ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಎಸ್ಕಾಂಗಳಿಗೆ ₹4,900 ಕೋಟಿ ಆದಾಯ ಖೋತಾ: ಏಪ್ರಿಲ್‌ಗೆ ಮತ್ತೆ ವಿದ್ಯುತ್‌ ದರ ಏರಿಕೆ

Karnataka Power Tariff: ಐದು ವಿದ್ಯುತ್‌ ಸರಬರಾಜು ಕಂಪನಿಗಳ ಆದಾಯದಲ್ಲಿ ಖೋತಾ ಆಗಿದ್ದು, ಇದನ್ನು ಸರಿ ದೂಗಿಸಲು ಏಪ್ರಿಲ್‌ನಿಂದಲೇ ವಿದ್ಯುತ್‌ ದರ ಏರಿಸುವ ತಯಾರಿ ನಡೆದಿದೆ. ಎಸ್ಕಾಂಗಳು 2024–25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕೆಇಆರ್‌ಸಿಗೆ ಸಲ್ಲಿಸಿವೆ.
Last Updated 15 ಜನವರಿ 2026, 1:20 IST
ಎಸ್ಕಾಂಗಳಿಗೆ ₹4,900 ಕೋಟಿ ಆದಾಯ ಖೋತಾ: ಏಪ್ರಿಲ್‌ಗೆ ಮತ್ತೆ ವಿದ್ಯುತ್‌ ದರ ಏರಿಕೆ

ತಂತ್ರಾಂಶದಲ್ಲಿ ಕಾಣದ ಹೊಗೆ ತಪಾಸಣೆ: ಸಂಕಷ್ಟಕ್ಕೆ ಸಿಲುಕುತ್ತಿರುವ ವಾಹನ ಮಾಲೀಕರು

Vahan 4 Software: ವಾಹನಗಳ ಹೊಗೆ ತಪಾಸಣೆ ನಡೆಸಿ ಪ್ರಮಾಣಪತ್ರ ಪಡೆದಿದ್ದರೂ ‘ವಾಹನ್‌–4’ ತಂತ್ರಾಂಶದಲ್ಲಿ ಕಾಣಿಸುತ್ತಿಲ್ಲ. ಹಾಗಾಗಿ ಹೊರ ರಾಜ್ಯಗಳಿಗೆ ತೆರಳುವ ವಾಹನಗಳ ಮಾಲೀಕರು ದಂಡ ಕಟ್ಟಬೇಕಾದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೊಸ ತಂತ್ರಾಂಶ ಸಿದ್ಧವಾಗಿದೆ.
Last Updated 15 ಜನವರಿ 2026, 0:37 IST
ತಂತ್ರಾಂಶದಲ್ಲಿ ಕಾಣದ ಹೊಗೆ ತಪಾಸಣೆ: ಸಂಕಷ್ಟಕ್ಕೆ ಸಿಲುಕುತ್ತಿರುವ ವಾಹನ ಮಾಲೀಕರು

ಕನ್ನಡ ಸಾಹಿತ್ಯ ಪರಿಷತ್ತಿಗಿಲ್ಲ ಕಾಯಂ ನೌಕರರು

KSP Staff Crisis: ಸಂಚಿತ ವೇತನದ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯನ್ನೇ ಕನ್ನಡ ಸಾಹಿತ್ಯ ಪರಿಷತ್ತು ಅವಲಂಬಿಸಿದೆ. ಸಿಬ್ಬಂದಿ ನೇಮಕಾತಿ ಹಾಗೂ ವೇತನಕ್ಕೆ ಸಂಬಂಧಿಸಿದ ಗೊಂದಲವು ಪರಿಷತ್ತಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಪರಿಷತ್ತಿನಲ್ಲಿ ಒಟ್ಟು ನಲವತ್ತಾರು ಸಿಬ್ಬಂದಿ ಇದ್ದಾರೆ.
Last Updated 15 ಜನವರಿ 2026, 0:31 IST
ಕನ್ನಡ ಸಾಹಿತ್ಯ ಪರಿಷತ್ತಿಗಿಲ್ಲ ಕಾಯಂ ನೌಕರರು

Bengaluru Metro | ನಮ್ಮ ಮೆಟ್ರೊ ಮೂರನೇ ಹಂತ: ಮೊದಲ ಟೆಂಡರ್‌ ಆಹ್ವಾನ

Bengaluru Metro: ಜೆ.ಪಿ.ನಗರ 4ನೇ ಹಂತ– ಕೆಂ‍ಪಾಪುರ ಹಾಗೂ ಹೊಸಹಳ್ಳಿ–ಕಡಬಗೆರೆ ಕಾರಿಡಾರ್‌ಗಳನ್ನು ಹೊಂದಿರುವ ನಮ್ಮ ಮೆಟ್ರೊ ಮೂರನೇ ಹಂತದ ಕಾಮಗಾರಿಗಳಿಗೆ ಮಂಗಳವಾರ ಮೊದಲ ಟೆಂಡರ್‌ ಆಹ್ವಾನಿಸಲಾಗಿದೆ.
Last Updated 15 ಜನವರಿ 2026, 0:24 IST
Bengaluru Metro | ನಮ್ಮ ಮೆಟ್ರೊ ಮೂರನೇ ಹಂತ: ಮೊದಲ ಟೆಂಡರ್‌ ಆಹ್ವಾನ

ಹುಳಿಮಾವು ಪೊಲೀಸರ ಕಾರ್ಯಾಚರಣೆ | ₹240 ಕೋಟಿ ವಂಚನೆ ಜಾಲ ಪತ್ತೆ: 12 ಮಂದಿ ಬಂಧನ

Cyber Crime: ಬೆಂಗಳೂರಿನ ಹುಳಿಮಾವು ಪೊಲೀಸರು ₹240 ಕೋಟಿ ಮೌಲ್ಯದ ಬೃಹತ್ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, 12 ಮಂದಿಯನ್ನು ಬಂಧಿಸಿದ್ದಾರೆ. ಮ್ಯೂಲ್ ಖಾತೆಗಳ ಮೂಲಕ ಹೂಡಿಕೆ ಹೆಸರಲ್ಲಿ ವಂಚಿಸುತ್ತಿದ್ದ ಜಾಲ ಪತ್ತೆ.
Last Updated 14 ಜನವರಿ 2026, 23:30 IST
ಹುಳಿಮಾವು ಪೊಲೀಸರ ಕಾರ್ಯಾಚರಣೆ | ₹240 ಕೋಟಿ ವಂಚನೆ ಜಾಲ ಪತ್ತೆ: 12 ಮಂದಿ ಬಂಧನ

ಸಂವಿಧಾನವೇ ಬೆಳಕು ಸಂವಾದ: ಮಹಿಳಾ ಹಕ್ಕಿಗೆ ಸಂವಿಧಾನವೇ ಬುನಾದಿ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್, ಸಮಾಜ ಕಲ್ಯಾಣ ಇಲಾಖೆಯಿಂದ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮ
Last Updated 14 ಜನವರಿ 2026, 23:29 IST
ಸಂವಿಧಾನವೇ ಬೆಳಕು ಸಂವಾದ: ಮಹಿಳಾ ಹಕ್ಕಿಗೆ ಸಂವಿಧಾನವೇ ಬುನಾದಿ

ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ ₹6 ಕೋಟಿ ಬಿಡುಗಡೆ

Vidya Vikas Yojana: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ವಿದ್ಯಾ ವಿಕಾಸ ಯೋಜನೆ ಅಡಿ ₹6 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶಾಲೆಯ ವಿದ್ಯಾರ್ಥಿಗಳ ದಾಖಲಾತಿ ಖಚಿತಪಡಿಸಿಕೊಂಡು ಇಲಾಖೆಯ ಆಯುಕ್ತರು ಅಗತ್ಯ ಅನುದಾನ ವಿತರಣೆ ಮಾಡಬೇಕು.
Last Updated 14 ಜನವರಿ 2026, 18:43 IST
ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ ₹6 ಕೋಟಿ ಬಿಡುಗಡೆ
ADVERTISEMENT

ನ್ಯೂಜಿಲೆಂಡ್ ಜೊತೆ ಶಿಕ್ಷಣ, ತಂತ್ರಜ್ಞಾನ ಸಹಯೋಗ: ಪ್ರಿಯಾಂಕ್ ಖರ್ಗೆ

Priyank Kharge: ನ್ಯೂಜಿಲೆಂಡ್‌ ಜತೆ ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಕರ್ನಾಟಕ ಉತ್ಸುಕತೆ ಹೊಂದಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ತಮ್ಮನ್ನು ಭೇಟಿ ಮಾಡಿದ ನ್ಯೂಜಿಲೆಂಡ್‌ನ
Last Updated 14 ಜನವರಿ 2026, 18:08 IST
ನ್ಯೂಜಿಲೆಂಡ್ ಜೊತೆ ಶಿಕ್ಷಣ, ತಂತ್ರಜ್ಞಾನ ಸಹಯೋಗ: ಪ್ರಿಯಾಂಕ್ ಖರ್ಗೆ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಮಸ್ಯೆಯಾಗಿದ್ದೇ BJPಕಾಲದಲ್ಲಿ: ರಾಮಲಿಂಗಾರೆಡ್ಡಿ

Karnataka Transport Workers: ವೇತನ‌ ಪರಿಷ್ಕರಣೆ ಸಂಬಂಧ ಮೊದಲ‌ ಬಾರಿಗೆ ಮುಷ್ಕರ ಮಾಡಿದ್ದು ಬಿಜೆಪಿ‌ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ಸಾರಿಗೆ ನೌಕರರ ಬಾಕಿ ವೇತನದ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ನಡುವೆ ವಾಗ್ಯುದ್ಧ ನಡೆದಿದೆ.
Last Updated 14 ಜನವರಿ 2026, 18:04 IST
ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಮಸ್ಯೆಯಾಗಿದ್ದೇ BJPಕಾಲದಲ್ಲಿ: ರಾಮಲಿಂಗಾರೆಡ್ಡಿ

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಇ–ಪಾಸ್‌

Republic Day Parade: ಬೆಂಗಳೂರು: ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜ.26ರಂದು ನಡೆಯುವ ರಾಜ್ಯ ಮಟ್ಟದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಇ–ಪಾಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Last Updated 14 ಜನವರಿ 2026, 18:01 IST
ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಇ–ಪಾಸ್‌
ADVERTISEMENT
ADVERTISEMENT
ADVERTISEMENT