ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆಯ ಭಾಗವಾಗಿ ಯೋಜನೆ ರೂಪು
Last Updated 5 ಫೆಬ್ರುವರಿ 2026, 2:26 IST
ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ರಾಯಬಾಗ: ಆಕ್ಸಿಜನ್‌ ಸಿಲಿಂಡರ್‌ ಸಮೇತ ದೇವಿ ದರ್ಶನ

Devotional News: ತಾಲ್ಲೂಕಿನ ಚಿಂಚಲಿಯ ಮಾಯಕ್ಕದೇವಿ ದರ್ಶನ ಪಡೆಯಲು ಮಹಾರಾಷ್ಟ್ರದ ಪಂಢರಪುರದ ಭಕ್ತೆಯೊಬ್ಬರು ಆಕ್ಸಿಜನ್ ಸಲಿಂಡರ್‌ ಸಹಾಯದೊಂದಿಗೆ ಬಂದು ಅಚ್ಚರಿ ಮೂಡಿಸಿದರು. ಮಾಯಕ್ಕದೇವಿ ಜಾತ್ರಾ ಮಹೋತ್ಸವ ಬುಧವಾರದಿಂದ ಅದ್ದೂರಿಯಾಗಿ ಆರಂಭಗೊಂಡಿದೆ.
Last Updated 5 ಫೆಬ್ರುವರಿ 2026, 1:47 IST
ರಾಯಬಾಗ: ಆಕ್ಸಿಜನ್‌ ಸಿಲಿಂಡರ್‌ ಸಮೇತ ದೇವಿ ದರ್ಶನ

ಬಜೆಟ್‌ ಪೂರ್ವಭಾವಿ ಸಭೆ ಇಂದಿನಿಂದ: 17ನೇ ಆಯವ್ಯಯ ಮಂಡನೆಗೆ ಸಿದ್ದರಾಮಯ್ಯ ತಯಾರಿ

CM Siddaramaiah: ವಿಧಾನ ಮಂಡಲದ ಅಧಿವೇಶನ ಮುಗಿದ ಬೆನ್ನಲ್ಲೇ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 5ರಿಂದ ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಲಿದ್ದಾರೆ. ಮಾರ್ಚ್‌ ತಿಂಗಳಲ್ಲಿ ತಮ್ಮ 17 ನೇ ಬಜೆಟ್‌ ಮಂಡನೆಗೆ ತಯಾರಿ ಆರಂಭಿಸಿದ್ದಾರೆ.
Last Updated 4 ಫೆಬ್ರುವರಿ 2026, 22:45 IST
ಬಜೆಟ್‌ ಪೂರ್ವಭಾವಿ ಸಭೆ ಇಂದಿನಿಂದ: 17ನೇ ಆಯವ್ಯಯ ಮಂಡನೆಗೆ ಸಿದ್ದರಾಮಯ್ಯ ತಯಾರಿ

ವಿಬಿ ಜಿ ರಾಮ್‌ ಜಿ ಕಾಯ್ದೆ | ಬಡವರ ಉದ್ಯೋಗ ಕಸಿದುಕೊಳ್ಳಬೇಡಿ: ಪ್ರಿಯಾಂಕ್‌ ಖರ್ಗೆ

Karnataka Assembly Session: ಕೇಂದ್ರದ 'ವಿಬಿ ಜಿ ರಾಮ್‌ ಜಿ' ಕಾಯ್ದೆ ಬಡವರ ಉದ್ಯೋಗ ಕಸಿದುಕೊಳ್ಳುವಂತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ನರೇಗಾ ಮರುಜಾರಿಗೆ ಒತ್ತಾಯಿಸಿ ಸರ್ಕಾರ ನಿರ್ಣಯ ಮಂಡಿಸಿದೆ.
Last Updated 4 ಫೆಬ್ರುವರಿ 2026, 22:39 IST
ವಿಬಿ ಜಿ ರಾಮ್‌ ಜಿ ಕಾಯ್ದೆ | ಬಡವರ ಉದ್ಯೋಗ ಕಸಿದುಕೊಳ್ಳಬೇಡಿ: ಪ್ರಿಯಾಂಕ್‌ ಖರ್ಗೆ

ಅವಮಾನ ಆರೋಪ: ಭಾರತಿ ಶೆಟ್ಟಿ ಸಭಾತ್ಯಾಗ

Karnataka Legislative Council: ಸದನದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿಯ ಭಾರತಿ ಶೆಟ್ಟಿ ಸಭಾತ್ಯಾಗ ಮಾಡಿದರು. ಸಿ.ಟಿ.ರವಿ ಅವರ 'ನಾಲಗೆ' ಪದ ಬಳಕೆಯ ವಿವಾದದ ನಡುವೆ ಈ ಘಟನೆ ನಡೆದಿದೆ.
Last Updated 4 ಫೆಬ್ರುವರಿ 2026, 22:27 IST
ಅವಮಾನ ಆರೋಪ: ಭಾರತಿ ಶೆಟ್ಟಿ ಸಭಾತ್ಯಾಗ

ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣ: ಕಾಂಗ್ರೆಸ್ ಸಚಿವರು, ಶಾಸಕರ ಆಕ್ಷೇಪ

Karnataka Politics: ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ಬಳಕೆ ಮಾಡದಂತೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲು ಕಾಂಗ್ರೆಸ್‌ನ ದಲಿತ ಸಚಿವರು ಮತ್ತು ಶಾಸಕರು ನಿರ್ಧರಿಸಿದ್ದಾರೆ.
Last Updated 4 ಫೆಬ್ರುವರಿ 2026, 22:21 IST
ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣ: ಕಾಂಗ್ರೆಸ್ ಸಚಿವರು, ಶಾಸಕರ ಆಕ್ಷೇಪ

ವಿಬಿ–ಜಿ ರಾಮ್ ಜಿ ಕಾಯ್ದೆ: ಗ್ರಾಮೀಣ ಜನರು ಮತ್ತೆ ಗುಳೆ ಹೋಗುವ ಸ್ಥಿತಿ –ಎಚ್‌ಕೆಪಿ

G Ram G Act: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದು, ಹಿಂದಿನ ನರೇಗಾ ಯೋಜನೆ ಮರು ಜಾರಿಗೆ ಆಗ್ರಹಿಸಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಮಂಡಿಸಿದ ನಿರ್ಣಯ ಕುರಿತು ವಿಧಾನ ಪರಿಷತ್‌ನಲ್ಲೂ ಚರ್ಚೆ ನಡೆಯಿತು.
Last Updated 4 ಫೆಬ್ರುವರಿ 2026, 21:11 IST
ವಿಬಿ–ಜಿ ರಾಮ್ ಜಿ ಕಾಯ್ದೆ: ಗ್ರಾಮೀಣ ಜನರು ಮತ್ತೆ ಗುಳೆ ಹೋಗುವ ಸ್ಥಿತಿ –ಎಚ್‌ಕೆಪಿ
ADVERTISEMENT

'ಜಿ ರಾಮ್‌ ಜಿ'ಗೆ ವಿರೋಧ: ವಿಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆ ನಿರ್ಣಯ ಅಂಗೀಕಾರ

Karnataka Assembly: ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವು ಉಭಯ ಸದನಗಳಲ್ಲಿ ಬುಧವಾರ ಅಂಗೀಕಾರಗೊಂಡಿತು.
Last Updated 4 ಫೆಬ್ರುವರಿ 2026, 20:33 IST
'ಜಿ ರಾಮ್‌ ಜಿ'ಗೆ ವಿರೋಧ: ವಿಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆ ನಿರ್ಣಯ ಅಂಗೀಕಾರ

ಸೈಬರ್ ವಂಚನೆಗೆ ಹುಬ್ಬಳ್ಳಿ ಬ್ಯಾಂಕ್ ಖಾತೆ ಬಳಕೆ: ಕೋಟ್ಯಂತರ ರೂಪಾಯಿ ವರ್ಗಾವಣೆ

ಆನ್‌ಲೈನ್‌ನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ, ಪ್ರಕರಣ ದಾಖಲು
Last Updated 4 ಫೆಬ್ರುವರಿ 2026, 20:04 IST
ಸೈಬರ್ ವಂಚನೆಗೆ ಹುಬ್ಬಳ್ಳಿ ಬ್ಯಾಂಕ್ ಖಾತೆ ಬಳಕೆ: ಕೋಟ್ಯಂತರ ರೂಪಾಯಿ ವರ್ಗಾವಣೆ

ರಾಹುಲ್ ಗಾಂಧಿ ಧ್ವನಿ ಅಡಗಿಸುವ ಯತ್ನ: ಸಿಎಂ ಸಿದ್ದರಾಮಯ್ಯ

‘ಮಾಜಿ ಸೇನಾ ಮುಖ್ಯಸ್ಥ ನರವಣೆ ಪುಸ್ತಕದ ಚರ್ಚೆಗೆ ಇಲ್ಲ ಅವಕಾಶ/ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕ್ರಮ’
Last Updated 4 ಫೆಬ್ರುವರಿ 2026, 16:38 IST
ರಾಹುಲ್ ಗಾಂಧಿ ಧ್ವನಿ ಅಡಗಿಸುವ ಯತ್ನ: ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT