ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಹೆದ್ದಾರಿಯಲ್ಲಿ ಬಿರುಕು: ಮಂಗಳೂರು– ಮೂಡುಬಿದಿರೆ ಸಂಚಾರ ಮಾರ್ಗ ಬದಲು

ಎಡಪದವು ಬಳಿ ಹೆದ್ದಾರಿಯಲ್ಲಿ ಬಿರುಕು– ಮಾರ್ಚ್‌ 13ರವರೆಗೆ ದುರಸ್ತಿ ಕಾರ್ಯ
Last Updated 12 ಫೆಬ್ರುವರಿ 2026, 7:03 IST
ಹೆದ್ದಾರಿಯಲ್ಲಿ ಬಿರುಕು: ಮಂಗಳೂರು– ಮೂಡುಬಿದಿರೆ ಸಂಚಾರ ಮಾರ್ಗ ಬದಲು

ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು..

Sonia Gandhi: ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಮಾತುಕತೆಗಳ ನಡುವೆ ದೆಹಲಿಗೆ ಭೇಟಿ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೋನಿಯಾ ಗಾಂಧೀಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು.
Last Updated 12 ಫೆಬ್ರುವರಿ 2026, 6:53 IST
ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು..

ಕೊಲೆ ಪ್ರಕರಣ: ಬೈರತಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Biklu Shiva Murder: ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Last Updated 12 ಫೆಬ್ರುವರಿ 2026, 6:20 IST
ಕೊಲೆ ಪ್ರಕರಣ: ಬೈರತಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

12 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

12 February 2026 News Highlights: ರಾಜ್ಯದ ರಾಜಕೀಯ ಜಟಾಪಟಿ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಬೆಸ್ಕಾಂ ಎಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ ಸೇರಿದಂತೆ ಇಂದಿನ ಪ್ರಮುಖ 10 ಸುದ್ದಿಗಳ ಸಾರಾಂಶ ಇಲ್ಲಿದೆ.
Last Updated 12 ಫೆಬ್ರುವರಿ 2026, 6:15 IST
12 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

Eco Friendly Initiative: ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳಿಂದ ಪರಿಸರ ಹಾನಿ ತಡೆಯಲು ನಾಲ್ಕು ಯುವಕರ ತಂಡವೊಂದು ಸದ್ದಿಲ್ಲದೇ ಹಗಲಿರುಳು ಶ್ರಮಿಸುತ್ತಿದೆ. ‘ಬೇರು ಭೂಮಿ’ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ತಂಡವು ಕಾರ್ಯಪ್ರವೃತ್ತವಾಗಿದೆ.
Last Updated 12 ಫೆಬ್ರುವರಿ 2026, 4:55 IST
ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಟಿಕೆಟ್‌ ಕೈತಪ್ಪುವ ಆತಂಕದಿಂದ ಮೈತ್ರಿಗೆ ವಿರೋಧ: ಪ್ರೀತಂ ಹೇಳಿಕೆಗೆ ಜೆಡಿಎಸ್‌ ಮುಖಂಡರ ಆಕ್ಷೇಪ
Last Updated 12 ಫೆಬ್ರುವರಿ 2026, 4:32 IST
ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ಮೈ ನಡುಗಿಸುವ ಚಳಿ, ಬಿಸಿಲಿಗೆ ಬಸವಳಿದ ಯಾತ್ರಾರ್ಥಿಗಳು
Last Updated 12 ಫೆಬ್ರುವರಿ 2026, 4:27 IST
ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..
ADVERTISEMENT

ಈ ‍ಪ್ರಶ್ನೆ ಮತ್ತೆ ಕೇಳಬೇಡಿ: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ

Karnataka Leadership: ‘ಮೂರು ತಿಂಗಳುಗಳಿಂದ ಇದನ್ನೇ ಕೇಳುತ್ತಿದ್ದೀರಿ. ಎಷ್ಟು ಸಲ ಇದನ್ನೇ ಕೇಳುತ್ತೀರಾ? ಈ ಪ್ರಶ್ನೆ ಮತ್ತೆ ಕೇಳಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 12 ಫೆಬ್ರುವರಿ 2026, 0:30 IST
ಈ ‍ಪ್ರಶ್ನೆ ಮತ್ತೆ ಕೇಳಬೇಡಿ: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ

ಬೆಳಗಾವಿ: ನದಿಯಲ್ಲಿ 3 ಬೈಕ್‌ ಪತ್ತೆ; ಸಾಕ್ಷ್ಯ ನಾಶಕ್ಕೆ ಎಸೆದಿರುವ ಶಂಕೆ

Malaprabha River: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಯಾನಗರ ಸೇತುವೆ ಬಳಿ ಬುಧವಾರ, ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ‍ಪತ್ತೆಯಾಗಿವೆ.
Last Updated 12 ಫೆಬ್ರುವರಿ 2026, 0:30 IST
ಬೆಳಗಾವಿ: ನದಿಯಲ್ಲಿ 3 ಬೈಕ್‌ ಪತ್ತೆ; ಸಾಕ್ಷ್ಯ ನಾಶಕ್ಕೆ ಎಸೆದಿರುವ ಶಂಕೆ

ಖರ್ಗೆ ಭೇಟಿಯಾದ ಡಿಕೆ ಸಹೋದರರು; ರಾಹುಲ್ ಭೇಟಿ ಮಾಡಲು ನಡೆಸಿದ ಪ್ರಯತ್ನ ವಿಫಲ

ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ನಡೆಸಿದ ಪ್ರಯತ್ನ ವಿಫಲ
Last Updated 12 ಫೆಬ್ರುವರಿ 2026, 0:30 IST
ಖರ್ಗೆ ಭೇಟಿಯಾದ ಡಿಕೆ ಸಹೋದರರು; ರಾಹುಲ್ ಭೇಟಿ ಮಾಡಲು ನಡೆಸಿದ ಪ್ರಯತ್ನ ವಿಫಲ
ADVERTISEMENT
ADVERTISEMENT
ADVERTISEMENT