ಭಾನುವಾರ, 25 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಸಿಎಂ ಕ್ಷೇತ್ರದಲ್ಲಿ ನರರೋಗ ಆಸ್ಪತ್ರೆ: ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆ

ಗುಡುಮಾದನಹಳ್ಳಿಯಲ್ಲಿ ನಿರ್ಮಾಣ, ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆಗಳ ಸಾಮರ್ಥ್ಯ
Last Updated 25 ಜನವರಿ 2026, 5:11 IST
ಸಿಎಂ ಕ್ಷೇತ್ರದಲ್ಲಿ ನರರೋಗ ಆಸ್ಪತ್ರೆ: ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆ

ಕಾಂಗ್ರೆಸ್‌ ನಾಯಕರಿಂದ ಗೂಂಡಾಗಿರಿ: ಆರೋಪ

ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿಯಿಂದ ಪ್ರತಿಭಟನೆ
Last Updated 25 ಜನವರಿ 2026, 5:06 IST
ಕಾಂಗ್ರೆಸ್‌ ನಾಯಕರಿಂದ ಗೂಂಡಾಗಿರಿ: ಆರೋಪ

ಕಾಂಗ್ರೆಸ್‌ ಶಾಸಕರಿಂದ ಗೂಂಡಾ ವರ್ತನೆ: ಯದುವೀರ್ ಆರೋಪ

Yaduveer Kodagu MP: ಮೈಸೂರು–ಕೊಡಗು ಸಂಸದ ಯದುವೀರ್ ಅವರು ವಿಧಾನಮಂಡಲ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರ ವರ್ತನೆ ಬಗ್ಗೆ ಗಂಭೀರ ಆರೋಪ ಮಾಡಿದ್ದು, ರಾಜ್ಯಪಾಲರ ವಿರೋಧದ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಖಂಡಿಸಿದ್ದಾರೆ.
Last Updated 25 ಜನವರಿ 2026, 5:04 IST
ಕಾಂಗ್ರೆಸ್‌ ಶಾಸಕರಿಂದ ಗೂಂಡಾ ವರ್ತನೆ: ಯದುವೀರ್ ಆರೋಪ

ಬಿಎಂಸಿಸಿ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು
Last Updated 25 ಜನವರಿ 2026, 5:02 IST
ಬಿಎಂಸಿಸಿ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮಾದಕ ವಸ್ತು ಮಾರಾಟ: 4 ವರ್ಷ ಜೈಲು

NDPS Act Mysuru: ಮೈಸೂರು ಶಾಂತಿನಗರ ನಿವಾಸಿ ಮೊಹಮ್ಮದ್ ಅಕ್ಬರ್ ವಿರುದ್ಧ ಮಾದಕ ವಸ್ತು ಮಾರಾಟ ಆರೋಪ ಸಾಬೀತಾಗಿದ್ದು, 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ 4 ವರ್ಷ ಜೈಲು ಮತ್ತು ₹40 ಸಾವಿರ ದಂಡ ವಿಧಿಸಲಾಗಿದೆ.
Last Updated 25 ಜನವರಿ 2026, 5:01 IST
ಮಾದಕ ವಸ್ತು ಮಾರಾಟ: 4 ವರ್ಷ ಜೈಲು

ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟದ ಮುಷ್ಕರ 28ಕ್ಕೆ

Special Educators Strike: ವಿಶೇಷ ಶಾಲಾ ಸಿಬ್ಬಂದಿ ಹಾಗೂ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಜ.28ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಂಡಿದ್ದು, ಅನುದಾನ, ವೇತನ ಹಾಗೂ ಹಕ್ಕುಗಳ ಈಡೇರಿಕೆಗೆ ಆಗ್ರಹಿಸಲಾಗುತ್ತಿದೆ.
Last Updated 25 ಜನವರಿ 2026, 4:59 IST
ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟದ ಮುಷ್ಕರ 28ಕ್ಕೆ

ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು
Last Updated 24 ಜನವರಿ 2026, 20:08 IST
ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ
ADVERTISEMENT

ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

MCC Irregularities: ಮೈಸೂರು ಮಹಾನಗರಪಾಲಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿ, ಸ್ಥಳೀಯ ಆಡಳಿತದ ಲೋಪವನ್ನು ತೀವ್ರವಾಗಿ ಟೀಕಿಸಿದರು.
Last Updated 24 ಜನವರಿ 2026, 8:29 IST
ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

Salary Scam Mysuru: ಪೌರಕಾರ್ಮಿಕರಿಗೆ ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್‌ ಆಸೀಫ್ ಅಮಾನತುಗೊಳಿಸಿದ್ದಾರೆ.
Last Updated 24 ಜನವರಿ 2026, 8:27 IST
ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

ನಂಜನಗೂಡು | ರಸ್ತೆ ವಿಸ್ತರಣೆಗೆ ಮರ ಕಡಿಯಬೇಡಿ: ಪರಿಸರ ಕಾರ್ಯಕರ್ತರ ಆಗ್ರಹ

Environment Protection: ನಂಜನಗೂಡು: ಎಚ್.ಡಿ ಕೋಟೆ ರಸ್ತೆ ವಿಸ್ತರಣೆ ಮರ ಕಡಿಯದೇ ಮಾಡಲಾಗುತ್ತಿದೆ, ಇದೇ ಮಾದರಿಯನ್ನು ತಾಲ್ಲೂಕಿನ ಮುದ್ದನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766ರಲ್ಲಿ ಅನುಸರಿಸಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪರಶುರಾಮೇಗೌಡ ಹೇಳಿದರು.
Last Updated 24 ಜನವರಿ 2026, 6:18 IST
ನಂಜನಗೂಡು | ರಸ್ತೆ ವಿಸ್ತರಣೆಗೆ ಮರ ಕಡಿಯಬೇಡಿ: ಪರಿಸರ ಕಾರ್ಯಕರ್ತರ ಆಗ್ರಹ
ADVERTISEMENT
ADVERTISEMENT
ADVERTISEMENT