ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರಿಕೆಟ್

ADVERTISEMENT

U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

India vs Bangladesh: ಆರಂಭ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅಭಿಜ್ಞಾನ್ ಕುಂಡು ಅವರ ಉಪಯುಕ್ತ ಅರ್ಧಶತಕಗಳು ಮತ್ತು ವಿಹಾನ್ ಮಲ್ಹೋತ್ರಾ ಅವರ ದಾಳಿಯ ನೆರವಿನಿಂದ ಭಾರತ ತಂಡ ಬಾಂಗ್ಲಾ ದೇಶ ತಂಡವನ್ನು 18 ರನ್‌ಗಳಿಂದ ಸೋಲಿಸಿತು.
Last Updated 17 ಜನವರಿ 2026, 17:58 IST
U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ: ಷರತ್ತಿನೊಂದಿಗೆ ಗೃಹ ಇಲಾಖೆ ಅನುಮತಿ

Chinnaswamy Stadium: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಗೃಹ ಸಚಿವಾಲಯ ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಅನುಮತಿ ನೀಡಿದೆ.
Last Updated 17 ಜನವರಿ 2026, 16:03 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ: ಷರತ್ತಿನೊಂದಿಗೆ ಗೃಹ ಇಲಾಖೆ ಅನುಮತಿ

ಭಾರತ- ಬಾಂಗ್ಲಾದೇಶ U-19: ಟಾಸ್‌ ವೇಳೆ ಹಸ್ತಲಾಘವವಿಲ್ಲ

U19 Cricket Tensions: ಶನಿವಾರ ನಡೆದ ಭಾರತ–ಬಾಂಗ್ಲಾದೇಶ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಟಾಸ್ ಸಂದರ್ಭ ಉಭಯ ನಾಯಕರು ಹಸ್ತಲಾಘವ ಮಾಡದಿರುವುದು ಮಧ್ಯದ ಸಂಬಂಧಗಳನ್ನು ಪ್ರತಿಬಿಂಬಿಸಿದೆ.
Last Updated 17 ಜನವರಿ 2026, 15:54 IST
ಭಾರತ- ಬಾಂಗ್ಲಾದೇಶ U-19: ಟಾಸ್‌ ವೇಳೆ ಹಸ್ತಲಾಘವವಿಲ್ಲ

ಸೂರ್ಯಕುಮಾರ್ ಬಗ್ಗೆ ಹೇಳಿಕೆ: ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

Defamation Case: ನಟಿ, ರೂಪದರ್ಶಿ ಖುಷಿ ಮುಖರ್ಜಿ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ಅವರು ಈ ಹಿಂದೆ ನನಗೆ ಆಗಾಗ ಸಂದೇಶಗಳನ್ನು ಕಳುಹಿಸುತ್ತಿದ್ದರು.
Last Updated 17 ಜನವರಿ 2026, 14:22 IST
ಸೂರ್ಯಕುಮಾರ್ ಬಗ್ಗೆ ಹೇಳಿಕೆ: ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿರಾಟ್ ಕೊಹ್ಲಿ

Mahakaleshwar Temple: ಭಾರತದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 17 ಜನವರಿ 2026, 11:21 IST
ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿರಾಟ್ ಕೊಹ್ಲಿ

WPL| ಲ್ಯಾನಿಂಗ್‌, ಲಿಚ್‌ಫೀಲ್ಡ್ ಅರ್ಧಶತಕ: ಮುಂಬೈಗೆ ಮತ್ತೆ ವಾರಿಯರ್ಸ್‌ ಆಘಾತ

ಮೆಗ್ ಲ್ಯಾನಿಂಗ್ ಮತ್ತು ಫೋಬಿ ಲಿಚ್‌ಫೀಲ್ಡ್ ಅವರ ಅರ್ಧಶತಕದ ನೆರವಿನಿಂದ ಯು.ಪಿ. ವಾರಿಯರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 22 ರನ್‌ಗಳ ಗೆಲುವು ದಾಖಲಿಸಿದೆ. ಸಂಪೂರ್ಣ ವರದಿ ಇಲ್ಲಿದೆ.
Last Updated 17 ಜನವರಿ 2026, 9:53 IST
WPL| ಲ್ಯಾನಿಂಗ್‌, ಲಿಚ್‌ಫೀಲ್ಡ್ ಅರ್ಧಶತಕ: ಮುಂಬೈಗೆ ಮತ್ತೆ ವಾರಿಯರ್ಸ್‌ ಆಘಾತ

ಟಿ20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಇಂದು ಐಸಿಸಿ ತಂಡ

ICC Intervention: ಮುಂದಿನ ತಿಂಗಳ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪಾಲ್ಗೊಳ್ಳುವಿಕೆ ಸಂಬಂಧ ಉಂಟಾಗಿರುವ ಕಗ್ಗಂಟು ಬಗೆಹರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಇಬ್ಬರು ಸದಸ್ಯರ ತಂಡ ಶನಿವಾರ ಮಧ್ಯಾಹ್ನ ಢಾಕಾಕ್ಕೆ ಆಗಮಿಸಲಿದೆ.
Last Updated 16 ಜನವರಿ 2026, 23:30 IST
ಟಿ20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಇಂದು ಐಸಿಸಿ ತಂಡ
ADVERTISEMENT

WPL: ಶ್ರೇಯಾಂಕಾ ಕೈಚಳಕ, ರಾಧಾ ಅರ್ಧಶತಕ; ಆರ್‌ಸಿಬಿಗೆ ಹ್ಯಾಟ್ರಿಕ್ ಜಯ

RCB vs Gujarat Giants: ಶ್ರೇಯಾಂಕಾ ಪಾಟೀಲ ಅವರ ಐದು ವಿಕೆಟ್‌ ಗೊಂಚಲು ಹಾಗೂ ರಾಧಾ ಯಾದವ್‌ ಅವರ ಅರ್ಧಶತಕದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶುಕ್ರವಾರ 32 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
Last Updated 16 ಜನವರಿ 2026, 19:19 IST
WPL: ಶ್ರೇಯಾಂಕಾ ಕೈಚಳಕ, ರಾಧಾ ಅರ್ಧಶತಕ; ಆರ್‌ಸಿಬಿಗೆ ಹ್ಯಾಟ್ರಿಕ್ ಜಯ

ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ: ರವಿ ಬಿಷ್ಣೋಯಿ, ಶ್ರೇಯಸ್ ಅಯ್ಯರ್  ಆಯ್ಕೆ

T20 Series Squad: ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಭಾರತ ಟಿ20 ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇದೇ 21ರಿಂದ ನ್ಯೂಜಿಲೆಂಡ್ ಎದುರು ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಆಡಲಿರುವ ಸೂರ್ಯಕುಮಾರ್ ತಂಡದಲ್ಲಿದ್ದಾರೆ.
Last Updated 16 ಜನವರಿ 2026, 17:40 IST
ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ: ರವಿ ಬಿಷ್ಣೋಯಿ, ಶ್ರೇಯಸ್ ಅಯ್ಯರ್  ಆಯ್ಕೆ

ವಿಜಯ್ ಹಜಾರೆ ಕ್ರಿಕೆಟ್ | ವಿಶ್ವರಾಜ್ ಜಡೇಜ  ಶತಕ: ಫೈನಲ್‌ಗೆ ಸೌರಾಷ್ಟ್ರ

Saurashtra vs Vidarbha: ಆರಂಭಿಕ ಬ್ಯಾಟರ್ ವಿಶ್ವರಾಜ್ ಜಡೇಜ ಅಮೋಘ ಶತಕ ದಾಖಲಿಸಿದರು. ಅವರ ಆಟದ ಬಲದಿಂದ ಸೌರಾಷ್ಟ್ರ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವು ವಿದರ್ಭ ತಂಡವನ್ನು ಎದುರಿಸಲಿದೆ.
Last Updated 16 ಜನವರಿ 2026, 17:36 IST
ವಿಜಯ್ ಹಜಾರೆ ಕ್ರಿಕೆಟ್ | ವಿಶ್ವರಾಜ್ ಜಡೇಜ  ಶತಕ: ಫೈನಲ್‌ಗೆ ಸೌರಾಷ್ಟ್ರ
ADVERTISEMENT
ADVERTISEMENT
ADVERTISEMENT