ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು: ಏಳು ಕಡೆ ಲೋಕಾಯುಕ್ತ ಪೊಲೀಸರ ದಾಳಿ

Mysore Lokayukta Raid: ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಹಾಗೂ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಅಲ್ತಾಫ್ ಜಪ್ಪಾರ್ಪಿ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated 5 ಫೆಬ್ರುವರಿ 2026, 5:28 IST
ಮೈಸೂರು: ಏಳು ಕಡೆ ಲೋಕಾಯುಕ್ತ ಪೊಲೀಸರ ದಾಳಿ

ಸರಗೂರು | ಕಂದೇಗಾಲ ಮಹದೇಶ್ವರ ಜಾತ್ರೆ

Mahadeshwara Festival: ತಾಲ್ಲೂಕಿನ ಕಂದೇಗಾಲ ಗ್ರಾಮದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಕೊಂಡೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಕೊಂಡೋತ್ಸವ ಕಣ್ತುಂಬಿಕೊಂಡರು. ಜಾತ್ರೆಯಲ್ಲಿ ದೇವರಿಗೆ ಪಂಜಿನ ಸೇವೆ, ಮಹಾಮಂಗಳಾರತಿ...
Last Updated 5 ಫೆಬ್ರುವರಿ 2026, 4:10 IST
ಸರಗೂರು | ಕಂದೇಗಾಲ ಮಹದೇಶ್ವರ ಜಾತ್ರೆ

ಹುಣಸೂರು | ಸಾರ್ವಜನಿಕ ಸ್ಥಳದಲ್ಲಿ ಅರಳಿದ ಚಿತ್ರಾವಳಿ

Community Cleanliness: ಹುಣಸೂರು ನಗರದ 39 ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ರಂಗೋಲಿ ಮತ್ತು ಮರುಬಳಕೆ ವಸ್ತುಗಳಿಂದ ಕಲಾಕೃತಿಗಳನ್ನು ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
Last Updated 5 ಫೆಬ್ರುವರಿ 2026, 4:07 IST
ಹುಣಸೂರು | ಸಾರ್ವಜನಿಕ ಸ್ಥಳದಲ್ಲಿ ಅರಳಿದ ಚಿತ್ರಾವಳಿ

ಮೈಸೂರು | ಬಿಎಂಸಿಸಿ ವ್ಯಾಪ್ತಿಗೆ ಸೇರಿಸದ್ದಕ್ಕೆ ಆಕ್ಷೇಪ

Mysuru Municipality: ನಗರಕ್ಕೆ ಸಮೀಪದ ವರುಣ ಹೋಬಳಿ ಪ್ರದೇಶಗಳನ್ನು ಬೃಹತ್ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸದಿರುವುದಕ್ಕೆ ಬೃಹತ್ ಮೈಸೂರು ಹೋರಾಟ ಸಮಿತಿ ಅಧಿಕೃತ ಆಕ್ಷೇಪಣೆ ಸಲ್ಲಿಸಿದೆ. 68 ಬಡಾವಣೆಗಳ ಪಟ್ಟಿಯೊಂದಿಗೆ ನೂರಾರು ಜನರ ಸಹಿ ಜೋಡಿಸಲಾಗಿದೆ.
Last Updated 5 ಫೆಬ್ರುವರಿ 2026, 4:02 IST
ಮೈಸೂರು | ಬಿಎಂಸಿಸಿ ವ್ಯಾಪ್ತಿಗೆ ಸೇರಿಸದ್ದಕ್ಕೆ ಆಕ್ಷೇಪ

ಮೈಸೂರು | ಬೃಹತ್‌ ಮೈಸೂರು ಅಧಿಸೂಚನೆ ಹಿಂಪಡೆಯಲು ಒತ್ತಾಯ

Mysuru news: ಪ್ರಸ್ತಾವಿತ ‘ಬೃಹತ್ ಮೈಸೂರು’ ಮಹಾನಗರ ಪಾಲಿಕೆ ವಿಸ್ತರಣೆ ಅಧಿಸೂಚನೆಯನ್ನು ಹಿಂಪಡೆದು, ವೈಜ್ಞಾನಿಕ ಹಾಗೂ ಜನಸಹಭಾಗಿತ್ವದೊಂದಿಗೆ ಬೃಹತ್ ಮೈಸೂರು ರಚಿಸಬೇಕು ಎಂದು ನಾಗರಿಕ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
Last Updated 5 ಫೆಬ್ರುವರಿ 2026, 3:17 IST
ಮೈಸೂರು | ಬೃಹತ್‌ ಮೈಸೂರು ಅಧಿಸೂಚನೆ ಹಿಂಪಡೆಯಲು ಒತ್ತಾಯ

ಮಾದಕ ವಸ್ತು: ಮೂವರು ಆರೋಪಿಗಳ ಬಂಧನ

Mysuru news: ಸಾತಗಳ್ಳಿಯ ಮೂನ್ ಬಕ್ಸ್ ಕೆಫೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ₹1.20 ಲಕ್ಷ ಮೌಲ್ಯದ 11.90 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.
Last Updated 5 ಫೆಬ್ರುವರಿ 2026, 3:15 IST
ಮಾದಕ ವಸ್ತು: ಮೂವರು ಆರೋಪಿಗಳ ಬಂಧನ

ಮೈಸೂರು | ಸರ್ಕಾರಿ ಜಾಗ ಒತ್ತುವರಿ ತೆರವು ತ್ವರಿತಗೊಳಿಸಿ: ಶಿವರಾಜು

Mysuru news: ಸರ್ಕಾರಿ ಜಾಗ ಹಾಗೂ ಕೆರೆ–ಕಟ್ಟೆಗಳ ಒತ್ತುವರಿ ತ್ವರಿತವಾಗಿ ತೆರವುಗೊಳಿಸಿ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 5 ಫೆಬ್ರುವರಿ 2026, 3:13 IST
ಮೈಸೂರು | ಸರ್ಕಾರಿ ಜಾಗ ಒತ್ತುವರಿ ತೆರವು ತ್ವರಿತಗೊಳಿಸಿ:  ಶಿವರಾಜು
ADVERTISEMENT

ಮೈಸೂರು | ತೊಟ್ಟವಾಡಿಯಲ್ಲಿ ವಸತಿ ಶಾಲೆ

8 ಎಕರೆಯಲ್ಲಿ ₹ 23 ಕೋಟಿ ವೆಚ್ಚದಲ್ಲಿ ನಿರ್ಮಾಣ, ಸಚಿವ ಮಹದೇವಪ್ಪ ಕ್ರಮ
Last Updated 5 ಫೆಬ್ರುವರಿ 2026, 3:10 IST
ಮೈಸೂರು | ತೊಟ್ಟವಾಡಿಯಲ್ಲಿ ವಸತಿ ಶಾಲೆ

ಮೈಸೂರು | ಸಮುದಾಯದ ಹಿತವೇ ಆದ್ಯತೆಯಾಗಲಿ: ಪ್ರೊ.ಪಿ.ಈಶ್ವರ್‌ ಭಟ್‌

Mysuru news: ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಸಮುದಾಯದ ಹಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ಬಳಸಬೇಕು ಎಂದು ನಿವೃತ್ತ ಕುಲಪತಿ ಪ್ರೊ. ಪಿ. ಈಶ್ವರ್ ಭಟ್ ಹೇಳಿದರು. ಟೆರೇಸಿಯನ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಅಭಿಪ್ರಾಯ.
Last Updated 5 ಫೆಬ್ರುವರಿ 2026, 3:08 IST
ಮೈಸೂರು | ಸಮುದಾಯದ ಹಿತವೇ ಆದ್ಯತೆಯಾಗಲಿ: ಪ್ರೊ.ಪಿ.ಈಶ್ವರ್‌ ಭಟ್‌

ಮೈಸೂರು | ಸಾಲದ ಏರಿಕೆಯೇ ಕೇಂದ್ರದ ಸಾಧನೆ: ಎಂ. ಲಕ್ಷ್ಮಣ

Mysuru news: ಪ್ರಧಾನಿ ಮೋದಿ ಆಡಳಿತದಲ್ಲಿ ₹165 ಲಕ್ಷ ಕೋಟಿ ಸಾಲ ಏರಿಕೆಯಾಗಿದೆ. ಕೇಂದ್ರ ಬಜೆಟ್ ಕಾರ್ಪೋರೇಟ್ ಪರವಾಗಿದ್ದು ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
Last Updated 5 ಫೆಬ್ರುವರಿ 2026, 3:06 IST
ಮೈಸೂರು | ಸಾಲದ ಏರಿಕೆಯೇ ಕೇಂದ್ರದ ಸಾಧನೆ: ಎಂ. ಲಕ್ಷ್ಮಣ
ADVERTISEMENT
ADVERTISEMENT
ADVERTISEMENT