ಸ್ತುತಿ ಶಂಕರ-ಸ್ತೋತ್ರ ಮಹಾಸಮರ್ಪಣೆ ಇಂದು; 20,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ
Cultural Celebration: ಶೃಂಗೇರಿ ಶಾರದಾಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಡಿ.20ರಂದು ಸಂಜೆ 4ಕ್ಕೆ ನಗರದ ಅರಮನೆ ಆವರಣದಲ್ಲಿ ‘ಸ್ತುತಿ ಶಂಕರ’– ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆLast Updated 20 ಡಿಸೆಂಬರ್ 2025, 0:30 IST