ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಎಚ್‍.ಡಿ.ಕೋಟೆ: ಕುಡಿಯುವ ನೀರಿಗಾಗಿ ಪರದಾಟ, ಟ್ಯಾಂಕರ್‌ಗಳಲ್ಲಿ ಸರಬರಾಜು

ಬಿಸಿಳಿನ ಝಳ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆಯು ಉದ್ವಿಗ್ನಗೊಳ್ಳುತ್ತಿದೆ. ಕುಡಿಯುವ ನೀರು ಒದಗಿಸಬೇಕೆಂದ ಜಿಲ್ಲಾಧಿಕಾರಿಗಳ ಸೂಚನೆ ಹೊರತಾಗಿಯೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಪಟ್ಟಣದ ಬಡಾವಣೆಯ ನಿವಾಸಿಗಳು ಹಣ ನೀಡಿ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 29 ಮಾರ್ಚ್ 2024, 6:55 IST
ಎಚ್‍.ಡಿ.ಕೋಟೆ: ಕುಡಿಯುವ ನೀರಿಗಾಗಿ ಪರದಾಟ, ಟ್ಯಾಂಕರ್‌ಗಳಲ್ಲಿ ಸರಬರಾಜು

ಮೈಸೂರು–ಕೊಡಗು, ಚಾಮರಾಜನಗರ ಕ್ಷೇತ್ರ: ಶ್ರೀನಿವಾಸ ಬೆಂಬಲದ ‘ಪ್ರಸಾದ’ ಯಾರಿಗೆ?

ಮೈಸೂರು–ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕುತೂಹಲ
Last Updated 29 ಮಾರ್ಚ್ 2024, 5:53 IST
ಮೈಸೂರು–ಕೊಡಗು, ಚಾಮರಾಜನಗರ ಕ್ಷೇತ್ರ: ಶ್ರೀನಿವಾಸ ಬೆಂಬಲದ ‘ಪ್ರಸಾದ’ ಯಾರಿಗೆ?

ಮೈಸೂರು: ಶ್ರೀನಿವಾಸ ಪ್ರಸಾದ್ ಬೆಂಬಲ ಕೋರಿದ ಮಹದೇವಪ್ಪ!

ಕಾಂಗ್ರೆಸ್‌ ಪಕ್ಷದ ನಾಯಕರಿಂದ ಭೇಟಿ, ಚರ್ಚೆ
Last Updated 29 ಮಾರ್ಚ್ 2024, 5:30 IST
ಮೈಸೂರು: ಶ್ರೀನಿವಾಸ ಪ್ರಸಾದ್ ಬೆಂಬಲ ಕೋರಿದ ಮಹದೇವಪ್ಪ!

ಯುವಜನರು ಮುಂದೆ ಬರಬೇಕು: ತನಿಷ್ಕಾ ಮೂರ್ತಿ

ಮತದಾನದ ಹಕ್ಕಿಗಾಗಿ ಹಿಂದೆಲ್ಲಾ ನಮ್ಮ ಹಿರಿಯರು ಹೋರಾಡಿದ್ದಾರೆ. ಹಕ್ಕು ಸಿಕ್ಕಿರುವಾಗ ಬಳಸಿಕೊಳ್ಳಲು ಹಿಂಜರಿಯಬಾರದು. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ 70ರಷ್ಟು ಮಾತ್ರವೇ ಮತದಾನ ಆಗಿದೆ. ಶೇ 30ರಷ್ಟು ಮಂದಿ ದೂರ ಉಳಿದದ್ದೇಕೆ? ಮತದಾನದ ಪ್ರಮಾಣ ಜಾಸ್ತಿಯಾಗಬೇಕು.
Last Updated 29 ಮಾರ್ಚ್ 2024, 5:27 IST
ಯುವಜನರು ಮುಂದೆ ಬರಬೇಕು: ತನಿಷ್ಕಾ ಮೂರ್ತಿ

ಲಂಚ ಪಡೆಯುತ್ತಿದ್ದ ಬಿಇಒ ಬಂಧನ

ಅಂಗವಿಕಲ ಶಿಕ್ಷಕ ನರಸಿಂಹಮೂರ್ತಿ ಅವರ ಮೂರು ತಿಂಗಳ ಗೌರವ ಧನ ಬಿಡುಗಡೆಗೆ ವಿಶೇಷ ಶಿಕ್ಷಕ ರಮೇಶ ಅವರ ಮೂಲಕ ₹ 5 ಸಾವಿರ ಲಂಚ ಪಡೆಯುತ್ತಿದ್ದ ನಂಜನಗೂಡು ಬಿಇಒ ಎ.ಟಿ.ಶಿವಲಿಂಗಯ್ಯ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 28 ಮಾರ್ಚ್ 2024, 19:05 IST
ಲಂಚ ಪಡೆಯುತ್ತಿದ್ದ ಬಿಇಒ ಬಂಧನ

ಬೆಟ್ಟದಪುರ | ತೂಕದಲ್ಲಿ ಮೋಸ: ರಾಗಿ ವಶಕ್ಕೆ ಪಡೆದ ಸ್ಥಳೀಯರು

ಕೌಲನಹಳ್ಳಿ ಗ್ರಾಮದಲ್ಲಿ ರಾಗಿ ಖರೀದಿ ಮಾಡಲು ಬಂದ ವ್ಯಾಪಾರಸ್ಥ ಹಾಗೂ ದಲ್ಲಾಳಿ ತೂಕದಲ್ಲಿ ಮೋಸ ಮಾಡುತ್ತಿರುವುದು ತಿಳಿದ ರೈತರು ಸ್ಥಳದಲ್ಲಿ ಪತ್ತೆ ಹಚ್ಚಿ 82 ಕ್ವಿಂಟಲ್ ರಾಗಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 28 ಮಾರ್ಚ್ 2024, 15:57 IST
ಬೆಟ್ಟದಪುರ | ತೂಕದಲ್ಲಿ ಮೋಸ: ರಾಗಿ ವಶಕ್ಕೆ ಪಡೆದ ಸ್ಥಳೀಯರು

ನಂಜನಗೂಡು: ಕಳಲೆ ಲಕ್ಷ್ಮೀಕಾಂತಸ್ವಾಮಿ ಜಾತ್ರೆ ಸಂಭ್ರಮ

ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ಲಕ್ಷ್ಮೀಕಾಂತಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
Last Updated 28 ಮಾರ್ಚ್ 2024, 15:56 IST
ನಂಜನಗೂಡು: ಕಳಲೆ ಲಕ್ಷ್ಮೀಕಾಂತಸ್ವಾಮಿ ಜಾತ್ರೆ ಸಂಭ್ರಮ
ADVERTISEMENT

ಜಯಪುರ: ಸಂಭ್ರಮದ ಗುಜ್ಜಮ್ಮ ತಾಯಿ ರಥೋತ್ಸವ

ಜಯಪುರ ಗ್ರಾಮದಲ್ಲಿ ಗುರುವಾರ ಗ್ರಾಮದೇವತೆ ಗುಜ್ಜಮ್ಮತಾಯಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಭಕ್ತರು ದೇವಿಗೆ ಹರಕೆ ಸೀರೆ ಮತ್ತು ಹೂವು, ಹೊಂಬಾಳೆ ಸಮರ್ಪಸಿದರು.
Last Updated 28 ಮಾರ್ಚ್ 2024, 15:55 IST
ಜಯಪುರ: ಸಂಭ್ರಮದ ಗುಜ್ಜಮ್ಮ ತಾಯಿ ರಥೋತ್ಸವ

ಜಲಕ್ಷಾಮದ ಅರಿವು ಅಗತ್ಯ: ಜೈಬುನ್ನಿಸಾ

‘ರಾಜ್ಯದಲ್ಲೆಡೆ ಜಲಕ್ಷಾಮ ಎದುರಾಗಿದ್ದು ಸಾರ್ವಜನಿಕರು ನೀರನ್ನು ಸಮಯೋಜಿತವಾಗಿ ಬಳಸಿ ಸಂರಕ್ಷಿಸುವ ದಿಕ್ಕಿನಲ್ಲಿ ಕೈ ಜೋಡಿಸಬೇಕು’ ಎಂದು ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಜೈಬುನ್ನಿಸಾ ಹೇಳಿದರು.
Last Updated 28 ಮಾರ್ಚ್ 2024, 15:54 IST
ಜಲಕ್ಷಾಮದ ಅರಿವು ಅಗತ್ಯ: ಜೈಬುನ್ನಿಸಾ

ಮದ್ಯ ಮಾರಾಟಕ್ಕೆ ಅವಕಾಶ ನೀಡದಿರಿ: ಅಬಕಾರಿ ಜಿಲ್ಲಾಧಿಕಾರಿಗೆ ಮನವಿ

‘ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು’ ಎಂದು ತಾಲ್ಲೂಕಿನ ಗಡಿಭಾಗದ ಬಾವಲಿ ಹಾಡಿಯ ನಿವಾಸಿಗಳು ಅಬಕಾರಿ ಜಿಲ್ಲಾಧಿಕಾರಿ ಮಹಾದೇವಿ ಬಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
Last Updated 28 ಮಾರ್ಚ್ 2024, 15:53 IST
ಮದ್ಯ ಮಾರಾಟಕ್ಕೆ ಅವಕಾಶ ನೀಡದಿರಿ: ಅಬಕಾರಿ ಜಿಲ್ಲಾಧಿಕಾರಿಗೆ ಮನವಿ
ADVERTISEMENT