 15:40 IST
ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಯುವರಾಜ್, ಹರ್ಮನ್‌ಪ್ರೀತ್ ಹೆಸರು
ADVERTISEMENT
ADVERTISEMENT
ADVERTISEMENT