ಬುಧವಾರ, 17 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ವಿಪಕ್ಷಗಳನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಷೇಧ ಮಸೂದೆ: ಎಚ್‌.ಡಿ ಕುಮಾರಸ್ವಾಮಿ

Karnataka Hate speech bill ಮೈಸೂರು: ‘ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ನಿಷೇಧ ಮಸೂದೆ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ವಿರೋಧ ಪಕ್ಷಗಳು ಹೆದರುವುದಿಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 16 ಡಿಸೆಂಬರ್ 2025, 13:26 IST
ವಿಪಕ್ಷಗಳನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಷೇಧ ಮಸೂದೆ: ಎಚ್‌.ಡಿ ಕುಮಾರಸ್ವಾಮಿ

ಮಠಗಳು ಸ್ಫೂರ್ತಿ ತುಂಬಲಿ: ಸುತ್ತೂರು ಶಿವಯೋಗಿಗಳ ಜಯಂತಿಯಲ್ಲಿ ರಾಷ್ಟ್ರಪತಿ ಮುರ್ಮು

Suttur Mutt Celebration: ಮಳವಳ್ಳಿ (ಮಂಡ್ಯ ಜಿಲ್ಲೆ): ಇಳಿಸಂಜೆಯ ತಂಪು ಗಾಳಿ, ನೆರೆದ ಸಾವಿರಾರು ಮಂದಿಯ ಭಕ್ತಿಯ ಸಿಂಚನದ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.
Last Updated 16 ಡಿಸೆಂಬರ್ 2025, 12:46 IST
ಮಠಗಳು ಸ್ಫೂರ್ತಿ ತುಂಬಲಿ: ಸುತ್ತೂರು ಶಿವಯೋಗಿಗಳ ಜಯಂತಿಯಲ್ಲಿ ರಾಷ್ಟ್ರಪತಿ ಮುರ್ಮು

ಮೈಸೂರು: ಕೆ.ಎಂ. ಹುಂಡಿ ಗ್ರಾಮದಲ್ಲಿ ಚಿರತೆ ಸೆರೆ

Leopard captured ಹಂಪಾಪುರ‌: ಸಮೀಪದ ಕೆ.ಎಂ. ಹುಂಡಿ ಗ್ರಾಮದಲ್ಲಿ ಬೋನಿಟ್ಟ ಇಪ್ಪತ್ತನಾಲ್ಕು ಗಂಟೆಯೊಳಗೆ ಚಿರತೆ ಸೆರೆಯಾಗಿದೆ.
Last Updated 16 ಡಿಸೆಂಬರ್ 2025, 6:27 IST
ಮೈಸೂರು: ಕೆ.ಎಂ. ಹುಂಡಿ ಗ್ರಾಮದಲ್ಲಿ ಚಿರತೆ ಸೆರೆ

ಮೈಸೂರು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಇದೆ ವಾರಸುದಾರರಿಲ್ಲದ ₹157 ಕೋಟಿ ಹಣ

ಪಡೆದುಕೊಳ್ಳಲು ಅವಕಾಶ ನೀಡಿದ ಆರ್‌ಬಿಐ
Last Updated 16 ಡಿಸೆಂಬರ್ 2025, 6:24 IST
ಮೈಸೂರು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಇದೆ ವಾರಸುದಾರರಿಲ್ಲದ ₹157 ಕೋಟಿ ಹಣ

ಎಚ್.ಡಿ.ಕೋಟೆ: ಹಾಲುಗಡ ಹತ್ತಿರ ಬಾರ್ ತೆರೆಯಲು ಅನುಮತಿ ನೀಡಂದತೆ ಮನವಿ

HD Kote ಹಾಲುಗಡ ಹತ್ತಿರ ಬಾರ್ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯ
Last Updated 16 ಡಿಸೆಂಬರ್ 2025, 6:21 IST
ಎಚ್.ಡಿ.ಕೋಟೆ: ಹಾಲುಗಡ ಹತ್ತಿರ ಬಾರ್ ತೆರೆಯಲು ಅನುಮತಿ ನೀಡಂದತೆ ಮನವಿ

ನಂಜನಗೂಡಲ್ಲಿ ರಾತ್ರಿ ಮಾರಕಾಸ್ತ್ರ ಹಿಡಿದು ಓಡಾಡುವ ಕಳ್ಳರ ತಂಡ: ಭಯಭೀತರಾದ ಜನ

Nanjangud ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು ₹10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಸೂರ್ಯೋದಯ ಬಡಾವಣೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
Last Updated 16 ಡಿಸೆಂಬರ್ 2025, 6:20 IST
ನಂಜನಗೂಡಲ್ಲಿ ರಾತ್ರಿ ಮಾರಕಾಸ್ತ್ರ ಹಿಡಿದು ಓಡಾಡುವ ಕಳ್ಳರ ತಂಡ: ಭಯಭೀತರಾದ ಜನ

ಮೈಸೂರು: ಮೈಬಿಲ್ಡ್ ಎಕ್ಸ್‌ಪೋ– 25ಗೆ ತೆರೆ

MyBuild Expo ಮಹಾರಾಜ ಕಾಲೇಜು ಮೈದಾನದಲ್ಲಿ ಬಿಲ್ಡರ್ಸ್‌ ಅಸೋಸಿಯೇಷನ್‌ (ಬಿಎಐ) ಆಯೋಜಿಸಿರುವ ಮೈಬಿಲ್ಡ್ ಎಕ್ಸ್‌ಪೋ– 25 ಸೋಮವಾರ ತೆರೆ ಕಂಡಿತು.
Last Updated 16 ಡಿಸೆಂಬರ್ 2025, 6:17 IST
ಮೈಸೂರು: ಮೈಬಿಲ್ಡ್ ಎಕ್ಸ್‌ಪೋ– 25ಗೆ ತೆರೆ
ADVERTISEMENT

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೊಠಡಿ ಪರಿಶೀಲನೆ

Prison room inspection- ಕೇಂದ್ರ ಕಾರಾಗೃಹದಲ್ಲಿ ಮಂಡಿ ಠಾಣೆ ಅಧಿಕಾರಿ, ಸಿಬ್ಬಂದಿ ಸೋಮವಾರ ಕೊಠಡಿಗಳ ಪರಿಶೀಲನೆ ನಡೆಸಿದರು.
Last Updated 16 ಡಿಸೆಂಬರ್ 2025, 6:16 IST
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೊಠಡಿ ಪರಿಶೀಲನೆ

ಮೈಸೂರು ನಗರ ಗೋಪಾಲಕರ ಸಂಘದಿಂದ ಹಾಲು ಕರೆಯುವ ಸ್ಪರ್ಧೆ ಡಿ.23ರಿಂದ

Mysore City Cowherds Association ‘ಮೈಸೂರು ನಗರ ಗೋಪಾಲಕರ ಸಂಘ’ದಿಂದ ಡಿ.23ರಿಂದ 25ರವರೆಗೆ ನಗರದ ಜೆ.ಕೆ. ಮೈದಾನದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
Last Updated 16 ಡಿಸೆಂಬರ್ 2025, 6:15 IST
ಮೈಸೂರು ನಗರ ಗೋಪಾಲಕರ ಸಂಘದಿಂದ  ಹಾಲು ಕರೆಯುವ ಸ್ಪರ್ಧೆ ಡಿ.23ರಿಂದ

ಕನ್ನಡ ಬೇಡ ಎನ್ನುವವರು ಭಾಷಾ ದ್ರೋಹಿಗಳು: ಮೈಸೂರು ಕೃಷ್ಣಮೂರ್ತಿ

Mysore Krishnamurthy ‘ಕನ್ನಡ ಬೇಡ ಎನ್ನುವವರು ಭಾಷಾ ದ್ರೋಹಿಗಳು’ ಎಂದು ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಹೇಳಿದರು.
Last Updated 16 ಡಿಸೆಂಬರ್ 2025, 6:13 IST
ಕನ್ನಡ ಬೇಡ ಎನ್ನುವವರು ಭಾಷಾ ದ್ರೋಹಿಗಳು: ಮೈಸೂರು ಕೃಷ್ಣಮೂರ್ತಿ
ADVERTISEMENT
ADVERTISEMENT
ADVERTISEMENT