ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಆಡಳಿತ ಸುಧಾರಣಾ ಆಯೋಗ–2 ಅಂತಿಮ ವರದಿ ಸಲ್ಲಿಕೆ; 1000 ‘ಲೆಕ್ಕ ಶೀರ್ಷಿಕೆ’ಗಳು ಭಾರ

Karnataka Budget Accounts: ವಿವಿಧ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ 2,874 ಲೆಕ್ಕ ಶೀರ್ಷಿಕೆ (ಖಾತೆ) ಹೊಂದಿದ್ದು, ಅವುಗಳಲ್ಲಿ ಶೂನ್ಯ, ಅತ್ಯಲ್ಪ ಹಂಚಿಕೆ ಇರುವ 1,000 ಲೆಕ್ಕ ಶೀರ್ಷಿಕೆಗಳನ್ನು ಆರು ತಿಂಗಳ ಒಳಗೆ ರದ್ದು ಮಾಡಲು ಅಥವಾ ವಿಲೀನಗೊಳಿಸಲು ಕರ್ನಾಟಕ ಆಯೋಗ ಶಿಫಾರಸು ಮಾಡಿದೆ.
Last Updated 31 ಡಿಸೆಂಬರ್ 2025, 0:30 IST
ಆಡಳಿತ ಸುಧಾರಣಾ ಆಯೋಗ–2 ಅಂತಿಮ ವರದಿ ಸಲ್ಲಿಕೆ; 1000 ‘ಲೆಕ್ಕ ಶೀರ್ಷಿಕೆ’ಗಳು ಭಾರ

Kogilu Demolition: ಸರ್ಕಾರದ ಕ್ರಮಕ್ಕೆ ವಿಪಕ್ಷಗಳ ಆಕ್ಷೇಪ

Illegal Immigrants: ಕೋಗಿಲು ಗ್ರಾಮದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದವರಿಗೆ, ರಾಜ್ಯ ಸರ್ಕಾರವೇ ಬೇರೆ ಕಡೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
Last Updated 31 ಡಿಸೆಂಬರ್ 2025, 0:30 IST
Kogilu Demolition: ಸರ್ಕಾರದ ಕ್ರಮಕ್ಕೆ ವಿಪಕ್ಷಗಳ ಆಕ್ಷೇಪ

HAL Dhruv NG: ವಾಣಿಜ್ಯ ಬಳಕೆಗೆ ‘ಧ್ರುವ ಎನ್‌–ಜೆನ್‌’

ನಾಗರಿಕ ವಾಯುಯಾನಕ್ಕೆ ಎಚ್‌ಎಎಲ್‌ * 1,500 ಹೆಲಿಕಾಪ್ಟರ್‌ ಮಾರಾಟದ ಗುರಿ
Last Updated 31 ಡಿಸೆಂಬರ್ 2025, 0:30 IST
HAL Dhruv NG: ವಾಣಿಜ್ಯ ಬಳಕೆಗೆ ‘ಧ್ರುವ ಎನ್‌–ಜೆನ್‌’

ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

Karnataka Crime Yearbook: ನಟಿ ರನ್ಯಾ ರಾವ್‌ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್‌ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
Last Updated 31 ಡಿಸೆಂಬರ್ 2025, 0:25 IST
ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

ವರ್ಷದ ಹಿನ್ನೋಟ: ರಾಜ್ಯದಲ್ಲಿ ಏನೇನಾಯಿತು?

Karnataka Highlights: 2025ರ ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಅಪರಾಧ, ಪುರಸ್ಕಾರ, ಮತ್ತು ವಿವಾದಗಳ ಸಂಕ್ಷಿಪ್ತ ಚಿತ್ರಣ; ಪದ್ಮ ಪುರಸ್ಕಾರದಿಂದ ಧರ್ಮಸ್ಥಳ ಪ್ರಕರಣದವರೆಗಿನ ಪ್ರಮುಖ ಬೆಳವಣಿಗೆಗಳ ಹಿನ್ನೋಟ.
Last Updated 30 ಡಿಸೆಂಬರ್ 2025, 23:18 IST
ವರ್ಷದ ಹಿನ್ನೋಟ: ರಾಜ್ಯದಲ್ಲಿ ಏನೇನಾಯಿತು?

ಅಡಿಕೆ ಬೆಳೆಯುವ 16 ಜಿಲ್ಲೆಗಳತ್ತ ಮ್ಯಾಮ್ಕೋಸ್ ಚಿತ್ತ

ಕೆ.ಆರ್‌.ಪೇಟೆಯಲ್ಲಿ ಅಡಿಕೆ ಖರೀದಿ ಆರಂಭ; ಇನ್ನೂ ಏಳು ಕೇಂದ್ರ ಸ್ಥಾಪನೆಗೆ ಸಿದ್ಧತೆ
Last Updated 30 ಡಿಸೆಂಬರ್ 2025, 19:34 IST
ಅಡಿಕೆ ಬೆಳೆಯುವ 16 ಜಿಲ್ಲೆಗಳತ್ತ ಮ್ಯಾಮ್ಕೋಸ್ ಚಿತ್ತ

ಪಿಯು ಪರೀಕ್ಷೆ: ಅಂಧರಿಗೆ ಡಿಜಿಟಲ್‌ ಸೌಲಭ್ಯ

Visually Impaired Students: ಅಂಧ ಪಿಯು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಸಿ ಉತ್ತರ ಟೈಪ್ ಮಾಡುವ ಅವಕಾಶ ನೀಡಿದ್ದು, ಡಿಜಿಟಲ್‌ ಸೌಲಭ್ಯದಿಂದ ಮೌಲ್ಯಮಾಪನದ ಪ್ರಕ್ರಿಯೆ ಸುಗಮಗೊಳ್ಳಲಿದೆ.
Last Updated 30 ಡಿಸೆಂಬರ್ 2025, 19:23 IST
ಪಿಯು ಪರೀಕ್ಷೆ: ಅಂಧರಿಗೆ ಡಿಜಿಟಲ್‌ ಸೌಲಭ್ಯ
ADVERTISEMENT

ಪ್ರಭುತ್ವದ ಮೌಲ್ಯ ವಿವೇಚನೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ

‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ: ಪ್ರೊ.ಪುರುಷೋತ್ತಮ ಬಿಳಿಮಲೆ ಪ್ರತಿಪಾದನೆ 
Last Updated 30 ಡಿಸೆಂಬರ್ 2025, 19:12 IST
ಪ್ರಭುತ್ವದ ಮೌಲ್ಯ ವಿವೇಚನೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ

ಜಿ–ರಾಮ್‌ ಜಿ ವಾಪಸ್‌ ಪಡೆಯಿರಿ, ನರೇಗಾ ಮರುಸ್ಥಾಪಿಸಿ: ಪ್ರಧಾನಿಗೆ ಸಿಎಂ ಪತ್ರ

ನರೇಗಾ ಮರುಸ್ಥಾಪನೆಗೆ ಒತ್ತಾಯಿಸಿ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ
Last Updated 30 ಡಿಸೆಂಬರ್ 2025, 18:43 IST
ಜಿ–ರಾಮ್‌ ಜಿ ವಾಪಸ್‌ ಪಡೆಯಿರಿ, ನರೇಗಾ ಮರುಸ್ಥಾಪಿಸಿ: ಪ್ರಧಾನಿಗೆ ಸಿಎಂ ಪತ್ರ

ವಿಧಾನಪರಿಷತ್‌ನ ಶಿಕ್ಷಕರು, ಪದವೀಧರರ ಕ್ಷೇತ್ರ: ಕಾಂಗ್ರೆಸ್‌ ಪಟ್ಟಿ ಪ್ರಕಟ

Congress Candidates: ವಿಧಾನಪರಿಷತ್‌ನ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಗೆ 2026ರ ನವೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ.
Last Updated 30 ಡಿಸೆಂಬರ್ 2025, 16:09 IST
ವಿಧಾನಪರಿಷತ್‌ನ ಶಿಕ್ಷಕರು, ಪದವೀಧರರ ಕ್ಷೇತ್ರ: ಕಾಂಗ್ರೆಸ್‌ ಪಟ್ಟಿ ಪ್ರಕಟ
ADVERTISEMENT
ADVERTISEMENT
ADVERTISEMENT