ಬುಧವಾರ, 9 ಜುಲೈ 2025
×
ADVERTISEMENT

ರಂಗಭೂಮಿ

ADVERTISEMENT

‘ಗುರುದಕ್ಷಿಣೆ’.. ಯಕ್ಷಗಾನದ ಹೊಸ ಅಧ್ಯಾಯ: NSD ವಿದ್ಯಾರ್ಥಿಗಳ ಹೊಸ ಸಾಹಸ

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಕೇವಲ 20 ದಿನಗಳಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದು ‘ಗುರುದಕ್ಷಿಣೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಿದರು. ಈ ವಿದ್ಯಾರ್ಥಿಗಳ್ಯಾರೂ ಕನ್ನಡಿಗರಲ್ಲ. ಆದರೆ ಇವರು ಇಡೀ ಪ್ರಸಂಗವನ್ನು ಕನ್ನಡ ದಲ್ಲಿಯೇ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.
Last Updated 5 ಜುಲೈ 2025, 23:35 IST
‘ಗುರುದಕ್ಷಿಣೆ’.. ಯಕ್ಷಗಾನದ ಹೊಸ ಅಧ್ಯಾಯ: NSD ವಿದ್ಯಾರ್ಥಿಗಳ ಹೊಸ ಸಾಹಸ

ಬೆಂಗಳೂರಿನಲ್ಲಿ ಮೃಚ್ಛಕಟಿಕಂ ನಾಟಕ: ಕುಡಿಯಾಟ್ಟಂನಲ್ಲಿ ಕಂಗೊಳಿಸಿದ ಮೃಚ್ಛಕಟಿಕಂ

ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಂಡ, ಕುಡಿಯಾಟ್ಟಂ ಶೈಲಿಯ ‘ಮೃಚ್ಛಕಟಿಕಂ’ ನಾಟಕ ಭೂಮಿಜಾ ಸಂಸ್ಥೆಯು ಪ್ರಸ್ತುತಪಡಿಸುತ್ತಿರುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ.
Last Updated 5 ಜುಲೈ 2025, 20:24 IST
ಬೆಂಗಳೂರಿನಲ್ಲಿ ಮೃಚ್ಛಕಟಿಕಂ ನಾಟಕ: ಕುಡಿಯಾಟ್ಟಂನಲ್ಲಿ ಕಂಗೊಳಿಸಿದ ಮೃಚ್ಛಕಟಿಕಂ

ಬೆಳಗಾವಿ: ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ 5ಕ್ಕೆ

ಬೆಳಗಾವಿ: ‘ಚಲನಚಿತ್ರ ನಟಿ ಉಮಾಶ್ರೀ ಅಭಿನಯದ ರಂಗಸಂಪದ ಬೆಂಗಳೂರು ತಂಡದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕವು ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಜುಲೈ 5ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ’ ಎಂದು ರಂಗಸಂಪದ ಬೆಳಗಾವಿ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
Last Updated 1 ಜುಲೈ 2025, 13:24 IST
ಬೆಳಗಾವಿ: ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ 5ಕ್ಕೆ

ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿ ರಂಗದ ಮೇಲೆ!

ಕಾದಂಬರಿ ಧ್ವನಿಸುವ ವಸ್ತುವನ್ನು ‘ಹಿಡಿ’ಯಾಗಿ ನಾಟಕದ ಮೂಲಕ ಪ್ರೇಕ್ಷಕರಿಗೆ ಕೊಡುವುದು ಸುಲಭವಲ್ಲ. ಕನ್ನಡ ರಂಗಭೂಮಿಯಲ್ಲಿ ಕೆಲವೇ ಕಾದಂಬರಿಗಳು ರಂಗವೇದಿಕೆಯಲ್ಲಿ ಮೈದಳೆದಿವೆ. ಅದೂ ದೀರ್ಘ ಪ್ರಯೋಗಗಳಾಗಿ! ‌‌‌
Last Updated 14 ಜೂನ್ 2025, 22:00 IST
ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿ ರಂಗದ ಮೇಲೆ!

ನಿನ್ನ ಪ್ರೀತಿಯ ನಾನು... ಕಾಡುವ ಗಾಢ ಮೌನ

Theatre Performance Kannada: ಕಿಶೋರ್ ಕುಮಾರ್ ಅಭಿನಯದ 'ಲವ್ ಲೆಟರ್ಸ್; ನಿನ್ನ ಪ್ರೀತಿಯ ನಾನು' ನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
Last Updated 8 ಜೂನ್ 2025, 0:04 IST
ನಿನ್ನ ಪ್ರೀತಿಯ ನಾನು... ಕಾಡುವ ಗಾಢ ಮೌನ

ಬೆಂಗಳೂರಿನಲ್ಲಿ ಜೂನ್ 3 ರಿಂದ ಮೂರು ದಿನ ‘ಸಮಷ್ಟಿ’ ತಂಡದ ನಾಟಕೋತ್ಸವ

ಸಮಷ್ಟಿ ರಂಗ ತಂಡವು ಜೂನ್ 3 ರಿಂದ ಮೂರು ದಿನಗಳ ನಾಟಕೋತ್ಸವವನ್ನು ರಂಗಶಂಕರದಲ್ಲಿ ನಡೆಸಲಿದೆ.
Last Updated 2 ಜೂನ್ 2025, 8:59 IST
ಬೆಂಗಳೂರಿನಲ್ಲಿ ಜೂನ್ 3 ರಿಂದ ಮೂರು ದಿನ ‘ಸಮಷ್ಟಿ’ ತಂಡದ ನಾಟಕೋತ್ಸವ

ರಂಗಭೂಮಿ | ಪಂಚಗವ್ಯವೆಂಬ ಏಕವ್ಯಕ್ತಿಯ ಪಂಚಾಮೃತ

Solo Performance: ಬಾಲ ನಟ ಗೋಕುಲ ಸಹೃದಯನಿಂದ ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ ‘ಪಂಚಗವ್ಯ’ ಏಕವ್ಯಕ್ತಿ ನಾಟಕ ಪ್ರೇಕ್ಷಕರ ಮನ ಗೆದ್ದ ಪ್ರದರ್ಶನ
Last Updated 31 ಮೇ 2025, 22:30 IST
ರಂಗಭೂಮಿ | ಪಂಚಗವ್ಯವೆಂಬ ಏಕವ್ಯಕ್ತಿಯ ಪಂಚಾಮೃತ
ADVERTISEMENT

ರಂಗದ ಮೇಲೆ ಮಹದೇವ ಮೈಲಾರ

ಮುಗ್ಧ ಮಕ್ಕಳು ಒಕ್ಕೂರಲಿನಿಂದ ಈ ಹಾಡು ಹೇಳುತ್ತಿದ್ದಂತೆ ಮೈಲಾರ ಅವರ ಕಥೆ ರಂಗದ ಮೇಲೆ ಇಷ್ಟಿಷ್ಟೆ ಅನಾವರಣಗೊಂಡಿತು.
Last Updated 24 ಮೇ 2025, 23:16 IST
ರಂಗದ ಮೇಲೆ ಮಹದೇವ ಮೈಲಾರ

ರಂಗಭೂಮಿ: ರಂಗದಲ್ಲಿ ಎದೆಗೆ ಬಿದ್ದ ಅಕ್ಷರ

ಸಂವೇದನಾಶೀಲ ಲೇಖಕ ದೇವನೂರ ಮಹಾದೇವ ಅವರು ಆಗಾಗೆ ಬರೆದ ಬರಹ, ವಿಚಾರ, ವಿಮರ್ಶೆ, ಇತ್ಯಾದಿಗಳನ್ನು ರಂಗಪಠ್ಯವಾಗಿಸಿಕೊಂಡು ‘ಎದೆಗೆ ಬಿದ್ದ ಅಕ್ಷರ’ ನಾಟಕ ರಂಗದ ಮೇಲೆ ಬಂದಿದೆ. ಅನುಭವಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಈ ಪಠ್ಯವನ್ನು ಯಶಸ್ವಿಯಾಗಿ ರಂಗಭೂಮಿಗೆ ತಂದಿದ್ದಾರೆ.
Last Updated 17 ಮೇ 2025, 23:30 IST
ರಂಗಭೂಮಿ: ರಂಗದಲ್ಲಿ ಎದೆಗೆ ಬಿದ್ದ ಅಕ್ಷರ

ರಂಗಭೂಮಿ: ಸೂರ್ಯನ ಬೆಳಕನ್ನು ರಂಗದ ಮೇಲೆ ತಂದ ಪುಟಾಣಿಗಳು

ಶಿವಮೊಗ್ಗ ರಂಗಾಯಣದಲ್ಲಿ ನಡೆದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ರಂಗ ಶಿಬಿರ, ಮಕ್ಕಳೇ ಪ್ರದರ್ಶಿಸಿದ ‘ಸೂರ್ಯ ಬಂದ’ ಎಂಬ ಸುಂದರ ನಾಟಕದಿಂದ ಕಳೆಗಟ್ಟಿತ್ತು. ವೈದೇಹಿ ಅವರು ರಚಿಸಿದ ಈ ನಾಟಕ ಮಕ್ಕಳಿಗೆ ಮುದ ನೀಡುವ ಒಂದು ಫ್ಯಾಂಟಸಿ ಕತೆ.
Last Updated 3 ಮೇ 2025, 23:30 IST
ರಂಗಭೂಮಿ: ಸೂರ್ಯನ ಬೆಳಕನ್ನು ರಂಗದ ಮೇಲೆ ತಂದ ಪುಟಾಣಿಗಳು
ADVERTISEMENT
ADVERTISEMENT
ADVERTISEMENT