ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ವಿಡಿಯೊ ನೋಡಿ: ಮೈಸೂರು ದಸರಾ 2025– ಗಜಪಡೆಗೆ ಕುಶಾಲತೋಪಿನ ತಾಲೀಮು

Dasara Preparations: ಮೈಸೂರು ದಸರಾ ಗಜಪಡೆ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ 38 ಕುದುರೆಗಳು ಭಾಗವಹಿಸಿ ಕುಶಾಲತೋಪಿನ ತಾಲೀಮು ನಡೆಸಿದವು. ಧೈರ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು.
Last Updated 15 ಸೆಪ್ಟೆಂಬರ್ 2025, 13:58 IST
ವಿಡಿಯೊ ನೋಡಿ: ಮೈಸೂರು ದಸರಾ 2025– ಗಜಪಡೆಗೆ ಕುಶಾಲತೋಪಿನ ತಾಲೀಮು

ಮೈಸೂರು | ಶಿಕ್ಷಕ ದೇಶದ ಭವಿಷ್ಯ ರೂಪಿಸುವ ಶಿಲ್ಪಿ: ಶಾಸಕ ಜಿ.ಟಿ.ದೇವೇಗೌಡ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ
Last Updated 15 ಸೆಪ್ಟೆಂಬರ್ 2025, 5:37 IST
ಮೈಸೂರು | ಶಿಕ್ಷಕ ದೇಶದ ಭವಿಷ್ಯ ರೂಪಿಸುವ ಶಿಲ್ಪಿ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು ದಸರಾ | ಆಸನ 48ಸಾವಿರಕ್ಕೆ ಇಳಿಕೆ; ನಿಗದಿಯಷ್ಟೇ ಪಾಸ್‌ ವಿತರಣೆ: ಮಹದೇವಪ್ಪ

Seating Arrangement: ಮೈಸೂರು ದಸರಾ ವಿಜಯದಶಮಿಯಂದು ಜಂಬೂಸವಾರಿ ವೀಕ್ಷಣೆಗೆ ಕಲ್ಪಿಸುವ ಆಸನಗಳನ್ನು 59 ಸಾವಿರದಿಂದ 48 ಸಾವಿರಕ್ಕೆ ಇಳಿಸಲಾಗಿದೆ. ನಿಗದಿಯಷ್ಟೇ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 5:37 IST
ಮೈಸೂರು ದಸರಾ | ಆಸನ 48ಸಾವಿರಕ್ಕೆ ಇಳಿಕೆ; ನಿಗದಿಯಷ್ಟೇ ಪಾಸ್‌ ವಿತರಣೆ: ಮಹದೇವಪ್ಪ

ರಾಜವಂಶಸ್ಥರಿಗೆ ಸರ್ಕಾರದ ಆಹ್ವಾನ: ಆಮಂತ್ರಣ ‍ಪತ್ರಿಕೆ ನೀಡಿದ ಸಚಿವ ಮಹದೇವಪ್ಪ

Royal Invitation: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಅರಮನೆ ನಿವಾಸದಲ್ಲಿ ಅಧಿಕೃತ ಆಹ್ವಾನ ನೀಡಿ ಆಮಂತ್ರಣ ಪತ್ರಿಕೆ ಹಾಗೂ ಗೌರವಧನದ ಚೆಕ್ ಹಸ್ತಾಂತರಿಸಿದರು.
Last Updated 15 ಸೆಪ್ಟೆಂಬರ್ 2025, 5:32 IST
ರಾಜವಂಶಸ್ಥರಿಗೆ ಸರ್ಕಾರದ ಆಹ್ವಾನ: ಆಮಂತ್ರಣ ‍ಪತ್ರಿಕೆ ನೀಡಿದ ಸಚಿವ ಮಹದೇವಪ್ಪ

ಮೈಸೂರು ದಸರಾ | 136 ಕಿ.ಮೀ ದಸರಾ ದೀಪಾಲಂಕಾರ: ಜಗಮಗಿಸಲಿದೆ ಸಾಂಸ್ಕೃತಿಕ ನಗರಿ

118 ವೃತ್ತಗಳಿಗೆ ವಿಶೇಷ ಅಲಂಕಾರ
Last Updated 15 ಸೆಪ್ಟೆಂಬರ್ 2025, 5:29 IST
ಮೈಸೂರು ದಸರಾ | 136 ಕಿ.ಮೀ ದಸರಾ ದೀಪಾಲಂಕಾರ: ಜಗಮಗಿಸಲಿದೆ ಸಾಂಸ್ಕೃತಿಕ ನಗರಿ

ಮೈಸೂರು ದಸರಾ: ಕಾಡಿನ ಮಕ್ಕಳ ಕುಣಿತ, ಸವಿಯೂಟ

ಹೋಳಿಗೆ ಸವಿದ ಮಾವುತ, ಕಾವಾಡಿಗಳ ಕುಟುಂಬ
Last Updated 15 ಸೆಪ್ಟೆಂಬರ್ 2025, 5:28 IST
ಮೈಸೂರು ದಸರಾ: ಕಾಡಿನ ಮಕ್ಕಳ ಕುಣಿತ, ಸವಿಯೂಟ

ಮೈಸೂರು ದಸರಾ: ‘ಯುವ ಸಂಭ್ರಮ’ಕ್ಕೆ ಬಂದ ಅರ್ಜುನ!

ಅಂಬಾರಿ ಹೊತ್ತವರ ಕಥನ ಹೇಳಿದ ವಿದ್ಯಾರ್ಥಿಗಳು l ಇತಿಹಾಸಕ್ಕೆ ಭಾವುಕ ಸ್ಪರ್ಶ
Last Updated 15 ಸೆಪ್ಟೆಂಬರ್ 2025, 5:28 IST
ಮೈಸೂರು ದಸರಾ: ‘ಯುವ ಸಂಭ್ರಮ’ಕ್ಕೆ ಬಂದ ಅರ್ಜುನ!
ADVERTISEMENT

ಮೈಸೂರು ದಸರಾ: ನಾಡ ಕುಸ್ತಿಯಲ್ಲಿ 250 ಜೋಡಿ ಸೆಣಸಾಟ

ಸೆ. 22ರಿಂದ 28ರವರೆಗೆ ದೊಡ್ಡಕೆರೆ ಮೈದಾನದಲ್ಲಿ ಆಯೋಜನೆ
Last Updated 15 ಸೆಪ್ಟೆಂಬರ್ 2025, 5:21 IST
ಮೈಸೂರು ದಸರಾ: ನಾಡ ಕುಸ್ತಿಯಲ್ಲಿ 250 ಜೋಡಿ ಸೆಣಸಾಟ

ಮೈಸೂರು ದಸರಾ: ಮಾವುತ, ಕಾವಾಡಿಗರ ಆರೋಗ್ಯ ತಪಾಸಣೆ

Health Checkup: ಅರಮನೆ ಅಂಗಳದ ಆನೆ ಬಿಡಾರದಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಮಾವುತ, ಕಾವಾಡಿ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಉಚಿತ ತಪಾಸಣೆ ನಡೆಸಲಾಯಿತು.
Last Updated 15 ಸೆಪ್ಟೆಂಬರ್ 2025, 5:20 IST
ಮೈಸೂರು ದಸರಾ: ಮಾವುತ, ಕಾವಾಡಿಗರ ಆರೋಗ್ಯ ತಪಾಸಣೆ

ಮೈಸೂರು | ಜಿಲ್ಲೆಗಳಲ್ಲಿ ಸೆಟಲೈಟ್‌ ಹೃದ್ರೋಗ ಕೇಂದ್ರ: ಡಾ.ಬಿ. ದಿನೇಶ್‌

Heart Treatment: ಭವಿಷ್ಯದಲ್ಲಿ ಹೆಚ್ಚಾಗುವ ಜನಸಂಖ್ಯೆ ಗಮನದಲ್ಲಿಟ್ಟು, ಎಲ್ಲರಿಗೂ ಚಿಕಿತ್ಸೆ ದೊರಕಿಸಲು ಎಲ್ಲಾ ಜಿಲ್ಲೆಗಳಲ್ಲಿಯೂ ಸೆಟಲೈಟ್‌ ಹೃದ್ರೋಗ ಕೇಂದ್ರ ಆರಂಭಿಸಲಾಗುವುದು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ತಿಳಿಸಿದರು.
Last Updated 15 ಸೆಪ್ಟೆಂಬರ್ 2025, 5:16 IST
ಮೈಸೂರು | ಜಿಲ್ಲೆಗಳಲ್ಲಿ ಸೆಟಲೈಟ್‌ ಹೃದ್ರೋಗ ಕೇಂದ್ರ: ಡಾ.ಬಿ. ದಿನೇಶ್‌
ADVERTISEMENT
ADVERTISEMENT
ADVERTISEMENT