ಶನಿವಾರ, 22 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

Zoo Tragedy: ರಾಣಿ ಚನ್ನಮ್ಮ ಮೃಗಾಲಯದಲ್ಲಿ ನ.13ರಂದು ಎಂಟು ಕೃಷ್ಣಮೃಗಗಳು ಏಕಾಏಕಿ ಸತ್ತುಬಿದ್ದವು. ನ.15ಕ್ಕೆ 20 ಹಾಗೂ ನ.17ಕ್ಕೆ ಸಾವಿನ ಸಂಖ್ಯೆ 31ಕ್ಕೆ ಏರಿತು. ಜೀವಂತಿರುವ ಏಳುಕ್ಕೂ ರೋಗದ ಲಕ್ಷಣವಿದೆ.
Last Updated 22 ನವೆಂಬರ್ 2025, 15:41 IST
Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

JDS ಬೆಳ್ಳಿಹಬ್ಬ ರಾಷ್ಟ್ರೀಯ ಸಮಾವೇಶ; ರಾಜಕೀಯ ಕ್ರಾಂತಿಗೆ ಸಿದ್ಧರಾಗಿ: ಎಚ್‌ಡಿಕೆ

Karnataka Politics: ‘ಕೆಲವೇ ತಿಂಗಳುಗಳಲ್ಲಿ ರಾಜ್ಯ ರಾಜಕಾರಣವು ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಆ ರಾಜಕೀಯ ಬೆಳವಣಿಗೆಗೆ ಜೆಡಿಎಸ್‌ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 22 ನವೆಂಬರ್ 2025, 15:29 IST
JDS ಬೆಳ್ಳಿಹಬ್ಬ ರಾಷ್ಟ್ರೀಯ ಸಮಾವೇಶ; ರಾಜಕೀಯ ಕ್ರಾಂತಿಗೆ ಸಿದ್ಧರಾಗಿ: ಎಚ್‌ಡಿಕೆ

ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ

Funding Reduction Accusation: ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿರುವುದೇ ದೊಡ್ಡ ಸಾಧನೆ. ಹೆಚ್ಚಿನ ಇಲಾಖೆಗಳು 2024–25ನೇ ಸಾಲಿನಲ್ಲಿ ಶೇ 50ರಷ್ಟು ಅನುದಾನ ಖರ್ಚು ಮಾಡಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
Last Updated 22 ನವೆಂಬರ್ 2025, 14:21 IST
ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ

ಶಿಕ್ಷಕರ ಸಂಬಳ ಬಿಡುಗಡೆಗೆ ಆದೇಶ: ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್

Teacher Salary Release: ಚಾತಕಪಕ್ಷಿಗಳಂತೆ ಕಾಯುತ್ತಿರುವ ಶಿಕ್ಷಕರ ಸಂಬಳವನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ ಮತ್ತು ವಿಳಂಬದ ಮೇಲಿಂದ್ದು ದಂಡ ಎಚ್ಚರಿಕೆ ನೀಡಿದೆ.
Last Updated 22 ನವೆಂಬರ್ 2025, 14:14 IST
ಶಿಕ್ಷಕರ ಸಂಬಳ ಬಿಡುಗಡೆಗೆ ಆದೇಶ: ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್

ಬೆಂಗಳೂರು| ಜೈನ, ಬೌದ್ಧ, ಸಿಖ್, ಕ್ರಿಶ್ಚಿಯನ್ ಭವನಕ್ಕೂ ಅನುದಾನ: ಜಮೀರ್ ಅಹ್ಮದ್

Religious Community Grants: ‘ಜೈನ, ಬೌದ್ಧ, ಸಿಖ್ ಹಾಗೂ ಕ್ರಿಶ್ಚಿಯನ್ ಸಮುದಾಯ ಸಂಘಟನೆಗಳ ಭವನ ನಿರ್ಮಾಣಕ್ಕೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅನುದಾನ ನೀಡಲಾಗಿದೆ’ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
Last Updated 22 ನವೆಂಬರ್ 2025, 14:14 IST
ಬೆಂಗಳೂರು| ಜೈನ, ಬೌದ್ಧ, ಸಿಖ್, ಕ್ರಿಶ್ಚಿಯನ್ ಭವನಕ್ಕೂ ಅನುದಾನ: ಜಮೀರ್ ಅಹ್ಮದ್

ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ 400 ಮರ ಕಡಿಯುವ ಪ್ರಸ್ತಾವ: ಹೈಕೋರ್ಟ್‌ ನೋಟಿಸ್‌

Jnanabharathi Campus Trees: ‘ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ನಿರ್ಮಾಣ ಯೋಜನೆಗಳಿಂದ ಅರಣ್ಯ ಪ್ರದೇಶ ನಶಿಸುವುದಿಲ್ಲವೇ’ ಎಂದು ಪ್ರಶ್ನಿಸಿದ ಹೈಕೋರ್ಟ್‌, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
Last Updated 22 ನವೆಂಬರ್ 2025, 14:08 IST
ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ 400 ಮರ ಕಡಿಯುವ ಪ್ರಸ್ತಾವ: ಹೈಕೋರ್ಟ್‌ ನೋಟಿಸ್‌

ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

DK Shivakumar Speech: ‘ಗಾಳ ಹಾಕಿ ಮೀನು ಹಿಡಿಯುವ ಕಲೆ ನನಗೆ ಗೊತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 22 ನವೆಂಬರ್ 2025, 13:07 IST
ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ADVERTISEMENT

ಮೆಕ್ಕೆಜೋಳ, ಹೆಸರುಕಾಳು ಬೆಲೆ ಕುಸಿತ: ಕ್ರಮಕ್ಕೆ ಆಗ್ರಹಿಸಿ ಪ್ರಧಾನಿಗೆ ಸಿಎಂ ಪತ್ರ

Crop Price Drop: ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬೆಲೆ ಕುಸಿತದ ಬಗ್ಗೆ
Last Updated 22 ನವೆಂಬರ್ 2025, 10:01 IST
ಮೆಕ್ಕೆಜೋಳ, ಹೆಸರುಕಾಳು ಬೆಲೆ ಕುಸಿತ: ಕ್ರಮಕ್ಕೆ ಆಗ್ರಹಿಸಿ ಪ್ರಧಾನಿಗೆ ಸಿಎಂ ಪತ್ರ

ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ: ಡೀಸೆಲ್‌ ಸುರಿದುಕೊಂಡ ಕಾರ್ಯಕರ್ತರು

ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಹೈಡ್ರಾಮ ನಡೆಸಿದರು.
Last Updated 22 ನವೆಂಬರ್ 2025, 9:38 IST
ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ: ಡೀಸೆಲ್‌ ಸುರಿದುಕೊಂಡ ಕಾರ್ಯಕರ್ತರು

ಬೆಂಗಳೂರು | ₹ 7.11 ಕೋಟಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ₹5.76 ಕೋಟಿ ವಶ

Robbery Investigation: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನೂ ಬಂಧಿಸಲಾಗಿದ್ದು, ₹5.76 ಕೋಟಿ ವಶಕ್ಕೆ ಪಡೆಯಲಾಗಿದೆ.
Last Updated 22 ನವೆಂಬರ್ 2025, 8:59 IST
ಬೆಂಗಳೂರು | ₹ 7.11 ಕೋಟಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ₹5.76 ಕೋಟಿ ವಶ
ADVERTISEMENT
ADVERTISEMENT
ADVERTISEMENT