ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ನಿಮ್ಮ ಮೊಕದ್ದಮೆಯ ಭಾಷಾಂತರಕ್ಕೆ ₹ 10 ಲಕ್ಷ ಪಾವತಿಸಿ: ಧೋನಿಗೆ ಕೋರ್ಟ್ ಸೂಚನೆ

Madras High Court: ಚೆನ್ನೈ: ನಿವೃತ್ತ ಐಪಿಎಸ್‌ ಅಧಿಕಾರಿಯ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಭಾಷಾಂತರಿಸುವುದಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮದ್ರಾಸ್ ಹೈಕೋರ್ಟ್‌ ಆದೇಶಿಸಿದೆ.
Last Updated 13 ಫೆಬ್ರುವರಿ 2026, 2:41 IST
ನಿಮ್ಮ ಮೊಕದ್ದಮೆಯ ಭಾಷಾಂತರಕ್ಕೆ ₹ 10 ಲಕ್ಷ ಪಾವತಿಸಿ: ಧೋನಿಗೆ ಕೋರ್ಟ್ ಸೂಚನೆ

T20 World Cup: ಆಸ್ಟ್ರೇಲಿಯಾಕ್ಕೆ ಮಾರ್ಷ್‌ ಫಿಟ್ನೆಸ್‌ ಚಿಂತೆ

ಜಿಂಬಾಬ್ವೆ ವಿರುದ್ಧ ಬಿ ಗುಂಪಿನ ಪಂದ್ಯ ಇಂದು
Last Updated 13 ಫೆಬ್ರುವರಿ 2026, 0:03 IST
T20 World Cup: ಆಸ್ಟ್ರೇಲಿಯಾಕ್ಕೆ ಮಾರ್ಷ್‌ ಫಿಟ್ನೆಸ್‌ ಚಿಂತೆ

T20 World Cup: ಪಾಕ್ ಎದುರಿನ ಪಂದ್ಯಕ್ಕೆ ಅಭಿಷೇಕ್ ಅನುಮಾನ?

India vs Pakistan: ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ.
Last Updated 12 ಫೆಬ್ರುವರಿ 2026, 23:53 IST
T20 World Cup: ಪಾಕ್ ಎದುರಿನ ಪಂದ್ಯಕ್ಕೆ ಅಭಿಷೇಕ್ ಅನುಮಾನ?

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಕ್ಕೆ ಅನುಮತಿ

Chinnaswamy Stadium: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಷರತ್ತುಬದ್ಧ ಅನುಮತಿ ನೀಡಿದೆ.
Last Updated 12 ಫೆಬ್ರುವರಿ 2026, 23:48 IST
IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಕ್ಕೆ ಅನುಮತಿ

ಶಾಂತಾ ರಂಗಪ್ರೇಕ್ಷಕರ ಸ್ಟ್ಯಾಂಡ್‌ಗೆ ಶಾಂತಾ ರಂಗಸ್ವಾಮಿ ನಾಮಕರಣ ಇಂದುಸ್ವಾಮಿ

Shanta Rangaswamy: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಹೆಗ್ಗುರುತು ಎಂ. ಚಿನ್ನಸ್ವಾಮಿ ಕ್ರೀಡಾಂಗಣವು (1974–75 ರಿಂದ 2025–26) 50 ವರ್ಷ ಪೂರೈಸಿದ ಪ್ರಯುಕ್ತ ಇದೇ 13ರಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 12 ಫೆಬ್ರುವರಿ 2026, 23:31 IST
ಶಾಂತಾ ರಂಗಪ್ರೇಕ್ಷಕರ ಸ್ಟ್ಯಾಂಡ್‌ಗೆ ಶಾಂತಾ ರಂಗಸ್ವಾಮಿ ನಾಮಕರಣ ಇಂದುಸ್ವಾಮಿ

T20 World Cup: ಇಶಾನ್, ಹಾರ್ದಿಕ್ ಅರ್ಧಶತಕ; ಭಾರತಕ್ಕೆ ಎರಡನೇ ಜಯ

Indian Cricket Team: ಐಸಿಸಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡವು ಸತತ ಎರಡನೇ ಗೆಲುವು ಸಾಧಿಸಿದೆ. ಇಂದು (ಗುರುವಾರ) ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 93 ರನ್ ಅಂತರದ ಗೆಲುವು ದಾಖಲಿಸಿತು.
Last Updated 12 ಫೆಬ್ರುವರಿ 2026, 20:22 IST
T20 World Cup: ಇಶಾನ್, ಹಾರ್ದಿಕ್ ಅರ್ಧಶತಕ; ಭಾರತಕ್ಕೆ ಎರಡನೇ ಜಯ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಅನುಮತಿ: ಡಿ.ಕೆ. ಶಿವಕುಮಾರ್

Bengaluru Cricket: ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
Last Updated 12 ಫೆಬ್ರುವರಿ 2026, 16:36 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಅನುಮತಿ: ಡಿ.ಕೆ. ಶಿವಕುಮಾರ್
ADVERTISEMENT

BCCI ಸೀನಿಯರ್ ಮಹಿಳಾ ಏಕದಿನ ಕ್ರಿಕೆಟ್‌ | ಶುಭ ಅರ್ಧಶತಕ: ರಾಜ್ಯ ವನಿತೆಯರಿಗೆ ಜಯ

Karnataka Women's Cricket: ಬಿಸಿಸಿಐ ಸೀನಿಯರ್‌ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವು ಒಡಿಶಾ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಶುಭ ಸತೀಶ್ ಮತ್ತು ನಿಕಿ ಪ್ರಸಾದ್ ಮಿಂಚು.
Last Updated 12 ಫೆಬ್ರುವರಿ 2026, 16:12 IST
BCCI ಸೀನಿಯರ್ ಮಹಿಳಾ ಏಕದಿನ ಕ್ರಿಕೆಟ್‌ | ಶುಭ ಅರ್ಧಶತಕ: ರಾಜ್ಯ ವನಿತೆಯರಿಗೆ ಜಯ

ಟಿ–20 ವಿಶ್ವಕಪ್: ಅಂಪೈರ್ ನಿರ್ಧಾರ ಪ್ರಶ್ನಿಸಿದ ಮೊಹಮ್ಮದ್ ನಬಿಗೆ ದಂಡ

Mohammad Nabi fined: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ ಅಫ್ಗಾನಿಸ್ತಾನದ ಮೊಹಮ್ಮದ್ ನಬಿಗೆ ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ವಿಧಿಸಿದ ಐಸಿಸಿ.
Last Updated 12 ಫೆಬ್ರುವರಿ 2026, 16:03 IST
ಟಿ–20 ವಿಶ್ವಕಪ್: ಅಂಪೈರ್ ನಿರ್ಧಾರ ಪ್ರಶ್ನಿಸಿದ ಮೊಹಮ್ಮದ್ ನಬಿಗೆ ದಂಡ

ಟಿ–20 ವಿಶ್ವಕಪ್: ಇಟಲಿಗೆ ಚೊಚ್ಚಲ ಜಯ

Italy vs Nepal T20 World Cup: ಮೊಸ್ಕಾ ಸಹೋದರರ ಅಬ್ಬರದ ಬ್ಯಾಟಿಂಗ್ ಹಾಗೂ ಕ್ರಿಶನ್ ಕಲುಗಮಗೆ ಅವರ ಮಾರಕ ಬೌಲಿಂಗ್ ನೆರವಿನಿಂದ ಇಟಲಿ ತಂಡವು ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಇತಿಹಾಸ ನಿರ್ಮಿಸಿದೆ.
Last Updated 12 ಫೆಬ್ರುವರಿ 2026, 16:03 IST
ಟಿ–20 ವಿಶ್ವಕಪ್: ಇಟಲಿಗೆ ಚೊಚ್ಚಲ ಜಯ
ADVERTISEMENT
ADVERTISEMENT
ADVERTISEMENT