ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಮೈತ್ರಿ ಶಾಶ್ವತವಾಗಿ ಉಳಿಯಲು ಎಚ್‌ಡಿಕೆಯೊಂದಿಗೆ ಚರ್ಚಿಸಿ: ನಿಖಿಲ್‌ ಕುಮಾರಸ್ವಾಮಿ

Nikhil Kumaraswamy Statement: byline no author page goes here ಜೆಡಿಎಸ್-ಬಿಜೆಪಿ ಮೈತ್ರಿ ಶಾಶ್ವತವಾಗಿರಬೇಕಾದರೆ ಎಚ್‌ಡಿಕೆ ಜೊತೆ ಕುಳಿತು ಚರ್ಚಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಾಯಕತ್ವ ವಿವಾದದ ಬಗ್ಗೆ ಅವರು ಕೆ.ಸಿ. ನಾರಾಯಣಗೌಡರನ್ನು ಉದ್ದೇಶಿಸಿ ಕಿಡಿಕಾರಿದರು.
Last Updated 6 ಫೆಬ್ರುವರಿ 2026, 13:03 IST
ಮೈತ್ರಿ ಶಾಶ್ವತವಾಗಿ ಉಳಿಯಲು ಎಚ್‌ಡಿಕೆಯೊಂದಿಗೆ ಚರ್ಚಿಸಿ: ನಿಖಿಲ್‌ ಕುಮಾರಸ್ವಾಮಿ

ಸಿಗದ ನಿರೀಕ್ಷಿತ ಅನುದಾನ; ಅಭಿವೃದ್ಧಿಗೆ ತೊಡಕು- ಜೆಡಿಎಸ್‌ ಶಾಸಕ ಮಂಜು ಬೇಸರ

Development Fund Issue: byline no author page goes here ಬಿಜೆಪಿ ಸರ್ಕಾರ ಕಾಲದಲ್ಲಿ ನೀಡಿದ್ದ ₹100 ಕೋಟಿ ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದು, ಕೆ.ಆರ್. ಪೇಟೆ ಕ್ಷೇತ್ರದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದು ಶಾಸಕ ಎಚ್.ಟಿ. ಮಂಜು ಬೇಸರ ವ್ಯಕ್ತಪಡಿಸಿದರು.
Last Updated 6 ಫೆಬ್ರುವರಿ 2026, 12:57 IST
ಸಿಗದ ನಿರೀಕ್ಷಿತ ಅನುದಾನ; ಅಭಿವೃದ್ಧಿಗೆ ತೊಡಕು- ಜೆಡಿಎಸ್‌ ಶಾಸಕ ಮಂಜು ಬೇಸರ

ಎಫ್‌ಸ್ಟೈ ನ್ ಅಲ್ಲ, ಪೊಲಿಟಿಶಿಯನ್ಸ್ ಫೈಲ್: ರಾಜ್ಯದ ಪ್ರಮುಖ ಲೈಂಗಿಕ ಹಗರಣಗಳು

Sex Abuse Allegations: ಅಮೆರಿಕದ ಜೆಫ್ರಿ ಎಫ್‌ಸ್ಟೈನ್ ಫೈಲ್ ಬಹಿರಂಗಗೊಂಡು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ, ಬಿಲ್ ಕ್ಲಿಂಟನ್ ಅವರಂಥ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಬ್ರಿಟಿಷ್ ರಾಜಮನೆತನ...
Last Updated 6 ಫೆಬ್ರುವರಿ 2026, 12:54 IST
ಎಫ್‌ಸ್ಟೈ ನ್ ಅಲ್ಲ, ಪೊಲಿಟಿಶಿಯನ್ಸ್ ಫೈಲ್: ರಾಜ್ಯದ ಪ್ರಮುಖ ಲೈಂಗಿಕ ಹಗರಣಗಳು

ಅರಣ್ಯ ಇಲಾಖೆ ವಾಚರ್ ಆತ್ಮಹತ್ಯೆ; ಈಶ್ವರ್ ಖಂಡ್ರೆ ಕಾಟವೇ ಕಾರಣ ಎಂದ ಭಗವಂತ ಖೂಬಾ

Bidar News: byline no author page goes here ಭಾಲ್ಕಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಸಮೀಪದ ವಸತಿ ಗೃಹದಲ್ಲಿ ಅರಣ್ಯ ಇಲಾಖೆಯ ವಾಚರ್ ಅಂಕುಶ್ ಸುಧಾಮ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Last Updated 6 ಫೆಬ್ರುವರಿ 2026, 12:24 IST
ಅರಣ್ಯ ಇಲಾಖೆ ವಾಚರ್ ಆತ್ಮಹತ್ಯೆ; ಈಶ್ವರ್ ಖಂಡ್ರೆ ಕಾಟವೇ ಕಾರಣ ಎಂದ ಭಗವಂತ ಖೂಬಾ

ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

Karnataka Politics: byline no author page goes here ಯತೀಂದ್ರ ಅವರು ಹೈಕಮಾಂಡ್ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, 'ಅವರೇ ನಮ್ಮ ಹೈಕಮಾಂಡ್, ಅವರ ಮಾತಿಗೆ ಗೌರವ' ಎಂದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಈ ಮಾತು ಹೇಳಿದರು.
Last Updated 6 ಫೆಬ್ರುವರಿ 2026, 11:10 IST
ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ ಸಿದ್ದರಾಮಯ್ಯ

Karnataka Politics: byline no author page goes here ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಹೈಕಮಾಂಡ್‌ ನಾಯಕತ್ವ ಬದಲಾವಣೆ ಮಾಡುವುದಿಲ್ಲವೆಂದು ಈಗಾಗಲೇ ಸ್ಪಷ್ಟ ಸಂದೇಶ ನೀಡಿದೆ.
Last Updated 6 ಫೆಬ್ರುವರಿ 2026, 9:52 IST
ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಅಕ್ರಮವಾಗಿ ಅದಿರು ಸಾಗಣೆ: ಆರೋಪಿ, ಶಾಸಕ ಸೈಲ್‌ಗೆ ವೈದ್ಯಕೀಯ ಜಾಮೀನು

Satish Sail Bail: ಬೆಂಗಳೂರು: ‘ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ಈ ಮೊದಲು ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.
Last Updated 5 ಫೆಬ್ರುವರಿ 2026, 21:23 IST
ಅಕ್ರಮವಾಗಿ ಅದಿರು ಸಾಗಣೆ: ಆರೋಪಿ, ಶಾಸಕ ಸೈಲ್‌ಗೆ ವೈದ್ಯಕೀಯ ಜಾಮೀನು
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆಗೂ ಮತಪತ್ರ: ಕಾಯ್ದೆ ತಿದ್ದುಪಡಿಗೆ ಸರ್ಕಾರದ ನಿರ್ಧಾರ

Local Body Elections: ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇನ್ನು ಮುಂದೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಗಳ (ಬ್ಯಾಲೆಟ್‌ ಪೇಪರ್‌) ಮೂಲಕವೇ ನಡೆಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
Last Updated 5 ಫೆಬ್ರುವರಿ 2026, 20:23 IST
ಸ್ಥಳೀಯ ಸಂಸ್ಥೆ ಚುನಾವಣೆಗೂ ಮತಪತ್ರ: ಕಾಯ್ದೆ ತಿದ್ದುಪಡಿಗೆ ಸರ್ಕಾರದ ನಿರ್ಧಾರ

ದುರ್ನಡತೆ: ಪೊಲೀಸರ ವಿರುದ್ಧ ಕ್ರಮಕ್ಕೆ ಕಾಯ್ದೆ

Karnataka Police Act: ಬೆಂಗಳೂರು: ಕರ್ತವ್ಯ ಲೋಪ, ದುರ್ನಡತೆ ಮತ್ತು ನಿರ್ಲಕ್ಷ್ಯ ತೋರುವ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುವ ಉದ್ದೇಶದಿಂದ ‘ಕರ್ನಾಟಕ ಪೊಲೀಸ್‌ ಮಸೂದೆ’ಗೆ ತಿದ್ದುಪಡಿ ತರಲು ಸಚಿವ ಸಂಪುಟ ನಿರ್ಧರಿಸಿದೆ.
Last Updated 5 ಫೆಬ್ರುವರಿ 2026, 20:05 IST
ದುರ್ನಡತೆ: ಪೊಲೀಸರ ವಿರುದ್ಧ ಕ್ರಮಕ್ಕೆ ಕಾಯ್ದೆ

10 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿಗೆ ಟೆಂಡರ್‌ ಇಲ್ಲದೆ ಟಿ.ವಿ ಖರೀದಿ

KTPP Act Violation: ಟೆಂಡರ್‌ ಕರೆಯದೆ ನಿಯಮಗಳಲ್ಲಿನ ನ್ಯೂನತೆಯನ್ನೇ ಬಳಸಿಕೊಂಡು ಕೊಟೇಶನ್ ಆಧಾರದಲ್ಲೇ ರಾಜ್ಯದ 10 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿಗೆ ಒಂದೇ ಸಂಸ್ಥೆಯ ಮೂಲಕ ಟಿ.ವಿಗಳನ್ನು ಸರಬರಾಜು ಮಾಡಲಾಗಿದೆ.
Last Updated 5 ಫೆಬ್ರುವರಿ 2026, 20:02 IST
10 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿಗೆ ಟೆಂಡರ್‌ ಇಲ್ಲದೆ ಟಿ.ವಿ ಖರೀದಿ
ADVERTISEMENT
ADVERTISEMENT
ADVERTISEMENT