ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರಿಕೆಟ್

ADVERTISEMENT

9 ಸಿಕ್ಸರ್, 2 ಬೌಂಡರಿ: VHTಯಲ್ಲಿ ಮುಂದುವರಿದ ಹಾರ್ದಿಕ್ ಬ್ಯಾಟಿಂಗ್ ಅಬ್ಬರ

Vijay Hazare Trophy: ರಾಜ್‌ಕೋಟ್: ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ವಿಧರ್ಭ ವಿರುದ್ಧ ಶತಕದ ಬಳಿಕ ಚಂಡೀಗಢ ವಿರುದ್ಧವೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ
Last Updated 8 ಜನವರಿ 2026, 11:39 IST
9 ಸಿಕ್ಸರ್, 2 ಬೌಂಡರಿ: VHTಯಲ್ಲಿ ಮುಂದುವರಿದ ಹಾರ್ದಿಕ್ ಬ್ಯಾಟಿಂಗ್ ಅಬ್ಬರ

ನನಗೆ ದೇಶ ಮೊದಲು: ಕ್ರೀಡಾ ನಿರೂಪಣೆಯಿಂದ ಹೊರ ಬಂದ ರಿಧಿಮಾ ಪಾಠಕ್ ಸ್ಪಷ್ಟನೆ

Ridhima Pathak Statement: ಬಿಪಿಎಲ್ ನಿರೂಪಣೆಯಿಂದ ತಮ್ಮನ್ನು ಕೈಬಿಡಲಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ರಿಧಿಮಾ ಪಾಠಕ್, 'ನಿರೂಪಣೆಯಿಂದ ಹೊರಗುಳಿದಿದ್ದು ನನ್ನ ನಿರ್ಧಾರ. ನನಗೆ ದೇಶ ಮೊದಲು' ಎಂದು ಸ್ಪಷ್ಟನೆ ನೀಡಿದ್ದಾರೆ.
Last Updated 8 ಜನವರಿ 2026, 10:29 IST
ನನಗೆ ದೇಶ ಮೊದಲು: ಕ್ರೀಡಾ ನಿರೂಪಣೆಯಿಂದ ಹೊರ ಬಂದ ರಿಧಿಮಾ ಪಾಠಕ್ ಸ್ಪಷ್ಟನೆ

ಅಭಿಮಾನಿಗಳ ಗುಂಪಿನಲ್ಲಿ ಸಿಲುಕಿ ಪರದಾಡಿದ ವಿರಾಟ್‌ ಕೊಹ್ಲಿ: ವಿಡಿಯೊ ನೋಡಿ

Virat Kohli Arrival:ಜನವರಿ 11ರಿಂದ ವಡೋದರದಲ್ಲಿ ಆರಂಭವಾಗಲಿರುವ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತ ಸಜ್ಜಾಗಿದೆ.
Last Updated 8 ಜನವರಿ 2026, 5:22 IST
ಅಭಿಮಾನಿಗಳ ಗುಂಪಿನಲ್ಲಿ ಸಿಲುಕಿ ಪರದಾಡಿದ ವಿರಾಟ್‌ ಕೊಹ್ಲಿ: ವಿಡಿಯೊ ನೋಡಿ

ಬಾಂಗ್ಲಾ ಆಟಗಾರರಿಗೆ ಭದ್ರತೆ ಬಗ್ಗೆ ಐಸಿಸಿ ಭರವಸೆ ನೀಡಿದೆ: ಬಿಸಿಬಿ

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಾಂಗ್ಲಾದೇಶ ತಂಡದ ಸುರಕ್ಷತೆಗೆ ಸಂಬಂಧಿಸಿದಂತೆ ತಮ್ಮ ಮನವಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು ಸ್ಪಂದಿಸುವುದಾಗಿ 'ಭರವಸೆ’ ನೀಡಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಹೇಳಿದೆ.
Last Updated 7 ಜನವರಿ 2026, 23:49 IST
ಬಾಂಗ್ಲಾ ಆಟಗಾರರಿಗೆ ಭದ್ರತೆ ಬಗ್ಗೆ ಐಸಿಸಿ ಭರವಸೆ ನೀಡಿದೆ: ಬಿಸಿಬಿ

ಆ್ಯಷಸ್‌ ಟೆಸ್ಟ್‌: ಜೇಕಬ್ ಬೆಥೆಲ್ ಚೊಚ್ಚಲ ಶತಕ

ಇಂಗ್ಲೆಂಡ್ ಹೋರಾಟ
Last Updated 7 ಜನವರಿ 2026, 20:26 IST
ಆ್ಯಷಸ್‌ ಟೆಸ್ಟ್‌: ಜೇಕಬ್ ಬೆಥೆಲ್ ಚೊಚ್ಚಲ ಶತಕ

ವಿಜಯ್ ಹಜಾರೆ ಟ್ರೋಫಿ: ಅಜೇಯ ಓಟ ಮುಂದುವರಿಸುವತ್ತ ಕರ್ನಾಟಕ ಚಿತ್ತ

ಮಧ್ಯಪ್ರದೇಶಕ್ಕೆ ಮಹತ್ವದ ಪಂದ್ಯ ಇಂದು
Last Updated 7 ಜನವರಿ 2026, 19:30 IST
ವಿಜಯ್ ಹಜಾರೆ ಟ್ರೋಫಿ: ಅಜೇಯ ಓಟ ಮುಂದುವರಿಸುವತ್ತ ಕರ್ನಾಟಕ ಚಿತ್ತ

ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್: ದ.ಆಫ್ರಿಕಾವನ್ನು ವೈಟ್‌ವಾಶ್ ಮಾಡಿದ ಯಂಗ್ ಇಂಡಿಯಾ

India U19 Victory: ಬೆನೋನಿ: ಇಲ್ಲಿನ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ 19 ವರ್ಷದೊಳಗಿನವರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಭಾರತ ತಂಡ 233 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದೆ.
Last Updated 7 ಜನವರಿ 2026, 15:52 IST
ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್: ದ.ಆಫ್ರಿಕಾವನ್ನು ವೈಟ್‌ವಾಶ್ ಮಾಡಿದ ಯಂಗ್ ಇಂಡಿಯಾ
ADVERTISEMENT

ದ.ಆಫ್ರಿಕಾ ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್ ವೈಭವ: ಸ್ಫೋಟಕ ಶತಕ ಸಿಡಿಸಿ ಮಿಂಚು

India U19 Cricket: ಬೆನೋನಿ: ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಿನವರ ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆ 2–0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
Last Updated 7 ಜನವರಿ 2026, 11:30 IST
ದ.ಆಫ್ರಿಕಾ ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್ ವೈಭವ: ಸ್ಫೋಟಕ ಶತಕ ಸಿಡಿಸಿ ಮಿಂಚು

ಐಪಿಎಲ್‌ನಿಂದ ಹೊರ ಹೋದ ಬೆನ್ನಲ್ಲೇ ಬಾಂಗ್ಲಾ ಆಟಗಾರ ಪಿಎಸ್‌ಎಲ್‌ಗೆ ಸೇರ್ಪಡೆ

PSL: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಅವಕಾಶ ವಂಚಿತವಾಗಿರುವ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ ರೆಹಮಾನ್, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
Last Updated 7 ಜನವರಿ 2026, 4:58 IST
ಐಪಿಎಲ್‌ನಿಂದ ಹೊರ ಹೋದ ಬೆನ್ನಲ್ಲೇ ಬಾಂಗ್ಲಾ ಆಟಗಾರ ಪಿಎಸ್‌ಎಲ್‌ಗೆ ಸೇರ್ಪಡೆ

WPL ಆರಂಭಕ್ಕೂ ಮುನ್ನ RCB ಆಟಗಾರ್ತಿಯರ ಭರ್ಜರಿ ಫೋಟೊಶೂಟ್: BTS ವಿಡಿಯೊ ಇಲ್ಲಿದೆ

RCB Women BTS: ಈ ಬಾರಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಇದೇ 9ರಿಂದ ಆರಂಭವಾಗುತ್ತಿದೆ. ಸ್ಮೃತಿ ಮಂದಾನ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲು ಸಜ್ಜಾಗಿದೆ.
Last Updated 7 ಜನವರಿ 2026, 4:44 IST
WPL ಆರಂಭಕ್ಕೂ ಮುನ್ನ RCB ಆಟಗಾರ್ತಿಯರ ಭರ್ಜರಿ ಫೋಟೊಶೂಟ್: BTS ವಿಡಿಯೊ ಇಲ್ಲಿದೆ
ADVERTISEMENT
ADVERTISEMENT
ADVERTISEMENT