ಗುರುವಾರ, 11 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ದೆಹಲಿಯಲ್ಲಿ ಎಚ್‌ಡಿಕೆ ಭೇಟಿಯಾದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ

Niranjananandapuri Swamiji: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಇಂದು (ಗುರುವಾರ) ಭೇಟಿಯಾಗಿದ್ದಾರೆ.
Last Updated 11 ಡಿಸೆಂಬರ್ 2025, 8:23 IST
ದೆಹಲಿಯಲ್ಲಿ ಎಚ್‌ಡಿಕೆ ಭೇಟಿಯಾದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ

ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳಬೇಡಿ: ಡಿಕೆಶಿಗೆ ಕುಟುಕಿದ ಅಶೋಕ

'ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ', ಎಂದು ಸ್ವಾಮಿ ವಿವೇಕಾನಂದರು ಕರೆ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ನಾಯಕರ ವರಸೆ 'ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳೆಬೇಡಿ' ಎನ್ನುವಂತಿದೆ-ಆರ್. ಅಶೋಕ.
Last Updated 11 ಡಿಸೆಂಬರ್ 2025, 7:54 IST
ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳಬೇಡಿ: ಡಿಕೆಶಿಗೆ ಕುಟುಕಿದ ಅಶೋಕ

ಬೇರೆ ಕೋರ್ಟ್‌ಗೆ ಅತ್ಯಾಚಾರ ಪ್ರಕರಣ : ಪ್ರಜ್ವಲ್ ಮನವಿ ತಿರಸ್ಕರಿಸಿದ ಸುಪ್ರೀಂ

Supreme Court Order: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರು ಮಹಿಳೆಯರ ಅತ್ಯಾಚಾರ ಪ್ರಕರಣಗಳನ್ನು ಬೇರೆ ಕೋರ್ಟ್‌ಗೆ ವರ್ಗಾಯಿಸುವ ಮನವಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ವಜಾಗೊಳಿಸಿದೆ.
Last Updated 11 ಡಿಸೆಂಬರ್ 2025, 7:49 IST
ಬೇರೆ ಕೋರ್ಟ್‌ಗೆ ಅತ್ಯಾಚಾರ 
ಪ್ರಕರಣ : ಪ್ರಜ್ವಲ್ ಮನವಿ 
ತಿರಸ್ಕರಿಸಿದ ಸುಪ್ರೀಂ

ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಐಷಾರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಕ್ಕೆ ಬರುತ್ತಿರುವ ದೇಣಿಗೆ ಮತ್ತು ನೋಂದಾಯಿಸದ ಸಂಸ್ಥೆಯಾಗಿಯೇ ಉಳಿದಿರುವುದರ ಬಗ್ಗೆ ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
Last Updated 11 ಡಿಸೆಂಬರ್ 2025, 7:37 IST
ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಐಷಾರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ

ನಮ್ಮ ಮೆಟ್ರೊ ಹಳದಿ ಮಾರ್ಗ: ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಂದು ರೈಲು?

Namma Metro's Yellow Line: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ 6ನೇ ರೈಲು ಸದ್ಯದಲ್ಲಿಯೇ ಸಂಚಾರ ಆರಂಭಿಸಲಿದ್ದು, ಈ ಮಾರ್ಗದಲ್ಲಿ ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಂದು ರೈಲು ಸಂಚರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ಡಿಸೆಂಬರ್ 2025, 6:18 IST
ನಮ್ಮ ಮೆಟ್ರೊ ಹಳದಿ ಮಾರ್ಗ: ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಂದು ರೈಲು?

ಕುಟುಂಬಕ್ಕೊಂದು ವಿಶಿಷ್ಟ ಸಂಖ್ಯೆ: ಮಸೂದೆ ಮಂಡನೆಗೆ ಸಿದ್ಧತೆ

ಫಲಾನುವಿಗಳಿಗೆ ಸೌಲತ್ತು ತಲುಪಿಸಲು ಸಂಖ್ಯೆಯೇ ಆಧಾರ
Last Updated 11 ಡಿಸೆಂಬರ್ 2025, 0:47 IST
ಕುಟುಂಬಕ್ಕೊಂದು ವಿಶಿಷ್ಟ ಸಂಖ್ಯೆ: ಮಸೂದೆ ಮಂಡನೆಗೆ ಸಿದ್ಧತೆ

ವಿಜಯಪುರ | ಪತ್ನಿ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ತಲೆಗೂದಲು ಕಿತ್ತ ಪತಿರಾಯ

ವಿಜಯಪುರ: ಮೈಯಲ್ಲಿ ಗಾಳಿ (ದೆವ್ವ) ಹೊಕ್ಕಿದೆ ಎಂದು ಮಹಿಳೆಯೊಬ್ಬರ ತಲೆ ಕೂದಲು ಕಿತ್ತು ಗಾಯ ಮಾಡಿ, ಮೌಢ್ಯ ಮೆರೆದಿರುವ ಘಟನೆ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
Last Updated 11 ಡಿಸೆಂಬರ್ 2025, 0:28 IST
ವಿಜಯಪುರ | ಪತ್ನಿ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ತಲೆಗೂದಲು ಕಿತ್ತ ಪತಿರಾಯ
ADVERTISEMENT

ವಿಧಾನಸಭೆ ಅಧಿವೇಶನ: ದ್ವೇಷ ಭಾಷಣ ತಡೆ ಮಸೂದೆ ಮಂಡನೆ; ಬಿಜೆಪಿ–ಕಾಂಗ್ರೆಸ್ ವಾಗ್ವಾದ

Hate Crime Prevention: ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆಯೇ, ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳನ್ನು ನಿರ್ಬಂಧಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿತು. ಗೃಹ ಸಚಿವ ಜಿ.ಪರಮೇಶ್ವರ ಅವರು ಮಸೂದೆ ಮಂಡಿಸಿದರು. ಆಗ ಬಿಜೆಪಿಯ ಎಲ್ಲ ಸದಸ್ಯರು ಎದ್ದು ನಿಂತು ಪ್ರತಿಭಟಿಸಿ, ಮಸೂ
Last Updated 10 ಡಿಸೆಂಬರ್ 2025, 23:30 IST
ವಿಧಾನಸಭೆ ಅಧಿವೇಶನ: ದ್ವೇಷ ಭಾಷಣ ತಡೆ ಮಸೂದೆ ಮಂಡನೆ; ಬಿಜೆಪಿ–ಕಾಂಗ್ರೆಸ್ ವಾಗ್ವಾದ

ಸಂಸತ್ ಅಧಿವೇಶನ | ಕಾಂಗ್ರೆಸ್‌ನಿಂದಲೇ ಮೂರು ಬಾರಿ ಮತ ಕಳವು: ಅಮಿತ್ ಶಾ

Amit Shah Allegation: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯನ್ನು (ಎಸ್‌ಐಆರ್) ವಿರೋಧಿಸುತ್ತಿರುವ ‘ಇಂಡಿಯಾ‘ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಚುನಾವಣೆಗಳಲ್ಲಿ ಗೆಲ್ಲಲು ನಾವು ಯಾವತ್ತೂ ಮತ ಕಳವು ಮಾಡಿಲ್ಲ...
Last Updated 10 ಡಿಸೆಂಬರ್ 2025, 23:30 IST
ಸಂಸತ್ ಅಧಿವೇಶನ | ಕಾಂಗ್ರೆಸ್‌ನಿಂದಲೇ ಮೂರು ಬಾರಿ ಮತ ಕಳವು: ಅಮಿತ್ ಶಾ

ವಿಧಾನಸಭೆ ಅಧಿವೇಶನ: ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ಜಟಾಪಟಿ

Congress BJP Tussle: ಆಡಳಿತರೂಢ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಅಧಿಕಾರ ಹಂಚಿಕೆ ಕುರಿತ ಗೊಂದಲವನ್ನು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ, ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ಬೈರತಿ ಸುರೇಶ್ ಅವರು...
Last Updated 10 ಡಿಸೆಂಬರ್ 2025, 23:30 IST
ವಿಧಾನಸಭೆ ಅಧಿವೇಶನ: ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ಜಟಾಪಟಿ
ADVERTISEMENT
ADVERTISEMENT
ADVERTISEMENT