ಭಾನುವಾರ, 25 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ರಾಜ್ಯದ ಎಲ್ಲ ನಗರಗಳಲ್ಲಿ ಸಂಚಾರ ಗ್ರಿಡ್ ರೂಪಿಸಲು ಚಿಂತನೆ: ಡಿ.ಕೆ. ಶಿವಕುಮಾರ್

ದಾವೋಸ್‌ನಲ್ಲಿ 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ– ಡಿಕೆಶಿ
Last Updated 25 ಜನವರಿ 2026, 14:28 IST
ರಾಜ್ಯದ ಎಲ್ಲ ನಗರಗಳಲ್ಲಿ ಸಂಚಾರ ಗ್ರಿಡ್ ರೂಪಿಸಲು ಚಿಂತನೆ: ಡಿ.ಕೆ. ಶಿವಕುಮಾರ್

ಯುವ ಕಾಂಗ್ರೆಸ್‌ನಿಂದ ‘ಎನ್‌ಒಬಿ’ ಕಾರ್ಯಕ್ರಮ: ನಿಗಮ್‌ ಬಂಡಾರಿ

Youth Congress NOB: ಬೆಂಗಳೂರು:‘ಯುವ ರಾಜಕೀಯ ಕಾರ್ಯಕರ್ತರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಯುವ ಕಾಂಗ್ರೆಸ್‌ ‘ರಾಷ್ಟ್ರೀಯ ಪದಾಧಿಕಾರಿಗಳು’ (ಎನ್‌ಒಬಿ) ಕಾರ್ಯಕ್ರಮವನ್ನು ಆಯೋಜಿಸಲಿದೆ’ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್‌ ಬಂಡಾರಿ
Last Updated 25 ಜನವರಿ 2026, 14:21 IST
ಯುವ ಕಾಂಗ್ರೆಸ್‌ನಿಂದ ‘ಎನ್‌ಒಬಿ’ ಕಾರ್ಯಕ್ರಮ: ನಿಗಮ್‌ ಬಂಡಾರಿ

ರಾಜ್ಯಪಾಲರ ವಿರುದ್ಧ ಕ್ರಮ ಖಂಡನೀಯ: ಸಂಸದ ಬಸವರಾಜ ಬೊಮ್ಮಾಯಿ

Governor vs State Government: ರಾಜ್ಯ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಮತ್ತು ರಾಜಕೀಯದ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ಈ ವಿಚಾರದಲ್ಲಿ ರಾಜ್ಯಪಾಲರನ್ನು ಸಿಲುಕಿಸಿರುವುದು ಅವರಿಗೆ ಮಾಡುತ್ತಿರುವ ಅವಮಾನವಾಗಿದೆ.
Last Updated 25 ಜನವರಿ 2026, 14:17 IST
ರಾಜ್ಯಪಾಲರ ವಿರುದ್ಧ ಕ್ರಮ ಖಂಡನೀಯ: ಸಂಸದ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿ ಬದಲಾಗಿವೆ: ಆರ್‌.ಅಶೋಕ

Karnataka Police State: ಬೆಂಗಳೂರು: ‘ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯಾ ಅಥವಾ ಪೊಲೀಸ್‌ ರಾಜ್ಯದ ಆಡಳಿತ ಇದೆಯಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಪ್ರಶ್ನಿಸಿದ್ದಾರೆ.
Last Updated 25 ಜನವರಿ 2026, 14:14 IST
ರಾಜ್ಯದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿ ಬದಲಾಗಿವೆ: ಆರ್‌.ಅಶೋಕ

ಪದ್ಮ ಪ್ರಶಸ್ತಿ: ಶತಾವಧಾನಿ ಗಣೇಶ್, ಅಂಕೇಗೌಡ, ಸುಶೀಲಮ್ಮ ಸೇರಿ 8 ಸಾಧಕರಿಗೆ ಗೌರವ

Padma Shri Karnataka: 2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದ್ದು ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಶತಾವಧಾನಿ ಆರ್​​. ಗಣೇಶ್​​ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ
Last Updated 25 ಜನವರಿ 2026, 10:51 IST
ಪದ್ಮ ಪ್ರಶಸ್ತಿ: ಶತಾವಧಾನಿ ಗಣೇಶ್, ಅಂಕೇಗೌಡ, ಸುಶೀಲಮ್ಮ ಸೇರಿ 8 ಸಾಧಕರಿಗೆ ಗೌರವ

ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

JDS BJP Alliance: ‘ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Last Updated 25 ಜನವರಿ 2026, 9:49 IST
ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್‌ ಖರ್ಗೆ ಲೇವಡಿ

ರಾಜ್ಯಪಾಲರ ನಡೆ ಅಸಾಂವಿಧಾನಿಕ: ಸಚಿವ ಪ್ರಿಯಾಂಕ್ ಖರ್ಗೆ
Last Updated 25 ಜನವರಿ 2026, 8:27 IST
RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್‌ ಖರ್ಗೆ ಲೇವಡಿ
ADVERTISEMENT

37 ಸೆಕೆಂಡ್‌ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ! ಪ್ರಿಯಾಂಕ್‌ ಖರ್ಗೆ

Priyank Kharge‌ ವಿಶೇಷ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣ ಓದಲು ಒಪ್ಪದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರ ನಡೆಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.
Last Updated 25 ಜನವರಿ 2026, 7:13 IST
37 ಸೆಕೆಂಡ್‌ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ! ಪ್ರಿಯಾಂಕ್‌ ಖರ್ಗೆ

ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಸುಧೀರ್ ಕುಮಾರ್ ರೆಡ್ಡಿ
Last Updated 25 ಜನವರಿ 2026, 6:43 IST
ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

ದ್ವೇಷ ಭಾಷಣ ತಡೆ ಮಸೂದೆ ಉಲ್ಲೇಖಿಸಿ ಪೊಲೀಸರ ನೋಟಿಸ್:‌ ಕೆರಳಿ ಕೆಂಡವಾದ ಬಿಜೆಪಿ

Police notice citing hate speech bill: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಶೋಭಾಯಾತ್ರೆ ವೇಳೆ ಭಾಷಣ ಮಾಡಲಿದ್ದ ವಿಕಾಸ್‌ ಪುತ್ತೂರು ಎನ್ನುವರಿಗೆ ದ್ವೇಷ ಭಾಷಣ ತಡೆ ಮಸೂದೆ ಉಲ್ಲೇಖಿಸಿ ಪೊಲೀಸರು ನೋಟಿಸ್‌ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
Last Updated 25 ಜನವರಿ 2026, 6:34 IST
ದ್ವೇಷ ಭಾಷಣ ತಡೆ ಮಸೂದೆ ಉಲ್ಲೇಖಿಸಿ ಪೊಲೀಸರ ನೋಟಿಸ್:‌ ಕೆರಳಿ ಕೆಂಡವಾದ ಬಿಜೆಪಿ
ADVERTISEMENT
ADVERTISEMENT
ADVERTISEMENT