ತಂಬಾಕು ದರ ಕುಸಿತ | ರೈತರ ಪ್ರತಿಭಟನೆ: ನಿಖಿಲ್ ಕುಮಾರಸ್ವಾಮಿ, ಹರೀಶ್ ಗೌಡ ಸಾಥ್
Tobacco Farmers Protest: ತಂಬಾಕಿಗೆ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಹರಾಜು ಮಾರುಕಟ್ಟೆ ಬಹಿಷ್ಕರಿಸಿ ಹುಣಸೂರು– ಕೆ.ಆರ್.ನಗರ ರಸ್ತೆ ಬಂದ್ ಮಾಡಿ ಬುಧವಾರ ಪ್ರತಿಭಟಿಸಿದರು.Last Updated 19 ಫೆಬ್ರುವರಿ 2026, 4:20 IST