ಭಾನುವಾರ, 25 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

Belagavi Vridhashrama: ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಭಿನ್ನವಾಗಿದೆ. ಇಲ್ಲಿ ನೋವು ಮರೆಯಾಗುತ್ತದೆ, ನಲಿವು ನಲಿದಾಡುತ್ತದೆ. ಜೀವನೋತ್ಸಾಹ ಪುಟಿಯುತ್ತದೆ. ಮುಂಬೈನ ವರ್ಣರಂಜಿತ ಸ್ಟುಡಿಯೊದಲ್ಲಿ ಹಳದಿ–ಕೆಂಪು ಬಣ್ಣದ ಸೀರೆಯುಟ್ಟ ಆರು ಸ್ಪರ್ಧಿಗಳು ನಗುಮೊಗದಿಂದಲೇ ಬಂದರು.
Last Updated 24 ಜನವರಿ 2026, 23:31 IST
ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

Tax Dues Protest: ಮಳವಳ್ಳಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಅವರು ₹55 ಲಕ್ಷ ಬಾಕಿ ತೆರಿಗೆ ಪಾವತಿ ಒತ್ತಾಯಿಸಿ ರೋಟರಿ ವಿದ್ಯಾಸಂಸ್ಥೆ ಎದುರು ಶನಿವಾರ ಧರಣಿ ನಡೆಸಿದರು.
Last Updated 24 ಜನವರಿ 2026, 23:30 IST
ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

ವಿಐಎಸ್‌ಎಲ್‌ ಪುನಶ್ಚೇತನಕ್ಕೆ ₹5,000 ಕೋಟಿ: ಎಚ್‌.ಡಿ.ಕುಮಾರಸ್ವಾಮಿ

ಎರಡೂವರೆ ತಿಂಗಳಲ್ಲಿ ಕಾರ್ಖಾನೆ ಪುನಶ್ಚೇತನ
Last Updated 24 ಜನವರಿ 2026, 23:30 IST
ವಿಐಎಸ್‌ಎಲ್‌ ಪುನಶ್ಚೇತನಕ್ಕೆ ₹5,000 ಕೋಟಿ: ಎಚ್‌.ಡಿ.ಕುಮಾರಸ್ವಾಮಿ

ಚಾಮರಾಜನಗರ | ₹50 ಸಾವಿರಕ್ಕೆ ಹೆಣ್ಣು ಮಗು ಮಾರಾಟ: ಐವರ ಬಂಧನ

Child Trafficking Arrest: ಆರು ತಿಂಗಳ ಹೆಣ್ಣು ಮಗುವನ್ನು ₹50 ಸಾವಿರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಮಸಮುದ್ರದ ದಂಪತಿ ಸೇರಿ ಐವರನ್ನು ಬಂಧಿಸಿ, ಮಗು ರಕ್ಷಿಸಲಾಗಿದೆ ಎಂದು ಎಸ್‌ಪಿ ಮುತ್ತುರಾಜ್ ಮಾಹಿತಿ ನೀಡಿದರು.
Last Updated 24 ಜನವರಿ 2026, 23:30 IST
ಚಾಮರಾಜನಗರ | ₹50 ಸಾವಿರಕ್ಕೆ ಹೆಣ್ಣು ಮಗು ಮಾರಾಟ: ಐವರ ಬಂಧನ

ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣ | ದೃಶ್ಯ ಹಂಚಿಕೆ: ಮೂವರ ಬಂಧನ

Social Media Video Case: ಖಾಸಗಿ ಆಸ್ಪತ್ರೆ ಸಿಬ್ಬಂದಿ ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆ ಪೊಲೀಸರು ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದ ಆರೋಪದ ಮೇಲೆ ಮೂವರನ್ನು ಶನಿವಾರ ಬಂಧಿಸಿದ್ದಾರೆ.
Last Updated 24 ಜನವರಿ 2026, 23:30 IST
ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣ | ದೃಶ್ಯ ಹಂಚಿಕೆ: ಮೂವರ ಬಂಧನ

ಸಮೀಕ್ಷೆ ಪೂರ್ಣ: ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮಂಡಳಿ

ರಾಜ್ಯದಲ್ಲಿ ಈ ಸಮುದಾಯದವರ ಸಂಖ್ಯೆ 10,365
Last Updated 24 ಜನವರಿ 2026, 23:30 IST
ಸಮೀಕ್ಷೆ ಪೂರ್ಣ: ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮಂಡಳಿ

ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್‌ಐಆರ್

Bike Theft Case: ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಬೈಕ್ ಕಳ್ಳತನ ಆರೋಪದ ಮೇಲೆ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ವೇಣೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 24 ಜನವರಿ 2026, 23:30 IST
ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್‌ಐಆರ್
ADVERTISEMENT

ಹನೂರು | ಕಂಬಕ್ಕೆ ಕಟ್ಟಿ ದಲಿತ ಮಹಿಳೆಗೆ ಥಳಿತ: ಇಬ್ಬರ ಬಂಧನ

ರಾಮಾಪುರ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲು
Last Updated 24 ಜನವರಿ 2026, 23:30 IST
ಹನೂರು | ಕಂಬಕ್ಕೆ ಕಟ್ಟಿ ದಲಿತ ಮಹಿಳೆಗೆ ಥಳಿತ: ಇಬ್ಬರ ಬಂಧನ

ಮಲಪ್ರಭಾ ನದಿಗೆ ತ್ಯಾಜ್ಯ: ₹10 ಸಾವಿರ ದಂಡ ವಸೂಲಿ

River Waste Penalty: ಮಲಪ್ರಭಾ ನದಿಗೆ ಬಟ್ಟೆ, ಹಾಸಿಗೆ ಸೇರಿದಂತೆ ತ್ಯಾಜ್ಯ ಎಸೆದ ವ್ಯಕ್ತಿಯಿಂದ ಪಟ್ಟಣ ಪಂಚಾಯಿತಿಯವರು ₹10 ಸಾವಿರ ದಂಡ ವಸೂಲಿ ಮಾಡಿದ್ದಾರೆ ಎಂದು ಮುಖ್ಯಾಧಿಕಾರಿ ಸಂತೋಷ ಕುರಬೆಟ್ ತಿಳಿಸಿದ್ದಾರೆ.
Last Updated 24 ಜನವರಿ 2026, 23:30 IST
ಮಲಪ್ರಭಾ ನದಿಗೆ ತ್ಯಾಜ್ಯ: ₹10 ಸಾವಿರ ದಂಡ ವಸೂಲಿ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ: ರಾಜೀವ್‌ ಗೌಡ ಜಾಮೀನು ಅರ್ಜಿ ವಜಾ

Threat to Official: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
Last Updated 24 ಜನವರಿ 2026, 23:30 IST
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ: ರಾಜೀವ್‌ ಗೌಡ ಜಾಮೀನು ಅರ್ಜಿ ವಜಾ
ADVERTISEMENT
ADVERTISEMENT
ADVERTISEMENT