ಗುರುವಾರ, 22 ಜನವರಿ 2026
×
ADVERTISEMENT

ರಾಜ್ಯ

ADVERTISEMENT

‘ಗ್ಯಾರಂಟಿ’ಯಿಂದ ಕ್ರಾಂತಿಕಾರಿ ಬದಲಾವಣೆ: ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ

Welfare Transformation: ಯೂನಿವರ್ಸಲ್ ಬೇಸಿಕ್ ಇನ್‌ಕಂ ತತ್ವದಡಿ ಜಾರಿಗೆ ಬಂದ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣ, ಪೌಷ್ಠಿಕ ಆಹಾರ ಖರೀದಿ ಹಾಗೂ ಖರೀದಿ ಶಕ್ತಿ ಹೆಚ್ಚಿಸಲು ಕಾರಣವಾಯಿತು ಎಂದು ಭಾಷಣದಲ್ಲಿ ಒತ್ತಾಯಿಸಲಾಯಿತು.
Last Updated 22 ಜನವರಿ 2026, 11:30 IST
‘ಗ್ಯಾರಂಟಿ’ಯಿಂದ ಕ್ರಾಂತಿಕಾರಿ ಬದಲಾವಣೆ: ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ

ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ನೀಡಿದ್ದ ಭಾಷಣದ ಮುಖ್ಯಾಂಶಗಳು ಇಂತಿವೆ..

Union Govt Criticism: ರಾಜ್ಯಪಾಲರಿಗೆ ನೀಡಿದ ಭಾಷಣದಲ್ಲಿ ಮನರೇಗಾ ರದ್ದು, ತೆರಿಗೆ ಹಂಚಿಕೆ, ವಿಕೇಂದ್ರೀಕರಣ ಹಕ್ಕುಗಳನ್ನು ಹಿಂಪಡೆಯುವ ಕೇಂದ್ರದ ಕ್ರಮಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಲಾಯಿತು.
Last Updated 22 ಜನವರಿ 2026, 11:21 IST
ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ನೀಡಿದ್ದ ಭಾಷಣದ ಮುಖ್ಯಾಂಶಗಳು ಇಂತಿವೆ..

ಬಟ್ಟೆ ಹರಿದುಕೊಂಡು, ನೀಲಿ ಚಿತ್ರ ನೋಡಿದ BJPಯವರಿಂದ ಪಾಠ ಕಲಿಯಬೇಕೆ?: ಹರಿಪ್ರಸಾದ್

B K Hariprasad Statement: ‘ಸದನದಲ್ಲಿ ಬಟ್ಟೆ ಹರಿದುಕೊಂಡು, ನೀಲಿ ಚಿತ್ರ ವೀಕ್ಷಿಸಿದ ಬಿಜೆಪಿಯವರಿಗೆ ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ’ ಎಂದು ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 22 ಜನವರಿ 2026, 11:06 IST
ಬಟ್ಟೆ ಹರಿದುಕೊಂಡು, ನೀಲಿ ಚಿತ್ರ ನೋಡಿದ BJPಯವರಿಂದ ಪಾಠ ಕಲಿಯಬೇಕೆ?: ಹರಿಪ್ರಸಾದ್

ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಕರಾಳ ದಿನ: ಆರ್. ಅಶೋಕ

Assembly Disruption: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಭಾಷಣ ಆರಂಭಿಸಿದ ಕೂಡಲೇ ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿ ಸದನದ ಗೌರವಕ್ಕೆ ಧಕ್ಕೆಯುಂಟು ಮಾಡಿದ ಘಟನೆಗೆ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 22 ಜನವರಿ 2026, 9:25 IST
ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಕರಾಳ ದಿನ: ಆರ್. ಅಶೋಕ

ರಾಜ್ಯಪಾಲರ ಮೂಲಕ ಕನ್ನಡಿಗರ ಅವಮಾನಿಸಿದ ಬಿಜೆಪಿ: ಪ್ರಿಯಾಂಕ್ ಖರ್ಗೆ

Priyank Kharge: ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಕಡೆಗಣಿಸಿ, ಶೋಷಿಸಿದ್ದ ಬಿಜೆಪಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.
Last Updated 22 ಜನವರಿ 2026, 8:13 IST
ರಾಜ್ಯಪಾಲರ ಮೂಲಕ ಕನ್ನಡಿಗರ ಅವಮಾನಿಸಿದ ಬಿಜೆಪಿ: ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರದಿಂದ ಜಂಟಿ ಅಧಿವೇಶನ ದುರುಪಯೋಗ: ಕುಮಾರಸ್ವಾಮಿ

HD Kumarswamy: ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ತಾವೇ ಸಿದ್ಧಪಡಿಸಿದ ಭಾಷಣವನ್ನು ಓದಿ ಸದನದಿಂದ ಹೊರನಡೆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
Last Updated 22 ಜನವರಿ 2026, 8:11 IST
ರಾಜ್ಯ ಸರ್ಕಾರದಿಂದ ಜಂಟಿ ಅಧಿವೇಶನ ದುರುಪಯೋಗ: ಕುಮಾರಸ್ವಾಮಿ

ರಾಜ್ಯಪಾಲರಿಗೆ ಅಗೌರವ:ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಅಶೋಕ ಆಗ್ರಹ

Governor Speech Row: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಅಗೌರವ ತೋರಿದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
Last Updated 22 ಜನವರಿ 2026, 7:26 IST
ರಾಜ್ಯಪಾಲರಿಗೆ ಅಗೌರವ:ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಅಶೋಕ ಆಗ್ರಹ
ADVERTISEMENT

ರಾಜ್ಯಪಾಲರು ಓದದ ಸರ್ಕಾರದ ಈ ಭಾಷಣವನ್ನು ಸದನದಲ್ಲಿ ಮಂಡಿಸಿದ ಸಿಎಂ ಸಿದ್ದರಾಮಯ್ಯ

Siddaramaiah: ಜಂಟಿ ಅಧಿವೇಶನಕ್ಕೆ ಸರ್ಕಾರ ಸಿದ್ಧಪಡಿಸಿದ 28 ಪುಟಗಳ ಭಾಷಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು (ಗುರುವಾರ) ಸದನದಲ್ಲಿ ಮಂಡಿಸಿ ಶಾಸಕರಿಗೆ ವಿತರಿಸಿದರು.
Last Updated 22 ಜನವರಿ 2026, 7:26 IST
ರಾಜ್ಯಪಾಲರು ಓದದ ಸರ್ಕಾರದ ಈ ಭಾಷಣವನ್ನು ಸದನದಲ್ಲಿ ಮಂಡಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರ ವಿರುದ್ಧ ಗೂಂಡಾಗಿರಿ: ಸಿದ್ದರಾಮಯ್ಯ ರಾಜೀನಾಮೆಗೆ ಛಲವಾದಿ ಆಗ್ರಹ

Governor Row Reaction: ರಾಜ್ಯಪಾಲರ ವಿರುದ್ಧ ಗೂಂಡಾಗಿರಿ ತೋರಿರುವ‌ ಕಾಂಗ್ರೆಸ್ ಕಾರ್ಯಕರ್ತರ ಹೊಣೆಗಾರಿಕೆಯ ಹೊತ್ತು ಮುಖ್ಯಮಂತ್ರಿ‌ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
Last Updated 22 ಜನವರಿ 2026, 6:59 IST
ರಾಜ್ಯಪಾಲರ ವಿರುದ್ಧ ಗೂಂಡಾಗಿರಿ: ಸಿದ್ದರಾಮಯ್ಯ ರಾಜೀನಾಮೆಗೆ ಛಲವಾದಿ ಆಗ್ರಹ

ತಮ್ಮದೇ ಭಾಷಣ ಓದಿ ನಿರ್ಗಮಿಸುತ್ತಿದ್ದ ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ಸದಸ್ಯರು

Karnataka Assembly Drama: ರಾಜ್ಯಪಾಲ ಗೆಹಲೋತ್‌ ಒಂದು ಸಾಲು ಭಾಷಣ ಓದಿದ ಬೆನ್ನಲ್ಲೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಅವರು ಸಂವಿಧಾನ ಧಿಕ್ಕರಿಸಿದ್ದಾರೆಂದು ಐವಾನ್ ಡಿಸೋಜಾ, ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.
Last Updated 22 ಜನವರಿ 2026, 6:40 IST
ತಮ್ಮದೇ ಭಾಷಣ ಓದಿ ನಿರ್ಗಮಿಸುತ್ತಿದ್ದ ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ಸದಸ್ಯರು
ADVERTISEMENT
ADVERTISEMENT
ADVERTISEMENT