ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ರಂಗಭೂಮಿ

ADVERTISEMENT

ಆಧುನಿಕ ವಿಶ್ವಾಮಿತ್ರ ಮೇನಕೆ ನಾಟಕ: ಸಮರಸವೇ ಜೀವನ...

Theatre Review: ಕಳೆದ ೫೭ ವರ್ಷಗಳಿಂದ ತೆಲುಗು ನೆಲದಲ್ಲಿ ಕನ್ನಡಿಗರ ಅಸ್ಮಿತೆಗೆ ಕುರುಹಾಗಿ ನೆಲೆ ನಿಂತಿರುವ ಸಂಸ್ಥೆ ಕನ್ನಡ ನಾಟ್ಯ ರಂಗ, ಹೈದರಾಬಾದ್. ಜೋಗಿಯವರ ವಿಶ್ವಾಮಿತ್ರ ಮೇನಕೆ ನಾಟಕವನ್ನು ಪಪೆಟ್ ಹೌಸ್ ತಂಡ ಡಾ. ಪ್ರಕಾಶ್ ಗರುಡ ನಿರ್ದೇಶನದಲ್ಲಿ ಅದ್ಭುತವಾಗಿ ಪ್ರದರ್ಶಿಸಿತು.
Last Updated 15 ಸೆಪ್ಟೆಂಬರ್ 2025, 11:36 IST
ಆಧುನಿಕ ವಿಶ್ವಾಮಿತ್ರ ಮೇನಕೆ ನಾಟಕ: ಸಮರಸವೇ ಜೀವನ...

ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

Ratan Thiyam Theatre: ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಭ್ಯಾಸ ಮಾಡಿ ಮಣಿಪುರದಲ್ಲಿ ಸ್ವತಂತ್ರ ರಂಗತಂಡ ಕಟ್ಟಿದ ರತನ್ ಥಿಯಮ್, ಚಕ್ರವ್ಯೂಹ, ಉತ್ತರ ಪ್ರಿಯದರ್ಶಿ, ನೈನ್ ಹಿಲ್ಸ್ ಒನ್ ವ್ಯಾಲಿ ಮುಂತಾದ ಕೃತಿಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದರು.
Last Updated 13 ಸೆಪ್ಟೆಂಬರ್ 2025, 23:50 IST
ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

ಕಲಾಕೃತಿಗಳು ಕ್ಯಾನ್ವಾಸ್‌ನಿಂದ ರಂಗಕ್ಕೆ ಜಿಗಿದಾಗ..

Theatre Art Fusion: ಬೆಂಗಳೂರಿನ ‘ಅಭಿನಯ ತರಂಗ’ ತಂಡದ ನಿರ್ದೇಶಕಿ ವೈಷ್ಣವಿ ವಿ.ಎ. ಅವರು ಕಲಾವಿದ ಎ.ಎಂ. ಪ್ರಕಾಶ್ ಅವರ ರೇಖಾಚಿತ್ರಗಳನ್ನು ಆಧರಿಸಿ ‘ಒಳ ಹೊರಗೆ’ ಎಂಬ ವಿಶಿಷ್ಟ ರಂಗ ಪ್ರದರ್ಶನವನ್ನು ರೂಪಿಸಿದ್ದಾರೆ
Last Updated 6 ಸೆಪ್ಟೆಂಬರ್ 2025, 22:41 IST
ಕಲಾಕೃತಿಗಳು ಕ್ಯಾನ್ವಾಸ್‌ನಿಂದ ರಂಗಕ್ಕೆ ಜಿಗಿದಾಗ..

ರಂಗನಾಯಕಿಯರ ಹಾಡುಪಾಡು

Village Drama: ಉತ್ತರ ಕರ್ನಾಟಕದ ಗ್ರಾಮೀಣ ನಾಟಕಗಳಲ್ಲಿ ಕಲಾವಿದೆಯರ ಬದುಕು ಬಣ್ಣ-ಬೆಳಕಿನ ಹಿಂದೆ ನೋವು ಮತ್ತು ಸವಾಲುಗಳ ಕಥೆಗಳೇ ಹೆಚ್ಚು. ಹಿರಿಯ ಕಲಾವಿದೆಯರಿಂದ ಯುವ ನಟಿಯರವರೆಗೂ ಆತ್ಮಗೌರವ, ಶ್ರಮ ಮತ್ತು ಸಾಂಸ್ಕೃತಿಕ ಬದಲಾವಣೆಗಳ ಹೋರಾಟ...
Last Updated 16 ಆಗಸ್ಟ್ 2025, 23:35 IST
ರಂಗನಾಯಕಿಯರ ಹಾಡುಪಾಡು

ರಂಗಭೂಮಿ | ದೀವರ ಕನ್ನಡ ಸೊಗಡಿನ ಕ್ರಾಂತಿಯ ಕಿಡಿ

Kannada Drama: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಸೌಗಂಧ ಪ್ರಸ್ತುತಪಡಿಸಿದ ‘ಕ್ರಾಂತಿಯ ಕಿಡಿ’ ನಾಟಕ, ದೀವರ ಭಾಷೆಯ ವಿಶೇಷತೆಯೊಂದಿಗೆ ಸ್ವಾತಂತ್ರ್ಯ ಹೋರಾಟದ ಕಥಾಹಂದರವನ್ನು ಒಳಗೊಂಡು ಪ್ರೇಕ್ಷಕರ ಮನ ಗೆದ್ದಿದೆ...
Last Updated 16 ಆಗಸ್ಟ್ 2025, 23:34 IST
ರಂಗಭೂಮಿ | ದೀವರ ಕನ್ನಡ ಸೊಗಡಿನ ಕ್ರಾಂತಿಯ ಕಿಡಿ

ರಾಮಕೃಷ್ಣ ಮರಾಠೆಗೆ ನಾಟಕ ಅಕಾಡೆಮಿ ಪುಸ್ತಕ ಬಹುಮಾನ

Ramakrishna Marathe Book Prize: ಕರ್ನಾಟಕ ನಾಟಕ ಅಕಾಡೆಮಿ ನೀಡುವ 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ನಾಟಕಕಾರ ರಾಮಕೃಷ್ಣ ಮರಾಠೆ ಅವರ ‘ರಂಗಭೂಮಿಯ ಸ್ವಾತಂತ್ರ್ಯ ಸಂಘ್ರಾಮ’ ಕೃತಿ ಆಯ್ಕೆಯಾಗಿದೆ.
Last Updated 13 ಆಗಸ್ಟ್ 2025, 14:31 IST
ರಾಮಕೃಷ್ಣ ಮರಾಠೆಗೆ ನಾಟಕ ಅಕಾಡೆಮಿ ಪುಸ್ತಕ ಬಹುಮಾನ

ನಾಟಕ: ಲಂಡನ್‌ನಲ್ಲಿ ಲಯನ್ ಕಿಂಗ್ ನೋಡಿದಾಗ...

London Theatre Experience: ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ‘ಲಯನ್ ಕಿಂಗ್’ ಒಪೆರಾ ನೋಡಿದ್ದೆ. ಲಂಡನ್‌ನ ಲೈಸಿಯಮ್‌ ಥಿಯೇಟರ್‌ನಲ್ಲಿ ನೋಡಿದ ‘ಲಯನ್ ಕಿಂಗ್‌’ ನಾಟಕವು ಮೂರು ಗಂಟೆಯ ಅದ್ಭುತ ಸಂಗೀತ, ನಟನೆ, ನೃತ್ಯದ ಸಂಯೋಜನೆಯೊಂದಿಗೆ ಸ್ಮರಣೀಯ ಅನುಭವವಾಯಿತು.
Last Updated 26 ಜುಲೈ 2025, 23:30 IST
ನಾಟಕ: ಲಂಡನ್‌ನಲ್ಲಿ ಲಯನ್ ಕಿಂಗ್ ನೋಡಿದಾಗ...
ADVERTISEMENT

ಬೆಂಗಳೂರು: ಅಟ್ಟಣಿಕೆಗಳು ಹದಿನೆಂಟು ನಾಟಕ ಪ್ರದರ್ಶನ ಜುಲೈ 20ರಂದು

Ravindra Kalakshetra: ಜುಲೈ 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೊಪ್ಪಳದ ಗವಿಮಠದ ಇದುವರೆಗಿನ ಪೀಠಾಧಿಪತಿಗಳ ಕುರಿತು ಸಾಹಿತಿ ಈಶ್ವರ ಹತ್ತಿ ಅವರು ರಚಿಸಿರುವ ‘ಅಟ್ಟಣಿಕೆಗಳು ಹದಿನೆಂಟು‘ ಎಂಬ ನಾಟಕ ಪ್ರದರ್ಶನ ಆಯೋಜಿಸಿದೆ.
Last Updated 15 ಜುಲೈ 2025, 23:15 IST
ಬೆಂಗಳೂರು: ಅಟ್ಟಣಿಕೆಗಳು ಹದಿನೆಂಟು ನಾಟಕ ಪ್ರದರ್ಶನ ಜುಲೈ 20ರಂದು

‘ಗುರುದಕ್ಷಿಣೆ’.. ಯಕ್ಷಗಾನದ ಹೊಸ ಅಧ್ಯಾಯ: NSD ವಿದ್ಯಾರ್ಥಿಗಳ ಹೊಸ ಸಾಹಸ

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಕೇವಲ 20 ದಿನಗಳಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದು ‘ಗುರುದಕ್ಷಿಣೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಿದರು. ಈ ವಿದ್ಯಾರ್ಥಿಗಳ್ಯಾರೂ ಕನ್ನಡಿಗರಲ್ಲ. ಆದರೆ ಇವರು ಇಡೀ ಪ್ರಸಂಗವನ್ನು ಕನ್ನಡ ದಲ್ಲಿಯೇ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.
Last Updated 5 ಜುಲೈ 2025, 23:35 IST
‘ಗುರುದಕ್ಷಿಣೆ’.. ಯಕ್ಷಗಾನದ ಹೊಸ ಅಧ್ಯಾಯ: NSD ವಿದ್ಯಾರ್ಥಿಗಳ ಹೊಸ ಸಾಹಸ

ಬೆಂಗಳೂರಿನಲ್ಲಿ ಮೃಚ್ಛಕಟಿಕಂ ನಾಟಕ: ಕುಡಿಯಾಟ್ಟಂನಲ್ಲಿ ಕಂಗೊಳಿಸಿದ ಮೃಚ್ಛಕಟಿಕಂ

ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಂಡ, ಕುಡಿಯಾಟ್ಟಂ ಶೈಲಿಯ ‘ಮೃಚ್ಛಕಟಿಕಂ’ ನಾಟಕ ಭೂಮಿಜಾ ಸಂಸ್ಥೆಯು ಪ್ರಸ್ತುತಪಡಿಸುತ್ತಿರುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ.
Last Updated 5 ಜುಲೈ 2025, 20:24 IST
ಬೆಂಗಳೂರಿನಲ್ಲಿ ಮೃಚ್ಛಕಟಿಕಂ ನಾಟಕ: ಕುಡಿಯಾಟ್ಟಂನಲ್ಲಿ ಕಂಗೊಳಿಸಿದ ಮೃಚ್ಛಕಟಿಕಂ
ADVERTISEMENT
ADVERTISEMENT
ADVERTISEMENT