ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಉತ್ತರ ಕನ್ನಡ ಸೇರಿ ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿ.ಎಂ

Karnataka Healthcare: ಉತ್ತರ ಕನ್ನಡ ಸೇರಿ ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.
Last Updated 22 ಫೆಬ್ರುವರಿ 2026, 12:34 IST
ಉತ್ತರ ಕನ್ನಡ ಸೇರಿ ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿ.ಎಂ

ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು:ಡಿ.ಕೆ.ಶಿವಕುಮಾರ್

Karnataka Congress: ಕಾರವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಇಕ್ಬಾಲ್ ಹುಸೇನ್ ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು ಮೌನವಾಗಿದ್ದರೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 22 ಫೆಬ್ರುವರಿ 2026, 10:55 IST
ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು:ಡಿ.ಕೆ.ಶಿವಕುಮಾರ್

ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Taluk Panchayat Elections: ಜೂನ್ ಒಳಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗೋಕರ್ಣ ಪಟ್ಟಣ ಪಂಚಾಯಿತಿ ರಚನೆ ಚುನಾವಣೆ ಬಳಿಕ ಮಾಡುವುದಾಗಿ ತಿಳಿಸಿದರು.
Last Updated 22 ಫೆಬ್ರುವರಿ 2026, 9:16 IST
ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾರವಾರ: ಮನೆಯೊಂದರ ಆವರಣದಲ್ಲಿ 6 ಹೆಬ್ಬಾವುಗಳ ಸೆರೆ!

Karwar Python Rescue: ಕಾರವಾರ: ನಗರದ ಕಠಿಣಕೋಣದ ಮನೆಯೊಂದರ ಆವರಣದಲ್ಲಿ ಭಾನುವಾರ 6 ಹೆಬ್ಬಾವುಗಳು ಕಾಣಿಸಿಕೊಂಡಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ವಿಜಯ ತಳೇಕರ ಎಂಬುವವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ರಚನೆಗೆ ದಾಸ್ತಾನಿಟ್ಟಿದ್ದ ಕಬ್ಬಿಣದ ಸಾಮಗ್ರಿಗಳ ನಡುವೆ ಹೆಬ್ಬಾವುಗಳು ಪತ್ತೆಯಾಗಿದ್ದವು
Last Updated 22 ಫೆಬ್ರುವರಿ 2026, 5:18 IST
ಕಾರವಾರ: ಮನೆಯೊಂದರ ಆವರಣದಲ್ಲಿ 6 ಹೆಬ್ಬಾವುಗಳ ಸೆರೆ!

ಮುಂಡಗೋಡ: ಕಲೆ, ಸಂಸ್ಕೃತಿ ಉಳಿಯುವಲ್ಲಿ ಬುಡಕಟ್ಟು ಜನರ ಪಾತ್ರ ಮುಖ್ಯ

Tribal Art Festival: ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬುಡಕಟ್ಟು ಸಮುದಾಯದವರ ಪಾತ್ರ ಬಹು ಮುಖ್ಯವಾಗಿದೆ. ವೈವಿಧ್ಯಮಯವಾದ ಈ ತಾಲ್ಲೂಕಿನಲ್ಲಿ ಎಲ್ಲ ಜಾತಿ, ಧರ್ಮದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ
Last Updated 22 ಫೆಬ್ರುವರಿ 2026, 2:42 IST
ಮುಂಡಗೋಡ: ಕಲೆ, ಸಂಸ್ಕೃತಿ ಉಳಿಯುವಲ್ಲಿ ಬುಡಕಟ್ಟು ಜನರ ಪಾತ್ರ ಮುಖ್ಯ

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ‘ಬೇಡಿಕೆ’, ‘ಬೇಡ’ಗಳ ಪಟ್ಟಿ

ಅಧಿಕಾರಾವಧಿಯಲ್ಲಿ ಮೂರನೆ ಬಾರಿಗೆ ಭೇಟಿ: ಜನರಿಂದ ಹಲವು ನಿರೀಕ್ಷೆ
Last Updated 22 ಫೆಬ್ರುವರಿ 2026, 2:41 IST
ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ‘ಬೇಡಿಕೆ’, ‘ಬೇಡ’ಗಳ ಪಟ್ಟಿ

ಶಿರಸಿ ಜಾತ್ರೆಗೆ ಹೈಟೆಕ್ ಭದ್ರತೆ: ಎಸ್‍ಪಿ ದೀಪನ್

ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ, ಕಳ್ಳರ ಪತ್ತೆಗೆ ಫೇಸ್ ರಿಕಗ್ನೇಷನ್ ತಂತ್ರಜ್ಞಾನ ಬಳಕೆ
Last Updated 22 ಫೆಬ್ರುವರಿ 2026, 2:39 IST
ಶಿರಸಿ ಜಾತ್ರೆಗೆ ಹೈಟೆಕ್ ಭದ್ರತೆ: ಎಸ್‍ಪಿ ದೀಪನ್
ADVERTISEMENT

ಮುಂಡಗೋಡ: ಪಾಯ ತೆಗೆಯುವಾಗ ಕಾಣಿಸಿಕೊಂಡ ಹಾವಿನ ರಕ್ಷಣೆ; ಮೊಟ್ಟೆಗಳ ಸಂಗ್ರಹ

Snake Eggs Salvaged: ಇಲ್ಲಿನ ಕಂಬಾರಗಟ್ಟಿ ಪ್ಲಾಟ್‌ನಲ್ಲಿ ಮನೆಯ ಪಾಯ ತೆಗೆಯುವಾಗ ಕಾಣಿಸಿಕೊಂಡ ದೊಡ್ಡ ಗಾತ್ರದ ನೀರು ಹಾವನ್ನು ಹಿಡಿಯುವ ಸಂದರ್ಭದಲ್ಲಿ, ಸುಮಾರು 35 ರಿಂದ 40 ನೀರು ಹಾವಿನ ಮೊಟ್ಟೆಗಳು ಕಂಡುಬಂದಿದ್ದವು. ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ
Last Updated 22 ಫೆಬ್ರುವರಿ 2026, 2:38 IST
ಮುಂಡಗೋಡ: ಪಾಯ ತೆಗೆಯುವಾಗ ಕಾಣಿಸಿಕೊಂಡ ಹಾವಿನ ರಕ್ಷಣೆ; ಮೊಟ್ಟೆಗಳ ಸಂಗ್ರಹ

ಸಾಹಿತ್ಯ ಸಮ್ಮೇಳನ | ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ: ಜಯಪ್ರಕಾಶ ಶೆಟ್ಟಿ

‘ಪ್ರೀತಿ ಇರುವ ಕಡೆ, ಭೀತಿ ಇಲ್ಲದ ಕಡೆ ಅಧ್ಬುತಗಳು ಸಂಭವಿಸುತ್ತವೆ. ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ ಇದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ಜಯಪ್ರಕಾಶ ಶೆಟ್ಟಿ ಹೇಳಿದರು.
Last Updated 22 ಫೆಬ್ರುವರಿ 2026, 2:35 IST
ಸಾಹಿತ್ಯ ಸಮ್ಮೇಳನ | ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ: ಜಯಪ್ರಕಾಶ ಶೆಟ್ಟಿ

ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಭೀಮಣ್ಣ ನಾಯ್ಕಗೆ ಹಕ್ಕೊತ್ತಾಯ

Siddapur Farmers Issue: ಸಿದ್ದಾಪುರ ತಾಲ್ಲೂಕಿನಾದ್ಯಂತ ಅಡಿಕೆ ತೋಟಗಳಿಗೆ ತಗುಲಿರುವ ಭೀಕರ ರೋಗಬಾಧೆ ಹಾಗೂ ಇಳುವರಿ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು
Last Updated 22 ಫೆಬ್ರುವರಿ 2026, 2:34 IST
ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಭೀಮಣ್ಣ ನಾಯ್ಕಗೆ ಹಕ್ಕೊತ್ತಾಯ
ADVERTISEMENT
ADVERTISEMENT
ADVERTISEMENT