ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs SA T20 | ಹಾರ್ದಿಕ್ ಆಲ್‌ರೌಂಡ್ ಆಟಕ್ಕೆ ಜಯದ ಮೆರುಗು

ಟಿ20 ಕ್ರಿಕೆಟ್‌: ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರು 1–0 ಮುನ್ನಡೆ l 100 ವಿಕೆಟ್ ಪೂರೈಸಿದ ಬೂಮ್ರಾ
Last Updated 9 ಡಿಸೆಂಬರ್ 2025, 19:02 IST
IND vs SA T20 | ಹಾರ್ದಿಕ್ ಆಲ್‌ರೌಂಡ್ ಆಟಕ್ಕೆ ಜಯದ ಮೆರುಗು

ವಿಜಯ್ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಆಲ್‌ರೌಂಡರ್‌ ಸುವೀಕ್‌ ಗಿಲ್‌ (35) ಅವರ ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್‌ ಟ್ರೋಫಿ (16 ವರ್ಷದೊಳಗಿನವರ) ಎಲೀಟ್‌ ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಅಂತಿಮ ದಿನವಾದ ಮಂಗಳವಾರ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
Last Updated 9 ಡಿಸೆಂಬರ್ 2025, 18:57 IST
ವಿಜಯ್ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಕೂಚ್‌ ಬಿಹಾರ್‌ ಟ್ರೋಫಿ | ಅಕ್ಷತ್‌ಗೆ 5 ವಿಕೆಟ್‌; ಕರ್ನಾಟಕಕ್ಕೆ ಮೊದಲ ದಿನದ ಗೌರವ

Akshath Prabhakar Performance: ಕೂಚ್‌ ಬಿಹಾರ್‌ ಟ್ರೋಫಿಯಲ್ಲಿನ ಪಂದ್ಯದಲ್ಲಿ ಅಕ್ಷತ್‌ ಪ್ರಭಾಕರ್‌ ಐದು ವಿಕೆಟ್‌ ಪಡೆದ ಕಾರಣ ಒಡಿಶಾ ತಂಡ 170 ರನ್‌ಗಳಿಗೆ ಆಲೌಟ್‌ ಆಗಿ, ಕರ್ನಾಟಕಕ್ಕೆ ಮೊದಲ ದಿನದ ಮೇಲುಗೈ ಸಿಕ್ಕಿದೆ.
Last Updated 9 ಡಿಸೆಂಬರ್ 2025, 16:02 IST
ಕೂಚ್‌ ಬಿಹಾರ್‌ ಟ್ರೋಫಿ | ಅಕ್ಷತ್‌ಗೆ 5 ವಿಕೆಟ್‌; ಕರ್ನಾಟಕಕ್ಕೆ ಮೊದಲ ದಿನದ ಗೌರವ

ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

Sunny Sandhu: ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆರ್ ಅಶ್ವಿನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಫೋಟೊ ಹಂಚಿಕೊಂಡು ಇದೇನಿರಬಹುದು ಎಂದು ಅಭಿಮಾನಿಗಳ ತಲೆಯಲ್ಲಿ
Last Updated 9 ಡಿಸೆಂಬರ್ 2025, 15:54 IST
ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

Women Cricket: ಉದಯೋನ್ಮುಖ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರು ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಗಳಿಸಿದ್ದಾರೆ.
Last Updated 9 ಡಿಸೆಂಬರ್ 2025, 14:43 IST
ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್‌: ದೆಹಲಿಗೆ ಮಣಿದ ಕರ್ನಾಟಕ

Cricket Semifinal: ಸಲೋನಿ ಪಿ. ಅವರ ಅಜೇಯ ಅರ್ಧಶತಕದ ಹೊರತಾಗಿಯೂ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನವರ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ದೆಹಲಿ ತಂಡಕ್ಕೆ 10 ರನ್‌ಗಳಿಂದ ಮಣಿಯಿತು.
Last Updated 9 ಡಿಸೆಂಬರ್ 2025, 14:30 IST
23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್‌: ದೆಹಲಿಗೆ ಮಣಿದ ಕರ್ನಾಟಕ

ವಿಜಯ್ ಮರ್ಚೆಂಟ್‌ ಟ್ರೋಫಿ: ಸಮರ್ಥ್‌ ಮಿಂಚು; ಕರ್ನಾಟಕ ಮೇಲುಗೈ

Cricket Match: ಬೆಂಗಳೂರು: ಸ್ಪಿನ್ನರ್‌ ಸಮರ್ಥ್‌ ಕುಲಕರ್ಣಿ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್‌ ಟ್ರೋಫಿಯ ಎಲೀಟ್‌ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶವನ್ನು 292 ರನ್‌ಗಳಿಗೆ ನಿಯಂತ್ರಿಸಿತು.
Last Updated 9 ಡಿಸೆಂಬರ್ 2025, 14:24 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಸಮರ್ಥ್‌ ಮಿಂಚು; ಕರ್ನಾಟಕ ಮೇಲುಗೈ
ADVERTISEMENT

ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ

Celebrity Privacy: ಹಾರ್ದಿಕ್ ಪಾಂಡ್ಯ ಅವರು, ತಮ್ಮ ಗೆಳತಿ ಮಹೀಕಾ ಶರ್ಮಾ ಅವರ ಚಿತ್ರಗಳನ್ನು ಬೀದಿ ಬದಿ ಛಾಯಾಗ್ರಾಹಕರು (ಪಾಪರಾಜಿಗಳು) ಕೆಟ್ಟ ದೃಷ್ಟಿಕೋನದಲ್ಲಿ ಕ್ಲಿಕ್ಕಿಸಲು ಮುಂದಾಗಿರುವುದರ ವಿರುದ್ಧ ಕಿಡಿಕಾರಿದ್ದಾರೆ.
Last Updated 9 ಡಿಸೆಂಬರ್ 2025, 11:32 IST
ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ

ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?

Smriti Mandhana and Palash: ಮದುವೆ ರದ್ಧತಿ ನಂತರ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್‌ ಅಳಿಸಿ ಹಾಕಿದ್ದ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂದಾನ, ಒಂದೇ ಒಂದು ಪೋಸ್ಟ್‌ ಅನ್ನು ಹಾಗೆ ಉಳಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
Last Updated 9 ಡಿಸೆಂಬರ್ 2025, 8:18 IST
ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?

IND vs SA: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..

T20 Cricket Analysis: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
Last Updated 9 ಡಿಸೆಂಬರ್ 2025, 8:16 IST
IND vs SA: ಟಿ–20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
ADVERTISEMENT
ADVERTISEMENT
ADVERTISEMENT