ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಸ್ವಚ್ಛ ಸರ್ವೇಕ್ಷಣಾ: ಮೈಸೂರು ಪಾಲಿಕೆಯಿಂದ ಪೋಸ್ಟರ್, ಕಲಾಕೃತಿ ರಚನಾ ಸ್ಪರ್ಧೆ

Clean Survey: Mysore Municipal Corporation ಸ್ವಚ್ಛ ಭಾರತ ಅಭಿಯಾನ 2.0 ಹಾಗೂ ಸ್ವಚ್ಛ ಸರ್ವೇಕ್ಷಣಾ 2025-26ರ ಅಂಗವಾಗಿ ಇಲ್ಲಿನ ಮಹಾನಗರ ಪಾಲಿಕೆಯಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಎರಡು ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
Last Updated 18 ಜನವರಿ 2026, 16:03 IST
ಸ್ವಚ್ಛ ಸರ್ವೇಕ್ಷಣಾ: ಮೈಸೂರು ಪಾಲಿಕೆಯಿಂದ ಪೋಸ್ಟರ್, ಕಲಾಕೃತಿ ರಚನಾ ಸ್ಪರ್ಧೆ

ಮೈಸೂರು ಜಿಲ್ಲೆ ಅಭಿವೃದ್ಧಿಗೆ ₹10ಸಾವಿರ ಕೋಟಿ ಅನುದಾನ ನೀಡಿದ್ದೇನೆ: ಸಿದ್ದರಾಮಯ್ಯ

development of Mysore district: Siddaramaiah fundl; ‘ಜಿಲ್ಲೆಯ ಅಭಿವೃದ್ಧಿಗೆ ಎರಡೂವರೆ ವರ್ಷಗಳಲ್ಲಿ ₹ 10ಸಾವಿರ ಕೋಟಿ ಅನುದಾನ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 18 ಜನವರಿ 2026, 14:31 IST
ಮೈಸೂರು ಜಿಲ್ಲೆ ಅಭಿವೃದ್ಧಿಗೆ ₹10ಸಾವಿರ ಕೋಟಿ ಅನುದಾನ ನೀಡಿದ್ದೇನೆ: ಸಿದ್ದರಾಮಯ್ಯ

ಈಗಿನದು ಸರ್ವತ್ರ ಸಮರ ಸಂಗ್ರಾಮ: ಸಾಹಿತಿ ಸಿಪಿಕೆ ಕಳವಳ

CPK ‘ಪ್ರಸ್ತುತ ಸಾಲು ಸಾಲು ಸಮಸ್ಯೆಗಳು, ಸರ್ವತ್ರ ಸಮರ ಸಂಗ್ರಾಮ ಕಂಡುಬರುತ್ತಿದೆ’ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್‌ (ಸಿಪಿಕೆ) ಕಳವಳ ವ್ಯಕ್ತಪಡಿಸಿದರು.
Last Updated 18 ಜನವರಿ 2026, 13:53 IST
ಈಗಿನದು ಸರ್ವತ್ರ ಸಮರ ಸಂಗ್ರಾಮ: ಸಾಹಿತಿ ಸಿಪಿಕೆ ಕಳವಳ

ಭಾರತದ ಹಬ್ಬದಲ್ಲಿ ಸಂಸ್ಕೃತಿಯ ಸೊಬಗು ಅಡಗಿದೆ: ಆರ್‌ಎಸ್‌ಎಸ್‌ ಮುಖಂಡ ಸು. ರಾಮಣ್ಣ

Su. Ramanna ‘ಭಾರತ ಹಬ್ಬಗಳ ತವರು. ಇಲ್ಲಿ ಸಂಸೃತಿ ಸಂಪನ್ನತೆ ನಮ್ಮ ರಕ್ತದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಹಬ್ಬಗಳಲ್ಲಿ ಸಂಭ್ರಮದ ಜೊತೆಗೆ ಸಂಸ್ಕೃತಿಯ ಸೊಬಗು ಮನೆ ಮಾಡಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸು.ರಾಮಣ್ಣ ಹೇಳಿದರು.
Last Updated 18 ಜನವರಿ 2026, 13:42 IST
ಭಾರತದ ಹಬ್ಬದಲ್ಲಿ ಸಂಸ್ಕೃತಿಯ ಸೊಬಗು ಅಡಗಿದೆ: ಆರ್‌ಎಸ್‌ಎಸ್‌ ಮುಖಂಡ ಸು. ರಾಮಣ್ಣ

ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ದೊಡ್ಡದು: ನಂಜಾವಧೂತ ಸ್ವಾಮೀಜಿ

Nanjavadhuta Swamiji ‘ಜಗತ್ತಿನಲ್ಲಿ ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ಬಹಳ ದೊಡ್ಡದು’ ಎಂದು ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.
Last Updated 18 ಜನವರಿ 2026, 13:25 IST
ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ದೊಡ್ಡದು: ನಂಜಾವಧೂತ ಸ್ವಾಮೀಜಿ

ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

Ramanagara SP Mallikarjuna Baladandi: ಸಿದ್ದರಾಮಯ್ಯ ಅವರು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಉಂಟಾದ ಸಂಚಾರ ದಟ್ಟಣೆ ನಿರ್ವಹಣೆ ಪ್ರಯತ್ನದಲ್ಲಿದ್ದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬೈಕ್ ಸವಾರನೊಬ್ಬನಿಗೆ ಒದೆಯಲು ಮುಂದಾದರು.
Last Updated 18 ಜನವರಿ 2026, 13:07 IST
ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

ಮೈಸೂರಿನ ಕಾಂಗ್ರೆಸ್ ಮುಖಂಡ, ಭಾನವಿ ಆಸ್ಪತ್ರೆಯ ಸಂಸ್ಥಾಪಕ ಸಿ. ನರಸೇಗೌಡ ನಿಧನ

Mysore Congress leader C. Narasegowda; ಹೊಸಹುಂಡಿ ಗ್ರಾಮದ ನಿವಾಸಿ, ಕಾಂಗ್ರೆಸ್ ಮುಖಂಡ ಸಿ.ನರಸೇಗೌಡ (84) ವಯೋಸಹಜ ಅನಾರೋಗ್ಯದಿಂದ ಶನಿವಾರ ಭಾನವಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 18 ಜನವರಿ 2026, 11:39 IST
ಮೈಸೂರಿನ ಕಾಂಗ್ರೆಸ್ ಮುಖಂಡ, ಭಾನವಿ ಆಸ್ಪತ್ರೆಯ ಸಂಸ್ಥಾಪಕ ಸಿ. ನರಸೇಗೌಡ ನಿಧನ
ADVERTISEMENT

ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ

Humanity Message: ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಮೇಲು. ನಾವೆಲ್ಲರೂ ಮೂಲತಃ ಮನುಷ್ಯರು. ನಂತರವಷ್ಟೇ ನಮ್ಮ ಜಾತಿ–ಧರ್ಮ. ಮನುಷ್ಯರಾಗಿ ಹುಟ್ಟಿ, ಮನುಷ್ಯರಾಗಿಯೇ ಸಾಯೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 18 ಜನವರಿ 2026, 7:50 IST
ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ

ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

Lokayukta Arrest: ಮದ್ಯ ಲೈಸೆನ್ಸ್ ಲಂಚ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳ ಬಂಧನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಮೈಸೂರುದಲ್ಲಿ ಹೇಳಿದರು.
Last Updated 18 ಜನವರಿ 2026, 7:01 IST
ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ

ಸ್ಪರ್ಧೆಯಲ್ಲಿ ಗಮನ ಸೆಳೆಯುತ್ತಿವೆ ₹12 ಲಕ್ಷ ಬೆಲೆಬಾಳುವ ಹಳ್ಳಿಕಾರ್ ಜಾತಿಯ ಹೋರಿ
Last Updated 18 ಜನವರಿ 2026, 4:29 IST
ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ
ADVERTISEMENT
ADVERTISEMENT
ADVERTISEMENT