ಸುತ್ತೂರು: ಭಜನಾ ಮೇಳ, ದೇಸಿ ಆಟ, ಸೋಬಾನೆ ಪದ ಸ್ಪರ್ಧೆಗೆ ಚಾಲನೆ
Suttur Jatre– ‘ಅಧ್ಯಾತ್ಮ ಭಾರತದ ಆತ್ಮ, ಅದರಲ್ಲಿ ದೇಶದ ಅಸ್ತಿತ್ವ ನಿಂತಿದೆ. ಅದನ್ನು ಉಳಿಸಿ, ಬೆಳೆಸುತ್ತಿರುವ ಮಠಗಳಿಗೆ ಶ್ರದ್ಧಾ, ಭಕ್ತಿಯಿಂದ ನಡೆದುಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.Last Updated 17 ಜನವರಿ 2026, 5:24 IST