ಸೋಮವಾರ, 5 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ, ಚಾಮರಾಜ ಕ್ಷೇತ್ರ ನನ್ನ ಆಯ್ಕೆ: ಪ್ರತಾಪ ಸಿಂಹ

Karnataka Politics: ಮೈಸೂರು: ‘ಸಹಜವಾಗಿಯೇ ನಾನು ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯಕ್ಕೆ ಬರಲೇಬೇಕು ತಾನೆ?’ ಎಂದು ಮಾಜಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಹೇಳಿದರು.
Last Updated 5 ಜನವರಿ 2026, 6:20 IST
ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ, ಚಾಮರಾಜ ಕ್ಷೇತ್ರ ನನ್ನ ಆಯ್ಕೆ: ಪ್ರತಾಪ ಸಿಂಹ

ವೈಜ್ಞಾನಿಕ ಮನೋಭಾವ ಮೂಡಿಸುವ ಪ್ರಯತ್ನ ಗಟ್ಟಿಗೊಳ್ಳಲಿ: ಶಶಿಧರ ಡೋಂಗ್ರೆ

ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ ಶಶಿಧರ ಡೋಂಗ್ರೆ
Last Updated 5 ಜನವರಿ 2026, 6:20 IST
ವೈಜ್ಞಾನಿಕ ಮನೋಭಾವ ಮೂಡಿಸುವ ಪ್ರಯತ್ನ ಗಟ್ಟಿಗೊಳ್ಳಲಿ: ಶಶಿಧರ ಡೋಂಗ್ರೆ

ಮೈಸೂರು ವಿಮಾನ ನಿಲ್ದಾಣದಲ್ಲಿ ಹುಲಿ ಓಡಾಟ

Mysuru Mandakalli Airport: ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ನಿಲ್ದಾಣದ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸೋಮವಾರ ಮುಂಜಾನೆ ಹುಲಿ ಸಂಚರಿಸುತ್ತಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ.
Last Updated 5 ಜನವರಿ 2026, 6:18 IST
ಮೈಸೂರು ವಿಮಾನ ನಿಲ್ದಾಣದಲ್ಲಿ ಹುಲಿ ಓಡಾಟ

ಬೈಲಕುಪ್ಪೆ: ಟಿಬೆಟನ್ ಶಿಬಿರದ ನಿವಾಸಿ ತೋಟದಲ್ಲಿ ಅಡಿಕೆ ಕಳವು; ದೂರು ದಾಖಲು

Farm Theft Case: ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆ ಒಂದನೇ ಹಳೆಯ ಟಿಬೆಟನ್ ಶಿಬಿರದ ನಿವಾಸಿ ಚಂಬಾ ಅವರ ಅಡಿಕೆ ತೋಟದಲ್ಲಿ ಬೆಳೆದಿದ್ದ ಅಡಿಕೆಯನ್ನು ಕಳ್ಳರು ಕಟಾವು ಮಾಡಿಕೊಂಡು ಹೋಗಿದ್ದಾರೆ.
Last Updated 5 ಜನವರಿ 2026, 6:14 IST
ಬೈಲಕುಪ್ಪೆ: ಟಿಬೆಟನ್ ಶಿಬಿರದ ನಿವಾಸಿ ತೋಟದಲ್ಲಿ ಅಡಿಕೆ ಕಳವು; ದೂರು ದಾಖಲು

ಸಿದ್ದರಾಮಯ್ಯನವರೇ ನಿಮ್ಮ ಸುತ್ತ ಎಂಥವರನ್ನು ಸಾಕಿಕೊಂಡಿದ್ದೀರಿ?: ಪ್ರತಾಪ ಸಿಂಹ

Nara Bharath Reddy: ಮೈಸೂರು: ‘ಸಿದ್ದರಾಮಯ್ಯ ಅವರೇ ನಿಮ್ಮ ಸುತ್ತಲೂ ಎಂಥವರನ್ನು ಸಾಕಿಕೊಂಡಿದ್ದೀರ ನೋಡಿ. ಜೀವ ತೆಗೆಯುವರನ್ನು ಅವರು ಸಾಕಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯ ಈ ವರ್ತನೆಗೆ ಅವನಷ್ಟೆ ಕಾರಣವಲ್ಲ’ ಎಂದು ಪ್ರತಾಪ ಸಿಂಹ ಟೀಕಿಸಿದರು.
Last Updated 5 ಜನವರಿ 2026, 6:14 IST
ಸಿದ್ದರಾಮಯ್ಯನವರೇ ನಿಮ್ಮ ಸುತ್ತ ಎಂಥವರನ್ನು ಸಾಕಿಕೊಂಡಿದ್ದೀರಿ?: ಪ್ರತಾಪ ಸಿಂಹ

ಮೈಸೂರು | ಸಿಎಂ ಆಯ್ಕೆಯಾಗಿರುವುದು 5 ವರ್ಷಕ್ಕೆ: ಸತೀಶ ಜಾರಕಿಹೊಳಿ

Satish Jarkiholi: ಮೈಸೂರು: ‘ಮುಖ್ಯಮಂತ್ರಿ ಆಯ್ಕೆ ಆಗಿರುವುದು ಐದು ವರ್ಷಕ್ಕೆ. ಅದನ್ನು ನಾವು ಹಲವು ಬಾರಿ ಹೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ಮತ್ತೆ ಮತ್ತೆ ಈ ಪ್ರಶ್ನೆ, ಚರ್ಚೆ ಬೇಡ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 5 ಜನವರಿ 2026, 6:12 IST
ಮೈಸೂರು | ಸಿಎಂ ಆಯ್ಕೆಯಾಗಿರುವುದು 5 ವರ್ಷಕ್ಕೆ: ಸತೀಶ ಜಾರಕಿಹೊಳಿ

ಉತ್ತಮ ಆರೋಗ್ಯಕ್ಕೆ ದುಶ್ಚಟದಿಂದ ದೂರವಿರಿ: ವಚನ ಕುಮಾರಸ್ವಾಮಿ

Wellness Advice: ಮೈಸೂರು: ‘ಪ್ರತಿಯೊಬ್ಬರೂ ದುಶ್ಚಟದಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
Last Updated 5 ಜನವರಿ 2026, 6:12 IST
ಉತ್ತಮ ಆರೋಗ್ಯಕ್ಕೆ ದುಶ್ಚಟದಿಂದ ದೂರವಿರಿ: ವಚನ ಕುಮಾರಸ್ವಾಮಿ
ADVERTISEMENT

ಸರಗೂರಿನಲ್ಲಿ ಅದ್ದೂರಿ ಹನಯಮ ಜಯಂತಿ

ಶೋಭಾಯಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗಿ
Last Updated 5 ಜನವರಿ 2026, 6:11 IST
ಸರಗೂರಿನಲ್ಲಿ ಅದ್ದೂರಿ ಹನಯಮ ಜಯಂತಿ

ಮೈಸೂರು | ಜೇಡಗಳ ಲೋಕ: ಚಿಣ್ಣರ ಅಚ್ಚರಿ

‘ಸಾಲಿಗ’ ತಂಡದ ಡಾ.ಎಪಿಸಿ ಅಭಿಜಿತ್ ಉಪನ್ಯಾಸ
Last Updated 5 ಜನವರಿ 2026, 6:10 IST
ಮೈಸೂರು | ಜೇಡಗಳ ಲೋಕ: ಚಿಣ್ಣರ ಅಚ್ಚರಿ

ಸಮಾಜ ಪರಿವರ್ತನೆಗೆ ಶ್ರಮಿಸಿದ ದೇವರಾಜ ಅರಸು: ಡಾ.ಡಿ.ತಿಮ್ಮಯ್ಯ

Devaraj Arasu: ಸಮಾಜ ಪರಿವರ್ತನೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ ದೇವರಾಜ ಅರಸು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸ್ಮರಿಸಿದರು.
Last Updated 5 ಜನವರಿ 2026, 6:08 IST
ಸಮಾಜ ಪರಿವರ್ತನೆಗೆ ಶ್ರಮಿಸಿದ ದೇವರಾಜ ಅರಸು:  ಡಾ.ಡಿ.ತಿಮ್ಮಯ್ಯ
ADVERTISEMENT
ADVERTISEMENT
ADVERTISEMENT