ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆ ‘ಕಾಮ್ಸ್‌’

Government School Attendance: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಕಿಯರು ಹಾಗೂ ಸಿಬ್ಬಂದಿಯ ಹಾಜರಾತಿ ಖಾತ್ರಿಗೆ ಶಾಲಾ ಶಿಕ್ಷಣ ಇಲಾಖೆಯು ತಂತ್ರಜ್ಞಾನದ ಮೊರೆ ಹೋಗಿದ್ದು, ಮೊಬೈಲ್‌ಫೋನ್‌ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿದೆ.
Last Updated 23 ಡಿಸೆಂಬರ್ 2025, 5:33 IST
ಸರ್ಕಾರಿ ಶಾಲೆಗಳಲ್ಲಿ ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆ ‘ಕಾಮ್ಸ್‌’

ತೋಟಗಾರಿಕೆಲ್ಲಿ ಯಶಸ್ಸು ಕಂಡ ಬ್ಯಾಂಕ್‌ ನಿವೃತ್ತ ಉದ್ಯೋಗಿ ಬಾಲಗಂಗಾಧರ್‌ ಯಶೋಗಾಥೆ

Success Story: ಏಳು ಎಕರೆ ಜಾಗದಲ್ಲಿ ಅಡಿಕೆ, ತೆಂಗು, ನಿಂಬೆ, ಏಲಕ್ಕಿ, ಕಾಳುಮೆಣಸು ಹಾಗೂ ವೀಳ್ಯೆದೆಲೆ ಸೇರಿದಂತೆ ವಿವಿಧ ಬೆಳೆಗಳು ಸಮೃದ್ಧವಾಗಿ ಕಾಣುತ್ತಿವೆ. ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲಿ ಲಕ್ಷ್ಮಣತೀರ್ಥ ನದಿ ಸಮೀಪದ ಜಮೀನಿನಲ್ಲಿ ಸಮಗ್ರ ಬೇಸಾಯದ ಮೂಲಕ ಯಶಸ್ಸು ಕಂಡಿದ್ದಾರೆ.
Last Updated 23 ಡಿಸೆಂಬರ್ 2025, 5:33 IST
ತೋಟಗಾರಿಕೆಲ್ಲಿ ಯಶಸ್ಸು ಕಂಡ ಬ್ಯಾಂಕ್‌ ನಿವೃತ್ತ ಉದ್ಯೋಗಿ ಬಾಲಗಂಗಾಧರ್‌ ಯಶೋಗಾಥೆ

ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ

Chamarajanagar Tiger: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ತಾಲ್ಲೂಕಿನ ನಂಜೇದೇವನಪುರದಲ್ಲಿ ಐದು ಹುಲಿಗಳು ಪತ್ತೆಯಾದ ಬೆನ್ನಲ್ಲೇ ಸೋಮವಾರ ಹುಲಿ ಸೆರೆ ಕಾರ್ಯಾಚರಣೆ ಆರಂಭವಾಯಿತು.
Last Updated 23 ಡಿಸೆಂಬರ್ 2025, 5:27 IST
ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ

ಮೈಸೂರು | ದುಡಿಯುವ ವರ್ಗದ ಆಸ್ತಿ ಶ್ರೀಮಂತರ ಪಾಲು: ಸಾತಿ ಸುಂದರೇಶ್‌

Tobacco Board Notification: ನೋಂದಾಯಿತ ಮತ್ತು ನೋಂದಾಯಿಸದ ಬೆಳೆಗಾರರ ​​ಹೆಚ್ಚುವರಿ ಎಫ್‌ಸಿವಿ ತಂಬಾಕು ಬೆಳೆಯನ್ನು ತಂಬಾಕು ಮಂಡಳಿಯು ಅಧಿಕೃತಗೊಳಿಸಿದ ಹರಾಜು ವೇದಿಕೆಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಸಂಸದ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 5:24 IST
ಮೈಸೂರು | ದುಡಿಯುವ ವರ್ಗದ ಆಸ್ತಿ ಶ್ರೀಮಂತರ ಪಾಲು: ಸಾತಿ ಸುಂದರೇಶ್‌

ಮೈಸೂರು | ತಂಬಾಕು ಮಾರಾಟಕ್ಕೆ ಅನುಮತಿ: ಸಂಸದ ಯದುವೀರ್ ಒಡೆಯರ್‌

Tobacco Board Notification: ನೋಂದಾಯಿತ ಮತ್ತು ನೋಂದಾಯಿಸದ ಬೆಳೆಗಾರರ ​​ಹೆಚ್ಚುವರಿ ಎಫ್‌ಸಿವಿ ತಂಬಾಕು ಬೆಳೆಯನ್ನು ತಂಬಾಕು ಮಂಡಳಿಯು ಅಧಿಕೃತಗೊಳಿಸಿದ ಹರಾಜು ವೇದಿಕೆಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಸಂಸದ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 5:24 IST
ಮೈಸೂರು | ತಂಬಾಕು ಮಾರಾಟಕ್ಕೆ ಅನುಮತಿ: ಸಂಸದ ಯದುವೀರ್ ಒಡೆಯರ್‌

ಮೈಸೂರು | ಅಕ್ರಮ ವಿದ್ಯುತ್‌ ಸಂಪರ್ಕ: ₹2.17 ಲಕ್ಷ ದಂಡ

CESC Raid: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಜಾಗೃತ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದವರ ವಿರುದ್ಧ 31 ಪ್ರಕರಣ ದಾಖಲಿಸಿ, ₹ 2.17 ಲಕ್ಷ ದಂಡ ವಿಧಿಸಿದ್ದಾರೆ.
Last Updated 23 ಡಿಸೆಂಬರ್ 2025, 5:23 IST
ಮೈಸೂರು | ಅಕ್ರಮ ವಿದ್ಯುತ್‌ ಸಂಪರ್ಕ: ₹2.17 ಲಕ್ಷ ದಂಡ

ಅರಮನೆಯಲ್ಲಿ ವಿದ್ವಾನ್‌ ಎಚ್.ಎಲ್‌.ಶಿವಶಂಕರಸ್ವಾಮಿ ಮತ್ತು ತಂಡದಿಂದ ‘ರಾಗ ರಿದಂ’

Raga Rhythm: ಮೈಸೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವದ ಅಂಗವಾಗಿ ವಿದ್ವಾನ್‌ ಎಚ್.ಎಲ್‌.ಶಿವಶಂಕರಸ್ವಾಮಿ ಮತ್ತು ತಂಡದವರಿಂದ ‘ರಾಗ ರಿದಂ’ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
Last Updated 23 ಡಿಸೆಂಬರ್ 2025, 5:22 IST
ಅರಮನೆಯಲ್ಲಿ ವಿದ್ವಾನ್‌ ಎಚ್.ಎಲ್‌.ಶಿವಶಂಕರಸ್ವಾಮಿ ಮತ್ತು ತಂಡದಿಂದ ‘ರಾಗ ರಿದಂ’
ADVERTISEMENT

ಮೈಸೂರು | ರೈಲು ಪ್ರಯಾಣ ದರ ಏರಿಕೆ: ಎಸ್‌ಯುಸಿಐಸಿ ಖಂಡನೆ

Railway Ticket Price Hike: ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವುದನ್ನು ಎಸ್‌ಯುಸಿಐಸಿ (SUCI-C) ಮೈಸೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಡಿ. 26ರಿಂದ ದರ ಏರಿಕೆ ಜಾರಿಗೆ ಬರಲಿದ್ದು, ತಕ್ಷಣ ಹಿಂಪಡೆಯಲು ಆಗ್ರಹಿಸಲಾಗಿದೆ.
Last Updated 23 ಡಿಸೆಂಬರ್ 2025, 5:19 IST
ಮೈಸೂರು | ರೈಲು ಪ್ರಯಾಣ ದರ ಏರಿಕೆ: ಎಸ್‌ಯುಸಿಐಸಿ ಖಂಡನೆ

ನಂಜನಗೂಡು | ಧ್ರುವನಾರಾಯಣ ಸ್ಮಾರಕ ರಾಜ್ಯಮಟ್ಟದ ಫುಟ್‌ಬಾಲ್‌: ಗೋವಾ ತಂಡಕ್ಕೆ ಕಪ್‌

Dhruvanarayan Memorial Football: ನಂಜನಗೂಡಿನಲ್ಲಿ ನಡೆದ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಗೋವಾದ ಇ.ಜಿ.ಎಫ್.ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶಾಸಕ ದರ್ಶನ್ ಧ್ರುವನಾರಾಯಣ ಪ್ರಶಸ್ತಿ ವಿತರಿಸಿದರು.
Last Updated 23 ಡಿಸೆಂಬರ್ 2025, 5:19 IST
ನಂಜನಗೂಡು | ಧ್ರುವನಾರಾಯಣ ಸ್ಮಾರಕ ರಾಜ್ಯಮಟ್ಟದ ಫುಟ್‌ಬಾಲ್‌: ಗೋವಾ ತಂಡಕ್ಕೆ ಕಪ್‌

PV Web Exclusive: ಮೈಸೂರಿನ 147 ವರ್ಷ ಹಳೆಯ ಪೂರ್ಣಯ್ಯ ನಾಲೆ ಪೂರ್ಣ ಅವಸಾನದತ್ತ!

ರಸ್ತೆ, ನಿವೇಶನಗಳಾಗಿ ಪರಿವರ್ತಿಸಿದ ಮೈಸೂರು ಅಭಿವೃದ್ಧಿ ಪ್ರಾಧಿಕಾರ
Last Updated 23 ಡಿಸೆಂಬರ್ 2025, 2:31 IST
PV Web Exclusive: ಮೈಸೂರಿನ 147 ವರ್ಷ ಹಳೆಯ ಪೂರ್ಣಯ್ಯ ನಾಲೆ ಪೂರ್ಣ ಅವಸಾನದತ್ತ!
ADVERTISEMENT
ADVERTISEMENT
ADVERTISEMENT