ಸೋಮವಾರ, 8 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

Haveri Murder Probe: ರಾಣೆಬೆನ್ನೂರಿನಲ್ಲಿ ಲಲಿತಾ ಬ್ಯಾಡಗಿ ಹತ್ಯೆ ಪ್ರಕರಣ ಭೇದವಾಗಿದ್ದು, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡಿದ್ದರಿಂದ ಆರೋಪಿ ಚಂದ್ರಪ್ಪ ಶಂಕೆಪಟ್ಟು ಚಾಕುವಿನಿಂದ ಕೊಲೆ ಮಾಡಿದ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.
Last Updated 8 ಡಿಸೆಂಬರ್ 2025, 16:03 IST
ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!

Pre Wedding Tragedy: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ತೆರಳುವಾಗ ನಡೆದ ರಸ್ತೆ ಅಪಘಾತದಲ್ಲಿ ಕರಿಯಪ್ಪ ಮಡಿವಾಳ ಮತ್ತು ಕವಿತಾ ಮೃತಪಟ್ಟಿದ್ದು, ಮದುವೆ ತಯಾರಿಯಲ್ಲಿದ್ದ ಕುಟುಂಬಗಳು ಶೋಕದಲ್ಲಿ ಮುಳುಗಿವೆ.
Last Updated 8 ಡಿಸೆಂಬರ್ 2025, 15:55 IST
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅವ್ಯವಹಾರ: 10 ದಿನಗಳಲ್ಲಿ ವಿಚಾರಣೆ ಪೂರ್ಣ–ಎಜಿ

Audit Probe Update: ಕಸಾಪದಲ್ಲಿ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳಲ್ಲಿ 14ರ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದವುಗಳನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
Last Updated 8 ಡಿಸೆಂಬರ್ 2025, 15:44 IST
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅವ್ಯವಹಾರ: 10 ದಿನಗಳಲ್ಲಿ ವಿಚಾರಣೆ ಪೂರ್ಣ–ಎಜಿ

ಮೇಕೆದಾಟು ತಾಂತ್ರಿಕ ಮೌಲ್ಯಮಾಪನ: ಜಲ ಆಯೋಗಕ್ಕೆ ರಾಜ್ಯ ಪತ್ರ

Project Feasibility: ಮೇಕೆದಾಟು ಯೋಜನೆಯ ತಾಂತ್ರಿಕ–ಆರ್ಥಿಕ ಮೌಲ್ಯಮಾಪನಕ್ಕಾಗಿ ಕರ್ನಾಟಕ ಸರ್ಕಾರವು ಜಲ ಆಯೋಗಕ್ಕೆ ಪತ್ರ ಬರೆದು ಪ್ರಕ್ರಿಯೆ ತ್ವರಿತಗೊಳಿಸಲು ಒತ್ತಡ ಹೇರಿದೆ. ತಮಿಳುನಾಡು ಮೇಲ್ಮನವಿ ಯನ್ನು ಸೀಲ್ ಮಾಡಲಾಗಿದೆ.
Last Updated 8 ಡಿಸೆಂಬರ್ 2025, 15:40 IST
ಮೇಕೆದಾಟು ತಾಂತ್ರಿಕ ಮೌಲ್ಯಮಾಪನ: ಜಲ ಆಯೋಗಕ್ಕೆ ರಾಜ್ಯ ಪತ್ರ

ಹೈದರಾಬಾದ್‌ ಬೆಂಗಳೂರಿಗೆ ಸ್ಪರ್ಧಿಯಲ್ಲ: ಡಿ.ಕೆ. ಶಿವಕುಮಾರ್

South India Collaboration: ‘ಐಟಿ ರಫ್ತಿನಲ್ಲಿ ಬೆಂಗಳೂರು ಶೇ 43ರಷ್ಟು ಪಾಲು ಹೊಂದಿದೆ. ಆದರೆ ನಾವು ಹೈದರಾಬಾದ್‌ ಜೊತೆ ಸ್ಪರ್ಧಿಗಳಲ್ಲ. ದಕ್ಷಿಣ ಭಾರತ ದೇಶದ ಪ್ರಗತಿಗೆ ಶ್ರಮಿಸಬೇಕು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
Last Updated 8 ಡಿಸೆಂಬರ್ 2025, 15:39 IST
ಹೈದರಾಬಾದ್‌ ಬೆಂಗಳೂರಿಗೆ ಸ್ಪರ್ಧಿಯಲ್ಲ: ಡಿ.ಕೆ. ಶಿವಕುಮಾರ್

ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣ: ಶಾಸಕ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ

Bail Rejected: ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
Last Updated 8 ಡಿಸೆಂಬರ್ 2025, 15:36 IST
ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣ: ಶಾಸಕ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ

ರಾಜ್ಯ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನು: ಎಚ್‌ಡಿಕೆ ಪ್ರಶ್ನೆ

Political Challenge: ‘ನಾನು ಕೊಡಿದ್ದು ಪಟ್ಟಿ ಮಾಡುತ್ತೇನೆ. ಮೊದಲು ನೀವು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಅಭಿವೃದ್ಧಿಗೆ ಏನು ಕೊಟ್ಟಿರಿ ಎಂಬುದನ್ನು ಹೇಳಿ’ ಎಂದು ಸಿದ್ದರಾಮಯ್ಯಗೆ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
Last Updated 8 ಡಿಸೆಂಬರ್ 2025, 15:35 IST
ರಾಜ್ಯ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನು: ಎಚ್‌ಡಿಕೆ ಪ್ರಶ್ನೆ
ADVERTISEMENT

ಶಾಲೆಗಳ ಮಾನ್ಯತೆ: ಸದನ ಸಮಿತಿ ರಚನೆ; ಸಚಿವ ಮಧು ಬಂಗಾರಪ್ಪ

Accreditation Reform: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸಮಸ್ಯೆ ಪರಿಹಾರಕ್ಕಾಗಿ ಸದನ ಸಮಿತಿ ರಚಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ನಿಯಮಗಳನ್ನು ಸರಳಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.
Last Updated 8 ಡಿಸೆಂಬರ್ 2025, 15:34 IST
ಶಾಲೆಗಳ ಮಾನ್ಯತೆ: ಸದನ ಸಮಿತಿ ರಚನೆ; ಸಚಿವ ಮಧು ಬಂಗಾರಪ್ಪ

₹100 ಕೋಟಿ ಆಸ್ತಿ ಕಬಳಿಕೆಗೆ ಕಿರೀಟಿ ರೆಡ್ಡಿ ಸಂಚು: CIDಗೆ ವಹಿಸಲು ರಿಟ್: ನೋಟಿಸ್

High Court Notice: ಬಳ್ಳಾರಿ ನಗರದಲ್ಲಿನ ₹100 ಕೋಟಿ ಮೌಲ್ಯದ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಐಡಿ ಅಥವಾ ಎಸ್‌ಐಟಿಗೆ ವರ್ಗಾಯಿಸುವ ಕುರಿತು ಸಲ್ಲಿಸಿದ ಅರ್ಜಿಯ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಯಾಗಿದೆ.
Last Updated 8 ಡಿಸೆಂಬರ್ 2025, 15:23 IST
₹100 ಕೋಟಿ ಆಸ್ತಿ ಕಬಳಿಕೆಗೆ ಕಿರೀಟಿ ರೆಡ್ಡಿ ಸಂಚು: CIDಗೆ ವಹಿಸಲು ರಿಟ್: ನೋಟಿಸ್

ಭ್ರಷ್ಟಾಚಾರ ಸಾಬೀತು ಮಾಡಿದರೆ ರಾಜೀನಾಮೆ: ಬಸವರಾಜ ಹೊರಟ್ಟಿ

Resignation Offer: ನೇಮಕಾತಿಯಲ್ಲಿ ಅವ್ಯವಹಾರ ಸಾಬೀತಾದರೆ ತಕ್ಷಣವೇ ರಾಜೀನಾಮೆ ನೀಡುವುದಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದು, ಆರೋಪ ಹೊರಡಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
Last Updated 8 ಡಿಸೆಂಬರ್ 2025, 15:22 IST
ಭ್ರಷ್ಟಾಚಾರ ಸಾಬೀತು ಮಾಡಿದರೆ ರಾಜೀನಾಮೆ: ಬಸವರಾಜ ಹೊರಟ್ಟಿ
ADVERTISEMENT
ADVERTISEMENT
ADVERTISEMENT