ಬುಧವಾರ, 31 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

18ರಂದು ಸರಗೂರಿನಲ್ಲಿ ಗುರುವಂದನ ಕಾರ್ಯಕ್ರಮ

Saraguru Guru Vandana: ಸರಗೂರಿನ ಅಖಿಲ ನಾಮದಾರಿಗೌಡ ಸಮುದಾಯ ಭವನದಲ್ಲಿ ಜ.18ರಂದು ಹಳೆ ವಿದ್ಯಾರ್ಥಿಗಳ ಸಮೂಹ ಸಮಿತಿಯಿಂದ ಗುರುವಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತ ಪೂರ್ವಭಾವಿ ಸಭೆಯ ವರದಿ.
Last Updated 31 ಡಿಸೆಂಬರ್ 2025, 5:06 IST
18ರಂದು ಸರಗೂರಿನಲ್ಲಿ ಗುರುವಂದನ ಕಾರ್ಯಕ್ರಮ

ಗ್ರಾಮೀಣ ಮಕ್ಕಳ ಶಿಕ್ಷಣ ಗಟ್ಟಿಯಾದರೆ ಪ್ರಗತಿ: ಶೆಲ್ವಪಿಳ್ಳೆ ಅಯ್ಯಂಗಾರ್‌

Rural Education: ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಗಟ್ಟಿಯಾಗಿದ್ದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಶೆಲ್ವಪಿಳ್ಳೆ ಅಯ್ಯಂಗಾರ್‌ ಹೇಳಿದರು. ಹುಣಸೂರಿನ ಶಾಸ್ತ್ರಿ ಚಾರಿಟಬಲ್‌ ಟ್ರಸ್ಟ್‌ನ 'ವಸುಧಾ-2025' ಕಾರ್ಯಕ್ರಮದ ವರದಿ.
Last Updated 31 ಡಿಸೆಂಬರ್ 2025, 5:01 IST
ಗ್ರಾಮೀಣ ಮಕ್ಕಳ ಶಿಕ್ಷಣ ಗಟ್ಟಿಯಾದರೆ ಪ್ರಗತಿ: ಶೆಲ್ವಪಿಳ್ಳೆ ಅಯ್ಯಂಗಾರ್‌

ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ; ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ

Lokayukta Santosh Hegde: ಸಮಾಜದಲ್ಲಿ ಭ್ರಷ್ಟಾಚಾರ ಮುಕ್ತ ವಾತಾವರಣ ನಿರ್ಮಾಣ ಮಾಡುವುದು ಕಷ್ಟಕರ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಸಾಲಿಗ್ರಾಮದ ಸಂವಾದದಲ್ಲಿ ಅಭಿಪ್ರಾಯಪಟ್ಟರು.
Last Updated 31 ಡಿಸೆಂಬರ್ 2025, 4:58 IST
ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ; ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ

ಮೂಡಿತು ‘ಕನಕಪ್ರಜ್ಞೆ’.. ಹಬ್ಬಿತು ಅರಿವಿನ ಬೆಳಕು..

‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ L ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆ
Last Updated 31 ಡಿಸೆಂಬರ್ 2025, 4:50 IST
ಮೂಡಿತು ‘ಕನಕಪ್ರಜ್ಞೆ’.. ಹಬ್ಬಿತು ಅರಿವಿನ ಬೆಳಕು..

ಬಹುರೂಪಿ: ಸಿದ್ಧತೆಗೆ ಎಡಿಸಿ ಸೂಚನೆ

ನೀರು, ಬಸ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ
Last Updated 31 ಡಿಸೆಂಬರ್ 2025, 4:42 IST
ಬಹುರೂಪಿ: ಸಿದ್ಧತೆಗೆ ಎಡಿಸಿ ಸೂಚನೆ

ಬೆಳವಾಡಿ ಸರ್ಕಾರಿ ಶಾಲೆ ಉಳಿಸಿ:

ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ
Last Updated 31 ಡಿಸೆಂಬರ್ 2025, 4:40 IST
ಬೆಳವಾಡಿ ಸರ್ಕಾರಿ ಶಾಲೆ ಉಳಿಸಿ:

ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಿ:ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್

Mysuru Chamundi Hills: ಹೊಸ ವರ್ಷ ಹಾಗೂ ವಾರಾಂತ್ಯದ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ನೂಕುನುಗ್ಗಲು ಉಂಟಾಗದಂತೆ ಕ್ರಮ ವಹಿಸಲು ಡಿಸಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Last Updated 31 ಡಿಸೆಂಬರ್ 2025, 4:36 IST
ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಿ:ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್
ADVERTISEMENT

ಎಂಸಿಡಿಸಿಸಿ ಬ್ಯಾಂಕ್‌: ದೊಡ್ಡಸ್ವಾಮೇಗೌಡ ಅಧ್ಯಕ್ಷ

ಉಪಾಧ್ಯಕ್ಷರಾಗಿ ಯಳಂದೂರಿನ ಜಯರಾಮು ಆಯ್ಕೆ
Last Updated 31 ಡಿಸೆಂಬರ್ 2025, 4:32 IST
ಎಂಸಿಡಿಸಿಸಿ ಬ್ಯಾಂಕ್‌: ದೊಡ್ಡಸ್ವಾಮೇಗೌಡ ಅಧ್ಯಕ್ಷ

ಹೊಸ ವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ದತೆ, ವಿದ್ಯುತ್‌ ದೀಪಗಳ ಅಲಂಕಾರ
Last Updated 31 ಡಿಸೆಂಬರ್ 2025, 4:27 IST
ಹೊಸ ವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಪ್ರಭುತ್ವದ ಮೌಲ್ಯ ವಿವೇಚನೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ

‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ: ಪ್ರೊ.ಪುರುಷೋತ್ತಮ ಬಿಳಿಮಲೆ ಪ್ರತಿಪಾದನೆ 
Last Updated 30 ಡಿಸೆಂಬರ್ 2025, 19:12 IST
ಪ್ರಭುತ್ವದ ಮೌಲ್ಯ ವಿವೇಚನೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ
ADVERTISEMENT
ADVERTISEMENT
ADVERTISEMENT