ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರಿಕೆಟ್

ADVERTISEMENT

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ

Cricket Rivalry: ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪಾರಮ್ಯಕ್ಕೆ ಈಗ ಸವಾಲು ಎದುರಾಗಿದೆ. ದೃಢಸಂಕಲ್ಪದಿಂದ ಆಡುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಭಾನುವಾರ ನಡೆಯಲಿದೆ.
Last Updated 17 ಜನವರಿ 2026, 23:36 IST
ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ

ವಿಜಯ್ ಹಜಾರೆ ಟ್ರೋಫಿ | ಸೌರಾಷ್ಟ್ರ–ವಿದರ್ಭ ನಡುವೆ ಫೈನಲ್: ಸಮಬಲದ ತಂಡಗಳ ಹೋರಾಟ

Saurashtra vs Vidarbha: ಸೆಮಿಫೈನಲ್ ಪಂದ್ಯಗಳನ್ನು ಅಮೋಘವಾಗಿ ಗೆದ್ದುಕೊಂಡಿರುವ ವಿದರ್ಭ ಮತ್ತು ಸೌರಾಷ್ಟ್ರ ತಂಡಗಳು ಭಾನುವಾರ ನಡೆಯಲಿರುವ ವಿಜಯ್ ಹಜಾರೆ ಫೈನಲ್‌ನಲ್ಲಿ ಸಮಬಲದ ಹೋರಾಟಕ್ಕೆ ಸಜ್ಜಾಗಿವೆ.
Last Updated 17 ಜನವರಿ 2026, 23:20 IST
ವಿಜಯ್ ಹಜಾರೆ ಟ್ರೋಫಿ | ಸೌರಾಷ್ಟ್ರ–ವಿದರ್ಭ ನಡುವೆ ಫೈನಲ್: ಸಮಬಲದ ತಂಡಗಳ ಹೋರಾಟ

ಟಿ20 ವಿಶ್ವಕಪ್‌: ಗುಂಪು ಪುನರ್‌ರಚನೆಗೆ ಬಾಂಗ್ಲಾದೇಶ ಮನವಿ

BCB Appeal: ತಮ್ಮ ತಂಡ ಆಡುವ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು (ಬಿಸಿಬಿ), ಟಿ20 ವಿಶ್ವಕಪ್‌ನ ಗುಂಪುಗಳನ್ನು ಪುನರ್‌ರಚಿಸುವಂತೆ ಐಸಿಸಿಗೆ ಶನಿವಾರ ಮನವಿ ಮಾಡಿದೆ.
Last Updated 17 ಜನವರಿ 2026, 18:10 IST
ಟಿ20 ವಿಶ್ವಕಪ್‌: ಗುಂಪು ಪುನರ್‌ರಚನೆಗೆ ಬಾಂಗ್ಲಾದೇಶ ಮನವಿ

U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

India vs Bangladesh: ಆರಂಭ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅಭಿಜ್ಞಾನ್ ಕುಂಡು ಅವರ ಉಪಯುಕ್ತ ಅರ್ಧಶತಕಗಳು ಮತ್ತು ವಿಹಾನ್ ಮಲ್ಹೋತ್ರಾ ಅವರ ದಾಳಿಯ ನೆರವಿನಿಂದ ಭಾರತ ತಂಡ ಬಾಂಗ್ಲಾ ದೇಶ ತಂಡವನ್ನು 18 ರನ್‌ಗಳಿಂದ ಸೋಲಿಸಿತು.
Last Updated 17 ಜನವರಿ 2026, 17:58 IST
U-19 ವಿಶ್ವಕಪ್‌ | ಕುಸಿದ ಬಾಂಗ್ಲಾದೇಶ: ಭಾರತ ತಂಡಕ್ಕೆ ರೋಚಕ ಗೆಲುವು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ: ಷರತ್ತಿನೊಂದಿಗೆ ಗೃಹ ಇಲಾಖೆ ಅನುಮತಿ

Chinnaswamy Stadium: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಗೃಹ ಸಚಿವಾಲಯ ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಅನುಮತಿ ನೀಡಿದೆ.
Last Updated 17 ಜನವರಿ 2026, 16:03 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ: ಷರತ್ತಿನೊಂದಿಗೆ ಗೃಹ ಇಲಾಖೆ ಅನುಮತಿ

ಭಾರತ- ಬಾಂಗ್ಲಾದೇಶ U-19: ಟಾಸ್‌ ವೇಳೆ ಹಸ್ತಲಾಘವವಿಲ್ಲ

U19 Cricket Tensions: ಶನಿವಾರ ನಡೆದ ಭಾರತ–ಬಾಂಗ್ಲಾದೇಶ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಟಾಸ್ ಸಂದರ್ಭ ಉಭಯ ನಾಯಕರು ಹಸ್ತಲಾಘವ ಮಾಡದಿರುವುದು ಮಧ್ಯದ ಸಂಬಂಧಗಳನ್ನು ಪ್ರತಿಬಿಂಬಿಸಿದೆ.
Last Updated 17 ಜನವರಿ 2026, 15:54 IST
ಭಾರತ- ಬಾಂಗ್ಲಾದೇಶ U-19: ಟಾಸ್‌ ವೇಳೆ ಹಸ್ತಲಾಘವವಿಲ್ಲ

ಸೂರ್ಯಕುಮಾರ್ ಬಗ್ಗೆ ಹೇಳಿಕೆ: ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

Defamation Case: ನಟಿ, ರೂಪದರ್ಶಿ ಖುಷಿ ಮುಖರ್ಜಿ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ಅವರು ಈ ಹಿಂದೆ ನನಗೆ ಆಗಾಗ ಸಂದೇಶಗಳನ್ನು ಕಳುಹಿಸುತ್ತಿದ್ದರು.
Last Updated 17 ಜನವರಿ 2026, 14:22 IST
ಸೂರ್ಯಕುಮಾರ್ ಬಗ್ಗೆ ಹೇಳಿಕೆ: ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ
ADVERTISEMENT

ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿರಾಟ್ ಕೊಹ್ಲಿ

Mahakaleshwar Temple: ಭಾರತದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 17 ಜನವರಿ 2026, 11:21 IST
ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿರಾಟ್ ಕೊಹ್ಲಿ

WPL| ಲ್ಯಾನಿಂಗ್‌, ಲಿಚ್‌ಫೀಲ್ಡ್ ಅರ್ಧಶತಕ: ಮುಂಬೈಗೆ ಮತ್ತೆ ವಾರಿಯರ್ಸ್‌ ಆಘಾತ

ಮೆಗ್ ಲ್ಯಾನಿಂಗ್ ಮತ್ತು ಫೋಬಿ ಲಿಚ್‌ಫೀಲ್ಡ್ ಅವರ ಅರ್ಧಶತಕದ ನೆರವಿನಿಂದ ಯು.ಪಿ. ವಾರಿಯರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 22 ರನ್‌ಗಳ ಗೆಲುವು ದಾಖಲಿಸಿದೆ. ಸಂಪೂರ್ಣ ವರದಿ ಇಲ್ಲಿದೆ.
Last Updated 17 ಜನವರಿ 2026, 9:53 IST
WPL| ಲ್ಯಾನಿಂಗ್‌, ಲಿಚ್‌ಫೀಲ್ಡ್ ಅರ್ಧಶತಕ: ಮುಂಬೈಗೆ ಮತ್ತೆ ವಾರಿಯರ್ಸ್‌ ಆಘಾತ

ಟಿ20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಇಂದು ಐಸಿಸಿ ತಂಡ

ICC Intervention: ಮುಂದಿನ ತಿಂಗಳ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪಾಲ್ಗೊಳ್ಳುವಿಕೆ ಸಂಬಂಧ ಉಂಟಾಗಿರುವ ಕಗ್ಗಂಟು ಬಗೆಹರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಇಬ್ಬರು ಸದಸ್ಯರ ತಂಡ ಶನಿವಾರ ಮಧ್ಯಾಹ್ನ ಢಾಕಾಕ್ಕೆ ಆಗಮಿಸಲಿದೆ.
Last Updated 16 ಜನವರಿ 2026, 23:30 IST
ಟಿ20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಇಂದು ಐಸಿಸಿ ತಂಡ
ADVERTISEMENT
ADVERTISEMENT
ADVERTISEMENT