ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೃಷಿ ಸಲಕರಣೆ, ಯಂತ್ರೋಪಕರಣ ಖರೀದಿ: ಕೇಂದ್ರಕ್ಕೆ ₹250 ಕೋಟಿಯ ಪ್ರಸ್ತಾವ

Agriculture Equipment Support: ರಾಜ್ಯದಲ್ಲಿ ಕೃಷಿ ಸಲಕರಣೆ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಬಂದಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿ ₹ 250 ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.
Last Updated 17 ಡಿಸೆಂಬರ್ 2025, 13:54 IST
ಕೃಷಿ ಸಲಕರಣೆ, ಯಂತ್ರೋಪಕರಣ ಖರೀದಿ: ಕೇಂದ್ರಕ್ಕೆ ₹250 ಕೋಟಿಯ ಪ್ರಸ್ತಾವ

ನ್ಯಾಷನಲ್ ಹೆರಾಲ್ಡ್: ಸುಳ್ಳು ಪ್ರಕರಣ ದಾಖಲಿಸಿದ್ದ ಬಿಜೆಪಿಗೆ ಮುಖಭಂಗ- ಕಾಂಗ್ರೆಸ್

Congress Protest: ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
Last Updated 17 ಡಿಸೆಂಬರ್ 2025, 13:52 IST
ನ್ಯಾಷನಲ್ ಹೆರಾಲ್ಡ್: ಸುಳ್ಳು ಪ್ರಕರಣ ದಾಖಲಿಸಿದ್ದ ಬಿಜೆಪಿಗೆ ಮುಖಭಂಗ- ಕಾಂಗ್ರೆಸ್

ಆರೋಗ್ಯದಲ್ಲಿ ಏರು–ಪೇರು; ಸದನ ಕಲಾಪಗಳಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

cm Health: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು.
Last Updated 17 ಡಿಸೆಂಬರ್ 2025, 13:36 IST
ಆರೋಗ್ಯದಲ್ಲಿ ಏರು–ಪೇರು; ಸದನ ಕಲಾಪಗಳಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

Dam Safety Upgrade: ತುಂಗಭದ್ರಾ ಜಲಾಶಯದಲ್ಲಿ ಹಳೆಯ ಗೇಟ್‌ಗಳನ್ನು ಕಳಚಿ ಹೊಸ ಗೇಟ್‌ ಅಳವಡಿಸುವ ಮಹತ್ವದ ಸುರಕ್ಷತಾ ಕಾರ್ಯ 52 ಕೋಟಿ ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ. ಇದು ಮೂರು ರಾಜ್ಯಗಳ ಕೃಷಿಗೆ ನೀರು ನೀಡುವ ಪ್ರಮುಖ ಜಲಾಶಯವಾಗಿದೆ.
Last Updated 17 ಡಿಸೆಂಬರ್ 2025, 11:49 IST
ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿಗೆ ಇರುವ ದ್ವೇಷ ಗೋಚರಿಸುತ್ತಿದೆ: ಸಿಎಂ ಸಿದ್ದರಾಮಯ್ಯ

MNREGA Scheme: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನರೇಗಾ ಹೆಸರು ಬದಲಿಸುವ ನಿರ್ಧಾರ ಗಾಂಧಿ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
Last Updated 17 ಡಿಸೆಂಬರ್ 2025, 10:26 IST
ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿಗೆ ಇರುವ ದ್ವೇಷ ಗೋಚರಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಸದನ ಕಲಾಪದಿಂದ‌ ಹೊರಗುಳಿದು ಪ್ರತಿಭಟನೆ ಮಾಡಿದ ಮಂತ್ರಿಗಳು, ಶಾಸಕರು
Last Updated 17 ಡಿಸೆಂಬರ್ 2025, 7:17 IST
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಚಿಕ್ಕಮಗಳೂರಿನ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ 'ಹೆಲಿ ಟೂರಿಸಂ'

ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ 
Last Updated 17 ಡಿಸೆಂಬರ್ 2025, 4:46 IST
ಚಿಕ್ಕಮಗಳೂರಿನ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ 'ಹೆಲಿ ಟೂರಿಸಂ'
ADVERTISEMENT

SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

* ಮಹಿಳೆಯರ ಸಾವಿನ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ
Last Updated 17 ಡಿಸೆಂಬರ್ 2025, 0:17 IST
SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’

Minister Debate: ಜೆಡಿಎಸ್‌ನ ಟಿ.ಎ.ಶರವಣ ಅವರು ಪೌರಾಡಳಿತ ಇಲಾಖೆಯ ಅಡಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಲ್ಲಿ ಪ್ರಶ್ನೆ ಕೇಳಿದ್ದರು.
Last Updated 17 ಡಿಸೆಂಬರ್ 2025, 0:00 IST
ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’

ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

Child Accident: ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ಮಂಗಳವಾರ ನೀರು ಸೇದುವಾಗ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ. ತಾಯಿ ಕೂಡಲೇ ಬಾವಿಗೆ ಇಳಿದು ಮಗು ಮೇಲೆತ್ತಿದರು.
Last Updated 16 ಡಿಸೆಂಬರ್ 2025, 23:41 IST
ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು
ADVERTISEMENT
ADVERTISEMENT
ADVERTISEMENT