ಶುಕ್ರವಾರ, 7 ನವೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಉಪರಾಷ್ಟ್ರಪತಿ ಮೈಸೂರು ಪ್ರವಾಸ 9ರಂದು

Mysore Tour: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ನ.9ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಮಧ್ಯಾಹ್ನ 12.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
Last Updated 7 ನವೆಂಬರ್ 2025, 13:09 IST
ಉಪರಾಷ್ಟ್ರಪತಿ ಮೈಸೂರು ಪ್ರವಾಸ 9ರಂದು

‘ವಂದೇ ಮಾತರಂ’ಗೆ 150 ವರ್ಷ:ಮೋದಿ ಕಾರ್ಯಕ್ರಮಕ್ಕೆ ಮೈಸೂರಿನಿಂದ ಭಾಗಿಯಾದ ಎಚ್‌ಡಿಕೆ

HD Kumaraswamy Speech: ‘ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ‘ವಂದೇ‌ ಮಾತರಂ’ ಗೀತೆಗೆ 150 ವರ್ಷ ತುಂಬಿರುವ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರಪ್ರೇಮದ ಬಗ್ಗೆ ರಾಜಿ ಇಲ್ಲದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 7 ನವೆಂಬರ್ 2025, 12:45 IST
‘ವಂದೇ ಮಾತರಂ’ಗೆ 150 ವರ್ಷ:ಮೋದಿ ಕಾರ್ಯಕ್ರಮಕ್ಕೆ ಮೈಸೂರಿನಿಂದ ಭಾಗಿಯಾದ ಎಚ್‌ಡಿಕೆ

ಮೈಸೂರಿನ ಜೆಎಸ್‌ಎಸ್‌–ಎಎಚ್‌ಇಆರ್‌ ಘಟಿಕೋತ್ಸವ ನ.9ರಂದು; ಉಪರಾಷ್ಟ್ರಪತಿ ಭಾಗಿ

JSS Convocation: ಮೈಸೂರಿನ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್‌ ಉನ್ನತ ಶಿಕ್ಷಣ ಅಕಾಡೆಮಿಯ 16ನೇ ಘಟಿಕೋತ್ಸವ ನವೆಂಬರ್ 9ರಂದು ನಡೆಯಲಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Last Updated 7 ನವೆಂಬರ್ 2025, 12:43 IST
ಮೈಸೂರಿನ ಜೆಎಸ್‌ಎಸ್‌–ಎಎಚ್‌ಇಆರ್‌ ಘಟಿಕೋತ್ಸವ ನ.9ರಂದು; ಉಪರಾಷ್ಟ್ರಪತಿ ಭಾಗಿ

ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕುಮಾರಸ್ವಾಮಿ ಟೀಕೆ

Political Statement:‘ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು
Last Updated 7 ನವೆಂಬರ್ 2025, 9:52 IST
ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕುಮಾರಸ್ವಾಮಿ ಟೀಕೆ

ಎಚ್.ಡಿ.ಕೋಟೆ: ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ

ಮಾನವ ಸರಪಳಿ ರಚನೆ, ಟನ್‌ಗೆ ₹3,500 ಬೆಲೆ ನಿಗದಿಗೆ ಒತ್ತಾಯ
Last Updated 7 ನವೆಂಬರ್ 2025, 8:10 IST
ಎಚ್.ಡಿ.ಕೋಟೆ: ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ

ಮೂವರು ಸಿಬ್ಬಂದಿ ಅಮಾನತಿಗೆ ಸೂಚನೆ: ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ

ಚಲುವಾಂಬ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್‌. ಕೃಷ್ಣ, ಸೂಕ್ತ ನಿರ್ವಹಣೆ ತಪ್ಪಿದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದಾರೆ. ಆರೋಗ್ಯ ಸೇವೆಗಳಲ್ಲಿ ಸುಧಾರಣೆಗೆ ಸಲಹೆಗಳನ್ನು ನೀಡಿದ ಅವರು...
Last Updated 7 ನವೆಂಬರ್ 2025, 8:10 IST
ಮೂವರು ಸಿಬ್ಬಂದಿ ಅಮಾನತಿಗೆ ಸೂಚನೆ: ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ

ಗ್ರೇಟರ್ ಮೈಸೂರು ಯೋಜನೆ ಅವೈಜ್ಞಾನಿಕ: ಸಾ.ರಾ.ಮಹೇಶ್

ಹಣ ಬಿಡುಗಡೆ ಮಾಡಿ ನಂತರ ಅನುಷ್ಠಾನಗೊಳಿಸಲಿ
Last Updated 7 ನವೆಂಬರ್ 2025, 8:10 IST
ಗ್ರೇಟರ್ ಮೈಸೂರು ಯೋಜನೆ ಅವೈಜ್ಞಾನಿಕ: ಸಾ.ರಾ.ಮಹೇಶ್
ADVERTISEMENT

ಗಂಗರ ಕಾಲದ ಶಾಸನ ಪತ್ತೆ: ಈಶ್ವರನಿಗೆ ‘ಹೂದೋಟ’ ನೀಡಿದ ಅಂಗರಕ್ಷಕ!

ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಶಶಿಧರ್‌ ತಂಡದ ಸಂಶೋಧನೆ
Last Updated 7 ನವೆಂಬರ್ 2025, 8:10 IST
ಗಂಗರ ಕಾಲದ ಶಾಸನ ಪತ್ತೆ: ಈಶ್ವರನಿಗೆ ‘ಹೂದೋಟ’ ನೀಡಿದ ಅಂಗರಕ್ಷಕ!

ಘಟಿಕೋತ್ಸವ: ಜನ್ನಿ ಸೇರಿ ಮೂವರಿಗೆ ಸಂಗೀತ ವಿವಿ ಗೌರವ ಡಾಕ್ಟರೇಟ್

ಮೈಸೂರಿನಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಮೂರು ಪ್ರತಿಭಾವಂತರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ಸೇರಿದಂತೆ ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಮತ್ತು ಗೋಲ್ಲಹಳ್ಳಿ ಶಿವಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್.
Last Updated 7 ನವೆಂಬರ್ 2025, 8:10 IST
ಘಟಿಕೋತ್ಸವ: ಜನ್ನಿ ಸೇರಿ ಮೂವರಿಗೆ ಸಂಗೀತ ವಿವಿ ಗೌರವ ಡಾಕ್ಟರೇಟ್

ಮೈಸೂರು: ಸ್ವಸಹಾಯ ಸಂಘಕ್ಕೆ ‘ಕುಕ್ಕುಟ ಸಂಜೀವಿನಿ’

ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ಬೆಂಬಲದ ಯೋಜನೆ
Last Updated 7 ನವೆಂಬರ್ 2025, 8:10 IST
ಮೈಸೂರು: ಸ್ವಸಹಾಯ ಸಂಘಕ್ಕೆ ‘ಕುಕ್ಕುಟ ಸಂಜೀವಿನಿ’
ADVERTISEMENT
ADVERTISEMENT
ADVERTISEMENT