ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ

ADVERTISEMENT

ಗೆಲ್ಲಲು ದೃಢ ಸಂಕಲ್ಪ ಬೇಕು: UPSCಯಲ್ಲಿ 949ನೇ ರ್‍ಯಾಂಕ್‌ ಪಡೆದ ಕಾರ್ತಿಕ್‌

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ, ಪ್ರೇರಣೆ, ಸಾಧನೆ ಬಗ್ಗೆ ‘ಪ್ರಜಾವಾಣಿ’ ಜತೆಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ.
Last Updated 19 ಏಪ್ರಿಲ್ 2024, 4:41 IST
ಗೆಲ್ಲಲು ದೃಢ ಸಂಕಲ್ಪ ಬೇಕು: UPSCಯಲ್ಲಿ 949ನೇ ರ್‍ಯಾಂಕ್‌ ಪಡೆದ ಕಾರ್ತಿಕ್‌

UPSC | ಕುಟುಂಬದ ಸಹಕಾರದಿಂದ ಯಶಸ್ಸು–ಟಿ.ವಿಜಯಕುಮಾರ್‌

ಯುಪಿಎಸ್‌ಸಿ 8ನೇ ಬಾರಿ ಬರೆದ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಟಿ.ವಿಜಯಕುಮಾರ್‌
Last Updated 18 ಏಪ್ರಿಲ್ 2024, 4:35 IST
UPSC | ಕುಟುಂಬದ ಸಹಕಾರದಿಂದ ಯಶಸ್ಸು–ಟಿ.ವಿಜಯಕುಮಾರ್‌

ಇದೇ ನನ್ನ ಕೊನೆ ವೈಫಲ್ಯ ಎಂದುಕೊಂಡಿದ್ದೆ: UPSCಯಲ್ಲಿ ಗೆದ್ದ ರಾಹುಲ ಪಾಟೀಲ

5ನೇ ಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲವಾದ ಕಲಕಾಂಬದ ಗ್ರಾಮದ ರಾಹುಲ ಪಾಟೀಲ
Last Updated 18 ಏಪ್ರಿಲ್ 2024, 4:15 IST
ಇದೇ ನನ್ನ ಕೊನೆ ವೈಫಲ್ಯ ಎಂದುಕೊಂಡಿದ್ದೆ: UPSCಯಲ್ಲಿ  ಗೆದ್ದ ರಾಹುಲ ಪಾಟೀಲ

ಸ್ಪರ್ಧಾವಾಣಿ | ಗೋಧಿ ಬ್ಲಾಸ್ಟ್

ಇತ್ತೀಚೆಗೆ ಗೋಧಿ ಬೆಳೆಗೆ ವ್ಯಾಪಕವಾಗಿ ಕಂಡುಬರುತ್ತಿರುವ ಶಿಲೀಂಧ್ರ ರೋಗವಾದ ‘ಗೋಧಿ ಸ್ಫೋಟ ರೋಗ’ವು, 2050ರ ವೇಳೆಗೆ ಜಾಗತಿಕ ಗೋಧಿ ಉತ್ಪಾದನೆಯಲ್ಲಿ ಶೇ 13ರಷ್ಟು ಇಳಿಕೆಗೆ ಕಾರಣವಾಗಬಹುದು ಎಂದು ಸಂಶೋಧಕರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ.
Last Updated 17 ಏಪ್ರಿಲ್ 2024, 23:30 IST
ಸ್ಪರ್ಧಾವಾಣಿ | ಗೋಧಿ ಬ್ಲಾಸ್ಟ್

ಸ್ಪರ್ಧಾ ವಾಣಿ: ಪರೀಕ್ಷೆ ತಯಾರಿಗೆ ಪ್ರಚಲಿತ ಮಾಹಿತಿ

ಭಾರತ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ ಸಂಸ್ಥೆಯು ಮಾರ್ಚ್ 21ರಂದು ದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ ಸಾರ್ವತ್ರಿಕ ಸ್ವೀಕಾರ ದಿನಾಚರಣೆಯ ಸಂದರ್ಭದಲ್ಲಿ ‘ಭಾಷಾನೆಟ್’ ಪೋರ್ಟಲ್‌ಗೆ ಚಾಲನೆ ನೀಡಿತು.
Last Updated 17 ಏಪ್ರಿಲ್ 2024, 20:36 IST
ಸ್ಪರ್ಧಾ ವಾಣಿ: ಪರೀಕ್ಷೆ ತಯಾರಿಗೆ ಪ್ರಚಲಿತ ಮಾಹಿತಿ

ಸಂಗತ: ಪರೀಕ್ಷೆಗಳಿಗೆ ಕಠಿಣ ಕಣ್ಗಾವಲು– ಪರೀಕ್ಷೆಗೇ ಪರೀಕ್ಷೆ!

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಬಹಳ ಪ್ರಮುಖವಾದ ಅಂಶ
Last Updated 17 ಏಪ್ರಿಲ್ 2024, 20:17 IST
ಸಂಗತ: ಪರೀಕ್ಷೆಗಳಿಗೆ ಕಠಿಣ ಕಣ್ಗಾವಲು– ಪರೀಕ್ಷೆಗೇ ಪರೀಕ್ಷೆ!

ಶಿವಮೊಗ್ಗ | ವೃತ್ತಿಪರ ಕೋರ್ಸ್‌: ಏ.18, 19 ರಂದು ಸಿಇಟಿ ಪರೀಕ್ಷೆ

ವಿವಿಧ ವೃತ್ತಿಪರ ಕೋರ್ಸುಗಳಿಗೆ ಏ.18 ಮತ್ತು 19 ರಂದು ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ. ಶಾಂತಿಯುತವಾಗಿ, ವ್ಯವಸ್ಥಿತವಾಗಿ ಪರೀಕ್ಷೆ ನಡೆಯಲು ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 17 ಏಪ್ರಿಲ್ 2024, 3:04 IST
ಶಿವಮೊಗ್ಗ | ವೃತ್ತಿಪರ ಕೋರ್ಸ್‌: ಏ.18, 19 ರಂದು ಸಿಇಟಿ ಪರೀಕ್ಷೆ
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂ.ಎಸ್ಸಿ(ಫೊರೆನ್ಸಿಕ್ ಸೈನ್ಸ್) ಮಾಡಬಹುದೇ?

ಸರ್, ನಾನು ಬಿ.ಎ (ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್) 6ನೇ ಸೆಮಿಸ್ಟರ್ ಓದುತ್ತಿದ್ದು, ನನಗೆ ಎಂ.ಎ ಮಾಡುವುದರಲ್ಲಿ ಆಸಕ್ತಿ ಇಲ್ಲ; ಮುಂದೆ, ನಾನು ಎಂಎಸ್ಸಿ ಮಾಡಲು ಅವಕಾಶವಿದೆಯೇ?
Last Updated 14 ಏಪ್ರಿಲ್ 2024, 22:58 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂ.ಎಸ್ಸಿ(ಫೊರೆನ್ಸಿಕ್ ಸೈನ್ಸ್) ಮಾಡಬಹುದೇ?

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸ್ಕಾಲರ್‌ಶಿಪ್

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
Last Updated 14 ಏಪ್ರಿಲ್ 2024, 22:33 IST
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸ್ಕಾಲರ್‌ಶಿಪ್

ವಿದ್ಯಾರ್ಥಿ ವೇತನ ಕೈಪಿಡಿ: ಸೀತಾರಾಮ್ ಜಿಂದಾಲ್ ಫೌಂಡೇಷನ್ ಆರ್ಥಿಕ ನೆರವು

ಸೀತಾರಾಮ್ ಜಿಂದಾಲ್ ಫೌಂಡೇಷನ್ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ.
Last Updated 14 ಏಪ್ರಿಲ್ 2024, 22:00 IST
ವಿದ್ಯಾರ್ಥಿ ವೇತನ ಕೈಪಿಡಿ: ಸೀತಾರಾಮ್ ಜಿಂದಾಲ್ ಫೌಂಡೇಷನ್ ಆರ್ಥಿಕ ನೆರವು
ADVERTISEMENT