ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಗಾಂಜಾ ಕೇಸುಗಳು ಮೈಸೂರಲ್ಲೇ ಜಾಸ್ತಿ ಯಾಕೆ? ಹೈಕೋರ್ಟ್ ನ್ಯಾ. ನಾಗಪ್ರಸನ್ನ ಆಶ್ಚರ್ಯ

ಏನ್ರೀ ಇದು ಲೋಕ್‌ ಅದಾಲತ್‌ನಲ್ಲಿ ಗಾಂಜಾ ಆರೋಪದ ಕೇಸುಗಳನ್ನೆಲ್ಲಾ ಸೆಟಲ್‌ ಮಾಡಲಾಗುತ್ತದೆಯೇ?
Last Updated 2 ಫೆಬ್ರುವರಿ 2026, 13:28 IST
ಗಾಂಜಾ ಕೇಸುಗಳು ಮೈಸೂರಲ್ಲೇ ಜಾಸ್ತಿ ಯಾಕೆ? ಹೈಕೋರ್ಟ್ ನ್ಯಾ. ನಾಗಪ್ರಸನ್ನ ಆಶ್ಚರ್ಯ

ಮಡಿವಾಳ ಮಾಚಯ್ಯ ಜಯಂತಿ | ಮಹನೀಯರ ಚಿಂತನೆ ಪರಿಚಯಿಸಿ: ಶಾಸಕ ದರ್ಶನ್ ಧ್ರುವನಾರಾಯಣ

Darshan Dhruvanarayana: ನಂಜನಗೂಡು: ‘ಮಡಿವಾಳ ಮಾಚಯ್ಯ ಅವರಂತಹ ಶರಣರು, ಸಂತರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
Last Updated 2 ಫೆಬ್ರುವರಿ 2026, 4:55 IST
ಮಡಿವಾಳ ಮಾಚಯ್ಯ ಜಯಂತಿ | ಮಹನೀಯರ ಚಿಂತನೆ ಪರಿಚಯಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಹಿಂದೂಗಳಿಗೆ ಇರುವುದೊಂದೆ ದೇಶ ಭಾರತ: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

Trinetra Mahanta Shivayogi Swamiji: ಪಿರಿಯಾಪಟ್ಟಣ: ’ನಮ್ಮ ದೇಶ ಧರ್ಮ ಸಹಿಷ್ಣತೆ, ಸಹಬಾಳ್ವೆ, ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದೆ’ ಎಂದು ಶ್ರೀರಂಗಪಟ್ಟಣ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
Last Updated 2 ಫೆಬ್ರುವರಿ 2026, 4:55 IST
ಹಿಂದೂಗಳಿಗೆ ಇರುವುದೊಂದೆ ದೇಶ ಭಾರತ: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

ಕೃಷಿ ಭೂಮಿಗಿಲ್ಲ ಸಂಪರ್ಕ ರಸ್ತೆ: ಕಲ್ಲಹಳ್ಳಿಯಲ್ಲಿ ರೈತರ ಪ್ರತಿಭಟನೆ

Raitha Sangha Protest: ಹುಣಸೂರು: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡದಿರುವುದನ್ನು ಖಂಡಿಸಿ ರೈತ ಸಂಘದ ಸದಸ್ಯರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 2 ಫೆಬ್ರುವರಿ 2026, 4:52 IST
ಕೃಷಿ ಭೂಮಿಗಿಲ್ಲ ಸಂಪರ್ಕ ರಸ್ತೆ: ಕಲ್ಲಹಳ್ಳಿಯಲ್ಲಿ ರೈತರ ಪ್ರತಿಭಟನೆ

ಬೆಟ್ಟದಪುರ ‘ಮಲ್ಲಯ್ಯನ ಜಾತ್ರೆ‌’: ಗ್ರಾಮದಲ್ಲಿ ಹಬ್ಬದ ವಾತಾವರಣ

Sidilu Mallikarjuna Jatra: ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಇತಿಹಾಸ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಫೆಬ್ರವರಿ 3ರಂದು ನಡೆಯಲಿದೆ. 3000ಕ್ಕೂ ಹೆಚ್ಚು ಮೆಟ್ಟಿಲುಗಳ ಈ ಗಿರಿಧಾಮದಲ್ಲಿ ಜಾತ್ರಾ ಸಂಭ್ರಮ ಮನೆಮಾಡಿದೆ.
Last Updated 2 ಫೆಬ್ರುವರಿ 2026, 4:51 IST
ಬೆಟ್ಟದಪುರ ‘ಮಲ್ಲಯ್ಯನ ಜಾತ್ರೆ‌’: ಗ್ರಾಮದಲ್ಲಿ ಹಬ್ಬದ ವಾತಾವರಣ

ದೇಶಪ್ರೇಮ, ಸದಭಿರುಚಿ ಕ್ಷೀಣ: ಸಾಹಿತಿ ಸಿ.ಪಿ. ಕೃಷ್ಣಕುಮಾರ್‌ ವಿಷಾದ

Mysuru Literature: ಮೈಸೂರು: ‘ಇತ್ತೀಚಿನ ದಿನಗಳಲ್ಲಿ ಸದಭಿರುಚಿ ಇಳಿಮುಖವಾಗುತ್ತಿದ್ದು, ದೇಶಪ್ರೇಮವೂ ಕ್ಷೀಣಿಸುತ್ತಿದೆ’ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್‌ (ಸಿಪಿಕೆ) ಕಳವಳ ವ್ಯಕ್ತಪಡಿಸಿದ್ದಾರೆ.
Last Updated 2 ಫೆಬ್ರುವರಿ 2026, 4:41 IST
ದೇಶಪ್ರೇಮ, ಸದಭಿರುಚಿ ಕ್ಷೀಣ: ಸಾಹಿತಿ ಸಿ.ಪಿ. ಕೃಷ್ಣಕುಮಾರ್‌ ವಿಷಾದ

ಅಂಬಾವಿಲಾಸ ಅರಮನೆ ಚಿತ್ರಕಲಾ ಇತಿಹಾಸದ ಮಾರ್ಗದರ್ಶಿ: ಸಿ.ಎಸ್.ಅನುಪಮಾ

Art History: ಮೈಸೂರು: ‘ಅಂಬಾವಿಲಾಸ ಅರಮನೆಯು ಮೈಸೂರು ಸಾಮ್ರಾಜ್ಯದ ಚಿತ್ರಕಲಾ ಇತಿಹಾಸ ಅರಿಯಲು ಮಾರ್ಗದರ್ಶಿಯಾಗಿದೆ’ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಕಲಾವಿದೆ ಡಾ. ಸಿ.ಎಸ್.ಅನುಪಮಾ ಬಣ್ಣಿಸಿದರು.
Last Updated 2 ಫೆಬ್ರುವರಿ 2026, 4:41 IST
ಅಂಬಾವಿಲಾಸ ಅರಮನೆ ಚಿತ್ರಕಲಾ ಇತಿಹಾಸದ ಮಾರ್ಗದರ್ಶಿ: ಸಿ.ಎಸ್.ಅನುಪಮಾ
ADVERTISEMENT

ಮೈಸೂರು | ಕೃತಿಯಲ್ಲಿ ಜಾತ್ಯತೀತರಾಗುವುದು ಉತ್ತಮ: ಸಚಿವ ಮಹದೇವಪ್ಪ

Secularism: ಮೈಸೂರು: ‘ಕೇವಲ ಮಾತಿನಲ್ಲಿ ಜಾತ್ಯತೀತ ಎನ್ನುವವರಿಗಿಂತ ಕೃತಿಯಲ್ಲಿ ಆ ಗುಣವನ್ನು ಪಾಲಿಸುವುದು ಉತ್ತಮ’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾರ್ಮಿಕವಾಗಿ ಹೇಳಿದರು.
Last Updated 2 ಫೆಬ್ರುವರಿ 2026, 4:30 IST
ಮೈಸೂರು | ಕೃತಿಯಲ್ಲಿ ಜಾತ್ಯತೀತರಾಗುವುದು ಉತ್ತಮ: ಸಚಿವ ಮಹದೇವಪ್ಪ

ಸಿರಿಧಾನ್ಯ | ಪ್ರೋತ್ಸಾಹಧನ ಹೆ‌ಚ್ಚಳಕ್ಕೆ ಕ್ರಮ: ಸಚಿವ ಎಚ್‌.ಸಿ.ಮಹದೇವಪ್ಪ

Karnataka Budget 2026: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಅವರು ಸಿರಿಧಾನ್ಯ ಬೆಳೆಗಾರರಿಗೆ ನೀಡುವ ಪ್ರೋತ್ಸಾಹಧನವನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಅನುದಾನ ಕೋರುವ ಭರವಸೆ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 4:29 IST
ಸಿರಿಧಾನ್ಯ | ಪ್ರೋತ್ಸಾಹಧನ ಹೆ‌ಚ್ಚಳಕ್ಕೆ ಕ್ರಮ: ಸಚಿವ  ಎಚ್‌.ಸಿ.ಮಹದೇವಪ್ಪ

ಮೈಸೂರು | ಮನರೇಗಾ ಉಳಿವಿಗೆ ಅಹೋರಾತ್ರಿ ಧರಣಿ: ಉಗ್ರಪ್ಪ, ಎಚ್.ಸಿ.ಮಹದೇವಪ್ಪ ಭಾಗಿ

Congress Protest: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪನೆಗೆ ಒತ್ತಾಯಿಸಿ ಮೈಸೂರಿನಲ್ಲಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಅಹೋರಾತ್ರಿ ಸತ್ಯಾಗ್ರಹ ನಡೆಸಿತು.
Last Updated 2 ಫೆಬ್ರುವರಿ 2026, 4:28 IST
ಮೈಸೂರು | ಮನರೇಗಾ ಉಳಿವಿಗೆ ಅಹೋರಾತ್ರಿ ಧರಣಿ: ಉಗ್ರಪ್ಪ, ಎಚ್.ಸಿ.ಮಹದೇವಪ್ಪ ಭಾಗಿ
ADVERTISEMENT
ADVERTISEMENT
ADVERTISEMENT