ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಆದಿವಾಸಿಗಳು ಪುರಾತನ ಜ್ಞಾನದ ವಾರಸುದಾರರು: ಕುಲಪತಿ ಎಂ.ಆರ್.ಗಂಗಾಧರ್

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ; 2 ದಿನಗಳ ಕಾರ್ಯಾಗಾರ ಉದ್ಘಾಟನೆ
Last Updated 24 ಫೆಬ್ರುವರಿ 2026, 6:57 IST
ಆದಿವಾಸಿಗಳು ಪುರಾತನ ಜ್ಞಾನದ ವಾರಸುದಾರರು: ಕುಲಪತಿ ಎಂ.ಆರ್.ಗಂಗಾಧರ್

ಮನರೇಗಾ ಮರು ಜಾರಿಗೆ ಆಗ್ರಹ: ಸಂಸದ ಸುನಿಲ್ ಬೋಸ್ ನೇತೃತ್ವದಲ್ಲಿ ಪಾದಯಾತ್ರೆ

T. Narasipura News: ಮನರೇಗಾ ಯೋಜನೆಯ ಹೆಸರು ಬದಲಾವಣೆ ಮತ್ತು ಹೊಸ ನಿಯಮಗಳನ್ನು ವಿರೋಧಿಸಿ ಸಂಸದ ಸುನಿಲ್ ಬೋಸ್ ನೇತೃತ್ವದಲ್ಲಿ ತಿ.ನರಸೀಪುರದಲ್ಲಿ ಬೃಹತ್ ಕಾಂಗ್ರೆಸ್ ಪಾದಯಾತ್ರೆ ನಡೆಯಿತು.
Last Updated 24 ಫೆಬ್ರುವರಿ 2026, 6:54 IST
ಮನರೇಗಾ ಮರು ಜಾರಿಗೆ ಆಗ್ರಹ: ಸಂಸದ ಸುನಿಲ್ ಬೋಸ್ ನೇತೃತ್ವದಲ್ಲಿ ಪಾದಯಾತ್ರೆ

ಪರಿಸರ ಸ್ವಚ್ಛ | ನಾಗರಿಕರ ಜವಾಬ್ದಾರಿ ಮುಖ್ಯ: ಹಾಡ್ಯ ರಂಗಸ್ವಾಮಿ

Mysuru News: ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೇವಲ ಸರ್ಕಾರದ ಕೆಲಸವಲ್ಲ, ಇದರಲ್ಲಿ ನಾಗರಿಕರ ಜವಾಬ್ದಾರಿಯೂ ಇದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಹೇಳಿದರು.
Last Updated 24 ಫೆಬ್ರುವರಿ 2026, 6:54 IST
ಪರಿಸರ ಸ್ವಚ್ಛ | ನಾಗರಿಕರ ಜವಾಬ್ದಾರಿ ಮುಖ್ಯ: ಹಾಡ್ಯ ರಂಗಸ್ವಾಮಿ

ಗ್ರೇಟರ್‌ ಮೈಸೂರು | ಪ್ರಜಾಪ್ರಭುತ್ವ ಪ್ರಕ್ರಿಯೆ ಅನುಸರಿಸಿ: ಸಂಸದ ಯದುವೀರ್‌

ನರೆಡ್ಕೊ ಮೈಸೂರು ಚಾಪ್ಟರ್‌ನಿಂದ ‘ಗ್ರೇಟರ್ ಮೈಸೂರು–ವೇ ಫಾರ್ವಡ್‌’ ವಿಚಾರಸಂಕಿರಣ
Last Updated 24 ಫೆಬ್ರುವರಿ 2026, 6:54 IST
ಗ್ರೇಟರ್‌ ಮೈಸೂರು | ಪ್ರಜಾಪ್ರಭುತ್ವ ಪ್ರಕ್ರಿಯೆ ಅನುಸರಿಸಿ: ಸಂಸದ ಯದುವೀರ್‌

ಮೈಸೂರು: ಒಳಮೀಸಲಾತಿ ಜಾರಿಗೆ ಆಗ್ರಹ

Mysuru News: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
Last Updated 24 ಫೆಬ್ರುವರಿ 2026, 6:54 IST
ಮೈಸೂರು: ಒಳಮೀಸಲಾತಿ ಜಾರಿಗೆ ಆಗ್ರಹ

ಸಮುದಾಯದ ಏಳ್ಗೆಗೆ ಒಂದಾಗಿ: ಪುಟ್ಟಸಿದ್ದಶೆಟ್ಟಿ

Mysuru News: ಸಮುದಾಯವನ್ನು ಸಂಘಟಿಸುವ ಕೆಲಸದಲ್ಲಿ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಮತ್ತು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕಾಯಕ ಸಮಾಜ ಒಕ್ಕೂಟದ ಅಧ್ಯಕ್ಷ ಪುಟ್ಟಸಿದ್ದಶೆಟ್ಟಿ ಹೇಳಿದರು.
Last Updated 24 ಫೆಬ್ರುವರಿ 2026, 6:54 IST
ಸಮುದಾಯದ ಏಳ್ಗೆಗೆ ಒಂದಾಗಿ: ಪುಟ್ಟಸಿದ್ದಶೆಟ್ಟಿ

ಚಿಂತನೆ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಹಿರಿದು: ಪ್ರಾಧ್ಯಾಪಕ ವಿಜಯ ಶೇಷಾದ್ರಿ

ಸಾಹಿತ್ಯ ಜಾಗೃತಿ, ಸಾಂಸ್ಕೃತಿಕ ಉತ್ಸವ ‘ದೇಸಿ ಹಬ್ಬ’
Last Updated 24 ಫೆಬ್ರುವರಿ 2026, 6:54 IST
ಚಿಂತನೆ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಹಿರಿದು: ಪ್ರಾಧ್ಯಾಪಕ ವಿಜಯ ಶೇಷಾದ್ರಿ
ADVERTISEMENT

ಅಪರೂಪ ವ್ಯಕ್ತಿತ್ವದ ಸಾಹಿತಿ ಮಂಗೇಶರಾಯರು: ಲೇಖಕ ಶ್ರೀಪಾದ ಹೆಗಡೆ

ವಿ–ಕೇರ್ ಸಂಸ್ಥೆಯಲ್ಲಿ ಜನ್ಮದಿನಾಚರಣೆ
Last Updated 24 ಫೆಬ್ರುವರಿ 2026, 6:54 IST
ಅಪರೂಪ ವ್ಯಕ್ತಿತ್ವದ ಸಾಹಿತಿ ಮಂಗೇಶರಾಯರು: ಲೇಖಕ ಶ್ರೀಪಾದ ಹೆಗಡೆ

ತಂಬಾಕು ದರ ಕುಸಿತ | ಬೆಲೆ ಕೊಡಿ ಇಲ್ಲವೇ ಬ್ಯಾನ್ ಮಾಡಿ: ಬೆಳೆಗಾರರ ಒತ್ತಾಯ

Mysuru Tobacco News: ತಂಬಾಕು ಬೆಲೆ ಕುಸಿತದಿಂದ ಕಂಗಾಲಾದ ಮೈಸೂರು ರೈತರು, ಪ್ರತಿ ಕೆ.ಜಿ.ಗೆ ಕನಿಷ್ಠ ₹300 ದರ ನೀಡಲು ಅಥವಾ ಬೆಳೆಯನ್ನು ನಿಷೇಧಿಸಿ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 24 ಫೆಬ್ರುವರಿ 2026, 6:53 IST
ತಂಬಾಕು ದರ ಕುಸಿತ | ಬೆಲೆ ಕೊಡಿ ಇಲ್ಲವೇ ಬ್ಯಾನ್ ಮಾಡಿ: ಬೆಳೆಗಾರರ ಒತ್ತಾಯ

ಬಂಡೀಪುರ ಸಫಾರಿಗೆ ರೈತರ ಆಕ್ರೋಶ: ಚಾಮರಾಜನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ

Wildlife Conflict: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಿಸಿರುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 24 ಫೆಬ್ರುವರಿ 2026, 1:22 IST
ಬಂಡೀಪುರ ಸಫಾರಿಗೆ ರೈತರ ಆಕ್ರೋಶ: ಚಾಮರಾಜನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT