ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ– ಸಿ.ಎಂಗೆ ಶಾಸಕರ ದೂರು

ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 0:53 IST
ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ– ಸಿ.ಎಂಗೆ ಶಾಸಕರ ದೂರು

ವಿಧಾನಸಭೆ ಪ್ರಶ್ನೋತ್ತರಗಳು

ವಿಧಾನಸಭೆ ಪ್ರಶ್ನೋತ್ತರಗಳು
Last Updated 10 ಡಿಸೆಂಬರ್ 2025, 0:48 IST
ವಿಧಾನಸಭೆ ಪ್ರಶ್ನೋತ್ತರಗಳು

ಉಡುಪಿ | 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷ ಜೈಲು

ಮಲ್ಪೆ ಠಾಣೆಯ ಪೊಲಿಸರು ಬಂಧಿಸಿದ್ದ ಹತ್ತು ಮಂದಿ ಬಾಂಗ್ಲಾದೇಶ ಪ್ರಜೆಗಳಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯವು ಎರಡು ವರ್ಷ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.
Last Updated 10 ಡಿಸೆಂಬರ್ 2025, 0:24 IST
ಉಡುಪಿ | 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷ ಜೈಲು

ಕೊಲೆ ಮಾಡಿ ಸಹೋದರನಿಗೆ ವಿಡಿಯೊ ಕಳಿಸಿದ ದುರುಳರು: ಹಾಸನದಲ್ಲಿ ಅವಮಾನವೀಯ ಘಟನೆ

ಆಟೋರಿಕ್ಷಾ ಚಾಲಕರಿಬ್ಬರ ನಡುವೆ ಸೋಮವಾರ ರಾತ್ರಿ ನಡೆದ ಜಗಳ ಕೊಲೆಯಲ್ಲಿ ಕೊನೆಯಾಗಿ, ಕೊಲೆಯ ವಿಡಿಯೊವನ್ನು ಮೃತ ಚಾಲಕನ ಸಹೋದರನಿಗೆ ಕಳಿಸಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Last Updated 10 ಡಿಸೆಂಬರ್ 2025, 0:19 IST
ಕೊಲೆ ಮಾಡಿ ಸಹೋದರನಿಗೆ ವಿಡಿಯೊ ಕಳಿಸಿದ ದುರುಳರು: ಹಾಸನದಲ್ಲಿ ಅವಮಾನವೀಯ ಘಟನೆ

ಮುಟ್ಟಿನ ರಜೆ ನಿರಾಕರಿಸಿದರೆ ₹5 ಸಾವಿರದವರೆಗೆ ದಂಡ: ಮಸೂದೆ ಸಿದ್ಧ

ಮೇ 28ಕ್ಕೆ ‘ಮುಟ್ಟಿನ ನೈರ್ಮಲ್ಯ ದಿನ’ ಆಚರಣೆಗೆ ನಿರ್ಧಾರ
Last Updated 10 ಡಿಸೆಂಬರ್ 2025, 0:12 IST
ಮುಟ್ಟಿನ ರಜೆ ನಿರಾಕರಿಸಿದರೆ ₹5 ಸಾವಿರದವರೆಗೆ ದಂಡ: ಮಸೂದೆ ಸಿದ್ಧ

ಕೊಪ್ಪಳ | ಗವಿಮಠದ ಜಾತ್ರೆಗೆ ಮೈಸೂರು ಪಾಕ್‌ ಸವಿ

ಎರಡು ದಿನ ಭಕ್ತರಿಗೆ ಸಿಹಿ ಸವಿ ಉಣಬಡಿಸಲು ಸಿದ್ಧತೆ; ಕನಿಷ್ಠ ನಾಲ್ಕೂವರೆ ಲಕ್ಷ ತಯಾರಿ
Last Updated 9 ಡಿಸೆಂಬರ್ 2025, 23:59 IST
ಕೊಪ್ಪಳ | ಗವಿಮಠದ ಜಾತ್ರೆಗೆ ಮೈಸೂರು ಪಾಕ್‌ ಸವಿ

ಸ್ನಾತಕೋತ್ತರ ವೈದ್ಯಕೀಯ ಪ್ರವೇಶ: ಮೂಲ ದಾಖಲೆ ಸಲ್ಲಿಕೆ: ಇಂದಿನಿಂದ ಅವಕಾಶ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹರಾಗಿರುವ ಅಭ್ಯರ್ಥಿಗಳು, ಡಿ.10ರಿಂದ 19ರವರೆಗೆ ತಮ್ಮ ಮೂಲ ದಾಖಲೆಗಳನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.
Last Updated 9 ಡಿಸೆಂಬರ್ 2025, 23:06 IST
ಸ್ನಾತಕೋತ್ತರ ವೈದ್ಯಕೀಯ ಪ್ರವೇಶ: ಮೂಲ ದಾಖಲೆ ಸಲ್ಲಿಕೆ: ಇಂದಿನಿಂದ ಅವಕಾಶ
ADVERTISEMENT

ವಿಧಾನಪರಿಷತ್‌ ಪ್ರಶ್ನೋತ್ತರಗಳು

ವಿಧಾನಪರಿಷತ್‌ ಪ್ರಶ್ನೋತ್ತರಗಳು
Last Updated 9 ಡಿಸೆಂಬರ್ 2025, 22:31 IST
ವಿಧಾನಪರಿಷತ್‌ ಪ್ರಶ್ನೋತ್ತರಗಳು

ರೈತನಿಲ್ಲ ಎಂದರೆ ನೀವಾರೂ ಇಲ್ಲ... ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್‌ ಚಾಟಿ

‘ರೈತನಿಲ್ಲ ಎಂದರೆ ಸಕ್ಕರೆ ಕಾರ್ಖಾನೆಯಾಗಲೀ ಅಥವಾ ಅವುಗಳ ಮಾಲೀಕರಾಗಲೀ ಯಾರೂ ಇರುವುದಿಲ್ಲ’ ಎಂದು ಹೈಕೋರ್ಟ್‌, ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡೆಗೆ ತೀವ್ರ ಅಸಹನೆ ವ್ಯಕ್ತಪಡಿಸಿದೆ.
Last Updated 9 ಡಿಸೆಂಬರ್ 2025, 20:09 IST
ರೈತನಿಲ್ಲ ಎಂದರೆ ನೀವಾರೂ ಇಲ್ಲ... ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್‌ ಚಾಟಿ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6,7ನೇ ತರಗತಿಗೂ ಬೋಧಿಸಲು ಅವಕಾಶ

ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ 6 ಮತ್ತು 7ನೇ ತರಗತಿಗೂ ಬೋಧಿಸಲು ಅವಕಾಶ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
Last Updated 9 ಡಿಸೆಂಬರ್ 2025, 19:16 IST
ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6,7ನೇ ತರಗತಿಗೂ ಬೋಧಿಸಲು ಅವಕಾಶ
ADVERTISEMENT
ADVERTISEMENT
ADVERTISEMENT