ಗುರುವಾರ, 18 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ಭಾರತ–ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಅಡ್ಡಿಯಾದ ವಿಪರೀತ ಮಂಜು
Last Updated 18 ಡಿಸೆಂಬರ್ 2025, 0:23 IST
IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

Karnataka Cricket Team: ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಎಂ ಕೃಷ್ಣ ಅವರು ಅಹಮದಾಬಾದಿನಲ್ಲಿ ಇದೇ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಸ್ಥಾನ ನೀಡಲಾಗಿದೆ.
Last Updated 18 ಡಿಸೆಂಬರ್ 2025, 0:16 IST
ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ

Team India Update: ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ. ಅದರಿಂದಾಗಿ ಅವರು ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Last Updated 17 ಡಿಸೆಂಬರ್ 2025, 23:50 IST
ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ

ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿಕಾಂತ್ ಆಸರೆ

Karnataka Cricket: ಮಣಿಕಾಂತ್ ಶಿವಾನಂದ್‌ (71) ಮತ್ತು ಧ್ರುವ್ ಕೃಷ್ಣನ್ (59) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ತಂಡಕ್ಕೆ ಪ್ರತ್ಯುತ್ತರ ನೀಡಿತು.
Last Updated 17 ಡಿಸೆಂಬರ್ 2025, 23:45 IST
ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿಕಾಂತ್ ಆಸರೆ

IND vs SA 4th T20: ಮಂಜಿನ ಆಟದ ಮುಂದೆ ನಡೆಯದ ಕ್ರಿಕೆಟ್‌ ಪಂದ್ಯ

India South Africa T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ನಾಲ್ಕನೇ ಪಂದ್ಯವು ರದ್ದುಗೊಂಡಿದೆ.
Last Updated 17 ಡಿಸೆಂಬರ್ 2025, 16:10 IST
IND vs SA 4th T20: ಮಂಜಿನ ಆಟದ ಮುಂದೆ ನಡೆಯದ ಕ್ರಿಕೆಟ್‌ ಪಂದ್ಯ

ಕಾಲ್ಬೆರಳಿಗೆ ಗಾಯ: ದಕ್ಷಿಣ ಆಫ್ರಿಕಾ ಎದುರಿನ ಒಂದು ಪಂದ್ಯಕ್ಕೆ ಗಿಲ್‌ ಅಲಭ್ಯ

ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ.
Last Updated 17 ಡಿಸೆಂಬರ್ 2025, 16:06 IST
ಕಾಲ್ಬೆರಳಿಗೆ ಗಾಯ: ದಕ್ಷಿಣ ಆಫ್ರಿಕಾ ಎದುರಿನ ಒಂದು ಪಂದ್ಯಕ್ಕೆ ಗಿಲ್‌ ಅಲಭ್ಯ

IPL 2026: ಲಿವಿಂಗ್‌ಸ್ಟೋನ್‌ಗೆ ಮಣೆಹಾಕಿದ SRH;ತಂಡದಲ್ಲಿದ್ದಾರೆ ಸ್ಪೋಟಕ ಆಟಗಾರರು

SRH Squad Update: ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಹೊಸ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿದ್ದು, ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.
Last Updated 17 ಡಿಸೆಂಬರ್ 2025, 15:47 IST
IPL 2026: ಲಿವಿಂಗ್‌ಸ್ಟೋನ್‌ಗೆ ಮಣೆಹಾಕಿದ SRH;ತಂಡದಲ್ಲಿದ್ದಾರೆ ಸ್ಪೋಟಕ ಆಟಗಾರರು
ADVERTISEMENT

ಟಿಟಿ: ಗೌರವ್‌, ತನಿಷ್ಕಾಗೆ ಕಿರೀಟ

ಬಿ.ಆರ್‌.ಗೌರವ್‌ ಮತ್ತು ತನಿಷ್ಕಾ ಕಪಿಲ್‌ ಕಾಲಭೈರವ ಅವರು ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ನಡೆಯುತ್ತಿರುವ ಸಿ.ವಿ.ಎಲ್‌. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್‌
Last Updated 17 ಡಿಸೆಂಬರ್ 2025, 15:24 IST
ಟಿಟಿ: ಗೌರವ್‌, ತನಿಷ್ಕಾಗೆ ಕಿರೀಟ

ಚೆನ್ಣೈ ತಂಡಕ್ಕೆ ಟ್ರೋಫಿ ಕಾಣಿಕೆ ನೀಡುವುದೇ ನನ್ನ ಗುರಿ: ಸರ್ಫರಾಜ್ ಖಾನ್

ಬ್ಯಾಟರ್ ಸರ್ಫರಾಜ್ ಖಾನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿ
Last Updated 17 ಡಿಸೆಂಬರ್ 2025, 15:21 IST
ಚೆನ್ಣೈ ತಂಡಕ್ಕೆ ಟ್ರೋಫಿ ಕಾಣಿಕೆ ನೀಡುವುದೇ ನನ್ನ ಗುರಿ: ಸರ್ಫರಾಜ್ ಖಾನ್

ಟಿ–20 ರ‍್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ

T20 Ranking Update: ಭಾರತದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಹಾಗೂ ಸ್ಪಿನ್‌ ಬೌಲರ್‌ ವರುಣ್‌ ಚಕ್ರವರ್ತಿ ಅವರು ಐಸಿಸಿ ನೂತನ ಟಿ–20 ರ್‍ಯಾಂಕಿಂಗ್‌ನಲ್ಲಿ ಬ್ಯಾಟರ್ ಹಾಗೂ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
Last Updated 17 ಡಿಸೆಂಬರ್ 2025, 14:34 IST
ಟಿ–20 ರ‍್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ
ADVERTISEMENT
ADVERTISEMENT
ADVERTISEMENT