ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

* ಮಹಿಳೆಯರ ಸಾವಿನ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ
Last Updated 17 ಡಿಸೆಂಬರ್ 2025, 0:17 IST
SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’

Minister Debate: ಜೆಡಿಎಸ್‌ನ ಟಿ.ಎ.ಶರವಣ ಅವರು ಪೌರಾಡಳಿತ ಇಲಾಖೆಯ ಅಡಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಲ್ಲಿ ಪ್ರಶ್ನೆ ಕೇಳಿದ್ದರು.
Last Updated 17 ಡಿಸೆಂಬರ್ 2025, 0:00 IST
ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’

ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

Child Accident: ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ಮಂಗಳವಾರ ನೀರು ಸೇದುವಾಗ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ. ತಾಯಿ ಕೂಡಲೇ ಬಾವಿಗೆ ಇಳಿದು ಮಗು ಮೇಲೆತ್ತಿದರು.
Last Updated 16 ಡಿಸೆಂಬರ್ 2025, 23:41 IST
ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

ನರೇಗಾ | ಯೋಜನೆ ಹೆಸರು, ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ: ಸಿಎಂ ಕಿಡಿ

ನರೇಗಾ: ಉಗ್ರ ಹೋರಾಟಛ ಸಿದ್ದರಾಮಯ್ಯ
Last Updated 16 ಡಿಸೆಂಬರ್ 2025, 23:39 IST
ನರೇಗಾ | ಯೋಜನೆ ಹೆಸರು, ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ: ಸಿಎಂ ಕಿಡಿ

ಮಠಗಳು ಯುವಜನರಲ್ಲಿ ಸ್ಫೂರ್ತಿ ತುಂಬಲಿ: ದ್ರೌಪದಿ‌ ಮುರ್ಮು‌

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1,066ನೇ ಜಯಂತಿ ಸಂಭ್ರಮದಲ್ಲಿ ರಾಷ್ಟ್ರಪತಿ
Last Updated 16 ಡಿಸೆಂಬರ್ 2025, 23:39 IST
ಮಠಗಳು ಯುವಜನರಲ್ಲಿ ಸ್ಫೂರ್ತಿ ತುಂಬಲಿ: ದ್ರೌಪದಿ‌ ಮುರ್ಮು‌

ಬಗರ್‌ಹುಕುಂ ಅಕ್ರಮ ಆರೋಪ: ಅಶೋಕ ವಿರುದ್ಧದ ಎಫ್‌ಐಆರ್ ರದ್ದು

Supreme Court Order: ಬಗರ್‌ಹುಕುಂ ಅಕ್ರಮ ಹಗರಣದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿರುದ್ಧ 2018ರಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
Last Updated 16 ಡಿಸೆಂಬರ್ 2025, 23:38 IST
ಬಗರ್‌ಹುಕುಂ ಅಕ್ರಮ ಆರೋಪ: ಅಶೋಕ ವಿರುದ್ಧದ ಎಫ್‌ಐಆರ್ ರದ್ದು

Lokayukta | ರೂಪ್ಲಾ ನಾಯ್ಕ ಬಳಿ ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ

ಶಿವಮೊಗ್ಗ, ಬೆಂಗಳೂರು ಸೇರಿದಂತೆ ಆರು ಕಡೆ ಲೋಕಾಯುಕ್ತ ಪೊಲೀಸರ ದಾಳಿ
Last Updated 16 ಡಿಸೆಂಬರ್ 2025, 23:35 IST
Lokayukta | ರೂಪ್ಲಾ ನಾಯ್ಕ ಬಳಿ ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ
ADVERTISEMENT

Belagavi Session | ಪ್ರಶ್ನೋತ್ತರ: ರಾಜ್ಯದಲ್ಲಿ 600 ಹುಲಿಗಳು

Karnataka Assembly: ರಾಜ್ಯದಲ್ಲಿ ಹಿಂದಿನ ಹುಲಿ ಗಣತಿ ನಡೆದಾಗ 563 ಹುಲಿಗಳು ಇರುವುದು ಪತ್ತೆಯಾಗಿತ್ತು. ಈಚೆಗೆ ಹುಲಿ-ಮಾನವ ಸಂಘರ್ಷ ಹೆಚ್ಚಾದ ಕಾರಣ, ಕ್ಯಾಮೆರಾ ಟ್ರ್ಯಾಪ್‌ ಮತ್ತಿತರ ವಿಧಾನಗಳ ಮೂಲಕ ಹುಲಿಗಳ ಸಂಖ್ಯೆ ಲೆಕ್ಕಹಾಕಲಾಗಿದೆ.
Last Updated 16 ಡಿಸೆಂಬರ್ 2025, 23:34 IST
Belagavi Session | ಪ್ರಶ್ನೋತ್ತರ: ರಾಜ್ಯದಲ್ಲಿ 600 ಹುಲಿಗಳು

ಪಂಚ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ₹18.66 ಕೋಟಿ: ಸರ್ಕಾರ

ಒಟ್ಟು ₹6,279.87 ಕೋಟಿ ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ಮಂಡನೆ
Last Updated 16 ಡಿಸೆಂಬರ್ 2025, 20:44 IST
ಪಂಚ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ₹18.66 ಕೋಟಿ: ಸರ್ಕಾರ

ಮುಂದೆಯೂ ನಾನೇ ಸಿಎಂ: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅಬ್ಬರ

* ರಂಗನಾಥ್ ಪ್ರಶ್ನೆಗೆ ಉತ್ತರಿಸುವಾಗ ಪ್ರಾಸಂಗಿಕ ಮಾತು
Last Updated 16 ಡಿಸೆಂಬರ್ 2025, 20:40 IST
ಮುಂದೆಯೂ ನಾನೇ ಸಿಎಂ: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅಬ್ಬರ
ADVERTISEMENT
ADVERTISEMENT
ADVERTISEMENT