ಶನಿವಾರ, 6 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ ಬಿಕ್ಕಟ್ಟು: ಹೈಕಮಾಂಡ್‌ ಚರ್ಚೆ

ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಸುಮಾರು 36 ಗಂಟೆಗಳಷ್ಟೇ ಉಳಿದಿರುವ ಸಮಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕ ಸರ್ಕಾರದ ನಾಯಕತ್ವ ವಿಷಯದ ಬಗ್ಗೆ ಸಮಾಲೋಚಿಸಿರುವುದು ‘ಕೈ’ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 6 ಡಿಸೆಂಬರ್ 2025, 16:15 IST
ರಾಜ್ಯದಲ್ಲಿ ಕಾಂಗ್ರೆಸ್‌ ಬಿಕ್ಕಟ್ಟು: ಹೈಕಮಾಂಡ್‌ ಚರ್ಚೆ

ಮನುವಾದಿಯಾದ ಕುಮಾರಸ್ವಾಮಿ: ಸಿದ್ದರಾಮಯ್ಯ

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮನುವಾದಿಯಾಗಿದ್ದಾರೆ. ಹಾಗಾಗಿ ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
Last Updated 6 ಡಿಸೆಂಬರ್ 2025, 15:53 IST
ಮನುವಾದಿಯಾದ ಕುಮಾರಸ್ವಾಮಿ: ಸಿದ್ದರಾಮಯ್ಯ

‘ಪೀಠ’ಗಳ ವರದಿ ಪರಿಶೀಲನೆಗೆ ಬರಗೂರು ಸಮಿತಿ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಅಧ್ಯಯನ ಪೀಠಗಳ ಸ್ಥಿತಿಗತಿ ಕುರಿತು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಓ.ಅನಂತರಾಮಯ್ಯ
Last Updated 6 ಡಿಸೆಂಬರ್ 2025, 15:42 IST
‘ಪೀಠ’ಗಳ ವರದಿ ಪರಿಶೀಲನೆಗೆ ಬರಗೂರು ಸಮಿತಿ

ಬೆಳಗಾವಿ ಅಧಿವೇಶನ: ಪ್ರಶ್ನೋತ್ತರದಲ್ಲೂ ‘ಉತ್ತರ’ಕ್ಕೆ ಆದ್ಯತೆ: ಹೊರಟ್ಟಿ

Karnataka Assembly: ಬೆಂಗಳೂರು: ಬೆಳಗಾವಿಯಲ್ಲಿ ಡಿ.8 ರಿಂದ ಆರಂಭವಾಗುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಉತ್ತರಕ್ಕೆ ಪ್ರಾಮುಖ್ಯತೆ ನೀಡಲಾಗುವುದು.
Last Updated 6 ಡಿಸೆಂಬರ್ 2025, 15:40 IST
ಬೆಳಗಾವಿ ಅಧಿವೇಶನ: ಪ್ರಶ್ನೋತ್ತರದಲ್ಲೂ ‘ಉತ್ತರ’ಕ್ಕೆ ಆದ್ಯತೆ: ಹೊರಟ್ಟಿ

ಸಾಹಿತ್ಯ ಉತ್ಸವ: ವಿಧ್ವಂಸಕ ಕೃತ್ಯ, ಹೋಟೆಲುಗಳಲ್ಲಿ ಔತಣಕೂಟ; ಬಾನು ಮುಷ್ತಾಕ್‌

ಬಂಡಾಯವೆಂದರೆ ಪ್ರತಿರೋಧದ ಕಿಡಿ: ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್‌ ಮನದಾಳ
Last Updated 6 ಡಿಸೆಂಬರ್ 2025, 14:44 IST
ಸಾಹಿತ್ಯ ಉತ್ಸವ: ವಿಧ್ವಂಸಕ ಕೃತ್ಯ, ಹೋಟೆಲುಗಳಲ್ಲಿ ಔತಣಕೂಟ; ಬಾನು ಮುಷ್ತಾಕ್‌

ಶಾಲಾ ಅವ್ಯವಹಾರವೂ ಬಯಲಿಗೆ: ಅಶೋಕ

ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಕ್ರಮ, ಅವ್ಯವಹಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಉಪಲೋಕಾಯುಕ್ತರ ಹೇಳಿಕೆ ಸಾಬೀತು ಮಾಡುವಂತೆ ಸರ್ಕಾರಿ
Last Updated 6 ಡಿಸೆಂಬರ್ 2025, 14:39 IST
ಶಾಲಾ ಅವ್ಯವಹಾರವೂ ಬಯಲಿಗೆ: ಅಶೋಕ

ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!

Airport Bus Experience: ವಿಮಾನದಲ್ಲಿಯ ಅನುಭವ ನೀಡುವ ಪ್ರಯತ್ನವಾಗಿ ಕೆಎಸ್‌ಆರ್‌ಟಿಸಿಯ ಫ್ಲೈಬಸ್‌ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಬಸ್‌ ನೇರವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.
Last Updated 6 ಡಿಸೆಂಬರ್ 2025, 14:35 IST
ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!
ADVERTISEMENT

ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಕೊತ್ತೂರು ಮಂಜುನಾಥ್‌ ಮೇಲ್ಮನವಿ ವಜಾ

ನಕಲಿ ಜಾತಿ ಪ್ರಮಾಣಪತ್ರ–ಎಫ್‌ಐಆರ್‌ಗೆ ತಡೆ ಕೋರಿದ್ದ ಅರ್ಜಿ
Last Updated 6 ಡಿಸೆಂಬರ್ 2025, 14:28 IST
ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಕೊತ್ತೂರು ಮಂಜುನಾಥ್‌ ಮೇಲ್ಮನವಿ ವಜಾ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಚಳಿ; ಮಂಜು ಕವಿದ ವಾತಾವರಣ

Weather Forecast Karnataka: ರಾಜ್ಯದ ಒಳನಾಡು ಭಾಗದಲ್ಲಿ ತಾಪಮಾನ ಇಳಿಕೆಯಾಗಲಿದ್ದು, ಮುಂದಿನ ಮೂರು ದಿನ ಬೆಳಗಿನ ಜಾವ ಮಂಜು ಕವಿದ ವಾತಾವರಣ ಮತ್ತು ತುಂತುರು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Last Updated 6 ಡಿಸೆಂಬರ್ 2025, 14:15 IST
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಚಳಿ; ಮಂಜು ಕವಿದ ವಾತಾವರಣ

ಕೌಶಲ ತರಬೇತಿ ಪಡೆದವರಿಗೆ ಜಾಗತಿಕ ಬೇಡಿಕೆ: ಸಚಿವ ಶರಣಪ್ರಕಾಶ್ ಪಾಟೀಲ

‘ಕರ್ನಾಟಕದ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ತರಬೇತಿ ಪಡೆದು ಅತ್ಯುನ್ನತ ಮಟ್ಟದ ಕೌಶಲ ತರಬೇತಿ ಪಡೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ’ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 13:48 IST
ಕೌಶಲ ತರಬೇತಿ ಪಡೆದವರಿಗೆ ಜಾಗತಿಕ ಬೇಡಿಕೆ: ಸಚಿವ ಶರಣಪ್ರಕಾಶ್ ಪಾಟೀಲ
ADVERTISEMENT
ADVERTISEMENT
ADVERTISEMENT