ಬುಧವಾರ, 19 ನವೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಸರಗೂರು: ತಾಯಿ ಹುಲಿ, ಮೂರು ಮರಿಗಳ ಸೆರೆ

Wildlife Operation: ಬಂಡೀಪುರ ನುಗು ವಲಯದ ಬೆಣ್ಣೆಗೆರೆ ಗ್ರಾಮದಲ್ಲಿ ತಾಯಿ ಹುಲಿ ಮತ್ತು ಮೂರು ಹುಲಿಮರಿಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ಮೂಲಕ ಸೆರೆ ಹಿಡಿದಿದ್ದು, ನಂತರ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 3:21 IST
ಸರಗೂರು: ತಾಯಿ ಹುಲಿ, ಮೂರು ಮರಿಗಳ ಸೆರೆ

ಮೈಸೂರು ವಿ.ವಿ. ತಾಂತ್ರಿಕ ಶಾಲೆ: 4 ತಿಂಗಳಾದರೂ ಫಲಿತಾಂಶವಿಲ್ಲ

University Result Delay: ಮೈಸೂರು ವಿಶ್ವವಿದ್ಯಾಲಯ ತಾಂತ್ರಿಕ ಶಾಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು 4 ತಿಂಗಳು ಕಳೆದರೂ ಫಲಿತಾಂಶ ಸಿಗದೆ ಉದ್ಯೋಗ, ಉನ್ನತ ಶಿಕ್ಷಣದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
Last Updated 19 ನವೆಂಬರ್ 2025, 3:17 IST
ಮೈಸೂರು ವಿ.ವಿ. ತಾಂತ್ರಿಕ ಶಾಲೆ: 4 ತಿಂಗಳಾದರೂ ಫಲಿತಾಂಶವಿಲ್ಲ

34ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ: ಜಿಲ್ಲಾಧಿಕಾರಿ ಭೇಟಿ

ರೈತರ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ
Last Updated 18 ನವೆಂಬರ್ 2025, 6:51 IST
34ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ: ಜಿಲ್ಲಾಧಿಕಾರಿ ಭೇಟಿ

ಎಚ್.ಡಿ.ಕೋಟೆ: ಚೈನ್‌ ಲಿಂಕ್‌ ಮೆಶ್‌ ಅಳವಡಿಕೆಗೆ ಚಾಲನೆ

ಪ್ರಾಯೋಗಿಕವಾಗಿ ಆರಂಭ : 120 ಕಿ.ಮೀ. ಮೆಶ್ ಅವಳವಡಿಕೆ– ಶಾಸಕ ಅನಿಲ್‌ ಚಿಕ್ಕಮಾದು ಭರವಸೆ
Last Updated 18 ನವೆಂಬರ್ 2025, 6:47 IST

ಎಚ್.ಡಿ.ಕೋಟೆ: ಚೈನ್‌ ಲಿಂಕ್‌ ಮೆಶ್‌ ಅಳವಡಿಕೆಗೆ ಚಾಲನೆ

ಲೋಕನಹಳ್ಳಿ: ಸಂಭ್ರಮದ ಕಾರ್ತಿಕ ವಿಶೇಷ ಪೂಜೆ

Siddappaji Temple Ritual: ಹನೂರು ತಾಲ್ಲೂಕಿನ ಲೋಕನಹಳ್ಳಿಯ ಸಿದ್ದಪ್ಪಾಜಿ ದೇವಾಲಯದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ನಡೆದ ಎಣ್ಣೆ ಕಜ್ಜಾಯ ಪೂಜೆ ಭಕ್ತರಲ್ಲಿ ವಿಶೇಷ ಆಕರ್ಷಣೆಯಾಗಿದ್ದು, ತೀರ್ಥ ರೂಪದಲ್ಲಿ ಎಣ್ಣೆ ಎರಚಲಾಯಿತು.
Last Updated 18 ನವೆಂಬರ್ 2025, 5:52 IST
ಲೋಕನಹಳ್ಳಿ: ಸಂಭ್ರಮದ ಕಾರ್ತಿಕ ವಿಶೇಷ ಪೂಜೆ

ಹನೂರು: 23ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

Hanur Farmers Protest: ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 23ನೇ ದಿನಕ್ಕೂ ಮುಂದುವರಿದಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ನವೆಂಬರ್ 2025, 5:50 IST
ಹನೂರು: 23ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

ಹುಣಸೂರು: ವನ್ಯಪ್ರಾಣಿ ಬೇಟೆಗೆ ಯತ್ನ; ಇಬ್ಬರ ಬಂಧನ

ಹುಣಸೂರು: ನಾಗರಹೊಳೆ ಅರಣ್ಯದ ಆನೆಚೌಕೂರು ವಲಯದ ಪ್ರಭನಹಳ್ಳ ಎಂಬಲ್ಲಿ ಅಕ್ರಮ ಭೇಟೆಗೆ ಹೊಂಚು ಹಾಕಿದ್ದ ನಾಲ್ವರಲ್ಲಿ ಇಬ್ಬರನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ...
Last Updated 18 ನವೆಂಬರ್ 2025, 5:49 IST
ಹುಣಸೂರು: ವನ್ಯಪ್ರಾಣಿ ಬೇಟೆಗೆ ಯತ್ನ; ಇಬ್ಬರ ಬಂಧನ
ADVERTISEMENT

ಗಿರಿಜನರು ಶಿಕ್ಷಣದತ್ತ ಗಮನ ಹರಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ

ಬಿರ್ಸಾ ಮುಂಡಾ ಜಯಂತಿಯಲ್ಲಿ ತಹಶೀಲ್ದಾರ್ ನಿಸರ್ಗ ಪ್ರಿಯ
Last Updated 18 ನವೆಂಬರ್ 2025, 5:48 IST
ಗಿರಿಜನರು ಶಿಕ್ಷಣದತ್ತ ಗಮನ ಹರಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ

VIDEO: ಮೈಸೂರಿನ ಚಾಮುಂಡಿ ಬೆಟ್ಟದ ನಂದಿಗೆ ಭವ್ಯ ಮಹಾಭಿಷೇಕ

Chamundi Hill Ritual: ಮೈಸೂರಿನ ಚಾಮುಂಡಿ ಬೆಟ್ಟದ 500 ವರ್ಷಗಳ ಐತಿಹಾಸಿಕ ಏಕಶಿಲಾ ನಂದಿ ವಿಗ್ರಹಕ್ಕೆ ಭವ್ಯ ಮಹಾಭಿಷೇಕ ನೆರವೇರಿತು.
Last Updated 17 ನವೆಂಬರ್ 2025, 10:55 IST
VIDEO: ಮೈಸೂರಿನ ಚಾಮುಂಡಿ ಬೆಟ್ಟದ ನಂದಿಗೆ ಭವ್ಯ ಮಹಾಭಿಷೇಕ

ಐನೂರು ವರ್ಷದ ಇತಿಹಾಸದ ಚಾಮುಂಡಿ ಬೆಟ್ಟದ ಏಕಶಿಲಾ ನಂದಿಗೆ ಮಹಾಭಿಷೇಕ ಸಂಭ್ರಮ

Nandi Abhisheka: ಚಾಮುಂಡಿ ಬೆಟ್ಟದ ಐನೂರು ವರ್ಷದ ಇತಿಹಾಸದ ಏಕಶಿಲಾ ನಂದಿ ವಿಗ್ರಹಕ್ಕೆ ಸೋಮವಾರ ಮಹಾಭಿಷೇಕವು ಅದ್ದೂರಿಯಾಗಿ ನೆರವೇರಿತು. ಬೆಟ್ಟದ ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಅಭಿಷೇಕದ ಬಣ್ಣಗಳಲ್ಲಿ ಹೊಳೆದ ನಂದಿಯನ್ನು ಕಣ್ತುಂಬಿಕೊಂಡರು.
Last Updated 17 ನವೆಂಬರ್ 2025, 7:46 IST
ಐನೂರು ವರ್ಷದ ಇತಿಹಾಸದ ಚಾಮುಂಡಿ ಬೆಟ್ಟದ ಏಕಶಿಲಾ ನಂದಿಗೆ ಮಹಾಭಿಷೇಕ ಸಂಭ್ರಮ
ADVERTISEMENT
ADVERTISEMENT
ADVERTISEMENT