ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು | ಹರಳು ಕೃಷಿ: ರೈತರಿಗೆ ಸಲಹೆ

Oil Seed Cultivation: ‘ಬೇಡಿಕೆ ಅಪಾರವಾಗಿರುವ ಹರಳು ಕೃಷಿಯನ್ನು ರೈತರು ಅಳವಡಿಸಿಕೊಂಡು, ಹೆಚ್ಚು ಖರ್ಚಿಲ್ಲದೆ ಬೆಳೆದು ಅದಾಯ ಹೆಚ್ಚಿಕೊಳ್ಳಬಹುದು. ಉತ್ತಮ ಇಳುವರಿ ಕೊಡುವ ಸುಧಾರಿತ ತಳಿಗಳೂ ಲಭ್ಯ ಇವೆ’ ಎಂದು ಬೆಂಗ...
Last Updated 10 ಜನವರಿ 2026, 14:11 IST
ಮೈಸೂರು | ಹರಳು ಕೃಷಿ: ರೈತರಿಗೆ ಸಲಹೆ

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ದೂರುಗಳ ಸುರಿಮಳೆ

Dalit Community Issues: ಮೈಸೂರಿನ ಸಾತಗಳ್ಳಿ ಅಂಬೇಡ್ಕರ್ ಕಾಲೊನಿಯಲ್ಲಿ ವಾಸವಿರುವ ಅಲೆಮಾರಿ ಸಮುದಾಯದವರು ಅನುಭವಿಸುತ್ತಿರುವ ಕುಡಿಯುವ ನೀರಿನ ಕೊರತೆ, ಶೌಚಾಲಯದ ಗೊಂದಲ, ಸುರಕ್ಷತಾ ಸಮಸ್ಯೆಗಳ ಕುರಿತು ದೂರುಗಳು ಎತ್ತಿದ್ದಾರೆ.
Last Updated 10 ಜನವರಿ 2026, 13:36 IST
ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ದೂರುಗಳ ಸುರಿಮಳೆ

ಸಮಾಜಕ್ಕೆ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕೊಡುಗೆ ಅಪಾರ: ಉಮಾದೇವಿ

Women Empowerment: ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಹಿರಿಯ ವಿದ್ಯಾರ್ಥಿನಿಯರ ಸಭೆಯಲ್ಲಿ ಎಸ್.ವೈ. ಉಮಾದೇವಿ ಅವರು ಜೆಎಸ್‌ಎಸ್ ಸಂಸ್ಥೆಯ ಸಾಮಾಜಿಕ ಸೇವೆ, ಅಕ್ಷರ ದಾಸೋಹ ಮತ್ತು ಮಹಿಳಾ ಶಕ್ತೀಕರಣದ ಕುರಿತು ಪ್ರಶಂಸಿಸಿದರು.
Last Updated 10 ಜನವರಿ 2026, 12:26 IST
ಸಮಾಜಕ್ಕೆ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕೊಡುಗೆ ಅಪಾರ: ಉಮಾದೇವಿ

ಅನ್ನ ಕೊಡುವ ಕೃಷಿ ಭೂಮಿ ಮಾರಾಟ: ಶಾಸಕ ಜಿ.ಟಿ. ದೇವೇಗೌಡ ಕಳವಳ

Land Use Concern: ಜಮೀನು ಉಳಿಸಿ ಕೃಷಿ ಉತ್ತೇಜಿಸಲು ಮನವಿ ಮಾಡಿದ ಶಾಸಕ ಜಿ.ಟಿ. ದೇವೇಗೌಡ, ದುಂದುವೆಚ್ಚಕ್ಕಾಗಿ ಜಮೀನು ಮಾರಾಟ ಹೆಚ್ಚುತ್ತಿರುವುದರಿಂದ ಕೃಷಿ ಚಟುವಟಿಕೆ ಕುಸಿಯುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
Last Updated 10 ಜನವರಿ 2026, 12:25 IST
ಅನ್ನ ಕೊಡುವ ಕೃಷಿ ಭೂಮಿ ಮಾರಾಟ: ಶಾಸಕ ಜಿ.ಟಿ. ದೇವೇಗೌಡ  ಕಳವಳ

'ನಶೆ ಮುಕ್ತ ಮೈಸೂರು' ನಿರ್ಮಾಣಕ್ಕಾಗಿ 12ರಂದು ಧರಣಿ

Anti-Drug Campaign: ನಶೆ ವಿರುದ್ಧ ಜಾಗೃತಿ ಮೂಡಿಸಲು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಜ.12ರಂದು ಮೈಸೂರಿನಲ್ಲಿ ಧರಣಿ ನಡೆಸಲಾಗುತ್ತಿದೆ. ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ ವಿವಿಧ ಸಂಘಟನೆಗಳು ಭಾಗವಹಿಸುತ್ತಿವೆ.
Last Updated 10 ಜನವರಿ 2026, 12:16 IST
'ನಶೆ ಮುಕ್ತ ಮೈಸೂರು' ನಿರ್ಮಾಣಕ್ಕಾಗಿ 12ರಂದು ಧರಣಿ

ಮೈಸೂರು | ಮಲಯಾಳ ಹೇರಿಕೆ: ಕೇರಳ ಸರ್ಕಾರದ ನಡೆಗೆ ಕಾಂಗ್ರೆಸ್ ಖಂಡನೆ

Language Rights: ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆ ಮೊದಲ ಭಾಷೆಯಾಗುವಂತೆ ಕೇರಳ ಸರ್ಕಾರ ತೆಗೆದುಕೊಂಡ ಕ್ರಮವನ್ನು ಕಾಂಗ್ರೆಸ್ ಮುಖಂಡ ಎಸ್.ರಾಜೇಶ್ ಖಂಡಿಸಿದ್ದಾರೆ. ಭಾಷಾ ಹಕ್ಕುಗಳಿಗೆ ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
Last Updated 10 ಜನವರಿ 2026, 11:40 IST
ಮೈಸೂರು | ಮಲಯಾಳ ಹೇರಿಕೆ: ಕೇರಳ ಸರ್ಕಾರದ ನಡೆಗೆ ಕಾಂಗ್ರೆಸ್  ಖಂಡನೆ

ಮೈಸೂರು | ಪುಸ್ತಕ ಬಿಡುಗಡೆ, ಎಂಆರ್‌ಎಂ ಪ್ರಶಸ್ತಿ ಪ್ರದಾನ 12ರಂದು

Literary Event: ಮಂಡ್ಯದ ಎಂಆರ್‌ಎಂ ಪ್ರಕಾಶನದ ಪ್ರಥಮ ವಾರ್ಷಿಕೋತ್ಸವ, ನಾದಾನಂದನಾಥ ಸ್ವಾಮೀಜಿ ವಿರಚಿತ ‘ಅವಧೂತ ಮಾದಪ್ಪ’ ಮತ್ತು ವೈದ್ಯಕೀಯ ವಿದ್ಯಾರ್ಥಿನಿ ಎಸ್.ಪಿ.ನಿಧಿ ಅವರ ‘ದಿ ಕಾಪಿ–ಎ ಫಾಟಲ್‌ ಪ್ಯಾಟರ್ನ್‌’ ಕೃತಿಗಳ ಬಿಡುಗಡೆ ಹಾಗೂ ‘ಎಂಆರ್‌ಎಂ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ
Last Updated 10 ಜನವರಿ 2026, 11:24 IST
ಮೈಸೂರು | ಪುಸ್ತಕ ಬಿಡುಗಡೆ, ಎಂಆರ್‌ಎಂ ಪ್ರಶಸ್ತಿ ಪ್ರದಾನ 12ರಂದು
ADVERTISEMENT

ದಲಿತರು ಸಿಎಂ ಸ್ಥಾನ ಬೇಡದೇ ಹಕ್ಕು ಮಂಡಿಸಬೇಕು: ಲೇಖಕ ಸಿ.ಹರಕುಮಾರ್‌

Dalit Political Voice: ‘ದಲಿತರು ಮುಖ್ಯಮಂತ್ರಿ ಕುರ್ಚಿಗಾಗಿ ಬೇಡುವ ಬದಲಿಗೆ ಸಿದ್ದರಾಮಯ್ಯ ಅವರಂತೆ ಹಕ್ಕು ಮಂಡಿಸಬೇಕು’ ಎಂದು ಲೇಖಕ ಸಿ.ಹರಕುಮಾರ್‌ ಹೇಳಿದರು.
Last Updated 10 ಜನವರಿ 2026, 11:08 IST
ದಲಿತರು ಸಿಎಂ ಸ್ಥಾನ ಬೇಡದೇ ಹಕ್ಕು ಮಂಡಿಸಬೇಕು: ಲೇಖಕ ಸಿ.ಹರಕುಮಾರ್‌

ಸಿದ್ದರಾಮಯ್ಯ ದಲಿತರಿಗೆ ಸ್ಥಾನ ಬಿಟ್ಟುಕೊಡಲಿ: ಜ್ಞಾನಪ್ರಕಾಶ ಸ್ವಾಮೀಜಿ

Dalit Leadership Debate: ಮೈಸೂರಿನಲ್ಲಿ ನಡೆದ 'ಗುರಿಮುಟ್ಟದ ದಲಿತ ರಾಜಕಾರಣ' ವಿಚಾರಸಂಕಿರಣದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಸಿದ್ದರಾಮಯ್ಯ ಅವರು ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆಂದು ಒತ್ತಾಯಿಸಿದರು.
Last Updated 10 ಜನವರಿ 2026, 10:59 IST
ಸಿದ್ದರಾಮಯ್ಯ ದಲಿತರಿಗೆ ಸ್ಥಾನ ಬಿಟ್ಟುಕೊಡಲಿ: ಜ್ಞಾನಪ್ರಕಾಶ ಸ್ವಾಮೀಜಿ

ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ: 410 ಕೆ.ಜಿ.ತ್ಯಾಜ್ಯ ಸಂಗ್ರಹ

Waste Collection Drive: ಮೈಸೂರು ಮಹಾನಗರಪಾಲಿಕೆಯಿಂದ ಶನಿವಾರ ಕುಕ್ಕರಹಳ್ಳಿ ಕೆರೆಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ಒಟ್ಟು 410 ಕೆ.ಜಿ. ತ್ಯಾಜ್ಯ ಸಂಗ್ರಹಿಸಲಾಯಿತು.
Last Updated 10 ಜನವರಿ 2026, 10:39 IST
ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ: 410 ಕೆ.ಜಿ.ತ್ಯಾಜ್ಯ ಸಂಗ್ರಹ
ADVERTISEMENT
ADVERTISEMENT
ADVERTISEMENT