ಗುರುವಾರ, 22 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರಿನಲ್ಲಿ ‘ಸೃಜನಾತ್ಮಕ ಬೆಸುಗೆ’ ಕಾರ್ಯಕ್ರಮ ಜ.24ರಿಂದ

ಮೈಸೂರಿನಲ್ಲಿ ಜ.24ರಿಂದ 26ರವರೆಗೆ ಐಐಇಟಿ ಆಯೋಜಿಸಿರುವ ‘ಸೃಜನಾತ್ಮಕ ಬೆಸುಗೆ’ ಕಾರ್ಯಕ್ರಮದಲ್ಲಿ ನಾಟಕ, ಸಂಗೀತ ಮತ್ತು ವಿಜ್ಞಾನಗಳ ಅಂತರಶಾಸ್ತ್ರೀಯ ಸಂವಾದ, ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ.
Last Updated 22 ಜನವರಿ 2026, 15:59 IST
ಮೈಸೂರಿನಲ್ಲಿ ‘ಸೃಜನಾತ್ಮಕ ಬೆಸುಗೆ’ ಕಾರ್ಯಕ್ರಮ ಜ.24ರಿಂದ

ತ್ಯಾಜ್ಯದಿಂದ ಕಲಾಕೃತಿ ರಚನೆ: ‘ಸ್ವಚ್ಛತೆಯ ಸಂದೇಶ’ ಸಾರಿದ ಮಕ್ಕಳು

ಮೈಸೂರು ಪುರಭವನದಲ್ಲಿ ನಡೆದ ‘ಸ್ವಚ್ಛ ಭಾರತ ಅಭಿಯಾನ’ದ ಭಾಗವಾಗಿ ತ್ಯಾಜ್ಯದಿಂದ ಕಲಾಕೃತಿ ಹಾಗೂ ಪೋಸ್ಟರ್ ಸ್ಪರ್ಧೆಯಲ್ಲಿ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸ್ವಚ್ಛತೆಗೆ ಪ್ರೋತ್ಸಾಹ ನೀಡಿದರು.
Last Updated 22 ಜನವರಿ 2026, 15:41 IST
 ತ್ಯಾಜ್ಯದಿಂದ ಕಲಾಕೃತಿ ರಚನೆ: ‘ಸ್ವಚ್ಛತೆಯ ಸಂದೇಶ’ ಸಾರಿದ ಮಕ್ಕಳು

ರಾಜ್ಯಪಾಲರು ಕಾಂಗ್ರೆಸ್ ಟೂಲ್‌ಕಿಟ್ ಅಲ್ಲ: ಕೆ. ವಸಂತಕುಮಾರ

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಮೇಲೆ ತೋರಿದ ವರ್ತನೆ ಬೆದರಿಕೆಯೆಂಬಂತೆ ಕಂಡುಬಂದಿದ್ದು, ಕಾಂಗ್ರೆಸ್‌ ಪ್ರಜಾಪ್ರಭುತ್ವ ಸಂಸ್ಥೆಗಳ ವಿರೋಧಿ ಧೋರಣೆಯನ್ನೇ ತೋರಿಸುತ್ತಿದೆ ಎಂದು ಬಿಜೆಪಿ ವಕ್ತಾರ ಕೆ. ವಸಂತಕುಮಾರ ಹೇಳಿದ್ದಾರೆ.
Last Updated 22 ಜನವರಿ 2026, 15:37 IST
ರಾಜ್ಯಪಾಲರು ಕಾಂಗ್ರೆಸ್ ಟೂಲ್‌ಕಿಟ್ ಅಲ್ಲ: ಕೆ. ವಸಂತಕುಮಾರ

ರಾಜ್ಯಪಾಲರಿಂದ ಸದನಕ್ಕೆ ಅವಮಾನ: ಆರೋಪ

ರಾಜ್ಯಪಾಲರು ಸರ್ಕಾರದ ಭಾಷಣ ಓದದೆ ನಡೆದುಕೊಂಡಿರುವುದು ಪ್ರಜಾಪ್ರಭುತ್ವದ ಅವಮಾನ ಎಂದು ಕೆಪಿಸಿಸಿ ಸದಸ್ಯ ಪಿ.ರಾಜು ಅಶೋಕಪುರಂ ಆರೋಪಿಸಿದ್ದಾರೆ. ಅವರು ನೀಡಿರುವ ಹೇಳಿಕೆಯಲ್ಲಿ ರಾಜ್ಯಪಾಲರ ಪಕ್ಷಪಾತದ ನಡವಳಿಕೆಯನ್ನು ಟೀಕಿಸಿದ್ದಾರೆ.
Last Updated 22 ಜನವರಿ 2026, 15:36 IST
ರಾಜ್ಯಪಾಲರಿಂದ ಸದನಕ್ಕೆ ಅವಮಾನ: ಆರೋಪ

ರಾಜ್ಯಪಾಲರ ನಡೆ ಸರಿಯಲ್ಲ: ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್

Constitutional Critique: ಸರ್ಕಾರದ ಪೂರ್ಣ ಭಾಷಣ ಓದಲು ನಿರಾಕರಿಸಿ ರಾಜಕೀಯ ಪಕ್ಷದ ಪರವಾಗಿ ವರ್ತಿಸಿದ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್ Mysuruನಲ್ಲಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
Last Updated 22 ಜನವರಿ 2026, 12:44 IST
ರಾಜ್ಯಪಾಲರ ನಡೆ ಸರಿಯಲ್ಲ: ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್

ರಾಜ್ಯಪಾಲರು ದ್ವೇಷಪೂರಿತ ಭಾಷಣ ಹೇಗೆ ಓದ್ತಾರೆ?: ಪ್ರತಾಪ ಸಿಂಹ

BJP Criticism: ರಾಜ್ಯಪಾಲರಿಗೆ ಸರ್ಕಾರವು ಕೇಂದ್ರ ವಿರುದ್ಧದ ದ್ವೇಷಪೂರಿತ ಭಾಷಣ ನೀಡಿದೆ ಎಂದು ಆರೋಪಿಸಿ, ಬಿಜೆಪಿಯ ಪ್ರತಾಪ ಸಿಂಹ ಕಾಂಗ್ರೆಸ್ ಶಾಸಕರ ವರ್ತನೆ ಹಾಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 22 ಜನವರಿ 2026, 12:37 IST
ರಾಜ್ಯಪಾಲರು ದ್ವೇಷಪೂರಿತ ಭಾಷಣ ಹೇಗೆ ಓದ್ತಾರೆ?: ಪ್ರತಾಪ ಸಿಂಹ

ಪೌರಕಾರ್ಮಿಕರ ವಿಶ್ರಾಂತಿ ಗೃಹ: ಆದ್ಯತೆಗೆ ಸೂಚನೆ

Sanitation Worker Facilities: ಮೈಸೂರು ಜಿಲ್ಲೆಯಲ್ಲಿ ಪೌರಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ, ಜೀವ ವಿಮೆ, ವೇತನ ಪಾವತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸುಧಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಫಾಯಿ ಆಯೋಗ ತಿಳಿಸಿದೆ.
Last Updated 22 ಜನವರಿ 2026, 12:33 IST
ಪೌರಕಾರ್ಮಿಕರ ವಿಶ್ರಾಂತಿ ಗೃಹ: ಆದ್ಯತೆಗೆ ಸೂಚನೆ
ADVERTISEMENT

ಆಶ್ರಯ ಯೋಜನೆಯಲ್ಲಿ ಪೌರಕಾರ್ಮಿಕರಿಗೆ ಆದ್ಯತೆಗೆ ಪ್ರಸ್ತಾವ: ಪಿ.ರಘು

Ashraya Scheme Proposal: ಪೌರಕಾರ್ಮಿಕರಿಗೆ ಆಶ್ರಯ ಯೋಜನೆಗಳಲ್ಲಿ ಆದ್ಯತೆ ನೀಡಲು ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಾಗುವುದು ಎಂದು ಮೈಸೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ತಿಳಿಸಿದ್ದಾರೆ.
Last Updated 22 ಜನವರಿ 2026, 11:46 IST
ಆಶ್ರಯ ಯೋಜನೆಯಲ್ಲಿ ಪೌರಕಾರ್ಮಿಕರಿಗೆ ಆದ್ಯತೆಗೆ ಪ್ರಸ್ತಾವ: ಪಿ.ರಘು

ಸಿಎಂ ತವರಲ್ಲೇ ಸಿಗದ ಸೌಲಭ್ಯ: ಪೌರಕಾರ್ಮಿಕರ ಅಳಲು

Sanitation Worker Issues: ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರು ಶೌಚಾಲಯ, ವೇತನ, ಸಮವಸ್ತ್ರ, ನಿವೇಶನಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊರಹಾಕಿ, ಸರ್ಕಾರದಿಂದ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದರು.
Last Updated 22 ಜನವರಿ 2026, 11:42 IST
ಸಿಎಂ ತವರಲ್ಲೇ ಸಿಗದ ಸೌಲಭ್ಯ: ಪೌರಕಾರ್ಮಿಕರ ಅಳಲು

ಸಹಕಾರ ಕ್ಷೇತ್ರದಲ್ಲೂ ಜಾತಿ, ರಾಜಕೀಯ: ದೊಡ್ಡಸ್ವಾಮೇಗೌಡ

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ವಿಷಾದ
Last Updated 22 ಜನವರಿ 2026, 4:05 IST
ಸಹಕಾರ ಕ್ಷೇತ್ರದಲ್ಲೂ ಜಾತಿ, ರಾಜಕೀಯ: ದೊಡ್ಡಸ್ವಾಮೇಗೌಡ
ADVERTISEMENT
ADVERTISEMENT
ADVERTISEMENT