ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ

Humanity Message: ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಮೇಲು. ನಾವೆಲ್ಲರೂ ಮೂಲತಃ ಮನುಷ್ಯರು. ನಂತರವಷ್ಟೇ ನಮ್ಮ ಜಾತಿ–ಧರ್ಮ. ಮನುಷ್ಯರಾಗಿ ಹುಟ್ಟಿ, ಮನುಷ್ಯರಾಗಿಯೇ ಸಾಯೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 18 ಜನವರಿ 2026, 7:50 IST
ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ

ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

Lokayukta Arrest: ಮದ್ಯ ಲೈಸೆನ್ಸ್ ಲಂಚ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳ ಬಂಧನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಮೈಸೂರುದಲ್ಲಿ ಹೇಳಿದರು.
Last Updated 18 ಜನವರಿ 2026, 7:01 IST
ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ

ಸ್ಪರ್ಧೆಯಲ್ಲಿ ಗಮನ ಸೆಳೆಯುತ್ತಿವೆ ₹12 ಲಕ್ಷ ಬೆಲೆಬಾಳುವ ಹಳ್ಳಿಕಾರ್ ಜಾತಿಯ ಹೋರಿ
Last Updated 18 ಜನವರಿ 2026, 4:29 IST
ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ

ಮೈಸೂರು | ಮೃಗಾಲಯದ ಹೆಣ್ಣು ಹುಲಿ ‘ಪ್ರೀತಿ’ ಸಾವು

Zoo Animal Death: ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಸಂದರ್ಶಕರನ್ನು ಆಕರ್ಷಿಸುತ್ತಿದ್ದ 3.9 ವರ್ಷ ವಯಸ್ಸಿನ ಹೆಣ್ಣು ಹುಲಿ ‘ಪ್ರೀತಿ’ ಅನಾರೋಗ್ಯದಿಂದ ಶನಿವಾರ ನಸುಕಿನಲ್ಲಿ ಮೃತಪಟ್ಟಿತು ಎಂದು zoo ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜನವರಿ 2026, 4:25 IST
ಮೈಸೂರು | ಮೃಗಾಲಯದ ಹೆಣ್ಣು ಹುಲಿ ‘ಪ್ರೀತಿ’ ಸಾವು

ಮೈಸೂರು | ಬಜೆಟ್ ‘ಗಾತ್ರ’: ಎಂಸಿಸಿಗೋ, ಬಿಎಂಸಿಸಿಗೋ?!

Civic Budget Scope: ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಿಂದ ಬೃಹತ್ ಮೈಸೂರು ಮಹಾನಗರಪಾಲಿಕೆ ರೂಪುಗೊಂಡ ಹಿನ್ನೆಲೆಯಲ್ಲಿ ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ ಉಂಟಾಗಿದೆ. ಸರ್ಕಾರದ ಸ್ಪಷ್ಟನೆ ನಿರೀಕ್ಷೆಯಲ್ಲಿ ಪಾಲಿಕೆ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ.
Last Updated 18 ಜನವರಿ 2026, 4:23 IST
ಮೈಸೂರು | ಬಜೆಟ್ ‘ಗಾತ್ರ’: ಎಂಸಿಸಿಗೋ, ಬಿಎಂಸಿಸಿಗೋ?!

ಸರ್ವ ಧರ್ಮಕ್ಕೂ ಕಾಂಗ್ರೆಸ್ ನ್ಯಾಯ ಒದಗಿಸುತ್ತಿದೆ : ಅನಿಲ್ ಚಿಕ್ಕಮಾದು

Inclusive Politics: ಕಾಂಗ್ರೆಸ್ ಪಕ್ಷವು ಸರ್ವ ಧರ್ಮಕ್ಕೂ ನ್ಯಾಯ ಒದಗಿಸುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಎಚ್.ಡಿ. ಕೋಟೆಯಲ್ಲಿ ನಡೆದ ವಾಯ್ಸ್ ಆಫ್ ಓಬಿಸಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 18 ಜನವರಿ 2026, 4:19 IST
ಸರ್ವ ಧರ್ಮಕ್ಕೂ ಕಾಂಗ್ರೆಸ್ ನ್ಯಾಯ ಒದಗಿಸುತ್ತಿದೆ : ಅನಿಲ್ ಚಿಕ್ಕಮಾದು

ಹುಲಿಕುರ | ವೇಣುಗೋಪಾಲಸ್ವಾಮಿ ಜಾತ್ರೆ ಸಂಭ್ರಮ

Temple Festivities: ಸಮೀಪದ ಹುಲಿಕುರ ಗ್ರಾಮದಲ್ಲಿ ನಡೆದ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕಪಿಲಾ ನದಿಯಲ್ಲಿ ಗಂಗೆ ಪೂಜೆ, ತೆಪ್ಪೋತ್ಸವ ಮತ್ತು ಅನ್ನಸಂತರ್ಪಣೆ ಭಕ್ತರಲ್ಲಿ ಭಕ್ತಿ ಭಾವನೆ ತುಂಬಿದವು.
Last Updated 18 ಜನವರಿ 2026, 4:16 IST
ಹುಲಿಕುರ | ವೇಣುಗೋಪಾಲಸ್ವಾಮಿ ಜಾತ್ರೆ ಸಂಭ್ರಮ
ADVERTISEMENT

ತಿ.ನರಸೀಪುರ | ಮಾದಿಗ ಸಮಾಜಕ್ಕೆ ನೈತಿಕ ಬಲ ತುಂಬಲು ಮಹಾ ಸಭಾ ಸ್ಥಾಪನೆ

Community Empowerment: ಮಾದಿಗ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಮಾದರ ಮಹಸಭಾ ಆರಂಭಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿ.ನರಸೀಪುರದಲ್ಲಿ ಹೇಳಿದರು.
Last Updated 18 ಜನವರಿ 2026, 4:14 IST
ತಿ.ನರಸೀಪುರ | ಮಾದಿಗ ಸಮಾಜಕ್ಕೆ ನೈತಿಕ ಬಲ ತುಂಬಲು ಮಹಾ ಸಭಾ ಸ್ಥಾಪನೆ

ಮೈಸೂರು | ನಾಡಿನ ಮಠಗಳಿಗೆ ಸುತ್ತೂರು ಮಾದರಿ: ಕೆ.ಎಚ್‌. ಮುನಿಯಪ್ಪ

Spiritual Leadership: ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದಿರುವ ಸುತ್ತೂರು ಮಠ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 18 ಜನವರಿ 2026, 4:10 IST
ಮೈಸೂರು | ನಾಡಿನ ಮಠಗಳಿಗೆ ಸುತ್ತೂರು ಮಾದರಿ: ಕೆ.ಎಚ್‌. ಮುನಿಯಪ್ಪ

ಸುತ್ತೂರು | ಶಿವರಾತ್ರೀಶ್ವರರ ರಥೋತ್ಸವಕ್ಕೆ ಹರಿದುಬಂದ ಭಕ್ತಗಣ

Devotee Celebration: ಶನಿವಾರ ಸುತ್ತೂರಿನಲ್ಲಿ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ರಥದ ಮಿಣಿ ಎಳೆಯುವ ಭಕ್ತರ ಉತ್ಸಾಹ ಪ್ರಶಂಸೆಗೆ ಪಾತ್ರವಾಯಿತು.
Last Updated 18 ಜನವರಿ 2026, 4:08 IST
ಸುತ್ತೂರು | ಶಿವರಾತ್ರೀಶ್ವರರ ರಥೋತ್ಸವಕ್ಕೆ ಹರಿದುಬಂದ ಭಕ್ತಗಣ
ADVERTISEMENT
ADVERTISEMENT
ADVERTISEMENT