ಮಂಗಳವಾರ, 27 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಮಹಿಳೆಗೆ ರಕ್ಷಣೆ ಎಲ್ಲಿದೆ: ಹೈಕೋರ್ಟ್‌ ಕಳವಳ

ಟ್ರಯಲ್‌ ರೂಮ್‌ನಲ್ಲಿ ತರುಣಿ ಬಟ್ಟೆ ಬದಲಾಯಿಸುತ್ತಿದ್ದಾಗ ಚಿತ್ರೀಕರಣ
Last Updated 27 ಜನವರಿ 2026, 21:53 IST
ಮಹಿಳೆಗೆ ರಕ್ಷಣೆ ಎಲ್ಲಿದೆ: ಹೈಕೋರ್ಟ್‌ ಕಳವಳ

ಎಸ್‌. ಸುರೇಶ್‌ ಕುಮಾರ್‌ಗೆ ತೇಜೋವಧೆ: ಹಕ್ಕುಚ್ಯುತಿ ಸಮಿತಿಗೆ

Suresh Kumar: ಸದನದಲ್ಲಿ ಆಡಿದ ಮಾತುಗಳನ್ನೇ ಮುಂದಿಟ್ಟುಕೊಂಡು ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಅವರ ಮನೆಯ ಗೋಡೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಕೀಳುಮಟ್ಟದ ಪೋಸ್ಟರ್‌ಗಳನ್ನು ಅಂಟಿಸಿ, ತೇಜೋವಧೆ ಮಾಡಿರುವ ಪ್ರಕರಣವನ್ನು ಹಕ್ಕು ಬಾಧ್ಯತಾ ‌ಸಮಿತಿಗೆ ವಹಿಸುವುದಾಗಿ
Last Updated 27 ಜನವರಿ 2026, 21:05 IST
ಎಸ್‌. ಸುರೇಶ್‌ ಕುಮಾರ್‌ಗೆ ತೇಜೋವಧೆ: ಹಕ್ಕುಚ್ಯುತಿ ಸಮಿತಿಗೆ

ದೊಡ್ಡಬಳ್ಳಾಪುರಕ್ಕೆ ಮೆಟ್ರೊ: ತಜ್ಞರ ಸಮಿತಿಗೆ ಶಿಫಾರಸು– ಕೃಷ್ಣ ಬೈರೇಗೌಡ

Doddballapur Metro: ದೊಡ್ಡಬಳ್ಳಾಪುರಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಸಾಧ್ಯಾಸಾಧ್ಯತೆ ಕುರಿತು ವರದಿ ನೀಡಲು ಸಮಗ್ರ ಚಲನಶೀಲತೆ ಯೋಜನೆಯ (ಸಿಎಂಪಿ) ತಜ್ಞರ ಸಮಿತಿಗೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 27 ಜನವರಿ 2026, 21:01 IST
ದೊಡ್ಡಬಳ್ಳಾಪುರಕ್ಕೆ ಮೆಟ್ರೊ: ತಜ್ಞರ ಸಮಿತಿಗೆ ಶಿಫಾರಸು– ಕೃಷ್ಣ ಬೈರೇಗೌಡ

ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್‌ ಸೌಲಭ್ಯ: ಡಿ.ಕೆ.ಶಿವಕುಮಾರ್

FASTag: ಜನಪ್ರತಿನಿಧಿಗಳಿಗೆ ಟೋಲ್‌ಗಳಲ್ಲಿ ತೊಂದರೆ ಆಗದಿರುವಂತೆ ಫಾಸ್ಟ್ಯಾಗ್‌ ವ್ಯವಸ್ಥೆ ಮಾಡಿ, ಅದಕ್ಕೆ ಸರ್ಕಾರದಿಂದ ಸಹಕಾರ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ತಿಳಿಸಿದರು.
Last Updated 27 ಜನವರಿ 2026, 20:57 IST
ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್‌ ಸೌಲಭ್ಯ: ಡಿ.ಕೆ.ಶಿವಕುಮಾರ್

₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಮದ್ಯ ಮಾರಾಟಗಾರರಿಂದ ₹6,000 ಕೋಟಿ ಲಂಚ ಆರೋಪ
Last Updated 27 ಜನವರಿ 2026, 16:19 IST
₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬೊಮ್ಮಾಯಿ

Ramji Act: ಬೆಂಗಳೂರು: ‘ನರೇಗಾ ಯೋಜನೆಯಲ್ಲಿ ಕುಟುಂಬವೊಂದಕ್ಕೆ 100 ದಿನ ಕೂಲಿ ಒದಗಿಸಲಾಗುತ್ತಿತ್ತು. ಅದನ್ನು ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ 125 ದಿನಕ್ಕೆ ಹೆಚ್ಚಿಸಲಾಗಿದೆ. ಆದರೆ, ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಹೇಳುತ್ತಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ
Last Updated 27 ಜನವರಿ 2026, 16:15 IST
ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬೊಮ್ಮಾಯಿ

‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’

University Reforms: ಬೆಂಗಳೂರು: ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್‌ ಪದವಿಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಬಾಬು ಒತ್ತಾಯಿಸಿದರು. ಮಂಗಳವಾರದ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕಳವಳ ವ್ಯಕ್ತಪಡಿಸಿದರು.
Last Updated 27 ಜನವರಿ 2026, 16:11 IST
‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’
ADVERTISEMENT

ಮಲೆನಾಡಿನ ನದಿಗಳಿಗೆ ಕಸಾಯಿಖಾನೆ ತ್ಯಾಜ್ಯ: ಬಿಜೆಪಿಯ ಡಿ.ಎಸ್‌.ಅರುಣ್

Western Ghats: ಬೆಂಗಳೂರು: ‘ಪಶ್ಚಿಮ ಘಟ್ಟದ ನದಿಗಳಿಗೆ ಕಸಾಯಿಖಾನೆ ಮತ್ತು ಆಸ್ಪತ್ರೆಗಳ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಡಿ.ಎಸ್‌.ಅರುಣ್ ಅವರು ಕಳವಳ ವ್ಯಕ್ತಪಡಿಸಿದರು.
Last Updated 27 ಜನವರಿ 2026, 16:02 IST
ಮಲೆನಾಡಿನ ನದಿಗಳಿಗೆ ಕಸಾಯಿಖಾನೆ ತ್ಯಾಜ್ಯ: ಬಿಜೆಪಿಯ ಡಿ.ಎಸ್‌.ಅರುಣ್

ವಿಧಾನಸಭೆಯ ಕಲಾಪ: ಸಚಿವರ ಆಸನ ಖಾಲಿ; ಬಿಜೆಪಿ, ಜೆಡಿಎಸ್‌ ಗೇಲಿ

Empty Benches: ಬೆಂಗಳೂರು: ವಿಧಾನಸಭೆಯ ಕಲಾಪ ಮಂಗಳವಾರ ಬೆಳಿಗ್ಗೆ ಆರಂಭವಾದ ವೇಳೆಯಲ್ಲಿ ಆಡಳಿತ ಪಕ್ಷದ ಕಡೆ ಮೊದಲ ಸಾಲು ಖಾಲಿ ಇರುವುದನ್ನು ಗಮನಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್‌ ಪ್ರಶ್ನೋತ್ತರ ಆರಂಭಿಸಲು
Last Updated 27 ಜನವರಿ 2026, 16:01 IST
ವಿಧಾನಸಭೆಯ ಕಲಾಪ: ಸಚಿವರ ಆಸನ ಖಾಲಿ; ಬಿಜೆಪಿ, ಜೆಡಿಎಸ್‌ ಗೇಲಿ

ವಿಧಾನಸಭೆ ಡಿಜಿಟಲೀಕರಣ: ಪೊನ್ನಣ್ಣ ಸಲಹೆ

Paperless Assembly: ಬೆಂಗಳೂರು: ವಿಧಾನಸಭೆಯಲ್ಲಿ ಕಾಗದದ ಬಳಕೆಯನ್ನು ಬಿಟ್ಟು ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕಾಂಗ್ರೆಸ್‌ನ ಎ.ಎಸ್‌.ಪೊನ್ನಣ್ಣ ಒತ್ತಾಯಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಐಪಾಡ್‌ಗಳ ಬಳಕೆ ಬಗ್ಗೆ ತಿಳಿಸಿದರು.
Last Updated 27 ಜನವರಿ 2026, 16:00 IST
ವಿಧಾನಸಭೆ ಡಿಜಿಟಲೀಕರಣ: ಪೊನ್ನಣ್ಣ ಸಲಹೆ
ADVERTISEMENT
ADVERTISEMENT
ADVERTISEMENT