ಭಾನುವಾರ, 23 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

HD Kumaraswamy Statement: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಷ್ಟು ಸುಲಭವಾಗಿ ಬಿದ್ದು ಹೋಗುತ್ತದೆ ಎಂಬುದರ ಮೇಲೆ ನಾನೇನು ನಂಬಿಕೆ ಇಟ್ಟುಕೊಂಡಿಲ್ಲ, ಆ ಭ್ರಮೆಯಲ್ಲೂ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
Last Updated 23 ನವೆಂಬರ್ 2025, 13:38 IST
ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

BJP ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ನಡುವೆ ಅಮಿತ್‌ ಶಾ ಭೇಟಿಯಾದ ವಿಜಯೇಂದ್ರ

Amit Shah Meeting: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆಯ ನಡುವೆ ಬಿ.ವೈ. ವಿಜಯೇಂದ್ರ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣ ಹಾಗೂ ಪಕ್ಷ ಸಂಘಟನೆಯ ಕುರಿತು ಮಾತುಕತೆ ನಡೆಸಿದ್ದಾರೆ.
Last Updated 23 ನವೆಂಬರ್ 2025, 13:23 IST
BJP ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ನಡುವೆ ಅಮಿತ್‌ ಶಾ ಭೇಟಿಯಾದ ವಿಜಯೇಂದ್ರ

ರಾಮ-ಲಕ್ಷಣ, ರಾವಣ ಕ್ರೂರಿಗಳು: ಬಂಡಾಯ ಸಾಹಿತಿ ಬಿ.ಟಿ. ಲಲತಾ ನಾಯಕ್‌

Ramayana Debate: ದಾವಣಗೆರೆಯಲ್ಲಿ ನಡೆದ ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ವಿಚಾರ ಸಂಕಿರಣದಲ್ಲಿ ಬಿ.ಟಿ. ಲಲತಾ ನಾಯಕ್‌ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣರು ಆದರ್ಶವಲ್ಲ, ಕ್ರೂರಿಗಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 23 ನವೆಂಬರ್ 2025, 13:00 IST
ರಾಮ-ಲಕ್ಷಣ, ರಾವಣ ಕ್ರೂರಿಗಳು: ಬಂಡಾಯ ಸಾಹಿತಿ ಬಿ.ಟಿ. ಲಲತಾ ನಾಯಕ್‌

ಅಧಿಕಾರಕ್ಕಾಗಿ ಕಾಂಗ್ರೆಸ್‌ ಮನೆ ಛಿದ್ರವಾಗಿದೆ: ಸಚಿವ ವಿ.ಸೋಮಣ್ಣ

Congress Infighting: ‘ಅಧಿಕಾರಕ್ಕಾಗಿ ನಡೆಯುತ್ತಿರುವ ಬೆಳೆವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಮನೆಗೆ ಎಷ್ಟು ಬಾಗಿಲುಗಳಿವೆ ಎಂಬುದೇ ಗೊತ್ತಾಗುತ್ತಿಲ್ಲ. ಒಬ್ಬೊಬ್ಬರದು ಒಂದೊಂದು ದಿಕ್ಕು, ಒಂದೊಂದು ಬಾಗಿಲಾಗಿದೆ. ಎಲ್ಲವೂ ಛಿದ್ರವಾಗಿ ಹೋಗಿದೆ’ ಎಂದುಂದು ಸಚಿವ ವಿ.ಸೋಮಣ್ಣ ದೂರಿದರು.
Last Updated 23 ನವೆಂಬರ್ 2025, 11:27 IST
ಅಧಿಕಾರಕ್ಕಾಗಿ ಕಾಂಗ್ರೆಸ್‌ ಮನೆ ಛಿದ್ರವಾಗಿದೆ: ಸಚಿವ ವಿ.ಸೋಮಣ್ಣ

ದಲಿತ ಸಮುದಾಯದ ಜಿ.‌ಪರಮೇಶ್ವರ ಮುಖ್ಯಮಂತ್ರಿಯಾಗಲಿ: ಶಾಸಕ ಅಬ್ಬಯ್ಯ

Dalit Leadership: 'ರಾಜ್ಯದಲ್ಲಿ ದಲಿತ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆನ್ನುವ ಕೂಗು ಮೊದಲಿನಿಂದಲೂ ಇದೆ. ಹೀಗಾಗಿ, ಸಿಎಂ ಬದಲಾವಣೆ ಎಂದಾದರೆ ಜಿ. ಪರಮೇಶ್ವರ ಅವರು ಮುಂದಿನ ಸಿಎಂ ಆಗಬೇಕು' ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಭಿಪ್ರಾಯಪಟ್ಟರು.
Last Updated 23 ನವೆಂಬರ್ 2025, 11:17 IST
ದಲಿತ ಸಮುದಾಯದ ಜಿ.‌ಪರಮೇಶ್ವರ ಮುಖ್ಯಮಂತ್ರಿಯಾಗಲಿ: ಶಾಸಕ ಅಬ್ಬಯ್ಯ

'ತ್ಯಾಗ' ಪದ ಬಳಸಬೇಡಿ,ನಿಮ್ಮೊಬ್ಬರಿಂದಲೇ ಅಧಿಕಾರ ಬಂದಿಲ್ಲ: ಡಿಕೆಶಿ ವಿರುದ್ಧ ಸತೀಶ

CM Race Karnataka: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಯಾರೊಬ್ಬರ ಶ್ರಮದಿಂದ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ಎಲ್ಲರ ಶ್ರಮವೂ ಇದೆ. namag iruva 1.25 koti matadararinda na...
Last Updated 23 ನವೆಂಬರ್ 2025, 11:08 IST
'ತ್ಯಾಗ' ಪದ ಬಳಸಬೇಡಿ,ನಿಮ್ಮೊಬ್ಬರಿಂದಲೇ ಅಧಿಕಾರ ಬಂದಿಲ್ಲ: ಡಿಕೆಶಿ ವಿರುದ್ಧ ಸತೀಶ

MSP ನಿಗದಿ: ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದ ಮೇಲೆ ಆರೋಪ–ಶಿವಾನಂದ ಪಾಟೀಲ

FRP Support Price: ‘ಕಬ್ಬು ಬೆಳೆದ ರೈತರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ) ಮತ್ತು ಕನಿಷ್ಠ ಬೆಂಬಲ(ಎಂಎಸ್‌ಪಿ) ನಿಗದಿ ಪಡಿಸುವುದು ಕೇಂದ್ರ ಸರ್ಕಾರ. ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ’
Last Updated 23 ನವೆಂಬರ್ 2025, 9:18 IST
MSP ನಿಗದಿ: ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದ ಮೇಲೆ ಆರೋಪ–ಶಿವಾನಂದ ಪಾಟೀಲ
ADVERTISEMENT

ಹೈಕಮಾಂಡ್‌ ಸೂಚಿಸಿದರೂ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡಲ್ಲ: ಜಗದೀಶ ಶೆಟ್ಟರ್‌

Karnataka Politics: ‘ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದರೂ, ಸಿದ್ದರಾಮಯ್ಯ ಅವರು ಬಿಟ್ಟುಕೊಡುವುದಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.
Last Updated 23 ನವೆಂಬರ್ 2025, 9:14 IST
ಹೈಕಮಾಂಡ್‌ ಸೂಚಿಸಿದರೂ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡಲ್ಲ: ಜಗದೀಶ ಶೆಟ್ಟರ್‌

ಸಂಪುಟ ಪುನರ್‌ರಚನೆ, ಸಿಎಂ ಬದಲಾವಣೆ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಜೋರು

Congress Power Struggle: ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಬಣ’ ರಾಜಕೀಯ ಶನಿವಾರ ಮತ್ತಷ್ಟು ತೀವ್ರಗೊಂಡಿದೆ.
Last Updated 23 ನವೆಂಬರ್ 2025, 7:07 IST
ಸಂಪುಟ ಪುನರ್‌ರಚನೆ, ಸಿಎಂ ಬದಲಾವಣೆ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಜೋರು

ರಾಜ್ಯ ಸರ್ಕಾರ ಆವರ್ತ ನಿಧಿಯಿಂದ ಮೆಕ್ಕೆಜೋಳ ಖರೀದಿಸಲಿ: ಬಸವರಾಜ ಬೊಮ್ಮಾಯಿ

Farmer Protest: ‘10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ₹300 ಕೋಟಿ ಆವರ್ತ ನಿಧಿಯಿಂದ ಖರ್ಚು ಮಾಡಿ ಖರೀದಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಶಿಗ್ಲಿ ಕ್ರಾಸ್‌ನಲ್ಲಿ ಹೇಳಿದರು.
Last Updated 23 ನವೆಂಬರ್ 2025, 4:03 IST
ರಾಜ್ಯ ಸರ್ಕಾರ ಆವರ್ತ ನಿಧಿಯಿಂದ ಮೆಕ್ಕೆಜೋಳ ಖರೀದಿಸಲಿ: ಬಸವರಾಜ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT