ಶುಕ್ರವಾರ, 14 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಾಲುಮರದ ಸಂಗಾತಿ ತಿಮ್ಮಕ್ಕ: 31 ವರ್ಷದ ಹಿಂದೆ ಪ್ರಜಾವಾಣಿ ಪ್ರಕಟಿಸಿದ ವಿಶೇಷ ಲೇಖನ

Environmental Legacy: ವೃಕ್ಷಮಾತೆ ಎಂದೇ ಖ್ಯಾತಿ ಪಡೆದಿರುವ ಸಾಲು ಮರದ ತಿಮಕ್ಕನವರು ನವೆಂಬರ್14 ರಂದು (ಶುಕ್ರವಾರ) ಇಹಲೋಕ ತ್ಯಜಿಸಿದ್ದಾರೆ. ತಿಮ್ಮಕ್ಕನ್ನವರು ತಮ್ಮ ಬದುಕನ್ನು ಪರಿಸರ ಕಾಳಜಿಗಾಗ ಮೂಡುಪಿಟ್ಟಿದ್ದರು. ಅವರ ಪರಿಸರ ಕಾಳಜಿಯನ್ನು ಗುರುತಿಸಿದ ಪ್ರಜಾವಣಿ
Last Updated 14 ನವೆಂಬರ್ 2025, 10:41 IST
ಸಾಲುಮರದ ಸಂಗಾತಿ ತಿಮ್ಮಕ್ಕ: 31 ವರ್ಷದ ಹಿಂದೆ ಪ್ರಜಾವಾಣಿ ಪ್ರಕಟಿಸಿದ ವಿಶೇಷ ಲೇಖನ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸಾಧನೆಗೆ ಒಲಿದ ಪ್ರಶಸ್ತಿಗಳಿವು

Environmental Activist Awards: ವೃಕ್ಷಮಾತೆ ಎಂದೇ ಪ್ರಸಿದ್ದಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರು ಪರಿಸರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಕ್ಕಳಿಲ್ಲದ ತಿಮ್ಮಕ್ಕ ತಮ್ಮ ಊರಿನ ದಾರಿಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಸಾಕಿ ಸಲಹಿದರು.
Last Updated 14 ನವೆಂಬರ್ 2025, 10:31 IST
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸಾಧನೆಗೆ ಒಲಿದ ಪ್ರಶಸ್ತಿಗಳಿವು

ಹಿಂಗಾರಿಗಿಲ್ಲ: ಬೆಳೆದು ನಿಂತ ಬೆಳೆಗಷ್ಟೇ ನೀರು; ನೀರಾವರಿ ಸಲಹಾ ಸಮಿತಿ

Irrigation Decision: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕಿರುವ ಕಾರಣ ಹಿಂಗಾರು ಹಂಗಾಮಿಗೆ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಿಗೆ ನೀರು ಹರಿಸದಿರಲು 125ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ
Last Updated 14 ನವೆಂಬರ್ 2025, 10:30 IST
ಹಿಂಗಾರಿಗಿಲ್ಲ: ಬೆಳೆದು ನಿಂತ ಬೆಳೆಗಷ್ಟೇ ನೀರು; ನೀರಾವರಿ ಸಲಹಾ ಸಮಿತಿ

ಹಸಿರು ತಾಯಿ ಕೊನೆಯುಸಿರು: ಸಾಲುಮರದ ತಿಮ್ಮಕ್ಕ ನಿಧನಕ್ಕೆ ಗಣ್ಯರಿಂದ ಸಂತಾಪ

Environmental Activist: ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಮೃತಪಟ್ಟಿದ್ದಾರೆ
Last Updated 14 ನವೆಂಬರ್ 2025, 9:37 IST
ಹಸಿರು ತಾಯಿ ಕೊನೆಯುಸಿರು: ಸಾಲುಮರದ ತಿಮ್ಮಕ್ಕ ನಿಧನಕ್ಕೆ ಗಣ್ಯರಿಂದ ಸಂತಾಪ

ಬಿಹಾರ ಚುನಾವಣೆ | ಎನ್‌ಡಿಎಗೆ ಸ್ಪಷ್ಟ ಬಹುಮತ: ಮಂಗಲ್ ರಾಜ್ಯಕ್ಕೆ ಮನ್ನಣೆ– ಜೋಶಿ

NDA Majority: ಹುಬ್ಬಳ್ಳಿ: 'ರಾಹುಲ್ ಗಾಂಧಿ ಅವರ ನಕಾರಾತ್ಮಕ ಧೋರಣೆ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಜಂಗಲ್ ರಾಜ್ಯವನ್ನು ಬಿಹಾರದ ಜನತೆ ತಿರಸ್ಕರಿಸಿ, ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಮಂಗಲ್ ರಾಜ್ಯಕ್ಕೆ ಮನ್ನಣೆ ನೀಡಿದ್ದಾರೆ' ಎಂದು ಕೇಂದ್ರ ಸಚಿವ
Last Updated 14 ನವೆಂಬರ್ 2025, 9:16 IST
ಬಿಹಾರ ಚುನಾವಣೆ | ಎನ್‌ಡಿಎಗೆ ಸ್ಪಷ್ಟ ಬಹುಮತ: ಮಂಗಲ್ ರಾಜ್ಯಕ್ಕೆ ಮನ್ನಣೆ– ಜೋಶಿ

ಬಿಹಾರದಲ್ಲೂ ಮತಕಳವು: ಸಿಎಂ ಸಿದ್ದರಾಮಯ್ಯ ಆರೋಪ

Bihar Voter Fraud Allegation: ಬಿಹಾರದಲ್ಲೂ ಮತಕಳವು ನಡೆದಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಶುಕ್ರವಾರ) ಆರೋಪಿಸಿದ್ದಾರೆ.
Last Updated 14 ನವೆಂಬರ್ 2025, 8:20 IST
ಬಿಹಾರದಲ್ಲೂ ಮತಕಳವು: ಸಿಎಂ ಸಿದ್ದರಾಮಯ್ಯ ಆರೋಪ

ಟ್ರ್ಯಾಕ್ಟರ್‌ಗಳಿಗೆ ಬೆಂಕಿ | ನುಸುಳುಕೋರರ ಕೃತ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Security Breakdown Karnataka: ಬಾಗಲಕೋಟೆ ಸಮೀರವಾಡಿಯಲ್ಲಿ ಕಬ್ಬು ಹೋರಾಟದ ವೇಳೆ ಕಿಡಿಗೇಡಿಗಳಿಂದ ಟ್ರ್ಯಾಕ್ಟರ್ ಹಾಗೂ ಕಬ್ಬು ಸುಡುವ ಘಟನೆ ನಡೆದಿದೆ ಎಂದು ಕೇಂದ್ರ ಸಚಿವ ಜೋಶಿ ಕಾನೂನು ಸುವ್ಯವಸ್ಥೆ ವೈಫಲ್ಯವನ್ನೇ ಕಾರಣವೆಂದು ಹೇಳಿದರು.
Last Updated 14 ನವೆಂಬರ್ 2025, 8:20 IST
ಟ್ರ್ಯಾಕ್ಟರ್‌ಗಳಿಗೆ ಬೆಂಕಿ | ನುಸುಳುಕೋರರ ಕೃತ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ADVERTISEMENT

Photos | ಪರಿಸರ ಪ್ರೇಮಿಗಳಿಗೆ ಆದರ್ಶ ‘ವೃಕ್ಷ ಮಾತೆ’ ಸಾಲುಮರದ ತಿಮ್ಮಕ್ಕ

Photos | ಪರಿಸರ ಪ್ರೇಮಿಗಳಿಗೆ ಆದರ್ಶ ‘ವೃಕ್ಷ ಮಾತೆ’ ಸಾಲುಮರದ ತಿಮ್ಮಕ್ಕ
Last Updated 14 ನವೆಂಬರ್ 2025, 7:42 IST
Photos | ಪರಿಸರ ಪ್ರೇಮಿಗಳಿಗೆ ಆದರ್ಶ ‘ವೃಕ್ಷ ಮಾತೆ’ ಸಾಲುಮರದ ತಿಮ್ಮಕ್ಕ
err

ಆಳಂದ ಮತಗಳವು ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಓರ್ವನನ್ನು ಬಂಧಿಸಿದ ಸಿಐಡಿ

CID Arrest: ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಓರ್ವನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ
Last Updated 14 ನವೆಂಬರ್ 2025, 7:18 IST
ಆಳಂದ ಮತಗಳವು ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಓರ್ವನನ್ನು ಬಂಧಿಸಿದ ಸಿಐಡಿ

ಮರಗಳ ಮಹಾತಾಯಿ | ಶತಾಯುಷಿ ಸಾಲು ಮರದ ತಿಮ್ಮಕ್ಕ ನಿಧನ

Environmentalist Tribute: ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಸಾಲು ಮರದ ತಿಮ್ಮಕ್ಕ ಶುಕ್ರವಾರ ನಿಧನರಾದರು. ಅವರಿಗೆ 114 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 14 ನವೆಂಬರ್ 2025, 7:15 IST
ಮರಗಳ ಮಹಾತಾಯಿ | ಶತಾಯುಷಿ ಸಾಲು ಮರದ ತಿಮ್ಮಕ್ಕ ನಿಧನ
ADVERTISEMENT
ADVERTISEMENT
ADVERTISEMENT