ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಬಂಡೀಪುರ ಸಫಾರಿಗೆ ರೈತರ ಆಕ್ರೋಶ: ಚಾಮರಾಜನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ

Wildlife Conflict: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಿಸಿರುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 24 ಫೆಬ್ರುವರಿ 2026, 1:22 IST
ಬಂಡೀಪುರ ಸಫಾರಿಗೆ ರೈತರ ಆಕ್ರೋಶ: ಚಾಮರಾಜನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ನ್ಯಾಯಯುತ ಬೆಲೆಗೆ ತಂಬಾಕು ಖರೀದಿಸಿ: ಐಟಿಸಿ ಕಂಪನಿಗೆ ಸಚಿವ ವೆಂಕಟೇಶ್ ಎಚ್ಚರಿಕೆ

Mysuru Tobacco: ಮೈಸೂರು: ‘ಐಟಿಸಿ ಕಂಪನಿಯು ಹರಾಜಿನಲ್ಲಿ ನ್ಯಾಯಯುತ ಬೆಲೆಗೆ ತಂಬಾಕು ಖರೀದಿಸಬೇಕು. ರೈತರಿಗೆ ಅನ್ಯಾಯವಾದರೆ ಕಂಪನಿಯ ಗೋದಾಮುಗಳನ್ನು ಜಪ್ತಿ ಮಾಡಲಾಗುವುದು’ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಸೋಮವರ ಇಲ್ಲಿ ಎಚ್ಚರಿಸಿದರು.
Last Updated 23 ಫೆಬ್ರುವರಿ 2026, 19:48 IST
ನ್ಯಾಯಯುತ ಬೆಲೆಗೆ ತಂಬಾಕು ಖರೀದಿಸಿ: ಐಟಿಸಿ ಕಂಪನಿಗೆ ಸಚಿವ ವೆಂಕಟೇಶ್ ಎಚ್ಚರಿಕೆ

ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ: ಸಂಸದ ಯದುವೀರ್

State Government Criticism: ರಾಜ್ಯ ಸರ್ಕಾರವು ಪ್ರತಿಯೊಂದು ವಿಷಯಕ್ಕೂ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಸಂಸದ ಯದುವೀರ್ ಟೀಕಿಸಿದರು. ತಂಬಾಕು ಬೆಲೆ, ಭೂಮಿ ಹಂಚಿಕೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಸ್ಪಷ್ಟತೆ ಬೇಕೆಂದರು.
Last Updated 23 ಫೆಬ್ರುವರಿ 2026, 9:45 IST
ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ: ಸಂಸದ ಯದುವೀರ್

ಮಹದೇವಪ್ಪ ನನ್ನ ಸ್ನೇಹಿತ, ಸಿಎಂ ಆದರೆ ಸಂತೋಷ: ಸಚಿವ ಕೆ. ವೆಂಕಟೇಶ್

Karnataka Politics: ಡಾ. ಎಚ್.ಸಿ. ಮಹದೇವಪ್ಪ ನನ್ನ ಆತ್ಮೀಯ ಸ್ನೇಹಿತ, ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸಂತೋಷ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಹೇಳಿದರು.
Last Updated 23 ಫೆಬ್ರುವರಿ 2026, 8:48 IST
ಮಹದೇವಪ್ಪ ನನ್ನ ಸ್ನೇಹಿತ, ಸಿಎಂ ಆದರೆ ಸಂತೋಷ: ಸಚಿವ ಕೆ. ವೆಂಕಟೇಶ್

ಹರಾಜಿನಲ್ಲಿ ಅನ್ಯಾಯವಾದರೆ ಗೋದಾಮು ಜಪ್ತಿ; ಐಟಿಸಿ ಕಂಪನಿಗೆ ಸಚಿವರ ಎಚ್ಚರಿಕೆ

Mysuru News: ಮೈಸೂರು ಜಿಲ್ಲೆಯ ತಂಬಾಕು ಬೆಳೆಗಾರರಿಗೆ ಹರಾಜಿನಲ್ಲಿ ಅನ್ಯಾಯವಾದರೆ ಐಟಿಸಿ ಗೋದಾಮು ಜಪ್ತಿ ಮಾಡಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ಎಚ್ಚರಿಸಿದ್ದಾರೆ. ಸಂಸದ ಯದುವೀರ್ ಒಡೆಯರ್ ಬೆಳೆ ಪರಿವರ್ತನೆ ಯೋಜನೆ ಬಗ್ಗೆ ಮಾತನಾಡಿದರು.
Last Updated 23 ಫೆಬ್ರುವರಿ 2026, 8:37 IST
ಹರಾಜಿನಲ್ಲಿ ಅನ್ಯಾಯವಾದರೆ ಗೋದಾಮು ಜಪ್ತಿ; ಐಟಿಸಿ ಕಂಪನಿಗೆ ಸಚಿವರ ಎಚ್ಚರಿಕೆ

ರಾಜ್ಯಮಟ್ಟದ ಪವರ್ ಲಿಫ್ಟಿಂಗ್‌: ಮೈಸೂರಿಗರ ಸಾಧನೆ

Mysore- ಮೈಸೂರಿನ ಇಬ್ಬರು ಪವರ್‌ಲಿಫ್ಟರ್‌ಗಳು ಮಂಗಳೂರಿನ ಮೊಗೇರ ಸಮುದಾಯ ಭವನದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಫವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
Last Updated 23 ಫೆಬ್ರುವರಿ 2026, 7:32 IST
ರಾಜ್ಯಮಟ್ಟದ ಪವರ್ ಲಿಫ್ಟಿಂಗ್‌: ಮೈಸೂರಿಗರ ಸಾಧನೆ

ಮೈಸೂರಿನಲ್ಲಿ ಸೈಕಲ್ ದಿನ: ಮಹಾನಗರಪಾಲಿಕೆಯಿಂದ ಸ್ವಚ್ಛತಾ ಚಾಂಪಿಯನ್ನರಿಗೆ ಗೌರವ

ಮಹಾನಗರಪಾಲಿಕೆಯಿಂದ ಸ್ವಚ್ಛತಾ ಚಾಂಪಿಯನ್ನರಿಗೆ ಗೌರವ
Last Updated 23 ಫೆಬ್ರುವರಿ 2026, 7:30 IST
ಮೈಸೂರಿನಲ್ಲಿ ಸೈಕಲ್ ದಿನ: ಮಹಾನಗರಪಾಲಿಕೆಯಿಂದ ಸ್ವಚ್ಛತಾ ಚಾಂಪಿಯನ್ನರಿಗೆ ಗೌರವ
ADVERTISEMENT

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ; 90ನೇ ವಾರ್ಷಿಕೋತ್ಸವ ಸಮಾರೋಪ

Brahmakumari Ishwariya University; ‘ಒತ್ತಡದಲ್ಲಿ ಬದುಕುವುದೇ ಇಂದಿನ ಜೀವನಶೈಲಿಯಾಗಿದೆ. ಶ್ರೀಮಂತಿಕೆಯೆಂದರೆ ಆರೋಗ್ಯ, ನೆಮ್ಮದಿ, ಸ್ವಾತಂತ್ರ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ’ ಎಂದು ಸಂಸದ ಡಾ. ಸಿ.ಎನ್‌. ಮಂಜುನಾಥ್ ಹೇಳಿದರು.
Last Updated 23 ಫೆಬ್ರುವರಿ 2026, 7:28 IST
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ; 90ನೇ ವಾರ್ಷಿಕೋತ್ಸವ ಸಮಾರೋಪ

‘ಜಿಐ’ ಬೆಳೆ ರಫ್ತಿಗೆ ಕೇಂದ್ರದ ಬೆಂಬಲ: ಯದುವೀರ್‌ ಒಡೆಯರ್‌

Yaduveer Wodeyar ‘ಇಡೀ ದೇಶದ ಗಮನಸೆಳೆದಿರುವ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಮೈಸೂರಿನ ಉತ್ಪನ್ನಗಳ ಕುರಿತು ಪ್ರಸ್ತಾಪಿಸಿರುವುದು ಸಂತಸ ತಂದಿದೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 7:27 IST
‘ಜಿಐ’ ಬೆಳೆ ರಫ್ತಿಗೆ ಕೇಂದ್ರದ ಬೆಂಬಲ: ಯದುವೀರ್‌ ಒಡೆಯರ್‌

PV Web Exclusive: ಕ್ಯಾಬಿನೆಟ್ ಅಂಗಳಕ್ಕೆ 'ಸೈಕ್ಲಿಂಗ್ ವೆಲೋಡ್ರೋಮ್‌'

Cycling Infrastructure: ಮೈಸೂರಿನಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಕ್ಕೆ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಅನುಮತಿ ಸಿಕ್ಕರೆ ₹10 ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರ ಚಾಲನೆ ಸಾಧ್ಯ.
Last Updated 23 ಫೆಬ್ರುವರಿ 2026, 1:30 IST
PV Web Exclusive: ಕ್ಯಾಬಿನೆಟ್ ಅಂಗಳಕ್ಕೆ 'ಸೈಕ್ಲಿಂಗ್ ವೆಲೋಡ್ರೋಮ್‌'
ADVERTISEMENT
ADVERTISEMENT
ADVERTISEMENT