ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು: ಕ್ರೀಡಾಂಗಣಕ್ಕೆ ಕೆಎಸ್ಐಸಿ ಜಾಗ ನೀಡದಂತೆ ಸಿಎಂಗೆ ಯದುವೀರ್ ಮನವಿ

Yaduveer Krishnadatta Chamaraja Wadiyar: ‘ಜಿಲ್ಲೆಯ ತಿ.ನರಸೀಪುರದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್‌ಐಸಿ ಜಾಗ ನೀಡಬಾರದು. ಸರ್ಕಾರವು ಈ ನಿಟ್ಟಿನಲ್ಲಿ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕೋರಿದ್ದಾರೆ.
Last Updated 25 ಫೆಬ್ರುವರಿ 2026, 16:15 IST
ಮೈಸೂರು: ಕ್ರೀಡಾಂಗಣಕ್ಕೆ ಕೆಎಸ್ಐಸಿ ಜಾಗ ನೀಡದಂತೆ ಸಿಎಂಗೆ ಯದುವೀರ್ ಮನವಿ

ಮೈಸೂರು: ನಿಯಮ ಉಲ್ಲಂಘಿಸಿದ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ

Mysuru Fake Doctors: ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಹಾಗೂ 2026ರ ಜನವರಿ  ಅಂತ್ಯದವರೆಗೆ ಒಟ್ಟು 37 ಕ್ಲಿನಿಕ್‌ಗಳಿಗೆ ದಂಡ ವಿಧಿಸಲಾಗಿದೆ. 16 ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 8 ಮಂದಿ ನಕಲಿ ವೈದ್ಯರನ್ನು ಪತ್ತೆ ಹೆಚ್ಚಿ ಕ್ರಮ ವಹಿಸಲಾಗಿದೆ’ ಎಂದು ಡಿಎಚ್‌ಒ ಡಾ.ಪಿ.ಸಿ. ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2026, 16:14 IST
ಮೈಸೂರು: ನಿಯಮ ಉಲ್ಲಂಘಿಸಿದ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ

ಮೈಸೂರು ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ: ಸರ್ಕಾರದಿಂದ ಆದೇಶ

Karnataka Guarantee Schemes: ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅಧ್ಯಕ್ಷರನ್ನಾಗಿ ದೇವರಾಜ ಮೊಹಲ್ಲಾ ನಿವಾಸಿ, ಮಾಜಿ ಉಪಮೇಯರ್‌ ಪುಷ್ಪವಲ್ಲಿ ಅವರನ್ನು ನೇಮಿಸಲಾಗಿದೆ.
Last Updated 25 ಫೆಬ್ರುವರಿ 2026, 15:51 IST
ಮೈಸೂರು ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ: ಸರ್ಕಾರದಿಂದ ಆದೇಶ

ಮೈಸೂರಿನಲ್ಲಿ ಬಸವ ಜಯಂತಿ ಆಚರಣೆಗೆ 21 ಸಮಿತಿ

Basavanna Birth Anniversary: ಮೈಸೂರು: ಲಿಂಗಾಯತ ಸಂಘ–ಸಂಸ್ಥೆಗಳ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಬಸವ ಜಯಂತಿ ಆಚರಣೆ ಸಂಬಂಧ ನಡೆದ ಸಭೆಯಲ್ಲಿ, ವಿವಿಧ ಸಮಿತಿಗಳನ್ನು ರಚಿಸಿ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಗಿದೆ.
Last Updated 25 ಫೆಬ್ರುವರಿ 2026, 15:50 IST
ಮೈಸೂರಿನಲ್ಲಿ ಬಸವ ಜಯಂತಿ ಆಚರಣೆಗೆ 21 ಸಮಿತಿ

ಮೈಸೂರು| ನೀರು ಕೊರತೆ ಆಗದಂತೆ ನಿರ್ವಹಿಸಿ: ಶಾಸಕ ಜಿ.ಟಿ. ದೇವೇಗೌಡ

Chamundeshwari Constituency: ‘ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.
Last Updated 25 ಫೆಬ್ರುವರಿ 2026, 15:49 IST
ಮೈಸೂರು| ನೀರು ಕೊರತೆ ಆಗದಂತೆ ನಿರ್ವಹಿಸಿ: ಶಾಸಕ ಜಿ.ಟಿ. ದೇವೇಗೌಡ

ಹುದ್ದೆ ಭರ್ತಿ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ: ಸಿದ್ದರಾಮಯ್ಯ

CM Siddaramaiah: ‘ಕೆಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಕುರಿತು ಈ ಬಾರಿಯ ಬಜೆಟ್‌ನಲ್ಲೇ ಘೋಷಣೆ ಮಾಡಲಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಖಾಸಗಿ ಕಾರ್ಯಕ್ರಮಕ್ಕೆಂದು ಬುಧವಾರ ಇಲ್ಲಿನ ವಿಮಾನನಿಲ್ದಾಣಕ್ಕೆ ಬಂದಿಳಿದ ವೇಳೆ ಮಾತನಾಡಿದರು.
Last Updated 25 ಫೆಬ್ರುವರಿ 2026, 15:48 IST
ಹುದ್ದೆ ಭರ್ತಿ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ: ಸಿದ್ದರಾಮಯ್ಯ

ಮೈಸೂರು: ವಿದ್ಯುತ್‌ ದರ ಏರಿಕೆಗೆ ಉದ್ಯಮಿಗಳ ವಿರೋಧ

KERC Hearing: ಕೈಗಾರಿಕಾ ಉದ್ಯಮಗಳು ಬಳಸುವ ಪ್ರತಿ ಎಚ್‌ಪಿಗೆ ಕಡ್ಡಾಯ ಶುಲ್ಕವನ್ನು ₹15ರಿಂದ ₹20ಕ್ಕೆ ಹಾಗೂ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 70 ಪೈಸೆವರೆಗೆ ಏರಿಸಿ ಪರಿಷ್ಕರಿಸುವ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತವಾಯಿತು.
Last Updated 25 ಫೆಬ್ರುವರಿ 2026, 15:46 IST
ಮೈಸೂರು: ವಿದ್ಯುತ್‌ ದರ ಏರಿಕೆಗೆ ಉದ್ಯಮಿಗಳ ವಿರೋಧ
ADVERTISEMENT

ಈಶ್ವರ, ಮಾದೇಶ್ವರ ಸ್ವಾಮಿ ಕೊಂಡೋತ್ಸವ ಸಂಪನ್ನ

Dharmapura Temple Festival: ಧರ್ಮಾಪುರದಲ್ಲಿ ಈಶ್ವರ ಹಾಗೂ ಮಾದೇಶ್ವರ ಸ್ವಾಮಿ ಕೊಂಡೋತ್ಸವ ಭಕ್ತಿಭಾವದಿಂದ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ಪೂಜೆ, ಮೆರವಣಿಗೆ ಮತ್ತು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
Last Updated 25 ಫೆಬ್ರುವರಿ 2026, 5:37 IST
ಈಶ್ವರ, ಮಾದೇಶ್ವರ ಸ್ವಾಮಿ ಕೊಂಡೋತ್ಸವ ಸಂಪನ್ನ

ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ; ಕಾನೂನು ಹೋರಾಟದ ಎಚ್ಚರಿಕೆ

‘ತಿ.ನರಸೀಪುರದ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸುವ ಮೂಲಕ ಕಾರ್ಖಾನೆ ಹಾಗೂ ಪರಿಸರಕ್ಕೆ ಧಕ್ಕೆ ತರುವ ಯತ್ನವನ್ನು ಕೈಬಿಡದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಬೇಕಾಗುತ್ತದೆ’ ಎಂದು ಮೈಸೂರು ಗ್ರಾಹಕರ ಪರಿಷತ್ ಎಚ್ಚರಿಸಿದೆ.
Last Updated 25 ಫೆಬ್ರುವರಿ 2026, 5:29 IST
ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ; ಕಾನೂನು ಹೋರಾಟದ ಎಚ್ಚರಿಕೆ

₹98 ಲಕ್ಷ ವಂಚನೆ: ದೂರು

Rice Pulling Scam: ರೈಸ್ ಪುಲ್ಲಿಂಗ್ ಆರ್ಟಿಕಲ್ ಮಾರಾಟದ ನೆಪದಲ್ಲಿ ₹98 ಲಕ್ಷ ವಂಚನೆ ಆರೋಪಿಸಿ ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಫೆಬ್ರುವರಿ 2026, 5:28 IST
₹98 ಲಕ್ಷ ವಂಚನೆ: ದೂರು
ADVERTISEMENT
ADVERTISEMENT
ADVERTISEMENT