ಕರ್ನೂಲ್ ಬಸ್ ದುರಂತ: ಸಂತಾಪ ಸೂಚಿಸಿದ ಆಂಧ್ರ ಸಿಎಂ ನಾಯ್ಡು, ಸಿದ್ದರಾಮಯ್ಯ
CM Statement: ಕರ್ನೂಲ್ನ ಬೆಂಗಳೂರು–ಹೈದರಾಬಾದ್ ಹೆದ್ದಾರಿಯಲ್ಲಿ ಬಸ್ ಅಪಘಾತದಿಂದ ಸುಮಾರು 15 ಮಂದಿ ಸಾವನ್ನಪ್ಪಿದ ಘಟನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ.Last Updated 24 ಅಕ್ಟೋಬರ್ 2025, 6:14 IST