ಬುಧವಾರ, 19 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಜಿಬಿಎ ಚುನಾವಣೆಗೆ ಎಎಪಿ ಸಿದ್ಧತೆ: ಮುಖ್ಯಮಂತ್ರಿ ಚಂದ್ರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಎಎಪಿಯು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ’ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
Last Updated 19 ನವೆಂಬರ್ 2025, 17:39 IST
ಜಿಬಿಎ ಚುನಾವಣೆಗೆ ಎಎಪಿ ಸಿದ್ಧತೆ: ಮುಖ್ಯಮಂತ್ರಿ ಚಂದ್ರು

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ: ಸಿಎಂಗೆ ವಿಶ್ವಕರ್ಮರ ಮನವಿ

Vishwakarma Community: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ 11 ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ವಿಶ್ವಕರ್ಮ ಮಹಾ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
Last Updated 19 ನವೆಂಬರ್ 2025, 17:34 IST
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ: ಸಿಎಂಗೆ ವಿಶ್ವಕರ್ಮರ ಮನವಿ

ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧದ ಒಂದು ಆರೋಪ ರದ್ದು

Karnataka High Court ruling: ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧ ಅಪರಾಧ ಪರಿಗಣಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದನ್ನು ಹೈಕೋರ್ಟ್‌ ರದ್ದುಗೊಳಿಸಿದೆ.
Last Updated 19 ನವೆಂಬರ್ 2025, 16:12 IST
ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧದ ಒಂದು ಆರೋಪ ರದ್ದು

ಎಂಬಿಬಿಎಸ್‌ ಸೀಟು ಹೆಚ್ಚಳ: ವಿವರ ಒದಗಿಸಲು ಹೈಕೋರ್ಟ್‌ ನಿರ್ದೇಶನ

Karnataka High Court: ಬೆಂಗಳೂರು: ‘2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಸೀಟುಗಳ ಹಂಚಿಕೆಗಾಗಿ ಕೌನ್ಸೆಲಿಂಗ್‌ ಆರಂಭವಾದ ನಂತರ ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ಹಾಗೂ ಇಡೀ ದೇಶದಲ್ಲಿರುವ ವೈದ್ಯಕೀಯ
Last Updated 19 ನವೆಂಬರ್ 2025, 16:11 IST
ಎಂಬಿಬಿಎಸ್‌ ಸೀಟು ಹೆಚ್ಚಳ: ವಿವರ ಒದಗಿಸಲು ಹೈಕೋರ್ಟ್‌ ನಿರ್ದೇಶನ

Reservation | ಮೀಸಲಾತಿ ಶೇ 75ಕ್ಕೆ ಏರಿಸಲು ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುವಂತಾಗಲು ಮೀಸಲಾತಿ ಪ್ರಮಾಣವನ್ನು ಶೇ 70–75ರಷ್ಟಕ್ಕೆ ಹೆಚ್ಚಿಸಬೇಕು ಎಂದುಕೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 19 ನವೆಂಬರ್ 2025, 15:58 IST
Reservation | ಮೀಸಲಾತಿ ಶೇ 75ಕ್ಕೆ ಏರಿಸಲು ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಳಕಳಿಯ ಮಾತಷ್ಟೆ: ಪುರುಷೋತ್ತಮ ಬಿಳಿಮಲೆ

Purushottam Bilimale Statement: ಪ್ರ ‘ಯಕ್ಷಗಾನ ಕಲಾವಿದರ ಬದುಕಿನ ಮೇಲಿನ ಕಳಕಳಿಯಿಂದ ಈ ಮಾತು ಹೇಳಿದ್ದೇ ಹೊರತು, ಅವರನ್ನು ಅವಮಾನಿಸುವ ಉದ್ದೇಶ ನನಗಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
Last Updated 19 ನವೆಂಬರ್ 2025, 15:55 IST
ಕಳಕಳಿಯ ಮಾತಷ್ಟೆ: ಪುರುಷೋತ್ತಮ ಬಿಳಿಮಲೆ

ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಗೆ ಸಾಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್

Karnataka Women Empowerment: ರಾಜ್ಯದ ಮಹಿಳೆಯರು ಸಣ್ಣ ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಎಲ್ಲ ಬೆಂಬಲ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು.
Last Updated 19 ನವೆಂಬರ್ 2025, 15:48 IST
ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಗೆ ಸಾಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್
ADVERTISEMENT

ಕುರುಬರ ಅಭಿವೃದ್ಧಿಗೆ ಸಿದ್ಧರಾಮಯ್ಯ ಕೊಡುಗೆ ಏನು: ಎಚ್. ವಿಶ್ವನಾಥ್ ಪ್ರಶ್ನೆ

H Vishwanath Criticism: ಕರ್ನಾಟಕ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್, ಸಿದ್ಧರಾಮಯ್ಯ ಅವರ ಆಡಳಿತದಲ್ಲಿ ಕುರುಬರ ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ಕುರಿತು ಪ್ರಶ್ನೆ ನೀಡಿದ್ದು, ಕುರುಬರ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡದಿದ್ದಕ್ಕೆ ಟೀಕೆ ಮಾಡಿದರು.
Last Updated 19 ನವೆಂಬರ್ 2025, 15:47 IST
ಕುರುಬರ ಅಭಿವೃದ್ಧಿಗೆ ಸಿದ್ಧರಾಮಯ್ಯ ಕೊಡುಗೆ ಏನು: ಎಚ್. ವಿಶ್ವನಾಥ್ ಪ್ರಶ್ನೆ

ಸಂವಿಧಾನದ ಆಶಯಗಳನ್ನು ಜನರಿಗೆ ಮುಟ್ಟಿಸಲು ಬಿಜೆಪಿಯಿಂದ ‘ಭೀಮ ನಡೆ’: ಆರ್‌.ಅಶೋಕ

Constitution Awareness Campaign: ‘ಸಂವಿಧಾನದ ಆಶಯಗಳನ್ನು ಜನರಿಗೆ ಮುಟ್ಟಿಸಲು, ಬಿಜೆಪಿ ವತಿಯಿಂದ ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ಭೀಮ ನಡೆ ಕಾರ್ಯಕ್ರಮ ನಡೆಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.
Last Updated 19 ನವೆಂಬರ್ 2025, 15:39 IST
ಸಂವಿಧಾನದ ಆಶಯಗಳನ್ನು ಜನರಿಗೆ ಮುಟ್ಟಿಸಲು ಬಿಜೆಪಿಯಿಂದ ‘ಭೀಮ ನಡೆ’: ಆರ್‌.ಅಶೋಕ

ಸಹಭಾಗಿತ್ವಕ್ಕೆ ಅಮೆರಿಕ, ಪೋಲೆಂಡ್‌ ಒಲವು: ಎಂ.ಬಿ.ಪಾಟೀಲ

Poland Cooperation:ಉನ್ನತ ಶಿಕ್ಷಣ, ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಕುರಿತು ಅಮೆರಿಕ ಹಾಗೂ ಪೋಲೆಂಡ್‌ ದೇಶಗಳ ಪ್ರತಿನಿಧಿಗಳ ಜತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬುಧವಾರ ಚರ್ಚೆ ನಡೆಸಿದರು.
Last Updated 19 ನವೆಂಬರ್ 2025, 15:38 IST
ಸಹಭಾಗಿತ್ವಕ್ಕೆ ಅಮೆರಿಕ, ಪೋಲೆಂಡ್‌ ಒಲವು: ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT