ಮಂಗಳವಾರ, 27 ಜನವರಿ 2026
×
ADVERTISEMENT

ರಾಜ್ಯ

ADVERTISEMENT

10,800 ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

Education Update: ಮುಂದಿನ ಶೈಕ್ಷಣಿಕ ವರ್ಷದೊಳಗೆ 10,800 ಹೊಸ ಶಿಕ್ಷಕರ ನೇಮಕಕ್ಕೆ ಹಾಗೂ ಅನುದಾನಿತ ಶಾಲೆಗಳಿಗೂ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
Last Updated 26 ಜನವರಿ 2026, 23:38 IST
10,800 ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

₹400 ಕೋಟಿ ದರೋಡೆ ಪ್ರಕರಣ: ತುಂಬಾ ಗೊಂದಲಗಳಿವೆ ಎಂದ ಗೃಹ ಸಚಿವ‌ ಪರಮೇಶ್ವರ

Robbery: ಚೋರ್ಲಾ ಘಾಟ್‌ನಲ್ಲಿ ನಡೆದ ₹400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿದ್ದು, ಈವರೆಗೆ ಲಭ್ಯವಿರುವ ಮಾಹಿತಿಯಲ್ಲೂ ಗೊಂದಲವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 26 ಜನವರಿ 2026, 23:32 IST
₹400 ಕೋಟಿ ದರೋಡೆ ಪ್ರಕರಣ: ತುಂಬಾ ಗೊಂದಲಗಳಿವೆ ಎಂದ ಗೃಹ ಸಚಿವ‌ ಪರಮೇಶ್ವರ

ದ್ವೇಷ ಹರಡಲು ರಾಜ್ಯ ಸರ್ಕಾರದ ಯತ್ನ: ಡಿ.ವಿ.ಸದಾನಂದಗೌಡ

DV Sadananda Gowda: ಭಾರತ ಆರ್ಥಿಕವಾಗಿ ಶಕ್ತಿಶಾಲಿಯಾಗಿ ಉನ್ನತಿಗೇರಲು ಪ್ರಧಾನಿ ಮೋದಿ ಅವರ ನೀತಿ ಹಾಗೂ ಆಡಳಿತ ಶೈಲಿಯೇ ಪ್ರಮುಖ ಕಾರಣವೆಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
Last Updated 26 ಜನವರಿ 2026, 17:23 IST
ದ್ವೇಷ ಹರಡಲು ರಾಜ್ಯ ಸರ್ಕಾರದ ಯತ್ನ: ಡಿ.ವಿ.ಸದಾನಂದಗೌಡ

ಜೀವಿತಾವಧಿತನಕ ಜೈಲು ಶಿಕ್ಷೆ ತೀರ್ಪು: ಸುಪ್ರೀಂ-ಹೈಕೋರ್ಟ್‌ಗೆ ಮಾತ್ರ ಅಧಿಕಾರ

Court Jurisdiction: ‘ಅಪರಾಧಿಯೊಬ್ಬರಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಮಾತ್ರವೇ ಇದೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
Last Updated 26 ಜನವರಿ 2026, 16:08 IST
ಜೀವಿತಾವಧಿತನಕ ಜೈಲು ಶಿಕ್ಷೆ ತೀರ್ಪು: ಸುಪ್ರೀಂ-ಹೈಕೋರ್ಟ್‌ಗೆ ಮಾತ್ರ ಅಧಿಕಾರ

ದ್ವೇಷ ಭಾಷಣ ನಿಷೇಧ ಮಸೂದೆಗೆ ವಿರೋಧ: ರಾಜ್ಯಪಾಲರಿಗೆ ಮನವಿ

Hate Speech Bill: ಬೆಂಗಳೂರು: ದ್ವೇಷ ಭಾಷಣ ನಿಷೇಧ ಮಸೂದೆಗೆ ಒಪ್ಪಿಗೆ ಸೂಚಿಸದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
Last Updated 26 ಜನವರಿ 2026, 15:56 IST
ದ್ವೇಷ ಭಾಷಣ ನಿಷೇಧ ಮಸೂದೆಗೆ ವಿರೋಧ: ರಾಜ್ಯಪಾಲರಿಗೆ ಮನವಿ

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

Karnataka Apex Bank Election: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಆ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಕೆ.ಎನ್. ರಾಜಣ್ಣ ಹಾಗೂ ಎಸ್. ರವಿ ಕಣ್ಣಿಟ್ಟಿದ್ದಾರೆ.
Last Updated 26 ಜನವರಿ 2026, 15:53 IST
ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

ಕಾಂಗ್ರೆಸ್‌ನಿಂದ ಲೋಕಭವನ ಮುತ್ತಿಗೆ ಎಷ್ಟು ಸಮಂಜಸ: ಸುರೇಶ್ ಕುಮಾರ್ ಪ್ರಶ್ನೆ

S Suresh Kumar: ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲೇ ಆಡಳಿತ ಪಕ್ಷ ಕಾಂಗ್ರೆಸ್‌ ಲೋಕಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಷ್ಟು ಸಮಂಜಸ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.
Last Updated 26 ಜನವರಿ 2026, 15:53 IST
ಕಾಂಗ್ರೆಸ್‌ನಿಂದ ಲೋಕಭವನ ಮುತ್ತಿಗೆ ಎಷ್ಟು ಸಮಂಜಸ: ಸುರೇಶ್ ಕುಮಾರ್ ಪ್ರಶ್ನೆ
ADVERTISEMENT

‌ಬೆಂಗಳೂರು | 77ನೇ ಗಣರಾಜ್ಯೋತ್ಸವ: ಆಕರ್ಷಕ ಪಥಸಂಚಲನ, ಮಕ್ಕಳ ಸಾಂಸ್ಕೃತಿಕ ಕಲರವ

77th Republic Day: ನಗರದ ಮಾಣೆಕ್‌ ಷಾ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದ ಪಥ ಸಂಚಲನ, ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು. ದೇಶಪ್ರೇಮದ ಗೌರವ ಜತೆಗೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯೂ ಆಯಿತು.
Last Updated 26 ಜನವರಿ 2026, 15:53 IST
‌ಬೆಂಗಳೂರು | 77ನೇ ಗಣರಾಜ್ಯೋತ್ಸವ: ಆಕರ್ಷಕ ಪಥಸಂಚಲನ, ಮಕ್ಕಳ ಸಾಂಸ್ಕೃತಿಕ ಕಲರವ

ಕಾರ್ಮಿಕರಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ: ಸಿಐಟಿಯು

Labour Laws: ಬೆಂಗಳೂರು: ‘ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ದ್ರೋಹ ಬಗೆದಿದೆ. ಕಾರ್ಮಿಕ ವಿರೋಧಿಯಾಗಿರುವ ಈ ಕರಡು ನಿಯಮಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಸಿಐಟಿಯು ರಾಜ್ಯ ಸಮಿತಿಯ ಅಧ್ಯಕ್ಷ
Last Updated 26 ಜನವರಿ 2026, 15:43 IST
ಕಾರ್ಮಿಕರಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ: ಸಿಐಟಿಯು

ನಮ್ಮ ಸೇವೆ ಕುಟುಂಬಕ್ಕಾಗಿ ಅಲ್ಲ, ಜನರಿಗಾಗಿ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

Karnataka Politics: ‘ನಾವು (ಕಾಂಗ್ರೆಸ್) ಸೇವೆ ಮಾಡುತ್ತಿರುವುದು ನಾಡಿನ ಜನರಿಗಾಗಿಯೇ, ಹೊರತು ಕುಟುಂಬಕ್ಕಾಗಿ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
Last Updated 26 ಜನವರಿ 2026, 15:37 IST
ನಮ್ಮ ಸೇವೆ ಕುಟುಂಬಕ್ಕಾಗಿ ಅಲ್ಲ, ಜನರಿಗಾಗಿ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು
ADVERTISEMENT
ADVERTISEMENT
ADVERTISEMENT