ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಎಚ್.ಡಿ.ಕೋಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಕೋರ್ಸ್ ತೆರೆಯಲು ಮನವಿ

H.D. Kote First Grade College ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಕೋರ್ಸ್ ತೆರೆಯುವಂತೆ ಮನವಿ
Last Updated 17 ಜನವರಿ 2026, 5:52 IST
ಎಚ್.ಡಿ.ಕೋಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಕೋರ್ಸ್ ತೆರೆಯಲು ಮನವಿ

ಇಗ್ನೊ ಪಿಜಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

IGNOU- ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನೂತನ ಸಾಲಿನ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ 2026ರ ಅವಧಿಗೆ ಪ್ರವೇಶ
Last Updated 17 ಜನವರಿ 2026, 5:50 IST
ಇಗ್ನೊ ಪಿಜಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

ಕೋಮಲಾಪುರ: ಕಾನೂನು ಬಾಹಿರ ನಿರ್ದೇಶಕರ ಆಯ್ಕೆ– ಆರೋಪ–ಪ್ರತಿಭಟನೆ

Komalapur: ಸಮೀಪದ ಕೋಮಲಾಪುರ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನಿರ್ದೇಶಕರನ್ನು ವಜಾ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 17 ಜನವರಿ 2026, 5:49 IST
ಕೋಮಲಾಪುರ: ಕಾನೂನು ಬಾಹಿರ ನಿರ್ದೇಶಕರ ಆಯ್ಕೆ– ಆರೋಪ–ಪ್ರತಿಭಟನೆ

ನಂಜನಗೂಡು: ದೇಸಿ ಜಾನುವಾರು ತಳಿಗಳ ಪ್ರದರ್ಶನ

Nanjangud ನಂಜನಗೂಡು : ಸುತ್ತೂರು ಜಾತ್ರೆಯ ಅಂಗವಾಗಿ ಕೃಷಿ ಮೇಳದಲ್ಲಿ ರೈತರಿಗೆ ಅಪರೂಪದ ದೇಸಿ ತಳಿಗಳ ಪರಿಚಯ ಮಾಡಿಸುವ ಸಲುವಾಗಿ ಆಯೋಜಿಸಿರುವ ದೇಸಿ ಜಾನುವಾರು ತಳಿಗಳ ಪ್ರದರ್ಶನ ಜನರ...
Last Updated 17 ಜನವರಿ 2026, 5:42 IST
ನಂಜನಗೂಡು: ದೇಸಿ ಜಾನುವಾರು ತಳಿಗಳ ಪ್ರದರ್ಶನ

ವೈವಿಧ್ಯ ಸಾರಿದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯ ಸಾಮೂಹಿಕ ವಿವಾಹ

Suttur Shivaratri Shivayogis' fair mass wedding– ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಾಗವಾಗಿ ಶುಕ್ರವಾರ ಇಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 11 ಅಂತರ್ಜಾತಿ, 3 ಮರು ಮದುವೆ ಸೇರಿ 135 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟವು.
Last Updated 17 ಜನವರಿ 2026, 5:41 IST
ವೈವಿಧ್ಯ ಸಾರಿದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯ ಸಾಮೂಹಿಕ ವಿವಾಹ

ದಾರಿಯಲ್ಲಿ ಸಿಕ್ಕ 12ಗ್ರಾಂ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ನೀಡಿದ ವ್ಯಕ್ತಿ

gold chain found ಗ್ರಾಮದ ಬೇಕರಿ ಸಮೀಪ ನಡೆದು ಸಾಗುತ್ತಿದ್ದ ವೇಳೆ 12 ಗ್ರಾಂ ಚಿನ್ನದ ಸರ ವ್ಯಕ್ತಿಯೊಬ್ಬರಿಗೆ ದೊರಕಿದ್ದು ಅದನ್ನು ವಾರಸುದಾರರಿಗೆ ತಲುಪಿಸುವಂತೆ ಕೋರಿ ಎಚ್.ಡಿ. ಕೋಟೆ ಪೊಲೀಸ್ ಠಾಣೆಗೆ ನೀಡಿದ್ದಾರೆ.
Last Updated 17 ಜನವರಿ 2026, 5:36 IST
ದಾರಿಯಲ್ಲಿ ಸಿಕ್ಕ 12ಗ್ರಾಂ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ನೀಡಿದ ವ್ಯಕ್ತಿ

ಮ್ಯೂಚುವಲ್ ಫಂಡ್‌ ಜಾದೂವಲ್ಲ; ಸುಮಂತ್‌ ಎಂ.ಎಸ್‌

Mutual funds– ‘ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದರಿಂದ ತಕ್ಷಣ ಫಲ ಸಿಗದಿರಬಹುದು. ಆದರೆ ತಾಳ್ಮೆಯಿಂದ ಕಾದರೆ, ಇತರ ಯಾವುದೇ ಹೂಡಿಕೆಗಳಿಗಿಂತಲೂ ಹೆಚ್ಚು ಲಾಭವಂತೂ ಸಿಗುತ್ತದೆ’ ಎಂದು ‘ಕೆನರಾ ರೊಬೆಕೊ’ ಕ್ಲಸ್ಟರ್‌ ಮುಖ್ಯಸ್ಥ ಸುಮಂತ್‌ ಎಂ.ಎಸ್‌ ಹೇಳಿದರು.
Last Updated 17 ಜನವರಿ 2026, 5:26 IST
ಮ್ಯೂಚುವಲ್ ಫಂಡ್‌ ಜಾದೂವಲ್ಲ; ಸುಮಂತ್‌ ಎಂ.ಎಸ್‌
ADVERTISEMENT

ಸುತ್ತೂರು: ಭಜನಾ ಮೇಳ, ದೇಸಿ ಆಟ, ಸೋಬಾನೆ ಪದ ಸ್ಪರ್ಧೆಗೆ ಚಾಲನೆ

Suttur Jatre– ‘ಅಧ್ಯಾತ್ಮ ಭಾರತದ ಆತ್ಮ, ಅದರಲ್ಲಿ ದೇಶದ ಅಸ್ತಿತ್ವ ನಿಂತಿದೆ. ಅದನ್ನು ಉಳಿಸಿ, ಬೆಳೆಸುತ್ತಿರುವ ಮಠಗಳಿಗೆ ಶ್ರದ್ಧಾ, ಭಕ್ತಿಯಿಂದ ನಡೆದುಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
Last Updated 17 ಜನವರಿ 2026, 5:24 IST
ಸುತ್ತೂರು: ಭಜನಾ ಮೇಳ, ದೇಸಿ ಆಟ, ಸೋಬಾನೆ ಪದ ಸ್ಪರ್ಧೆಗೆ ಚಾಲನೆ

ಫೆ.7ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ

Farmers' awareness Kanyakumari to Kashmir–
Last Updated 17 ಜನವರಿ 2026, 5:23 IST
ಫೆ.7ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ

‘ಬಹುರೂಪಿ ಬಾಬಾಸಾಹೇಬ್’: ಮೈಸೂರು ಗುರುರಾಜರ ‘ಭೀಮಕಾವ್ಯ’ದ ಮೋಡಿ!

ವನರಂಗದಲ್ಲಿ ‘ಆಳಿದ ಮಹಾಸ್ವಾಮಿಗಳು’ l ಭೂಮಿಗೀತದಲ್ಲಿ ಜ್ಯೋತಿಬಾಫುಲೆ ನಾಟಕ
Last Updated 17 ಜನವರಿ 2026, 5:21 IST
‘ಬಹುರೂಪಿ ಬಾಬಾಸಾಹೇಬ್’: ಮೈಸೂರು ಗುರುರಾಜರ ‘ಭೀಮಕಾವ್ಯ’ದ ಮೋಡಿ!
ADVERTISEMENT
ADVERTISEMENT
ADVERTISEMENT