ಗುರುವಾರ, 29 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

WPL 2026: ನದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಬಳಿಕ ಗ್ರೇಸ್‌ ಹ್ಯಾರಿಸ್‌ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುರುವಾರ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿತು.
Last Updated 29 ಜನವರಿ 2026, 18:12 IST
WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

ವಾಯುಮಾಲಿನ್ಯ: ಮಾಸ್ಕ್ ಧರಿಸಿ ಆಡಿದ ಮುಂಬೈ ಆಟಗಾರರು

Mumbai Air Quality: ಮುಂಬೈನಲ್ಲಿ ನಡೆಯುತ್ತಿರುವ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ವಾಯುಮಾಲಿನ್ಯದ ಕಾರಣ ಮುಂಬೈ ಆಟಗಾರರು ಮಾಸ್ಕ್ ಧರಿಸಿ ಫೀಲ್ಡಿಂಗ್ ಮಾಡಿದರು. ಎಕ್ಯೂಐ 160 ದಾಟಿದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಲಾಗಿದೆ.
Last Updated 29 ಜನವರಿ 2026, 16:06 IST
ವಾಯುಮಾಲಿನ್ಯ: ಮಾಸ್ಕ್ ಧರಿಸಿ ಆಡಿದ ಮುಂಬೈ ಆಟಗಾರರು

ರಣಜಿ ಟ್ರೋಫಿ: ಪಂಜಾಬ್‌ ಇನಿಂಗ್ಸ್‌ಗೆ ಎಮನ್ಜೋತ್ ಆಸರೆ

Online Scam: ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸಲು ಹೋಗಿ ಟೆಕಿಯೊಬ್ಬರು ₹2.32 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 57 ವರ್ಷದ ವ್ಯಕ್ತಿಯು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
Last Updated 29 ಜನವರಿ 2026, 15:32 IST
ರಣಜಿ ಟ್ರೋಫಿ: ಪಂಜಾಬ್‌ ಇನಿಂಗ್ಸ್‌ಗೆ ಎಮನ್ಜೋತ್ ಆಸರೆ

ಆಸ್ಟ್ರೇಲಿಯಾ ಮಹಿಳಾ ಟಿ20 ತಂಡಕ್ಕೆ ಸೋಫಿ ಮಾಲಿನೆ ನಾಯಕಿ

Australia Womens Cricket: ಸಿಡ್ನಿ: ಆಸ್ಟ್ರೇಲಿಯಾ ಮಹಿಳಾ ಟಿ20 ಕ್ರಿಕೆಟ್ ತಂಡಕ್ಕೆ ಸೋಫಿ ಮಾಲಿನೆ ಅವರನ್ನು ನೂತನ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಅಲಿಸಾ ಹೀಲಿ ಅವರು ನಾಯಕಿಯಾಗಿದ್ದಾರೆ. ಮುಂದಿನ ತಿಂಗಳು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಬರಲಿದೆ.
Last Updated 29 ಜನವರಿ 2026, 15:24 IST
ಆಸ್ಟ್ರೇಲಿಯಾ ಮಹಿಳಾ ಟಿ20 ತಂಡಕ್ಕೆ ಸೋಫಿ ಮಾಲಿನೆ ನಾಯಕಿ

Ranji | ಪಂಜಾಬ್ ವಿರುದ್ಧ ಪಂದ್ಯ ಇಂದಿನಿಂದ: ಕರ್ನಾಟಕಕ್ಕೆ ಗೆಲುವಿನ ಅನಿವಾರ್ಯತೆ

Karnataka vs Punjab: ಹೋದ ವಾರ ಮಧ್ಯಪ್ರದೇಶ ತಂಡದ ವಿರುದ್ಧ ಅನುಭವಿಸಿದ ಸೋಲು ಕರ್ನಾಟಕ ತಂಡದ ಈ ಮೊದಲಿನ ಭರವಸೆಯ ಅಭಿಯಾನಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಗುರುವಾರ ಮುಲ್ಲನಪುರದಲ್ಲಿ ಪಂಜಾಬ್ ವಿರುದ್ಧ ನಡೆಯಲಿರುವ ಎಲೀಟ್‌ ಬಿ ಗುಂಪಿನ ಪಂದ್ಯ ಕರ್ನಾಟಕದ ಪಾಲಿಗೆ ಮಾಡು ಮಡಿ ಎಂಬಂತಾಗಿದೆ.
Last Updated 28 ಜನವರಿ 2026, 23:30 IST
Ranji | ಪಂಜಾಬ್ ವಿರುದ್ಧ ಪಂದ್ಯ ಇಂದಿನಿಂದ: ಕರ್ನಾಟಕಕ್ಕೆ ಗೆಲುವಿನ ಅನಿವಾರ್ಯತೆ

WPL | ಯುಪಿ ವಾರಿಯರ್ಸ್ ವಿರುದ್ಧ ಪಂದ್ಯ ಇಂದು: ಗೆಲುವಿನ ಹಳಿಗೆ ಮರಳಲು RCB ಯತ್ನ

RCB Women: ವಡೋದರ: ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಆರ್‌ಸಿಬಿ ಇದೆ.
Last Updated 28 ಜನವರಿ 2026, 23:30 IST
WPL | ಯುಪಿ ವಾರಿಯರ್ಸ್ ವಿರುದ್ಧ ಪಂದ್ಯ ಇಂದು: ಗೆಲುವಿನ ಹಳಿಗೆ ಮರಳಲು RCB ಯತ್ನ

IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ

IND vs NZ T20I: ಬ್ಯಾಟರ್‌ಗಳ ಉತ್ತಮ ಪ್ರದರ್ಶನ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಬುಧವಾರ ಭಾರತ ತಂಡದ ಮೇಲೆ 50 ರನ್‌ಗಳ ಅರ್ಹ ಜಯ ಪಡೆಯಿತು
Last Updated 28 ಜನವರಿ 2026, 20:19 IST
IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಬಡೋನಿ, ಪ್ರಿಯಾಶ್‌ ಅಲಭ್ಯ

Ayush Badoni: ಮುಂಬೈ: ದೆಹಲಿ ತಂಡದ ನಾಯಕ ಆಯುಷ್ ಬಡೋನಿ ಮತ್ತು ಬ್ಯಾಟರ್ ಪ್ರಿಯಾಂಶ್ ಆರ್ಯ ಅವರು ಮುಂಬೈ ಎದುರು ಗುರುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರಿಬ್ಬರೂ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ.
Last Updated 28 ಜನವರಿ 2026, 13:23 IST
 ರಣಜಿ ಟ್ರೋಫಿ ಕ್ರಿಕೆಟ್‌: ಬಡೋನಿ, ಪ್ರಿಯಾಶ್‌ ಅಲಭ್ಯ

IND vs NZ 4th T20: ಕಿವೀಸ್ ಬ್ಯಾಟರ್‌ಗಳ ಅಬ್ಬರ; ಭಾರತಕ್ಕೆ 216 ರನ್‌ ಗುರಿ

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳು ದುಬಾರಿಯಾದರು.
Last Updated 28 ಜನವರಿ 2026, 13:06 IST
IND vs NZ 4th T20: ಕಿವೀಸ್ ಬ್ಯಾಟರ್‌ಗಳ ಅಬ್ಬರ; ಭಾರತಕ್ಕೆ 216 ರನ್‌ ಗುರಿ

ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹಾಲಿ ಟಿ20 ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಅವರು ಐದು ಸ್ಥಾನಗಳಷ್ಟು ಬಡ್ತಿ ಪಡೆದಿದ್ದಾರೆ.
Last Updated 28 ಜನವರಿ 2026, 12:49 IST
ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ
ADVERTISEMENT
ADVERTISEMENT
ADVERTISEMENT