ಸೋಮವಾರ, 5 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

WPL: ನೀಲಿ ಸೀರೆಯುಟ್ಟು ರಾಯಲ್ ಎನ್‌ಫೀಲ್ಡ್ ಬೈಕ್‌ ಏರಿ ಬಂದ ಇಂಗ್ಲೆಂಡ್ ಆಟಗಾರ್ತಿ

Women’s Premier League WPL: ಇಂಗ್ಲೆಂಡ್‌ ಕ್ರಿಕೆಟ್‌ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಅವರು ಮಹಾರಾಷ್ಟ್ರದ ನವಾರಿ ಸಂಪ್ರದಾಯದಂತೆ ಸೀರೆಯುಟ್ಟು, ಸೀರೆಯುಟ್ಟು, ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಮುಂಬೈ ಇಂಡಿಯನ್ಸ್‌ ಕ್ಯಾಂಪ್‌ಗೆ ಆಗಮಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 5 ಜನವರಿ 2026, 6:13 IST
WPL: ನೀಲಿ ಸೀರೆಯುಟ್ಟು ರಾಯಲ್ ಎನ್‌ಫೀಲ್ಡ್ ಬೈಕ್‌ ಏರಿ ಬಂದ ಇಂಗ್ಲೆಂಡ್ ಆಟಗಾರ್ತಿ

ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್

Ashes Test: ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರ ಶತಕದ ಜೊತೆಯಾಟ ಭಾನುವಾರ ಆರಂಭವಾದ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆಘಾತದಿಂದ ಚೇತರಿಕೆ ನೀಡಿತು. ಇಂಗ್ಲೆಂಡ್ 211 ರನ್ ಗಳಿಸಿದೆ.
Last Updated 4 ಜನವರಿ 2026, 15:31 IST
ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್

T20 world cup: ಭಾರತಕ್ಕೆ ತಂಡ ಕಳುಹಿಸದಿರಲು ಬಾಂಗ್ಲಾ ನಿರ್ಧಾರ

T20 World Cup Controversy: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಾಂಗ್ಲಾ ತಂಡ ಕಳುಹಿಸದಿರಲು ಬಿಸಿಬಿ ನಿರ್ಧರಿಸಿದೆ ಎಂದು ಡೈಲಿ ಸ್ಟಾರ್ ವರದಿ ತಿಳಿಸಿದೆ. ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಒತ್ತಾಯಿಸಲಾಗಿದೆ.
Last Updated 4 ಜನವರಿ 2026, 12:56 IST
T20 world cup: ಭಾರತಕ್ಕೆ ತಂಡ ಕಳುಹಿಸದಿರಲು ಬಾಂಗ್ಲಾ ನಿರ್ಧಾರ

Ashes Test: ಮಳೆ ಅಡಚಣೆ; ಇಂಗ್ಲೆಂಡ್‌ಗೆ ರೂಟ್, ಬ್ರೂಕ್ ಆಸರೆ

Joe Root: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಮೊದಲ ದಿನದಾಟದಲ್ಲಿ ಮಳೆಯಿಂದಾಗಿ ಅಡಚಣೆಯಾಗಿದೆ.
Last Updated 4 ಜನವರಿ 2026, 7:21 IST
Ashes Test: ಮಳೆ ಅಡಚಣೆ; ಇಂಗ್ಲೆಂಡ್‌ಗೆ ರೂಟ್, ಬ್ರೂಕ್ ಆಸರೆ

ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ

Bangladesh Cricket Board: ಭಾರತದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್‌ನ ಬಾಂಗ್ಲಾದೇಶ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿದೆ.
Last Updated 4 ಜನವರಿ 2026, 5:10 IST
ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು  ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ

ಬಿಸಿಸಿಐ ಶ್ರೇಷ್ಠತಾ ಕೇಂದ್ರ: ಕ್ರಿಕೆಟ್ ಕನಸುಗಳ ಕಾರ್ಖಾನೆ

BCCI Excellence Centre: ಬೆಂಗಳೂರಿನ ಕ್ರಿಕೆಟ್ ಪರಂಪರೆಯ ಕಿರೀಟಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಶ್ರೇಷ್ಠತಾ ಕೇಂದ್ರದ ಗರಿ ಸೇರಿದೆ. ಆಟಗಾರರ ತರಬೇತಿಯ ಕನಸು ಈಡೇರಿಸುವ, ಗಾಯಗೊಂಡ ಆಟಗಾರರ ವೃತ್ತಿಜೀವನ ಮರಳಿ ಅರಳುವಂತೆ ಮಾಡುವ ತಾಣ ಇದು.
Last Updated 3 ಜನವರಿ 2026, 23:49 IST
ಬಿಸಿಸಿಐ ಶ್ರೇಷ್ಠತಾ ಕೇಂದ್ರ: ಕ್ರಿಕೆಟ್ ಕನಸುಗಳ ಕಾರ್ಖಾನೆ

ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

IPL Update: ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಮಿನಿ ಹರಾಜಿನಲ್ಲಿ ಇವರನ್ನು 9.20 ಕೋಟಿ ರೂ.ಗೆ ಖರೀದಿಸಲಾಗಿತ್ತು.
Last Updated 3 ಜನವರಿ 2026, 15:32 IST
ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್
ADVERTISEMENT

ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

Cooch Behar Trophy Quarterfinal: ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನ ಗುಜರಾತ್ ತಂಡ ಕರ್ನಾಟಕದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ಕರ್ನಾಟಕದ ಪರ ವರುಣ್ ಪಟೇಲ್ ಅರ್ಧ ಶತಕ ಬಾರಿಸಿದರು.
Last Updated 3 ಜನವರಿ 2026, 14:43 IST
ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್

India vs New Zealand: ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ಎದುರು ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಬಿಸಿಸಿಐ ಶನಿವಾರ ತಂಡವನ್ನು ಪ್ರಕಟಿಸಿದೆ.
Last Updated 3 ಜನವರಿ 2026, 13:18 IST
ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್

ವಿಜಯ್ ಹಜಾರೆ ಟ್ರೋಫಿ | ದೇವದತ್ತ ನಾಲ್ಕನೇ ಶತಕ: ಅಗ್ರಸ್ಥಾನಕ್ಕೆ ಕರ್ನಾಟಕ

ಮಯಂಕ್ ಪಡೆಯ ಅಜೇಯ ಓಟ : ಸ್ಮರಣ್, ಅಭಿನವ್ ಮಿಂಚು, ವೈಶಾಖ ನಿಖರ ದಾಳಿ
Last Updated 3 ಜನವರಿ 2026, 12:58 IST
ವಿಜಯ್ ಹಜಾರೆ ಟ್ರೋಫಿ | ದೇವದತ್ತ ನಾಲ್ಕನೇ ಶತಕ: ಅಗ್ರಸ್ಥಾನಕ್ಕೆ ಕರ್ನಾಟಕ
ADVERTISEMENT
ADVERTISEMENT
ADVERTISEMENT