ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕಿಂಗ್‌ ಈಸ್‌ ಅಲೈವ್‌ ಅಂದಿದ್ಯಾಕೆ: ಕಾಂಗ್ರೆಸ್‌ನವರನ್ನು ಕುಟುಕಿದ ಅಶೋಕ್!

Belagavi Session: ಡಿ.8 ರಿಂದ ಬೆಳಗಾವಿ ಅಧಿವೇಶನ ಪ್ರಾರಂಭವಾಗಿದೆ. ಕಿಂಗ್‌ ಈಸ್‌ ಅಲೈವ್‌ ಎಂದು ಸಿದ್ದರಾಮಯ್ಯ ಅವರನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರು ಹೊಗಳಿದ್ದರು. ಸದನದಲ್ಲಿ ಇದೇ ವಿಷಯದ ಬಗ್ಗೆ ವಿರೋಧ ಪಕ್ಷದ ನಾಯಕ
Last Updated 10 ಡಿಸೆಂಬರ್ 2025, 14:44 IST
ಕಿಂಗ್‌ ಈಸ್‌ ಅಲೈವ್‌ ಅಂದಿದ್ಯಾಕೆ: ಕಾಂಗ್ರೆಸ್‌ನವರನ್ನು ಕುಟುಕಿದ ಅಶೋಕ್!

ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ: ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕರ ದೂರು

Siddaramaiah Meet: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ಫೇರ್‌ ಫೀಲ್ಡ್‌ ಮ್ಯಾರಿಯೆಟ್‌ ಹೋಟೆ
Last Updated 10 ಡಿಸೆಂಬರ್ 2025, 13:36 IST
ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ: ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕರ ದೂರು

ವಿಧಾನಸಭೆಯಲ್ಲಿ ಮಸೂದೆ ಮಂಡನೆ ವೇಳೆ ಕೈಕೊಟ್ಟ ಮೈಕ್: ಕಲಾಪಕ್ಕೆ ಅಡ್ಡಿ

Assembly Proceedings: ವಿಧಾನಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ ವೇಳೆ ಮೈಕ್‌ ಕೈಕೊಟ್ಟಿದ್ದರಿಂದ ಕಲಾಪವನ್ನು ಸುಮಾರು 20 ನಿಮಿಷಗಳ ಕಾಲ ಮುಂದೂಡಿದ ಘಟನೆ ನಡೆಯಿತು. ಸಚಿವ ಸಂತೋಷ್‌ ಲಾಡ್‌ ಅವರು ಮಸೂದೆ ಮಂಡಿಸುತ್ತಿದ್ದಾಗ ಮೈಕ್ ಕೆಟ್ಟು ಹೋಗಿ ಯಾರಿಗೂ ಏನೂ ಕೇಳದ ಸ್ಥಿತಿ ನಿರ್ಮಾಣವಾಯಿತು
Last Updated 10 ಡಿಸೆಂಬರ್ 2025, 13:35 IST
ವಿಧಾನಸಭೆಯಲ್ಲಿ ಮಸೂದೆ ಮಂಡನೆ ವೇಳೆ ಕೈಕೊಟ್ಟ ಮೈಕ್: ಕಲಾಪಕ್ಕೆ ಅಡ್ಡಿ

ಅರಣ್ಯ ಒತ್ತುವರಿ ತೆರವಿಗೆ ಶ್ರಮಿಸಿ: ಸಚಿವ ಖಂಡ್ರೆ

Forest Minister Eshwar Khandre: ‘ಅರಣ್ಯ ಪ್ರದೇಶ ಒತ್ತುವರಿ ಒಂದು ದೊಡ್ಡ ಸಮಸ್ಯೆ. ಆ ಒತ್ತುವರಿಗಳನ್ನು ತೆರವು ಮಾಡಿಸಲು ಆದ್ಯತೆ ನೀಡಿ’ ಎಂದು ನೂತನವಾಗಿ ನೇಮಕಗೊಂಡ 21 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್‌) ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಕಿವಿಮಾತು ಹೇಳಿದರು. ನೂತನವಾಗಿ ನೇಮಕಗ
Last Updated 10 ಡಿಸೆಂಬರ್ 2025, 13:33 IST
ಅರಣ್ಯ ಒತ್ತುವರಿ ತೆರವಿಗೆ ಶ್ರಮಿಸಿ: ಸಚಿವ ಖಂಡ್ರೆ

ಮುರುಘಾ ಶರಣರ ಪೋಕ್ಸೊ ಪ್ರಕರಣ: ನ್ಯಾಯ ಕೋರಿ ಬಾಲಕಿಯರಿಂದ ಹೈಕೋರ್ಟ್‌ಗೆ ಮೇಲ್ಮನವಿ

POCSO Case: ‘ನಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಇನ್ನಿಬ್ಬರನ್ನು ಖುಲಾಸೆಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಬೇಕು’ ಎಂದು ಕೋರಿ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
Last Updated 10 ಡಿಸೆಂಬರ್ 2025, 13:24 IST
ಮುರುಘಾ ಶರಣರ ಪೋಕ್ಸೊ ಪ್ರಕರಣ: ನ್ಯಾಯ ಕೋರಿ ಬಾಲಕಿಯರಿಂದ ಹೈಕೋರ್ಟ್‌ಗೆ ಮೇಲ್ಮನವಿ

ಸವಣೂರು|ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

Sexual Assault Case: ‘ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಶಾಲಾ ಶಿಕ್ಷಕರೊಬ್ಬರಿಗೆ ಚಪ್ಪಲಿ ಹಾರ ಹಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.
Last Updated 10 ಡಿಸೆಂಬರ್ 2025, 13:06 IST
ಸವಣೂರು|ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ

Renukaswamy Darshan Case: ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಬುಧವಾರ ಸ್ಪಷ್ಟನೆ ನೀಡಿದರು.
Last Updated 10 ಡಿಸೆಂಬರ್ 2025, 12:37 IST
ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ
ADVERTISEMENT

ರೆಂಜಾಳ ರಾಮಕೃಷ್ಣ ರಾವ್ ಸೇರಿ ಐವರು ಯಕ್ಷ ಸಾಧಕರಿಗೆ ‘ಗೌರವ ಪ್ರಶಸ್ತಿ’

ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2025ನೇ ಸಾಲಿನ ಪ್ರಶಸ್ತಿ ಘೋಷಣೆ
Last Updated 10 ಡಿಸೆಂಬರ್ 2025, 11:31 IST
ರೆಂಜಾಳ ರಾಮಕೃಷ್ಣ ರಾವ್ ಸೇರಿ ಐವರು ಯಕ್ಷ ಸಾಧಕರಿಗೆ ‘ಗೌರವ ಪ್ರಶಸ್ತಿ’

VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Cattle Employment: ಓದಿನಲ್ಲಿ ಇಂಟರೆಸ್ಟ್‌ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ.
Last Updated 10 ಡಿಸೆಂಬರ್ 2025, 6:29 IST
VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ

ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 10 ಡಿಸೆಂಬರ್ 2025, 6:18 IST
ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ
ADVERTISEMENT
ADVERTISEMENT
ADVERTISEMENT