ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ರಂಗಭೂಮಿ

ADVERTISEMENT

ಚಿತ್ರರೂಪಕ ಶಕ್ತಿಯಿಂದಲೆ ಗಮನ ಸೆಳೆಯುವ ಕುಹೂ

Experimental Play India: ಕೇರಳದ ಲಿಟ್ಲ್ ಅರ್ಥ್‌ ಸ್ಕೂಲ್ ಆಫ್ ಥಿಯೇಟರ್ ತಂಡದ 'ಕುಹೂ' ನಾಟಕವು ರೈಲು ರೂಪಕದ ಮೂಲಕ ಭಾರತೀಯ ಇತಿಹಾಸ, ರಾಜಕೀಯ, ಸಾಮಾಜಿಕ ಕಥನಗಳನ್ನು ಚಿತ್ರರೂಪದಲ್ಲಿ ನಿರೂಪಿಸುತ್ತಿದೆ.
Last Updated 11 ಅಕ್ಟೋಬರ್ 2025, 23:40 IST
ಚಿತ್ರರೂಪಕ ಶಕ್ತಿಯಿಂದಲೆ ಗಮನ ಸೆಳೆಯುವ ಕುಹೂ

Yashwant Sardeshpande: ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

Yashwant Sardeshpande Death: ರಂಗಭೂಮಿ ನಟ ಯಶವಂತ ಸರದೇಶಪಾಂಡೆ (60) ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 29 ಸೆಪ್ಟೆಂಬರ್ 2025, 7:11 IST
Yashwant Sardeshpande: ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

‘ಅನಸೂಯಾ ಚರಿತ್ರೆ’ ಅ.18ಕ್ಕೆ ಬಿಡುಗಡೆ

Yakshagana Launch: ಪುರಂದರದಾಸರು ರಚಿಸಿದ ‘ಅನಸೂಯಾಚರಿತ್ರೆ’ ಯಕ್ಷಗಾನವನ್ನು ಕಬ್ಬಿನಾಲೆ ವಸಂತ ಭಾರದ್ವಾಜ ಸಂಶೋಧಿಸಿದ್ದು, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರಕಟಿಸಿದೆ.
Last Updated 24 ಸೆಪ್ಟೆಂಬರ್ 2025, 23:47 IST
‘ಅನಸೂಯಾ ಚರಿತ್ರೆ’ ಅ.18ಕ್ಕೆ ಬಿಡುಗಡೆ

Theatre Play | ಮೂರನೇ ಕಿವಿ: ಶಬ್ದ–ನಿಶ್ಯಬ್ದದ ಜೊತೆಯಾಟ

Hearing Impairment: ಶ್ರವಣದೋಷ ಹೊಂದಿದ ಮಗನಿಗೆ ಮಾತು ಕಲಿಸಲು ತಾಯಂದಿರು ನಡೆಸಿದ ಪ್ರಯತ್ನಗಳ ಯಥಾರ್ಥ ಕಥೆಯನ್ನು ಆಧರಿಸಿ ರೂಪುಗೊಂಡ ‘ಮೂರನೇ ಕಿವಿ’ ನಾಟಕ, ‘ಪರಿವರ್ತನ ರಂಗಸಮಾಜ’ ತಂಡದಿಂದ ಪ್ರಸ್ತುತಗೊಂಡಿದೆ.
Last Updated 20 ಸೆಪ್ಟೆಂಬರ್ 2025, 23:30 IST
Theatre Play | ಮೂರನೇ ಕಿವಿ: ಶಬ್ದ–ನಿಶ್ಯಬ್ದದ ಜೊತೆಯಾಟ

ಆಧುನಿಕ ವಿಶ್ವಾಮಿತ್ರ ಮೇನಕೆ ನಾಟಕ: ಸಮರಸವೇ ಜೀವನ...

Theatre Review: ಕಳೆದ ೫೭ ವರ್ಷಗಳಿಂದ ತೆಲುಗು ನೆಲದಲ್ಲಿ ಕನ್ನಡಿಗರ ಅಸ್ಮಿತೆಗೆ ಕುರುಹಾಗಿ ನೆಲೆ ನಿಂತಿರುವ ಸಂಸ್ಥೆ ಕನ್ನಡ ನಾಟ್ಯ ರಂಗ, ಹೈದರಾಬಾದ್. ಜೋಗಿಯವರ ವಿಶ್ವಾಮಿತ್ರ ಮೇನಕೆ ನಾಟಕವನ್ನು ಪಪೆಟ್ ಹೌಸ್ ತಂಡ ಡಾ. ಪ್ರಕಾಶ್ ಗರುಡ ನಿರ್ದೇಶನದಲ್ಲಿ ಅದ್ಭುತವಾಗಿ ಪ್ರದರ್ಶಿಸಿತು.
Last Updated 15 ಸೆಪ್ಟೆಂಬರ್ 2025, 11:36 IST
ಆಧುನಿಕ ವಿಶ್ವಾಮಿತ್ರ ಮೇನಕೆ ನಾಟಕ: ಸಮರಸವೇ ಜೀವನ...

ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

Ratan Thiyam Theatre: ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಭ್ಯಾಸ ಮಾಡಿ ಮಣಿಪುರದಲ್ಲಿ ಸ್ವತಂತ್ರ ರಂಗತಂಡ ಕಟ್ಟಿದ ರತನ್ ಥಿಯಮ್, ಚಕ್ರವ್ಯೂಹ, ಉತ್ತರ ಪ್ರಿಯದರ್ಶಿ, ನೈನ್ ಹಿಲ್ಸ್ ಒನ್ ವ್ಯಾಲಿ ಮುಂತಾದ ಕೃತಿಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದರು.
Last Updated 13 ಸೆಪ್ಟೆಂಬರ್ 2025, 23:50 IST
ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

ಕಲಾಕೃತಿಗಳು ಕ್ಯಾನ್ವಾಸ್‌ನಿಂದ ರಂಗಕ್ಕೆ ಜಿಗಿದಾಗ..

Theatre Art Fusion: ಬೆಂಗಳೂರಿನ ‘ಅಭಿನಯ ತರಂಗ’ ತಂಡದ ನಿರ್ದೇಶಕಿ ವೈಷ್ಣವಿ ವಿ.ಎ. ಅವರು ಕಲಾವಿದ ಎ.ಎಂ. ಪ್ರಕಾಶ್ ಅವರ ರೇಖಾಚಿತ್ರಗಳನ್ನು ಆಧರಿಸಿ ‘ಒಳ ಹೊರಗೆ’ ಎಂಬ ವಿಶಿಷ್ಟ ರಂಗ ಪ್ರದರ್ಶನವನ್ನು ರೂಪಿಸಿದ್ದಾರೆ
Last Updated 6 ಸೆಪ್ಟೆಂಬರ್ 2025, 22:41 IST
ಕಲಾಕೃತಿಗಳು ಕ್ಯಾನ್ವಾಸ್‌ನಿಂದ ರಂಗಕ್ಕೆ ಜಿಗಿದಾಗ..
ADVERTISEMENT

ರಂಗನಾಯಕಿಯರ ಹಾಡುಪಾಡು

Village Drama: ಉತ್ತರ ಕರ್ನಾಟಕದ ಗ್ರಾಮೀಣ ನಾಟಕಗಳಲ್ಲಿ ಕಲಾವಿದೆಯರ ಬದುಕು ಬಣ್ಣ-ಬೆಳಕಿನ ಹಿಂದೆ ನೋವು ಮತ್ತು ಸವಾಲುಗಳ ಕಥೆಗಳೇ ಹೆಚ್ಚು. ಹಿರಿಯ ಕಲಾವಿದೆಯರಿಂದ ಯುವ ನಟಿಯರವರೆಗೂ ಆತ್ಮಗೌರವ, ಶ್ರಮ ಮತ್ತು ಸಾಂಸ್ಕೃತಿಕ ಬದಲಾವಣೆಗಳ ಹೋರಾಟ...
Last Updated 16 ಆಗಸ್ಟ್ 2025, 23:35 IST
ರಂಗನಾಯಕಿಯರ ಹಾಡುಪಾಡು

ರಂಗಭೂಮಿ | ದೀವರ ಕನ್ನಡ ಸೊಗಡಿನ ಕ್ರಾಂತಿಯ ಕಿಡಿ

Kannada Drama: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಸೌಗಂಧ ಪ್ರಸ್ತುತಪಡಿಸಿದ ‘ಕ್ರಾಂತಿಯ ಕಿಡಿ’ ನಾಟಕ, ದೀವರ ಭಾಷೆಯ ವಿಶೇಷತೆಯೊಂದಿಗೆ ಸ್ವಾತಂತ್ರ್ಯ ಹೋರಾಟದ ಕಥಾಹಂದರವನ್ನು ಒಳಗೊಂಡು ಪ್ರೇಕ್ಷಕರ ಮನ ಗೆದ್ದಿದೆ...
Last Updated 16 ಆಗಸ್ಟ್ 2025, 23:34 IST
ರಂಗಭೂಮಿ | ದೀವರ ಕನ್ನಡ ಸೊಗಡಿನ ಕ್ರಾಂತಿಯ ಕಿಡಿ

ರಾಮಕೃಷ್ಣ ಮರಾಠೆಗೆ ನಾಟಕ ಅಕಾಡೆಮಿ ಪುಸ್ತಕ ಬಹುಮಾನ

Ramakrishna Marathe Book Prize: ಕರ್ನಾಟಕ ನಾಟಕ ಅಕಾಡೆಮಿ ನೀಡುವ 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ನಾಟಕಕಾರ ರಾಮಕೃಷ್ಣ ಮರಾಠೆ ಅವರ ‘ರಂಗಭೂಮಿಯ ಸ್ವಾತಂತ್ರ್ಯ ಸಂಘ್ರಾಮ’ ಕೃತಿ ಆಯ್ಕೆಯಾಗಿದೆ.
Last Updated 13 ಆಗಸ್ಟ್ 2025, 14:31 IST
ರಾಮಕೃಷ್ಣ ಮರಾಠೆಗೆ ನಾಟಕ ಅಕಾಡೆಮಿ ಪುಸ್ತಕ ಬಹುಮಾನ
ADVERTISEMENT
ADVERTISEMENT
ADVERTISEMENT