ಸೋಮವಾರ, 24 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಆರಂಭಿಕ ಹಂತದಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ * ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಕ್ರಮ
Last Updated 24 ನವೆಂಬರ್ 2025, 0:37 IST
ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಗದಗ: ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ದೈತ್ಯ ಜೇಡ ಪತ್ತೆ!

gaint wood spider– ಗದಗ: ದಟ್ಟ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಳ್ಳುವ ದೈತ್ಯ ಜೇಡ (ಜೈಂಟ್‌ವುಡ್‌ ಸ್ಪೈಡರ್‌) ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ಗೋಚರವಾಗಿದೆ.
Last Updated 24 ನವೆಂಬರ್ 2025, 0:32 IST
ಗದಗ: ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ದೈತ್ಯ ಜೇಡ ಪತ್ತೆ!

ಬಳ್ಳಾರಿ: ಕೋರ್ಟ್‌ ಆದೇಶ ಉಲ್ಲಂಘಿಸಿ ಗಣಿ ಹರಾಜು!

ಸಂಡೂರಿನ ಕಬ್ಬಿಣದ ಅದಿರಿನ ಐದು ಬ್ಲಾಕ್‌ಗಳ ಸಂಯೋಜನೆಯಲ್ಲಿ ಲೋಪ: ‘ಸುಪ್ರೀಂ’ಗೆ ಸಿಇಸಿ ವರದಿ
Last Updated 24 ನವೆಂಬರ್ 2025, 0:30 IST
ಬಳ್ಳಾರಿ: ಕೋರ್ಟ್‌ ಆದೇಶ ಉಲ್ಲಂಘಿಸಿ ಗಣಿ ಹರಾಜು!

ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂವಿಧಾನ ಭಾರತೀಯರ ಸ್ವಾಭಿಮಾನದ ಸಂಕೇತ. ಸಂವಿಧಾನವನ್ನು ಅಲಕ್ಷಿಸಿರುವಕಾರಣದಿಂದಲೇ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ.
Last Updated 24 ನವೆಂಬರ್ 2025, 0:19 IST
ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ: ‘ಹೈಕಮಾಂಡ್‌’ ಅಂಗಳಕ್ಕೆ ‘ಕೈ’ ಬಿಕ್ಕಟ್ಟು 

Leadership Tug of War: ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆಯೇ ಮುನ್ನೆಲೆಗೆ ಬಂದಿರುವ ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ ಗೊಂದಲ, ಮತ್ತೆ ಕಾಂಗ್ರೆಸ್ ಹೈಕಮಾಂಡ್‌ ಅಂಗಳ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ
Last Updated 24 ನವೆಂಬರ್ 2025, 0:02 IST
ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ: ‘ಹೈಕಮಾಂಡ್‌’ ಅಂಗಳಕ್ಕೆ ‘ಕೈ’ ಬಿಕ್ಕಟ್ಟು 

ಕರ್ನಾಟಕ ಪಬ್ಲಿಕ್‌ ಶಾಲೆ: ಹೆಚ್ಚುತ್ತಿದೆ ಮಕ್ಕಳ ಕಲರವ

Government Education Model: ಶಿವಮೊಗ್ಗದ ಪಿಳ್ಳಂಗೆರೆಯ ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಪರಿವರ್ತಿತವಾದ ಬಳಿಕ ಖಾಸಗಿ ಶಾಲೆಗಳಿಂದ ಮಕ್ಕಳ ಸೇರ್ಪಡೆ ಹೆಚ್ಚಾಗಿ, 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.
Last Updated 23 ನವೆಂಬರ್ 2025, 23:30 IST
ಕರ್ನಾಟಕ ಪಬ್ಲಿಕ್‌ ಶಾಲೆ: ಹೆಚ್ಚುತ್ತಿದೆ ಮಕ್ಕಳ ಕಲರವ

ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ

ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಸಂಬಂಧಿಸಿದ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಈ ಗೊಂದಲವನ್ನು ಕಾಂಗ್ರೆಸ್‌ ಹೈಕಮಾಂಡ್‌ ತಕ್ಷಣ ಬಗೆಹರಿಸಬೇಕು.
Last Updated 23 ನವೆಂಬರ್ 2025, 23:18 IST
ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ
ADVERTISEMENT

ಚಿಕ್ಕಬಳ್ಳಾಪುರ: ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ

‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ಕ್ಕೆ ತೆರೆ
Last Updated 23 ನವೆಂಬರ್ 2025, 23:11 IST
ಚಿಕ್ಕಬಳ್ಳಾಪುರ: ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ

ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ

ಕಾಸರಗೋಡು ಕನ್ನಡಿಗರಿಗೆ ಅನ್ಯಾಯ
Last Updated 23 ನವೆಂಬರ್ 2025, 20:44 IST
ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ

ಹುಬ್ಬಳ್ಳಿ: ಇಡಿ ಅಧಿಕಾರಿ ಸೋಗಿನಲ್ಲಿ ₹3.2 ಕೋಟಿ ಚಿನ್ನಾಭರಣ ಲೂಟಿ

ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು, ಸಿಸಿಬಿಗೆ ವರ್ಗಾವಣೆ
Last Updated 23 ನವೆಂಬರ್ 2025, 20:38 IST
ಹುಬ್ಬಳ್ಳಿ: ಇಡಿ ಅಧಿಕಾರಿ ಸೋಗಿನಲ್ಲಿ ₹3.2 ಕೋಟಿ ಚಿನ್ನಾಭರಣ ಲೂಟಿ
ADVERTISEMENT
ADVERTISEMENT
ADVERTISEMENT