ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಧಾರ್ಮಿಕ ನಂಬಿಕೆ ಅಭಿವೃದ್ಧಿ ಅಳತೆಗೋಲಲ್ಲ...: ಹೈಕೋರ್ಟ್ ನ್ಯಾ.ಎಂ.ಐ.ಅರುಣ್‌

‘ವಿಜ್ಞಾನ, ತಂತ್ರಜ್ಞಾನ, ತರ್ಕ, ವೈಜ್ಞಾನಿಕ ಮನೋಭಾವಗಳು ದೇಶದ ಅಭಿವೃದ್ಧಿಗೆ ಕಾರಣ ಆಗಿವೆಯೇ ವಿನಃ ಧಾರ್ಮಿಕ ನಂಬಿಕೆಗಳಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 5 ಡಿಸೆಂಬರ್ 2025, 19:59 IST
ಧಾರ್ಮಿಕ ನಂಬಿಕೆ ಅಭಿವೃದ್ಧಿ ಅಳತೆಗೋಲಲ್ಲ...: ಹೈಕೋರ್ಟ್ ನ್ಯಾ.ಎಂ.ಐ.ಅರುಣ್‌

ಕೆಪಿಎಸ್‌ |ಗ್ರಾಮೀಣ ಸರ್ಕಾರಿ ಶಾಲೆಗೆ ಧಕ್ಕೆ ಆಗದು: ಸಚಿವ ಮಧು ಬಂಗಾರಪ್ಪ

Education Policy: ಕೆಪಿಎಸ್‌ ಶಾಲೆಗಳ ಕಾರಣ ಗ್ರಾಮಾಂತರ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ತಪ್ಪು ಕಲ್ಪನೆಯ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ ಎಂದು ನರಸಿಂಹರಾಜಪುರದಲ್ಲಿ ಹೇಳಿದರು.
Last Updated 5 ಡಿಸೆಂಬರ್ 2025, 19:17 IST
ಕೆಪಿಎಸ್‌ |ಗ್ರಾಮೀಣ ಸರ್ಕಾರಿ ಶಾಲೆಗೆ ಧಕ್ಕೆ ಆಗದು: ಸಚಿವ ಮಧು ಬಂಗಾರಪ್ಪ

Gandhi Gram Puraskar|ಆವಲಹಳ್ಳಿ ಗ್ರಾ.ಪಂ: 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

Village Achievement: ಬೆಂಗಳೂರಿನ ಆವಲಹಳ್ಳಿ ಗ್ರಾಮ ಪಂಚಾಯಿತಿ 2023-24ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ₹5 ಲಕ್ಷ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿ ಗೌರವಿಸಿದೆ.
Last Updated 5 ಡಿಸೆಂಬರ್ 2025, 18:38 IST
Gandhi Gram Puraskar|ಆವಲಹಳ್ಳಿ ಗ್ರಾ.ಪಂ: 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಕೆಐಎಡಿಬಿ ನೂತನ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 2 ಕೋಟಿ ಲಾಭಾಂಶ ನೀಡಿದ ಕೈಗಾರಿಕಾ ಸಚಿವ
Last Updated 5 ಡಿಸೆಂಬರ್ 2025, 18:09 IST
ಕೆಐಎಡಿಬಿ ನೂತನ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

‘ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತು ಜನರಿಗಲ್ಲ’ ಎಂದು ನಟ ಝೈದ್ ಖಾನ್‌ ಹೇಳಿದರು.
Last Updated 5 ಡಿಸೆಂಬರ್ 2025, 17:24 IST
ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

ಹನೂರು: ಚಿನ್ನದ ನಿಕ್ಷೇಪ ಪತ್ತೆ?

Geological Survey India: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ, ಕೌದಳ್ಳಿ ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಲಭ್ಯವಿರಬಹುದು ಎಂಬ ಸುಳಿವು ದೊರಕಿದ್ದು, ಹೆಚ್ಚಿನ ಸಂಶೋಧನೆಗೆ ಜಿಎಸ್‌ಐ ತಂಡ ಮುಂದಾಗಿದೆ.
Last Updated 5 ಡಿಸೆಂಬರ್ 2025, 17:16 IST
ಹನೂರು: ಚಿನ್ನದ ನಿಕ್ಷೇಪ ಪತ್ತೆ?

ದ್ವೇಷ ಭಾಷಣ ತಡೆ ಮಸೂದೆ: ಸರ್ಕಾರದ ವಿರುದ್ಧ  ಪ್ರಮೋದ್ ಮುತಾಲಿಕ್ ಆಕ್ರೋಶ

Pramod Muthalik Reaction: ‘ದ್ವೇಷ ಭಾಷಣ ತಡೆ ಮಸೂದೆ–2025’ ವಿರೋಧಿಸಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು, ಮಸೂದೆ ಜಾರಿಗೆ ಬಂದರೆ ರಾಜ್ಯದಾದ್ಯಂತ ಹೋರಾಟ ಎಚ್ಚರಿಸಿದ್ದಾರೆ.
Last Updated 5 ಡಿಸೆಂಬರ್ 2025, 16:59 IST
ದ್ವೇಷ ಭಾಷಣ ತಡೆ ಮಸೂದೆ: ಸರ್ಕಾರದ ವಿರುದ್ಧ  ಪ್ರಮೋದ್ ಮುತಾಲಿಕ್ ಆಕ್ರೋಶ
ADVERTISEMENT

Video: 3 ದಿನಗಳಲ್ಲಿ 1,500 ವಿಮಾನ ಸಂಚಾರ ರದ್ದು: ಇಂಡಿಗೊ ಪ್ರಯಾಣಿಕರ ಪರದಾಟ

Indigo Flights: ಕಳೆದ 3 ದಿನಗಳಲ್ಲಿ 1500ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ! ಪರಿಣಾಮ, ದೇಶದ ಪ್ರತಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ
Last Updated 5 ಡಿಸೆಂಬರ್ 2025, 16:51 IST
Video: 3 ದಿನಗಳಲ್ಲಿ 1,500 ವಿಮಾನ ಸಂಚಾರ ರದ್ದು: ಇಂಡಿಗೊ ಪ್ರಯಾಣಿಕರ ಪರದಾಟ

ಪಾಸ್‌ಪೋರ್ಟ್‌: ದಾಖಲೆಗಳ ಅಡಕ ಅವಶ್ಯ–ಹೈಕೋರ್ಟ್‌

Child Custody Passport Case: ಮಗುವಿನ ಸುಪರ್ದಿಯ ಬಗ್ಗೆ ಸುಳ್ಳು ಘೋಷಣೆಗಳನ್ನು ಮಾಡಿದ್ದರೆ ಅಂತಹ ಮನವಿಗಳನ್ನು ಮಾನ್ಯ ಮಾಡಲಾಗದು
Last Updated 5 ಡಿಸೆಂಬರ್ 2025, 16:22 IST
ಪಾಸ್‌ಪೋರ್ಟ್‌: ದಾಖಲೆಗಳ ಅಡಕ ಅವಶ್ಯ–ಹೈಕೋರ್ಟ್‌

ಬೆಂಗಳೂರು–ಕೋಲಾರ ನೇರ ರೈಲು ಆರಂಭಿಸಿ: ಮಲ್ಲೇಶ್ ಬಾಬು ಆಗ್ರಹ

ಬೆಂಗಳೂರು–ಕೋಲಾರ ನಡುವೆ ನೇರ ರೈಲು ಸೇವೆಯನ್ನು ಕೂಡಲೇ ಆರಂಭಿಸಬೇಕು ಎಂದು ಕೋಲಾರ ಸಂಸದ ಎಂ. ಮಲ್ಲೇಶ್‌ ಬಾಬು ಶುಕ್ರವಾರ ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 16:12 IST
ಬೆಂಗಳೂರು–ಕೋಲಾರ ನೇರ ರೈಲು ಆರಂಭಿಸಿ: ಮಲ್ಲೇಶ್ ಬಾಬು ಆಗ್ರಹ
ADVERTISEMENT
ADVERTISEMENT
ADVERTISEMENT