ಗುರುವಾರ, 20 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಪುರುಷೋತ್ತಮ ಬಿಳಿಮಲೆ ಹೇಳಿಕೆಯಿಂದ ಯಕ್ಷಗಾನ ಕಲೆಗೆ ಅಪಮಾನ: ವಿಜಯೇಂದ್ರ

Yakshagana: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗ ಕಾಮಿಗಳು. ಸ್ತ್ರೀವೇಷಧಾರಿಗಳಿಗೆ ಸಲಿಂಗಕಾಮಕ್ಕೆ ಒತ್ತಡ ಹಾಕಲಾಗುತ್ತದೆ ಎಂಬ ಹೇಳಿಕೆ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರಿಗೆ ಅಪಮಾನಿಸಿದ್ದಾರೆ
Last Updated 20 ನವೆಂಬರ್ 2025, 0:01 IST
ಪುರುಷೋತ್ತಮ ಬಿಳಿಮಲೆ ಹೇಳಿಕೆಯಿಂದ ಯಕ್ಷಗಾನ ಕಲೆಗೆ ಅಪಮಾನ: ವಿಜಯೇಂದ್ರ

ಕರ್ನಾಟಕ ವಿದ್ಯುತ್‌ ನಿಗಮ: ಡಿ.27, 28ಕ್ಕೆ ಮರು ಪರೀಕ್ಷೆ

KPCL: ಕರ್ನಾಟಕ ವಿದ್ಯುತ್‌ ನಿಗಮದಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಸೇರಿದಂತೆ ಇತರ ಹುದ್ದೆಗಳಿಗೆ ನಡೆಸಲಾಗಿದ್ದ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮರು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
Last Updated 20 ನವೆಂಬರ್ 2025, 0:00 IST
ಕರ್ನಾಟಕ ವಿದ್ಯುತ್‌ ನಿಗಮ: ಡಿ.27, 28ಕ್ಕೆ ಮರು ಪರೀಕ್ಷೆ

ರಾಜ್ಯ ಸರ್ಕಾರ ಅಸ್ಥಿರವಾದರೆ ಲಾಭ ಪಡೆಯಲು ಯತ್ನ: ಜೆಡಿಎಸ್‌ ಶಾಸಕ ಎ.ಮಂಜು

MLA A. Manju: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ಥಿರವಾದರೆ ನಾವು ಲಾಭ ಪಡೆಯಲಿದ್ದೇವೆ. ಮುಂದೆ ಯಾವುದೇ ಬೆಳವಣಿಗೆ ನಡೆದರೂ ಅಚ್ಚರಿ ಇಲ್ಲ’ ಎಂದು ಜೆಡಿಎಸ್‌ ಶಾಸಕ ಎ.ಮಂಜು ಹೇಳಿದರು.
Last Updated 19 ನವೆಂಬರ್ 2025, 23:57 IST
ರಾಜ್ಯ ಸರ್ಕಾರ ಅಸ್ಥಿರವಾದರೆ ಲಾಭ ಪಡೆಯಲು ಯತ್ನ: ಜೆಡಿಎಸ್‌ ಶಾಸಕ ಎ.ಮಂಜು

ಕನೇರಿ ಸ್ವಾಮೀಜಿ ಪ್ರವಚನ ಮಾತ್ರ ನೀಡಲಿ: ಹೈಕೋರ್ಟ್‌

High Court: ಕನೇರಿ ಸ್ವಾಮೀಜಿ ಮಠಾಧೀಶರಾಗಿದ್ದು ಪ್ರವಚನ ನೀಡಬೇಕೆ ವಿನಃ ತಮ್ಮ ಮಾತುಗಳನ್ನು ರಾಜಕೀಯಗೊಳಿಸಬಾರದು’ ಎಂದು ಹೈಕೋರ್ಟ್‌ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 19 ನವೆಂಬರ್ 2025, 23:41 IST
ಕನೇರಿ ಸ್ವಾಮೀಜಿ ಪ್ರವಚನ ಮಾತ್ರ ನೀಡಲಿ: ಹೈಕೋರ್ಟ್‌

ಸಫಾರಿ, ಚಾರಣ ಸ್ಥಗಿತ: ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಪೆಟ್ಟು

Wildlife Tourism: ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿ, ಚಾರಣವನ್ನು ಸ್ಥಗಿತ ಗೊಳಿಸಿರುವ ಪರಿಣಾಮ ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಹೊಡೆತ ಬಿದ್ದಿದೆ.
Last Updated 19 ನವೆಂಬರ್ 2025, 23:39 IST
ಸಫಾರಿ, ಚಾರಣ ಸ್ಥಗಿತ: ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಪೆಟ್ಟು

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹೊಣೆ

Chinnaswamy Incident Investigation:ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್‌ 4ರಂದು ಸಂಭವಿಸಿದ್ದ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ನಡೆಸಿರುವ ಸಿಐಡಿ, ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. 2,200 ಪುಟಗಳ ದೋಷಾರೋಪ ಪಟ್ಟಿ ಸಿದ್ಧವಾಗಿದೆ.
Last Updated 19 ನವೆಂಬರ್ 2025, 23:30 IST
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹೊಣೆ

Bengaluru Tech Summit | ಬೆಂಗಳೂರಿನಾಚೆ ಉದ್ಯಮ: ‘ನಿಪುಣ’ ವಿಸ್ತರಣೆ

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಹಲವು ಒಪ್ಪಂದ: ಐಟಿ, ಬಿಟಿ ನಂತರ ಡೀಪ್ ಟೆಕ್‌ಗೆ ಒತ್ತು
Last Updated 19 ನವೆಂಬರ್ 2025, 23:30 IST
Bengaluru Tech Summit | ಬೆಂಗಳೂರಿನಾಚೆ ಉದ್ಯಮ: ‘ನಿಪುಣ’ ವಿಸ್ತರಣೆ
ADVERTISEMENT

Shakthi Scheme | ‘ಶಕ್ತಿ’ಗೆ ₹441 ಕೋಟಿ ಬಿಡುಗಡೆ: ಸರ್ಕಾರ ಆದೇಶ

Shakti Scheme Funding: ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ‘ಶಕ್ತಿ’ ಯೋಜನೆಗೆ ನವೆಂಬರ್‌ ತಿಂಗಳ ಮುಂಗಡ ವೆಚ್ಚವಾಗಿ ₹ 441.66 ಕೋಟಿ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 19 ನವೆಂಬರ್ 2025, 23:30 IST
Shakthi Scheme | ‘ಶಕ್ತಿ’ಗೆ ₹441 ಕೋಟಿ ಬಿಡುಗಡೆ: ಸರ್ಕಾರ ಆದೇಶ

ವಿಶ್ವವಿದ್ಯಾಲಯಗಳು ಮತೀಯವಾಗಬಾರದು: ಬರಗೂರು ರಾಮಚಂದ್ರಪ್ಪ

ವಿಶ್ವವಿದ್ಯಾಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಿಳಿಸಿದರು.
Last Updated 19 ನವೆಂಬರ್ 2025, 22:46 IST
ವಿಶ್ವವಿದ್ಯಾಲಯಗಳು ಮತೀಯವಾಗಬಾರದು: ಬರಗೂರು ರಾಮಚಂದ್ರಪ್ಪ

ಜಿಬಿಎ ಚುನಾವಣೆಗೆ ಎಎಪಿ ಸಿದ್ಧತೆ: ಮುಖ್ಯಮಂತ್ರಿ ಚಂದ್ರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಎಎಪಿಯು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ’ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
Last Updated 19 ನವೆಂಬರ್ 2025, 17:39 IST
ಜಿಬಿಎ ಚುನಾವಣೆಗೆ ಎಎಪಿ ಸಿದ್ಧತೆ: ಮುಖ್ಯಮಂತ್ರಿ ಚಂದ್ರು
ADVERTISEMENT
ADVERTISEMENT
ADVERTISEMENT