ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಂಗಭೂಮಿ

ADVERTISEMENT

ಹೊನ್ನಾರು.. ಆರು ತಂಡಗಳ ಸುವರ್ಣ ಸಂಭ್ರಮ

Kannada Theatre: ರಾಜ್ಯದಲ್ಲಿ ಐವತ್ತು ವರ್ಷಗಳಿಂದಲೂ ಸಕ್ರಿಯವಾಗಿರುವ ಆರು ರಂಗತಂಡಗಳು ಒಟ್ಟಾಗಿ ‘ಹೊನ್ನಾರು ರಂಗೋತ್ಸವ’ ಹಮ್ಮಿಕೊಂಡಿವೆ. ಈ ಉತ್ಸವ ಫೆಬ್ರುವರಿ 21ರಿಂದ 25ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
Last Updated 21 ಫೆಬ್ರುವರಿ 2026, 23:11 IST
ಹೊನ್ನಾರು.. ಆರು ತಂಡಗಳ ಸುವರ್ಣ ಸಂಭ್ರಮ

ಅಜ್ಜಿಮನೆಯಲ್ಲಿ ಹುಟ್ಟಿದ ನಾಟಕಗಳು

Theatre Education: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಜ್ಯೋತಿಪಾಳ್ಯದಲ್ಲಿರುವ ‘ಅಜ್ಜೀಸ್ ಲರ್ನಿಂಗ್ ಸೆಂಟರ್’ನಲ್ಲಿ ನಾಟಕ ರಚನೆ ಕಾರ್ಯಾಗಾರದಲ್ಲಿ ತರಬೇತಿ ಪಡೆಯುತ್ತಿದ್ದ ಮಕ್ಕಳು ನೀಡಿದ ಉತ್ತರಗಳಿವು. ಬೆಂಗಳೂರಿನಿಂದ ಒಂದು ಗಂಟೆ ಪ್ರಯಾಣ ದೂರ ಇರುವ ಹಳ್ಳಿ.
Last Updated 21 ಫೆಬ್ರುವರಿ 2026, 22:33 IST
ಅಜ್ಜಿಮನೆಯಲ್ಲಿ ಹುಟ್ಟಿದ ನಾಟಕಗಳು

ರಂಗಭೂಮಿ: ತಿರುಕಯಾನ ನಾಟಕ.. ಸಾರ್ಥಕ ರಂಗ ಪಯಣ

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಜೀವನ ಚಿರಿತ್ರೆ
Last Updated 7 ಫೆಬ್ರುವರಿ 2026, 23:09 IST
ರಂಗಭೂಮಿ: ತಿರುಕಯಾನ ನಾಟಕ.. ಸಾರ್ಥಕ ರಂಗ ಪಯಣ

ಫೆ. 1ರಿಂದ ಬೆಂಗಳೂರಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವ, ರಂಗ ಪರಿಷೆ

Bangalore Cultural Event: ಕರ್ನಾಟಕ ನಾಟಕ ಅಕಾಡೆಮಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ರಂಗ ಪರಿಷೆ ಫೆ.1ರಿಂದ ಆರು ದಿನ ನಡೆಯಲಿದೆ.
Last Updated 28 ಜನವರಿ 2026, 14:04 IST
ಫೆ. 1ರಿಂದ ಬೆಂಗಳೂರಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವ, ರಂಗ ಪರಿಷೆ

‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’; ವಿಭಿನ್ನ ಪ್ರಯೋಗದ ‘ಮಹಾಭಾರತ’

Kandagalla Bharata: ಜನರ ಪ್ರಜ್ಞೆಯ ಭಾಗವಾಗಿ ಹೋಗಿರುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ರಂಗಕ್ಕೆ ತರುವುದು ಸವಾಲೂ ಹೌದು, ಅವಕಾಶವೂ ಹೌದು. ಈ ಮಹಾಕಾವ್ಯಗಳನ್ನು ಆಧರಿಸಿ ಈಗಾಗಲೇ ನೂರಾರು ರಂಗಪ್ರಯೋಗಗಳು ಮೂಡಿಬಂದಿವೆ.
Last Updated 24 ಜನವರಿ 2026, 21:25 IST
‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’; ವಿಭಿನ್ನ ಪ್ರಯೋಗದ ‘ಮಹಾಭಾರತ’

ಕಾಲಚಕ್ರ: ವೃದ್ಧಾಪ್ಯಕ್ಕೆ ಹಿಡಿದ ಕನ್ನಡಿ

Stage Drama: ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ 'ಕಾಲಚಕ್ರ' ನಾಟಕವು ವೃದ್ಧಾಪ್ಯ, ಕುಟುಂಬದ ಅನುರಕ್ತತೆ, ನಿರ್ಲಕ್ಷ್ಯ ಹಾಗೂ ಮಾನವೀಯ ಸಂಬಂಧಗಳ ಸೂಕ್ಷ್ಮ ಭಾವನೆಗಳನ್ನು ಕಣ್ಣಿಗೆ ನಿಲ್ಲುವಂತೆ ತೆರೆದಿಟ್ಟಿದೆ.
Last Updated 10 ಜನವರಿ 2026, 23:30 IST
ಕಾಲಚಕ್ರ: ವೃದ್ಧಾಪ್ಯಕ್ಕೆ ಹಿಡಿದ ಕನ್ನಡಿ

ಬಹುರೂಪಿಗೆ ಬೆಳ್ಳಿ ಸಂಭ್ರಮ

Bahuroopi: ‘ಬಹುರೂಪಿ’ ಎಂದಾಕ್ಷಣ ರಂಗಾಸಕ್ತರ ಮನದಲ್ಲಿ ‘ಮೈಸೂರು ಮತ್ತು ರಾಷ್ಟ್ರೀಯ ನಾಟಕೋತ್ಸವ’ ಎಂಬ ಭಾವನೆ ಮೂಡುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಷ್ಟರ ಮಟ್ಟಿಗೆ ತನ್ನದೇ ಛಾಪು ಮೂಡಿಸಿರುವ ಈ ಉತ್ಸವಕ್ಕೀಗ 25ರ ಹರೆಯ
Last Updated 3 ಜನವರಿ 2026, 23:49 IST
ಬಹುರೂಪಿಗೆ ಬೆಳ್ಳಿ ಸಂಭ್ರಮ
ADVERTISEMENT

'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

Kannada Theatre Review: ಮಧ್ಯಮ ವರ್ಗದ ಕನಸುಗಳು, ಮುಖವಾಡಗಳು, ಸುಳ್ಳು ಸಂಬಂಧಗಳನ್ನು ಹಾಸ್ಯಪ್ರಜ್ಞೆಯೊಂದಿಗೆ ಹೊರಹಾಕುವ ‘ಲೈಟ್ಸ್‌ ಆಫ್’ ನಾಟಕ ಪೀಟರ್‌ ಶಾಫರ್‌ನ ‘ಬ್ಲಾಕ್ ಕಾಮಿಡಿ’ಗೆ ಕನ್ನಡ ರೂಪಾಂತರವಾಗಿದೆ.
Last Updated 27 ಡಿಸೆಂಬರ್ 2025, 23:30 IST
'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

Kannada Play Analysis: ಹಟ್ಟಿಯಲ್ಲಿ ಕೋಳಿ ಕಳುವಾದ ಬಗ್ಗೆ ಲಕುಮಿ ಚಿಂತಾಕ್ರಾಂತಳಾಗಿರುತ್ತಾಳೆ. ಕೋಳಿ ಕದ್ದಿರುವ ಬೆಕುವ ಹಟ್ಟಿಯಲ್ಲಿ ಪ್ರತ್ಯಕ್ಷನಾಗಿ ಲಕುಮಿಗೆ ಸಂತೈಸುವ ನಾಟಕವಾಡುತ್ತಾನೆ.
Last Updated 15 ನವೆಂಬರ್ 2025, 23:30 IST
ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ

ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ
Last Updated 1 ನವೆಂಬರ್ 2025, 19:13 IST
ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ
ADVERTISEMENT
ADVERTISEMENT
ADVERTISEMENT