ಸೋಮವಾರ, 14 ಜುಲೈ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು: ನಗರ ಸಾರಿಗೆ ಬಸ್‌ಗಳಲ್ಲಿ 'ಧ್ವನಿ ಸ್ಪಂದನ' ಸೇವೆಗೆ ಚಾಲನೆ

KSRTC Buses: ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳಲ್ಲಿ ' ಧ್ವನಿ ಸ್ಪಂದನ' ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಚಾಲನೆ ನೀಡಿದರು.
Last Updated 14 ಜುಲೈ 2025, 9:11 IST
ಮೈಸೂರು: ನಗರ ಸಾರಿಗೆ ಬಸ್‌ಗಳಲ್ಲಿ 'ಧ್ವನಿ ಸ್ಪಂದನ' ಸೇವೆಗೆ ಚಾಲನೆ

ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು‌ ಬೇಡ: ಒತ್ತಾಯ

‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಿಗಂದೂರು ಸೇತುವೆಗೆ ಯಾವುದೇ ರಾಜಕೀಯ ವ್ಯಕ್ತಿಗಳ ಹೆಸರು ಇಡಬಾರದು’ ಎಂದು ಸರಗೂರು ತಾಲ್ಲೂಕು ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಒತ್ತಾಯಿಸಿದ್ದಾರೆ.
Last Updated 14 ಜುಲೈ 2025, 7:49 IST
ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು‌ ಬೇಡ: ಒತ್ತಾಯ

ಜನರಿಗೆ ನ್ಯಾಯ ದೊಕಿಸುವುದಷ್ಟೆ ಗುರಿ: ಆಲಗೂಡು ಚಂದ್ರಶೇಖರ್

ದಲಿತ ಮುಖಂಡ ಆಲಗೂಡು ಚಂದ್ರಶೇಖರ್‌ಗೆ ಅಭಿನಂದನೆ
Last Updated 14 ಜುಲೈ 2025, 6:56 IST
ಜನರಿಗೆ ನ್ಯಾಯ ದೊಕಿಸುವುದಷ್ಟೆ ಗುರಿ:  ಆಲಗೂಡು ಚಂದ್ರಶೇಖರ್

ಮೈಸೂರು:ವಿಜಯನಗರ 4ನೇ ಹಂತಕ್ಕೆ ಕಬಿನಿ ನೀರು

ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ
Last Updated 14 ಜುಲೈ 2025, 6:41 IST
ಮೈಸೂರು:ವಿಜಯನಗರ 4ನೇ ಹಂತಕ್ಕೆ ಕಬಿನಿ ನೀರು

ಎಸ್‌ಟಿ ನಾಯಕರ ರಾಜಕೀಯ ಭವಿಷ್ಯ ಕೊನೆಗಾಣಿಸಲು ಸಂಚು: ಜೆಡಿಎಸ್ ಮುಖಂಡ ಕೃಷ್ಣನಾಯಕ

ನಾಯಕ ಸಮುದಾಯದ ಸಭೆಯಲ್ಲಿ ಜೆಡಿಎಸ್ ಮುಖಂಡ ಕೃಷ್ಣನಾಯಕ ಆರೋಪ
Last Updated 14 ಜುಲೈ 2025, 6:39 IST
ಎಸ್‌ಟಿ ನಾಯಕರ ರಾಜಕೀಯ ಭವಿಷ್ಯ ಕೊನೆಗಾಣಿಸಲು ಸಂಚು: ಜೆಡಿಎಸ್ ಮುಖಂಡ ಕೃಷ್ಣನಾಯಕ

ಬದುಕು– ಬರಹ ಒಂದೇ ಆಗಿರದು: ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ

ಮಲ್ಲಿಕಾ ಮಳವಳ್ಳಿ ಅಭಿನಂದಾನ ಕೃತಿ ಬಿಡುಗಡೆ: ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ ಅಭಿಮತ
Last Updated 14 ಜುಲೈ 2025, 6:37 IST
ಬದುಕು– ಬರಹ ಒಂದೇ ಆಗಿರದು: ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ

ಎರಡು ಕಡೆ ಹುಲಿ ದಾಳಿ: ಕರು, ಎತ್ತು ಸಾವು

ಕಟ್ಟೇಮನುಗನಹಳ್ಳಿ, ಜಕ್ಕಹಳ್ಳಿ ಭಾಗದಲ್ಲಿ ನಿರಂತರ ಹಾವಳಿ: ಹೆಚ್ಚಿದ ಜನರ ಆತಂಕ
Last Updated 14 ಜುಲೈ 2025, 5:55 IST
ಎರಡು ಕಡೆ ಹುಲಿ ದಾಳಿ: ಕರು, ಎತ್ತು ಸಾವು
ADVERTISEMENT

ಮೈಸೂರು ಮಿತ್ರ ಸಂಪಾದಕರಾಗಿದ್ದ ಕೆ.ಬಿ. ಗಣಪತಿ ಹೃದಯಾಘಾತದಿಂದ ನಿಧನ

ಮೈಸೂರಿನ ಪತ್ರಿಕೋದ್ಯಮಿ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಸಮೂಹದ ಸಂಪಾದಕರಾಗಿದ್ದ ಕೆ.ಬಿ. ಗಣಪತಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 13 ಜುಲೈ 2025, 4:31 IST
ಮೈಸೂರು ಮಿತ್ರ ಸಂಪಾದಕರಾಗಿದ್ದ ಕೆ.ಬಿ. ಗಣಪತಿ ಹೃದಯಾಘಾತದಿಂದ ನಿಧನ

ಹುಣಸೂರು | ಕೊಳೆಗೇರಿ ನಿವಾಸಿಗಳಿಗೆ ಮೂಲ ಸೌಲಭ್ಯ: ನಗರಸಭೆ ಅಧ್ಯಕ್ಷರ ಭರವಸೆ

ನಗರಸಭೆ ಅಧ್ಯಕ್ಷರ ವಾರ್ಡ್‌ ಪ್ರದಕ್ಷಿಣೆ ವೇಳೆ ಭರವಸೆ
Last Updated 13 ಜುಲೈ 2025, 2:46 IST
ಹುಣಸೂರು | ಕೊಳೆಗೇರಿ ನಿವಾಸಿಗಳಿಗೆ ಮೂಲ ಸೌಲಭ್ಯ: ನಗರಸಭೆ ಅಧ್ಯಕ್ಷರ ಭರವಸೆ

ಮೈಸೂರು | ಲೋಕ ಅದಾಲತ್‌: ಒಂದಾದ 44 ದಂಪತಿ

Family Dispute Resolution: ಮೈಸೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಶನಿವಾರ ನಡೆಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ 44 ದಂಪತಿ ವ್ಯಾಜ್ಯ ಮರೆತು ಒಂದಾದರು.
Last Updated 13 ಜುಲೈ 2025, 2:42 IST
ಮೈಸೂರು | ಲೋಕ ಅದಾಲತ್‌: ಒಂದಾದ 44 ದಂಪತಿ
ADVERTISEMENT
ADVERTISEMENT
ADVERTISEMENT