ಶನಿವಾರ, 3 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ರಾಜೇಂದ್ರಸಿಂಗ್‌ ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

University Convocation: ಮೈಸೂರು ವಿಶ್ವವಿದ್ಯಾಲಯವು ಎಸ್.ವಿ. ರಾಜೇಂದ್ರಸಿಂಗ್ ಬಾಬು, ಟಿ.ಶ್ಯಾಮ್ ಭಟ್ ಮತ್ತು ಪಿ. ಜಯ ಚಂದ್ರರಾಜು ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ ಎಂದು ಕುಲಪತಿ ಪ್ರಕಟಿಸಿದರು.
Last Updated 3 ಜನವರಿ 2026, 20:14 IST
ರಾಜೇಂದ್ರಸಿಂಗ್‌ ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

ಅರಮನೆ ಬಳಿ ಸಂಭವಿಸಿದ್ದ ಅವಘಡ: ಬದುಕು ಕಸಿದ ಸಿಲಿಂಡರ್‌ ಸ್ಪೋಟ

Mysuru Tragedy: ಅಂಬಾವಿಲಾಸ ಅರಮನೆ ಬಳಿ ಸಂಭವಿಸಿದ ಸಿಲಿಂಡರ್‌ ಸ್ಪೋಟದಲ್ಲಿ ಲಕ್ಷ್ಮಿ ಮೃತಪಟ್ಟಿದ್ದು, ಕುಟುಂಬ ಸರ್ಕಾರದ ಪರಿಹಾರವಿಲ್ಲದೆ ಮಗುಗಳ ಭವಿಷ್ಯಕ್ಕಾಗಿ ಚಿಂತಿಸುತ್ತಿದೆ.
Last Updated 3 ಜನವರಿ 2026, 18:31 IST
ಅರಮನೆ ಬಳಿ ಸಂಭವಿಸಿದ್ದ ಅವಘಡ: ಬದುಕು ಕಸಿದ ಸಿಲಿಂಡರ್‌ ಸ್ಪೋಟ

ಕಂದಾಯ ವಸೂಲಿಗೆ ಪ್ರತ್ಯೇಕ ಕಾರ್ಯಪಡೆ ರಚಿಸಿ: ಜಿ.ಟಿ. ದೇವೇಗೌಡ ಸೂಚನೆ

Mysuru MCC Upgrade: ಗ್ರೇಡ್-1 ಮೈಸೂರು ಮಹಾನಗರಪಾಲಿಕೆ ಅಧಿಸೂಚನೆ ಯಾವುದೇ ಕ್ಷಣದಲ್ಲಿ ಹೊರಬೀಳುವ ಸಾಧ್ಯತೆ ಇದ್ದು, ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳು, ಬಡಾವಣೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒಂದು ತಿಂಗಳಲ್ಲಿ ಸಿದ್ಧವಿಟ್ಟುಕೊಳ್ಳಬೇಕು
Last Updated 3 ಜನವರಿ 2026, 12:33 IST
ಕಂದಾಯ ವಸೂಲಿಗೆ ಪ್ರತ್ಯೇಕ ಕಾರ್ಯಪಡೆ ರಚಿಸಿ: ಜಿ.ಟಿ. ದೇವೇಗೌಡ ಸೂಚನೆ

ರಾಜೇಂದ್ರಸಿಂಗ್‌ ಬಾಬು ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

Mysore University: ಮೈಸೂರು ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಮಾನವ ಹಕ್ಕುಗಳ ಆಯೋಗದ ಟಿ.ಶ್ಯಾಮ್‌ ಭಟ್ ಮತ್ತು ಪಿ.ಜಯಚಂದ್ರರಾಜು ಅವರಿಗೆ ಜ.5ರಂದು ಗೌರವ ಡಾಕ್ಟರೇಟ್‌ ನೀಡಲಾಗಲಿದೆ.
Last Updated 3 ಜನವರಿ 2026, 11:52 IST
ರಾಜೇಂದ್ರಸಿಂಗ್‌ ಬಾಬು ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

ಮೈಸೂರು ವಿ.ವಿ 106ನೇ ಘಟಿಕೋತ್ಸವ: 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ

Mysore University Convocation: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವ ಜ.5ರಂದು ಬೆಳಿಗ್ಗೆ 11.30ಕ್ಕೆ ಕ್ರಾಫರ್ಡ್‌ ಭವನದಲ್ಲಿ ನಡೆಯಲಿದ್ದು, ಒಟ್ಟು 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು.
Last Updated 3 ಜನವರಿ 2026, 11:50 IST
ಮೈಸೂರು ವಿ.ವಿ 106ನೇ ಘಟಿಕೋತ್ಸವ: 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ

ಇಂಧನ ಸೋರಿಕೆ ತಗ್ಗಿಸಲು ತಾಂತ್ರಿಕ ಪರಿಣತಿ ಅವಶ್ಯ: ಕೆ.ಎಂ. ಮುನಿಗೋಪಾಲ್‌ ರಾಜು

Power Loss Reduction: ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಅವರು ಇಂಧನ ಸೋರಿಕೆ ಕಡಿಮೆ ಮಾಡಲು ತಾಂತ್ರಿಕ ನಿರ್ವಹಣೆಯ ಅಗತ್ಯತೆ ಕುರಿತು ಮೈಸೂರಿನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದರು.
Last Updated 3 ಜನವರಿ 2026, 10:25 IST
ಇಂಧನ ಸೋರಿಕೆ ತಗ್ಗಿಸಲು ತಾಂತ್ರಿಕ ಪರಿಣತಿ ಅವಶ್ಯ: ಕೆ.ಎಂ. ಮುನಿಗೋಪಾಲ್‌ ರಾಜು

ಮೈಸೂರು: ಪ್ರಸಾದಿಹಳ್ಳಿ; ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬದ್ಧ

Dalit Welfare Initiative: ಬೇಲೂರು ತಾಲೂಕು ಪ್ರಸಾದಿಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದು ಶಾಸಕ ಎಚ್.ಕೆ. ಸುರೇಶ್ ಪರಿಶಿಷ್ಟ ಜಾತಿ ಹಿತರಕ್ಷಣ ಸಭೆಯಲ್ಲಿ ತಿಳಿಸಿದರು.
Last Updated 3 ಜನವರಿ 2026, 9:12 IST
ಮೈಸೂರು: ಪ್ರಸಾದಿಹಳ್ಳಿ; ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬದ್ಧ
ADVERTISEMENT

ದಸರಾ ವಸ್ತುಪ್ರದರ್ಶನ: ಜನ, ಆದಾಯ ‘ದಾಖಲೆ’

ವರ್ಷಾಂತ್ಯದಲ್ಲಿ ಹೆಚ್ಚಿದ ಸಂದರ್ಶಕರ ಸಂಖ್ಯೆ, ಜ.5ರವರೆಗೂ ಮುಂದುವರಿಕೆ
Last Updated 3 ಜನವರಿ 2026, 8:32 IST
ದಸರಾ ವಸ್ತುಪ್ರದರ್ಶನ: ಜನ, ಆದಾಯ ‘ದಾಖಲೆ’

‘ಅಮೃತ ಮಿತ್ರ’ ಯೋಜನೆ ಅಡಿ ಅನುದಾನ: ಉದ್ಯಾನ ನಿರ್ವಹಣೆಗೆ ‘ಸ್ತ್ರೀಶಕ್ತಿ’

Women Empowerment Scheme: ಮೈಸೂರಿನಲ್ಲಿ ಅಮೃತ ಮಿತ್ರ ಯೋಜನೆಯಡಿಯಲ್ಲಿ 10 ಉದ್ಯಾನಗಳ ನಿರ್ವಹಣೆಗೆ ಸ್ತ್ರೀಶಕ್ತಿ ಸಂಘಗಳು ಪಾಲಿಕೆ ಜೊತೆಗೆ ಕೈಜೋಡಿಸಿದ್ದು, ತಲಾ ₹10 ಲಕ್ಷ ಅನುದಾನ ನೀಡಲಾಗಿದೆ.
Last Updated 3 ಜನವರಿ 2026, 8:32 IST
‘ಅಮೃತ ಮಿತ್ರ’ ಯೋಜನೆ ಅಡಿ ಅನುದಾನ: ಉದ್ಯಾನ ನಿರ್ವಹಣೆಗೆ ‘ಸ್ತ್ರೀಶಕ್ತಿ’

ಮೈಸೂರು: ಪೀಠೋಪಕರಣ ಖರೀದಿಯಲ್ಲಿ ‘ಪರಂಪರೆ’ ನಿರ್ಲಕ್ಷ?

ಮಹಾರಾಜ ಕಾಲೇಜು: ಖರೀದಿ ಸಮಿತಿ ಸಲಹೆ ಇಲ್ಲದೇ ಏಕಪಕ್ಷೀಯ ನಡೆ– ಆರೋ‍ಪ
Last Updated 3 ಜನವರಿ 2026, 8:32 IST
ಮೈಸೂರು: ಪೀಠೋಪಕರಣ ಖರೀದಿಯಲ್ಲಿ ‘ಪರಂಪರೆ’ ನಿರ್ಲಕ್ಷ?
ADVERTISEMENT
ADVERTISEMENT
ADVERTISEMENT