ಶುಕ್ರವಾರ, 2 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಕುವೆಂಪು ಅವರ ಜಯಂತಿ ಅಂಗವಾಗಿ ಕವನ ಪ‍್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ

Vishwa Manava Day: ತಿ.ನರಸೀಪುರ: ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಅಂಗವಾಗಿ ತಾಲ್ಲೂಕಿನ ಕೇತುಪುರ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಹಮ್ಮಿಕೊಂಡಿದ್ದ ಚುಟುಕು, ಕವನ, ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Last Updated 2 ಜನವರಿ 2026, 6:05 IST
ಕುವೆಂಪು ಅವರ ಜಯಂತಿ ಅಂಗವಾಗಿ ಕವನ ಪ‍್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ

ಚಿಕ್ಕದೇವಮ್ಮ ಬೆಟ್ಟದಲ್ಲಿ ವಿಶೇಷ ಪೂಜೆ

New Year Special Puja: ಸರಗೂರು: ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿರುವ ತಾಯಿ ಚಿಕ್ಕದೇವಮ್ಮ ದೇವತೆಗೆ ಹೊಸ ವರ್ಷದ ಹಿನ್ನೆಲೆಯಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ ಧನುರ್ಮಾಸ ಪೂಜೆ ನಡೆದ ಬಳಿಕ ದೇವತೆಗೆ ಅಭಿಷೇಕ ನಡೆಯಿತು.
Last Updated 2 ಜನವರಿ 2026, 6:05 IST
ಚಿಕ್ಕದೇವಮ್ಮ ಬೆಟ್ಟದಲ್ಲಿ ವಿಶೇಷ ಪೂಜೆ

ಮೈಸೂರು: ಕಡೇ ದಿನ ₹ 11.78 ಕೋಟಿ ಮದ್ಯ ಬಿಕರಿ

ಗ್ರಾಮೀಣ ಭಾಗದಲ್ಲಿ ಮದ್ಯ ಖರೀದಿ ಜೋರು: ಶೇ 3ರಷ್ಟು ವಹಿವಾಟು ಹೆಚ್ಚಳ
Last Updated 2 ಜನವರಿ 2026, 6:03 IST
ಮೈಸೂರು: ಕಡೇ ದಿನ ₹ 11.78 ಕೋಟಿ ಮದ್ಯ ಬಿಕರಿ

ಶೋಷಿತರ ಕಾರ್ಯವಿಧಾನ ಬದಲಾಗಬೇಕು: ಬರಗೂರು

208ನೇ ವರ್ಷದ ಭೀಮಾ ಕೋರೆಗಾಂವ್‌ ಸಂಭ್ರಮಾಚರಣೆಯಲ್ಲಿ ಬರಗೂರು
Last Updated 2 ಜನವರಿ 2026, 6:00 IST
ಶೋಷಿತರ ಕಾರ್ಯವಿಧಾನ ಬದಲಾಗಬೇಕು: ಬರಗೂರು

ಮೈಸೂರು ಜಿಲ್ಲೆಯಎಸ್‌ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರ ಸ್ವೀಕಾರ

Mallikarjuna Baladandi: ಮೈಸೂರು: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಎಎಸ್ಪಿಗಳಾದ ಎಲ್. ನಾಗೇಶ್ ಮತ್ತು ಸಿ. ಮಲ್ಲಿಕ್ ಅವರು ನೂತನ ಎಸ್ಪಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
Last Updated 2 ಜನವರಿ 2026, 5:59 IST
ಮೈಸೂರು ಜಿಲ್ಲೆಯಎಸ್‌ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರ ಸ್ವೀಕಾರ

ಚಾಮುಂಡಿಬೆಟ್ಟದ ಉಳಿವಿಗೆ ‘ಬಳಗ’ದ ಕೂಗು

ಜ.4ರಂದು ನಡಿಗೆ ಕಾರ್ಯಕ್ರಮ; ಕೈಜೋಡಿಸಿರುವ ವಿವಿಧ ಸಂಘಟನೆಗಳು
Last Updated 1 ಜನವರಿ 2026, 7:01 IST
ಚಾಮುಂಡಿಬೆಟ್ಟದ ಉಳಿವಿಗೆ ‘ಬಳಗ’ದ ಕೂಗು

ಸಂಗಾತಿ ಕಟ್ಟೆ ಕೆರೆ ಅಭಿವೃದ್ಧಿ: ಹಸ್ತಾಂತರ

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಕೆರೆಗಳ ಒತ್ತುವರಿ ತೆರವುಗೊಳಿಸಿದಾಗ ಮಾತ್ರ ಕೆರೆಗಳ ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
Last Updated 1 ಜನವರಿ 2026, 6:59 IST
ಸಂಗಾತಿ ಕಟ್ಟೆ ಕೆರೆ ಅಭಿವೃದ್ಧಿ: ಹಸ್ತಾಂತರ
ADVERTISEMENT

ಅವರೆ ಬೇಳೆ ಮೇಳದಲ್ಲಿ ಜನಪದ ಕಲರವ

ಸಮೀಪದ ಮಾದೇಶ್ವರ ಮಠದಕೊಪ್ಪಲು ಗ್ರಾಮದ ಯುವಕರು ಹಾಗೂ ಮೈಸೂರು ಮೂಲದ ಉತ್ಸಾಹಿ ಯುವಕರ ನಮ್ಮರಾಗ ತಂಡ ಬೆಂಗಳೂರಿನಲ್ಲಿ ನಡೆಯುತ್ತಿರುವ ಅವರೆ ಬೇಳೆ ಮೇಳದಲ್ಲಿ ಜನಪದ ಹಾಡನ್ನು ಹಾಡುವ ಮೂಲಕ ರೈತರ ಮತ್ತು ಅಲ್ಲಿರುವ ಜನರ ಗಮನ ಸೆಳೆದರು.
Last Updated 1 ಜನವರಿ 2026, 6:58 IST
ಅವರೆ ಬೇಳೆ ಮೇಳದಲ್ಲಿ ಜನಪದ ಕಲರವ

ಜನವರಿ 4ಕ್ಕೆ ‘ಬೆಸುಗೆ’ ಲಯನ್ಸ್ ವಲಯ ಸಮ್ಮೇಳನ

ನಾಪೋಕ್ಲು: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಜನವರಿ 4 ರಂದು ಲಯನ್ಸ್ ವಲಯ ಸಮ್ಮೇಳನ- ಬೆಸುಗೆ ಎಂಬ ಅದ್ದೂರಿ ಸಮ್ಮೇಳನವನ್ನು ಸ್ಥಳೀಯ  ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು...
Last Updated 1 ಜನವರಿ 2026, 6:57 IST
ಜನವರಿ 4ಕ್ಕೆ ‘ಬೆಸುಗೆ’ ಲಯನ್ಸ್ ವಲಯ ಸಮ್ಮೇಳನ

ನಂಜನಗೂಡು: ಬೈಕ್ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆ

Nanjangud ನಂಜನಗೂಡು : ನಗರದ ಹೊರವಲಯದ  ಕೊರೆಹುಂಡಿಗೆ ತೆರಳುವ ರಸ್ತೆಯಲ್ಲಿ ಮಂಗಳವಾರ ಬೈಕ್ ಸಮೇತ ಯುವಕನ ಶವ  ಸುಟ್ಟು ಕರಕಲಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದು ,ಯುವಕನ ಸಾವಿನ ಬಗ್ಗೆ ಕುಟುಂಬದವರು...
Last Updated 1 ಜನವರಿ 2026, 6:56 IST
ನಂಜನಗೂಡು: ಬೈಕ್ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆ
ADVERTISEMENT
ADVERTISEMENT
ADVERTISEMENT