ಗುರುವಾರ, 25 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ವಿಶ್ವಕರ್ಮ ಉಪ ಜಾತಿ ಪುನರ್ ವರ್ಗೀಕರಣಕ್ಕೆ ಶಿಫಾರಸು

ಮೈಸೂರು ವಿ.ವಿ. ಸಿಎಸ್ಎಸ್‌ಐನಿಂದ ಅಧ್ಯಯನ
Last Updated 24 ಡಿಸೆಂಬರ್ 2025, 22:30 IST
ವಿಶ್ವಕರ್ಮ ಉಪ ಜಾತಿ ಪುನರ್ ವರ್ಗೀಕರಣಕ್ಕೆ ಶಿಫಾರಸು

ಮೈಸೂರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮ: ಪ್ರೇಮ, ಕಾರುಣ್ಯದ ‘ತಾರೆ’ಯ ಸ್ವಾಗತಿಸಿದರು..

Christmas Eve Mysuru: ಕ್ರಿಸ್‌ಮಸ್‌ ಹಬ್ಬದ ಮುನ್ನಾ ದಿನವಾದ ಬುಧವಾರ ನಗರದೆಲ್ಲೆಡೆ ‘ಕ್ರಿಸ್‌ಮಸ್‌ ಈವ್‌’ ಸಂಭ್ರಮ ಕಳೆಗಟ್ಟಿತ್ತು. ರಾತ್ರಿ 11 ಗಂಟೆಯ ವಿಶೇಷ ಪ್ರಾರ್ಥನೆ ನಂತರ ಚರ್ಚ್‌ಗಳಲ್ಲಿ ನಿರ್ಮಿಸಿದ್ದ ವೈಭವದ ‘ಗೋದಲಿ’ಗಳಲ್ಲಿ ಬಾಲಯೇಸುವನ್ನು ಪಾದ್ರಿಗಳು ಇರಿಸುವುದರೊಂದಿಗೆ ಸಡಗರ ಹೆಚ್ಚಿತು.
Last Updated 24 ಡಿಸೆಂಬರ್ 2025, 18:12 IST
ಮೈಸೂರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮ: ಪ್ರೇಮ, ಕಾರುಣ್ಯದ ‘ತಾರೆ’ಯ ಸ್ವಾಗತಿಸಿದರು..

ಅನಾರೋಗ್ಯ: ಮೈಸೂರು ಮೃಗಾಲಯದಲ್ಲಿದ್ದ ‘ತಾಯಮ್ಮ’ ನಿಧನ

Tigress Tayamma Death: ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಹೆಣ್ಣುಹುಲಿ ‘ತಾಯಮ್ಮ’ (4 ವರ್ಷ 10 ತಿಂಗಳು) ಅನಾರೋಗ್ಯದಿಂದ ಬುಧವಾರ ಮೃತಪಟ್ಟಿತು. ಇದನ್ನು 2021ರ ಮಾರ್ಚ್‌ 28ರಂದು ಚಾಮರಾಜನಗರ ಜಿಲ್ಲೆಯ ಬಂಡೀಪುರದಿಂದ ರಕ್ಷಿಸಿ ತರಲಾಗಿತ್ತು.
Last Updated 24 ಡಿಸೆಂಬರ್ 2025, 13:15 IST
ಅನಾರೋಗ್ಯ: ಮೈಸೂರು ಮೃಗಾಲಯದಲ್ಲಿದ್ದ ‘ತಾಯಮ್ಮ’ ನಿಧನ

ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಜ.5ಕ್ಕೆ

University Graduation: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವವನ್ನು ಜ.5ರಂದು ಬೆಳಿಗ್ಗೆ 11.30ಕ್ಕೆ ಕ್ರಾಫರ್ಡ್‌ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸುವರು.
Last Updated 24 ಡಿಸೆಂಬರ್ 2025, 12:51 IST
ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಜ.5ಕ್ಕೆ

ಮೈಸೂರಿನಲ್ಲಿ ಜ.25ಕ್ಕೆ ಅಹಿಂದ ಸಮಾವೇಶ: ಕೆ.ಎಸ್‌.ಶಿವರಾಮು

Siddaramaiah Full Term CM: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬ ಹಕ್ಕೊತ್ತಾಯದೊಂದಿಗೆ ಅಹಿಂದ ಸಂಘಟನೆಯು ವಸ್ತುಪ್ರದರ್ಶನ ಮೈದಾನದಲ್ಲಿ ಜ.25ರಂದು ಅಹಿಂದ ಸಮುದಾಯದ ಸಮಾವೇಶ ನಡೆಸಲಿದೆ’ ಎಂದು ಕೆ.ಎಸ್‌.ಶಿವರಾಮು ತಿಳಿಸಿದರು.
Last Updated 24 ಡಿಸೆಂಬರ್ 2025, 12:47 IST
ಮೈಸೂರಿನಲ್ಲಿ ಜ.25ಕ್ಕೆ ಅಹಿಂದ ಸಮಾವೇಶ: ಕೆ.ಎಸ್‌.ಶಿವರಾಮು

ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಚಾರ ಮಂಥನ, ಸಮಾಗಮ

Kannada Research and Studies: ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಅಂತರರಾಷ್ಟ್ರೀಯ ವಿಚಾರಗಳ ಮಂಥನ ಮತ್ತು ಸಮಾಗಮ ನಡೆಯಿತು. ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಗಳು ಬಿಡುಗಡೆಯಾದವು.
Last Updated 24 ಡಿಸೆಂಬರ್ 2025, 12:43 IST
ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಚಾರ ಮಂಥನ, ಸಮಾಗಮ

ಮೈಸೂರು ಜಿಎಸ್‌ಎಸ್‌ಎಸ್‌ ಶಾರದಾ ಪೀಠದ ತೆಕ್ಕೆಗೆ

Shringeri Sharada Peetham: ಮೈಸೂರು: ಇಲ್ಲಿನ ಗೀತಾ ಶಿಶು ಶಿಕ್ಷಣ ಸಂಘ (ಜಿಎಸ್‌ಎಸ್‌ಎಸ್‌)ದ ಆಡಳಿತ ಮಂಡಳಿ ಮತ್ತು ಅದರ ಅಧೀನದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಇನ್ಮುಂದೆ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.
Last Updated 24 ಡಿಸೆಂಬರ್ 2025, 12:41 IST
ಮೈಸೂರು ಜಿಎಸ್‌ಎಸ್‌ಎಸ್‌ ಶಾರದಾ ಪೀಠದ ತೆಕ್ಕೆಗೆ
ADVERTISEMENT

ಮನೆ ಹೊಂದುವ ಕನಸು ನನಸಾಗಿಸಿ: ಕೆ.ಶಿವಕುಮಾರ್

‘ನರೆಡ್ಕೊ’ ಪದಾಧಿಕಾರಿಗಳ ಪದಗ್ರಹಣದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್
Last Updated 24 ಡಿಸೆಂಬರ್ 2025, 6:18 IST
ಮನೆ ಹೊಂದುವ ಕನಸು ನನಸಾಗಿಸಿ: ಕೆ.ಶಿವಕುಮಾರ್

ವಾರ್ಡ್‌ ಸಮಸ್ಯೆ ಬಗ್ಗೆ ದೂರು ನೀಡಲು ಕ್ಯೂಆರ್‌ ಕೋಡ್‌ ಬಳಸಿ: ಶಾಸಕ ಧ್ರುವನಾರಾಯಣ

Darshan Dhruvanarayana: ರಾಜ್ಯದಲ್ಲಿ ಮೊದಲ ಬಾರಿಗೆ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ಸಮಸ್ಯೆ ಬಗೆಹರಿಸಲು ಕ್ಯೂಆರ್ ಕೋಡ್ ಜಾರಿಗೊಳಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
Last Updated 24 ಡಿಸೆಂಬರ್ 2025, 6:17 IST
ವಾರ್ಡ್‌ ಸಮಸ್ಯೆ ಬಗ್ಗೆ ದೂರು ನೀಡಲು ಕ್ಯೂಆರ್‌ ಕೋಡ್‌ ಬಳಸಿ: ಶಾಸಕ ಧ್ರುವನಾರಾಯಣ

ಜ. 11ರಂದು ‘ಫಿಟ್‌ ಮೈಸೂರು ವಾಕಥಾನ್‌’

Mysuru University: ನಗರವನ್ನು ಆರೋಗ್ಯಕರ, ಸ್ವಚ್ಛ, ಹಸಿರು ಹಾಗೂ ಸುರಕ್ಷಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ 2026ರ ಜನವರಿ 11ರಂದು ಫಿಟ್‌ ಮೈಸೂರು ವಾಕಥಾನ್‌ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ. ಕೆ.ಎನ್.‌ ಲೋಕನಾಥ್‌ ತಿಳಿಸಿದರು.
Last Updated 24 ಡಿಸೆಂಬರ್ 2025, 6:14 IST
 ಜ. 11ರಂದು ‘ಫಿಟ್‌ ಮೈಸೂರು ವಾಕಥಾನ್‌’
ADVERTISEMENT
ADVERTISEMENT
ADVERTISEMENT