ಗುರುವಾರ, 4 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಅಲ್ಪಸಂಖ್ಯಾತರಿಗೆ ಸರಳ ವಿವಾಹಕ್ಕಾಗಿ ₹ 50ಸಾವಿರ ಸಹಾಯಧನ: ಶಾಸಕ ತನ್ವೀರ್ ಸೇಠ್

ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗೆ ಅನುಕೂಲ
Last Updated 4 ಡಿಸೆಂಬರ್ 2025, 7:12 IST
ಅಲ್ಪಸಂಖ್ಯಾತರಿಗೆ ಸರಳ ವಿವಾಹಕ್ಕಾಗಿ ₹ 50ಸಾವಿರ ಸಹಾಯಧನ: ಶಾಸಕ ತನ್ವೀರ್ ಸೇಠ್

ಅಲರ್ಜಿಗೆ 6 ತಿಂಗಳು ಇಂಜಕ್ಷನ್‌ ನೀಡಿ ಸಮಸ್ಯೆ: ಹೊಸಹೊಳಲುವಿನ ಗೋವಿಂದಯ್ಯ ಆರೋಪ

allergy ಸರಗೂರು ಪಟ್ಟಣದದ ಖಾಸಗಿ ಕ್ಲಿನಿಕ್‌ನ ವೈದ್ಯರೊಬ್ಬರು (ಚೈತ್ರಶೆಟ್ಟಿ) ಅವೈಜ್ಞಾನಿಕ ಚಿಕಿತ್ಸೆ ನೀಡಿ ನನಗೆ ಅನಾರೋಗ್ಯಪೀಡಿತರಾಗುವಂತೆ ಮಾಡಿದ್ದಾರೆ ಎಂದು ಹೊಸಹೊಳಲು ಗ್ರಾಮದ ಗೋವಿಂದಯ್ಯ ಆರೋಪಿಸಿದರು
Last Updated 4 ಡಿಸೆಂಬರ್ 2025, 7:11 IST
ಅಲರ್ಜಿಗೆ 6 ತಿಂಗಳು ಇಂಜಕ್ಷನ್‌ ನೀಡಿ ಸಮಸ್ಯೆ: ಹೊಸಹೊಳಲುವಿನ ಗೋವಿಂದಯ್ಯ ಆರೋಪ

ಚಾಮರಾಜ ಜೋಡಿ ರಸ್ತೆಯಲ್ಲಿ ಯುವಕನ ಕೊಲೆ: ಮೂವರ ಬಂಧನ

Chamaraj Jodi road ಮೈಸೂರು: ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ ಚಿಂದಿ ಆಯುವ ಯುವಕರ ನಡುವಿನ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದೆ.
Last Updated 4 ಡಿಸೆಂಬರ್ 2025, 7:09 IST
ಚಾಮರಾಜ ಜೋಡಿ ರಸ್ತೆಯಲ್ಲಿ ಯುವಕನ ಕೊಲೆ: ಮೂವರ ಬಂಧನ

ಬೈಕ್‌ಗಳ ನಡುವೆ ಡಿಕ್ಕಿ‌: ವ್ಯಕ್ತಿ ಸಾವು

ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಬುಧವಾರ ಮೃತಪಟ್ಟಿದ್ದಾರೆ.  
Last Updated 4 ಡಿಸೆಂಬರ್ 2025, 7:08 IST
ಬೈಕ್‌ಗಳ ನಡುವೆ ಡಿಕ್ಕಿ‌: ವ್ಯಕ್ತಿ ಸಾವು

ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಮುಳ್ಳುಹಂದಿಗೆ ವಾಹನ ಡಿಕ್ಕಿ: ರಕ್ಷಣೆ

Hedgehog ಮೈಸೂರು: ಕುವೆಂಪು ನಗರದ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಬುಧವಾರ ಸಂಜೆ ಮುಳ್ಳು ಹಂದಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿತು.
Last Updated 4 ಡಿಸೆಂಬರ್ 2025, 7:08 IST
ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಮುಳ್ಳುಹಂದಿಗೆ ವಾಹನ ಡಿಕ್ಕಿ: ರಕ್ಷಣೆ

ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ರಾಷ್ಟ್ರಪತಿ ಭಾಗಿ: ಷಡಕ್ಷರ ಶ್ರೀ

ಹಲಗೂರು: ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಪ್ರಚಾರ ರಥಕ್ಕೆ ಪೂಜೆ
Last Updated 4 ಡಿಸೆಂಬರ್ 2025, 7:02 IST
ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ರಾಷ್ಟ್ರಪತಿ ಭಾಗಿ: ಷಡಕ್ಷರ ಶ್ರೀ

ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ನಂಜನಗೂಡಿನ ಹಲವು ಗ್ರಾಮಗಳಲ್ಲಿ ₹3.13 ಕೋಟಿ ವೆಚ್ಚದ ರಸ್ತೆ, ಚರಂಡಿ, ವಿದ್ಯುತ್ ಮತ್ತು ಸೌರಶಕ್ತಿ ಘಟಕ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದರು. ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸೂಚನೆ.
Last Updated 3 ಡಿಸೆಂಬರ್ 2025, 7:47 IST
ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಶಾಸಕ ದರ್ಶನ್ ಧ್ರುವನಾರಾಯಣ
ADVERTISEMENT

ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಎಚ್‌.ಡಿ.ಕೋಟೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು 40ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಗದು, ಬೆಳ್ಳಿ ಸೇರಿದಂತೆ ಹಲವಾರು ವಸ್ತುಗಳನ್ನು ಕಳವು ಮಾಡಿದ್ದರು.
Last Updated 3 ಡಿಸೆಂಬರ್ 2025, 7:44 IST
ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಮೈಸೂರು: ಭತ್ತ ಖರೀದಿ ಕೇಂದ್ರ ತೆರೆಯಿರಿ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಮನವಿ
Last Updated 3 ಡಿಸೆಂಬರ್ 2025, 7:44 IST
ಮೈಸೂರು: ಭತ್ತ ಖರೀದಿ ಕೇಂದ್ರ ತೆರೆಯಿರಿ

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್: ಮೈಸೂರು ವಲಯದ ಸ್ಪರ್ಧೆ ಡಿ.12ಕ್ಕೆ

Student Quiz Mysuru: ಮೈಸೂರು: ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿರುವ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ ಡಿ.12ರಂದು ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ನೊಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
Last Updated 3 ಡಿಸೆಂಬರ್ 2025, 7:44 IST
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್: ಮೈಸೂರು ವಲಯದ ಸ್ಪರ್ಧೆ ಡಿ.12ಕ್ಕೆ
ADVERTISEMENT
ADVERTISEMENT
ADVERTISEMENT