ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

14 ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ವೈದ್ಯಾಧಿಕಾರಿಗಳ ಗಡುವು; ಮುಷ್ಕರದ ಎಚ್ಚರಿಕೆ

ಮಾರ್ಚ್‌ 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವ ಎಚ್ಚರಿಕೆ
Last Updated 14 ಫೆಬ್ರುವರಿ 2026, 0:30 IST
14 ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ವೈದ್ಯಾಧಿಕಾರಿಗಳ ಗಡುವು; ಮುಷ್ಕರದ ಎಚ್ಚರಿಕೆ

ಒಂದು ಲ್ಯಾಂಬೋರ್ಗಿನಿ ಕಾರಿನ ಪ್ರಹಸನ: ಸಾರಿಗೆ ಅಧಿಕಾರಿಗೆ ಹೈಕೋರ್ಟ್ ತರಾಟೆ

High Court on Transport Officer: ಈ ಸಂಬಂಧ ಕಾರಿನ ಮಾಲೀಕ ಮತ್ತು ‘ಹಾಯ್‌ ಕಾರ್‌ ಕೇರ್‌’ ಮುಖ್ಯಸ್ಥರೂ ಆದ ಜೆ.ರಾಮಕೃಷ್ಣಯ್ಯ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
Last Updated 14 ಫೆಬ್ರುವರಿ 2026, 0:30 IST
ಒಂದು ಲ್ಯಾಂಬೋರ್ಗಿನಿ ಕಾರಿನ ಪ್ರಹಸನ: ಸಾರಿಗೆ ಅಧಿಕಾರಿಗೆ ಹೈಕೋರ್ಟ್ ತರಾಟೆ

ಕಂದಾಯ ಗ್ರಾಮ ಘೋಷಣೆಗೆ ದಾಖಲೆಗಳ ಸಂಗ್ರಹ : ಕೃಷ್ಣ ಬೈರೇಗೌಡ

Krishna Byre Gowda: ‘ರಾಜ್ಯದಲ್ಲಿ ದಾಖಲೆಯಿಲ್ಲದ 6,500 ವಸತಿ ಪ್ರದೇಶಗಳನ್ನು ಗುರುತಿಸಿ, 4,500ಕ್ಕೂ ಹೆಚ್ಚು ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಉಳಿದ ವಸತಿ ಪ್ರದೇಶಗಳ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 14 ಫೆಬ್ರುವರಿ 2026, 0:30 IST
ಕಂದಾಯ ಗ್ರಾಮ ಘೋಷಣೆಗೆ ದಾಖಲೆಗಳ ಸಂಗ್ರಹ : ಕೃಷ್ಣ ಬೈರೇಗೌಡ

ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು

ಹಾವೇರಿಯಲ್ಲಿ ಇಂದು ಸರ್ಕಾರದ ಸಾಧನಾ ಸಮಾವೇಶ * 1.50 ಲಕ್ಷ ಮಂದಿಗೆ ಊಟ
Last Updated 14 ಫೆಬ್ರುವರಿ 2026, 0:30 IST
ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು

ಪೋಷಕರಿಗೆ ಹೇಳದೆ ಬಾರದ ಲೋಕಕ್ಕೆ ಹೊರಟ ಮಕ್ಕಳು

ಹೊಸಕೋಟೆ ಬಳಿ ಸರಣಿ ಅಪಘಾತ
Last Updated 14 ಫೆಬ್ರುವರಿ 2026, 0:30 IST
ಪೋಷಕರಿಗೆ ಹೇಳದೆ ಬಾರದ ಲೋಕಕ್ಕೆ ಹೊರಟ ಮಕ್ಕಳು

ಪ್ರಮಾಣಪತ್ರಗಳು ನಕಲಿ: ಪಿಎಚ್‌ಡಿ ನೈಜತೆ ಪರಿಶೀಲನೆಗೆ ಎಸ್‌ಒಪಿ

ಯುಜಿಸಿ ಅರ್ಹತೆ ಕಡ್ಡಾಯ: ಹಲವು ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳು ನಕಲಿ
Last Updated 14 ಫೆಬ್ರುವರಿ 2026, 0:30 IST
ಪ್ರಮಾಣಪತ್ರಗಳು ನಕಲಿ: ಪಿಎಚ್‌ಡಿ ನೈಜತೆ ಪರಿಶೀಲನೆಗೆ ಎಸ್‌ಒಪಿ

ಸರ್ಕಾರಕ್ಕೆ ಬಾರುಕೋಲಿನ ಏಟು ಕೊಡಿ: ರಾಕೇಶ್ ಟಿಕಾಯತ್

ಭಾರತೀಯ ಕಿಸಾನ್ ಯೂನಿಯನ್‌ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್
Last Updated 14 ಫೆಬ್ರುವರಿ 2026, 0:30 IST
ಸರ್ಕಾರಕ್ಕೆ ಬಾರುಕೋಲಿನ ಏಟು ಕೊಡಿ: ರಾಕೇಶ್ ಟಿಕಾಯತ್
ADVERTISEMENT

ಶೀಘ್ರ 210 ಹೊಸ ನ್ಯಾಯಬೆಲೆ ಅಂಗಡಿ: ಕೆ.ಎಚ್.ಮುನಿಯಪ್ಪ

Ration Card: ‘ರಾಜ್ಯದಲ್ಲಿ ಹೊಸದಾಗಿ 210 ನ್ಯಾಯಬೆಲೆ ಅಂಗಡಿಗಳನ್ನು ಶೀಘ್ರದಲ್ಲಿಯೇ ತೆರೆಯುವ ಚಿಂತನೆ ಇದೆ’ ಎಂದು‌ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ತಿಳಿಸಿದರು.
Last Updated 14 ಫೆಬ್ರುವರಿ 2026, 0:30 IST
ಶೀಘ್ರ 210 ಹೊಸ ನ್ಯಾಯಬೆಲೆ ಅಂಗಡಿ: ಕೆ.ಎಚ್.ಮುನಿಯಪ್ಪ

ನವೆಂಬರ್‌ನಲ್ಲಿ ಮತ್ತೆ ‘ಹಂಪಿ ಉತ್ಸವ’: ಸಿಎಂ ಸಿದ್ದರಾಮಯ್ಯ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ– ಮನರಂಜಿಸಿದ ಡ್ರೋನ್ ಶೋ
Last Updated 14 ಫೆಬ್ರುವರಿ 2026, 0:30 IST
ನವೆಂಬರ್‌ನಲ್ಲಿ ಮತ್ತೆ ‘ಹಂಪಿ ಉತ್ಸವ’: ಸಿಎಂ ಸಿದ್ದರಾಮಯ್ಯ ಘೋಷಣೆ

ಯಾವ ಪುರುಷಾರ್ಥಕ್ಕೆ ಸಮಾವೇಶ: ಆರ್‌.ಅಶೋಕ

Congress Government: ಕಾಂಗ್ರೆಸ್‌ ಸರ್ಕಾರದ ಆಡಳಿತದ ಸಾವಿರ ದಿನಗಳು ರಾಜ್ಯದ ಪಾಲಿಗೆ ಕರಾಳ ದಿನಗಳಾಗಿವೆ. ಈಗ ಯಾವ ಪುರುಷಾರ್ಥಕ್ಕೆ ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಾಗ್ದಾಳಿ ನಡೆಸಿದರು.
Last Updated 14 ಫೆಬ್ರುವರಿ 2026, 0:14 IST
ಯಾವ ಪುರುಷಾರ್ಥಕ್ಕೆ ಸಮಾವೇಶ: ಆರ್‌.ಅಶೋಕ
ADVERTISEMENT
ADVERTISEMENT
ADVERTISEMENT