ಭಾನುವಾರ, 7 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

kidwai memorial institute of oncology ‘ವಿಲ್ಮ್ಸ್ ಟ್ಯೂಮರ್’ (ನೆಫ್ರೋಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ಇದು ಮಗುವಿನ ಚೇತರಿಕೆಗೆ ನೆರವಾಗಿದೆ.
Last Updated 7 ಡಿಸೆಂಬರ್ 2025, 14:40 IST
ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

ಸಾರಿಗೆ ಇಲಾಖೆ: LLRಗೆ ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಲಿಕಾ ಪರೀಕ್ಷೆ!

ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ: ಸಾರಿಗೆ ಇಲಾಖೆ
Last Updated 7 ಡಿಸೆಂಬರ್ 2025, 14:38 IST
ಸಾರಿಗೆ ಇಲಾಖೆ: LLRಗೆ ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಲಿಕಾ ಪರೀಕ್ಷೆ!

RCB ಫ್ಯಾನ್ಸ್‌ಗೆ ಗುಡ್ ನ್ಯೂಸ್: ಬೆಂಗಳೂರಿಂದ IPL ಪಂದ್ಯಗಳ ಸ್ಥಳಾಂತರವಿಲ್ಲ–DKS

Bengaluru Stampede IPL: ‘ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಪಂದ್ಯಗಳನ್ನು ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 14:07 IST
RCB ಫ್ಯಾನ್ಸ್‌ಗೆ ಗುಡ್ ನ್ಯೂಸ್: ಬೆಂಗಳೂರಿಂದ IPL ಪಂದ್ಯಗಳ ಸ್ಥಳಾಂತರವಿಲ್ಲ–DKS

ರೈತರಿಂದ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಂಟಲ್‌ಗೆ ಹೆಚ್ಚಳ

Government Agriculture Policy: ಬೆಂಗಳೂರು: ಪ್ರತಿಯೊಬ್ಬ ರೈತರಿಂದ ಮೆಕ್ಕೆಜೋಳ ಖರೀದಿಗೆ ವಿಧಿಸಿದ್ದ 20 ಕ್ವಿಂಟಲ್ ಮಿತಿಯನ್ನು ಸರ್ಕಾರವು ರೈತ ವಿರೋಧದ ಹಿನ್ನೆಲೆ ಎತ್ತಿ 50 ಕ್ವಿಂಟಲ್‌ಗೆ ಹೆಚ್ಚಿಸಿದೆ ಎಂದು ಆದೇಶ ನೀಡಿದೆ.
Last Updated 7 ಡಿಸೆಂಬರ್ 2025, 13:40 IST
ರೈತರಿಂದ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಂಟಲ್‌ಗೆ ಹೆಚ್ಚಳ

ನಾನು ಕೃಷ್ಣ ತತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ: ಕುಮಾರಸ್ವಾಮಿ

Bhagavad Gita in Politics: 'ನಾನು ಕೃಷ್ಣ ತತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್‌ ಕಂಸನಲ್ಲಿ ನಂಬಿಕೆ ಇಟ್ಟಿದೆ' ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 7:33 IST
ನಾನು ಕೃಷ್ಣ ತತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ: ಕುಮಾರಸ್ವಾಮಿ

ಬೆಂಗಳೂರು: 165 ಇಂಡಿಗೊ ವಿಮಾನ ಹಾರಾಟ ರದ್ದು

IndiGo Travel Disruption: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ 165 ಇಂಡಿಗೊ ವಿಮಾನಗಳು ರದ್ದಾದ ಪರಿಣಾಮ ಪ್ರಯಾಣಿಕರು ಸಹಾಯ ಕೇಂದ್ರದಲ್ಲಿ ಸಾಲುಗಟ್ಟಿ ನಿಂತು ಸೇವೆಗಳಿಗಾಗಿ ಕಾಯುವ ಪರಿಸ್ಥಿತಿ ಉಂಟಾಯಿತು
Last Updated 7 ಡಿಸೆಂಬರ್ 2025, 2:37 IST
ಬೆಂಗಳೂರು: 165 ಇಂಡಿಗೊ ವಿಮಾನ ಹಾರಾಟ ರದ್ದು

ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

‘ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲ್ಲೂಕಿನಲ್ಲಿ ಆರಂಭಿಸಬೇಕು. ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರಕನ್ನು ರೈತರಿಂದ ಖರೀದಿಸಬೇಕು. ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Last Updated 7 ಡಿಸೆಂಬರ್ 2025, 0:27 IST
ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ
ADVERTISEMENT

ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

Tourism Outreach Gap: ನಗರದ ತೋಟಗಾರಿಕೆ ಪ್ರವಾಸೋದ್ಯಮ ಯೋಜನೆ ಪ್ರಚಾರದ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ವಿಫಲವಾಗಿದೆ; ಸ್ಥಳೀಯ ಸಸ್ಯ ಸಂಪತ್ತು ಪರಿಚಯಿಸುವ ಉದ್ದೇಶ ಬಲಹೀನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

ಸಮಾಜ ಕಲ್ಯಾಣ ಇಲಾಖೆ |ಹಾಸ್ಟೆಲ್‌ಗಳಿಗೆ ಮಂಚ- ಹಾಸಿಗೆ: ನಿಯಮ ಇಬ್ಬಗೆ

ಹಾಸ್ಟೆಲ್‌ಗಳಿಗೆ ಮಂಚ ಪೂರೈಸುವ ಗುತ್ತಿಗೆಯನ್ನು ಒಂದು ನಿರ್ದಿಷ್ಟ ಕಂಪನಿಗೆ ಸಿಗುವಂತೆ ಮಾಡಿಕೊಡಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ವಿರುದ್ಧವಾಗಿ ಟೆಂಡರ್‌ ನಿಯಮವನ್ನೇ ಬದಲಾವಣೆ ಮಾಡಿದೆ.
Last Updated 6 ಡಿಸೆಂಬರ್ 2025, 23:30 IST
ಸಮಾಜ ಕಲ್ಯಾಣ ಇಲಾಖೆ |ಹಾಸ್ಟೆಲ್‌ಗಳಿಗೆ ಮಂಚ- ಹಾಸಿಗೆ: ನಿಯಮ ಇಬ್ಬಗೆ

ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ತೆರಿಗೆ ಸಂಗ್ರಹ ಹೆಚ್ಚಿಸಲು ವಿನೂತನ ಕ್ರಮ: ಬೆಳಿಗ್ಗೆ 5.30ರಿಂದಲೇ ಕಾರ್ಯಾಚರಣೆ
Last Updated 6 ಡಿಸೆಂಬರ್ 2025, 23:30 IST
ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ
ADVERTISEMENT
ADVERTISEMENT
ADVERTISEMENT