ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ (ಕಲೆ/ ಸಾಹಿತ್ಯ)

ADVERTISEMENT

ಕಿನ್ನಾಳ ಬೊಂಬೆಗಳು ಕಿಲ..ಕಿಲ...

ಮಾರುಕಟ್ಟೆ ಕೊರತೆಯಿಂದಾಗಿ ಸೊರಗಿದ್ದ ಕಿನ್ನಾಳ ಕಲೆಗೆ ಅದೇ ಗ್ರಾಮದ ಉತ್ಸಾಹಿ ಯುವ ಕಲಾವಿದ ಸಂತೋಷ್‌ಕುಮಾರ್‌ ಚೈತನ್ಯ ತುಂಬಿದ್ದಾರೆ. ಆನ್‌ಲೈನ್‌ ಬಳಸಿಕೊಂಡು ಸೃಷ್ಟಿಸಿದ ಮಾರುಕಟ್ಟೆಯಿಂದ ಕಲಾವಿದರಿಗೆ ಕೈ ತುಂಬಾ ಕೆಲಸ, ಆದಾಯ ಸಿಗುತ್ತಿದೆ.
Last Updated 16 ಮಾರ್ಚ್ 2024, 23:38 IST
ಕಿನ್ನಾಳ ಬೊಂಬೆಗಳು ಕಿಲ..ಕಿಲ...

ಬಣ್ಣಗಳಲ್ಲಿ ಅರಳಿದ ಗ್ರಾಮದೇವತೆಗಳು

ಮನುಷ್ಯ ತನ್ನ ಆರಾಧ್ಯದೈವವನ್ನು ನಿತ್ಯವೂ ಪೂಜಿಸುತ್ತಾ, ಆರಾಧಿಸುತ್ತಾ ಬಂದಿದ್ದಾನೆ. ಗ್ರಾಮ-ನಗರಗಳಲ್ಲೂ ವಿವಿಧ ದೇವಸ್ಥಾನಗಳನ್ನು, ದೈವಗಳನ್ನು ನಾವು ಕಾಣುತ್ತೇವೆ.
Last Updated 10 ಮಾರ್ಚ್ 2024, 0:30 IST
ಬಣ್ಣಗಳಲ್ಲಿ ಅರಳಿದ ಗ್ರಾಮದೇವತೆಗಳು

ಸಾಧಕಿ: ಯಕ್ಷಗಾನದಲ್ಲಿ ಸುಮಾ ಕಂಪು

ಗಡಿ ದಾಟಿದ ಯಕ್ಷಗಾನಕ್ಕೆ ಸುಮಾ ಗಡಿಗೆಹೊಳೆ ಹೊಳಪು
Last Updated 8 ಮಾರ್ಚ್ 2024, 23:30 IST
ಸಾಧಕಿ: ಯಕ್ಷಗಾನದಲ್ಲಿ ಸುಮಾ ಕಂಪು

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು.
Last Updated 24 ಫೆಬ್ರುವರಿ 2024, 23:30 IST
ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಹರಿಹರೇಶ್ವರ ದೇಗುಲಕ್ಕೆ 800 ವರ್ಷ

ದಾವಣಗೆರೆ ಜಿಲ್ಲೆಯ ಹರಿಹರ ಪ್ರಾಚೀನ ಕಾಲದ ಊರು ಹಾಗೂ ಯಾತ್ರಾಸ್ಥಳ. ಈ ಊರನ್ನು ‘ಹರೀಶಪುರ’, ‘ಗುಹಾರಣ್ಯ ಕ್ಷೇತ್ರ’, ‘ಕೂಡಲೂರು’, ‘ಕೂಡೂರು’ ಎಂದು ಶಾಸನದಲ್ಲಿ ಬಗೆ ಬಗೆಯಾಗಿ ಕರೆದಿದೆ. ಹರಿ ಮತ್ತು ಹರರು ಕೂಡಿ ಹರಿಹರೇಶ್ವರ ಆಗಿರುವುದರಿಂದ ಈ ಊರಿಗೆ ಹರಿಹರ ಎಂಬ ಹೆಸರೂ ಬಂದಿದೆ
Last Updated 24 ಫೆಬ್ರುವರಿ 2024, 23:30 IST
ಹರಿಹರೇಶ್ವರ ದೇಗುಲಕ್ಕೆ 800 ವರ್ಷ

ರಾಷ್ಟ್ರೀಯ ನಾಟಕ ಶಾಲೆ ರಂಗೋತ್ಸವ ಇಂದಿನಿಂದ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರವು ವಸುದೈವ ಕುಟುಂಬಕಂ–ವಂದೇ ಭಾರಂಗಮ್’ ಎಂಬ ಧ್ಯೇಯವಾಕ್ಯದೊಂದಿಗೆ ‘25ನೇ ಭಾರತ ರಂಗ ಮಹೋತ್ಸವ’ ಹಮ್ಮಿಕೊಂಡಿದೆ. ಫೆ. 17ರಿಂದ 21ರವರೆಗೆ ನಡೆಯಲಿದೆ.
Last Updated 16 ಫೆಬ್ರುವರಿ 2024, 18:29 IST
ರಾಷ್ಟ್ರೀಯ ನಾಟಕ ಶಾಲೆ ರಂಗೋತ್ಸವ ಇಂದಿನಿಂದ

ರವೀಂದ್ರ ಕಲಾಕ್ಷೇತ್ರದಲ್ಲಿ ಉಪನ್ಯಾಸ ಮತ್ತು ಯಕ್ಷಗಾನ ಫೆ.17ಕ್ಕೆ

ರಂಗಚಂದಿರ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಫೆ.17 ಶನಿವಾರ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 16 ಫೆಬ್ರುವರಿ 2024, 15:32 IST
ರವೀಂದ್ರ ಕಲಾಕ್ಷೇತ್ರದಲ್ಲಿ ಉಪನ್ಯಾಸ ಮತ್ತು ಯಕ್ಷಗಾನ ಫೆ.17ಕ್ಕೆ
ADVERTISEMENT

ರಂಗಭೂಮಿ | ಲೋಕ ಕಾರುಣ್ಯದ ತಾತ್ವಿಕ ಎಚ್ಚರ: ಕಲ್ಯಾಣದ ಬಾಗಿಲು

ಒಂದು ರಂಗಪಠ್ಯಕ್ಕೆ ಕತೆಯೇ ಇರಬೇಕೆಂದೇನಿಲ್ಲ. ಒಂದು ಮೂಲ ಆಶಯದ ರೂಪಗಳು ಸಹ ಕತೆಯಾಗಬಲ್ಲವು.
Last Updated 10 ಫೆಬ್ರುವರಿ 2024, 23:30 IST
ರಂಗಭೂಮಿ | ಲೋಕ ಕಾರುಣ್ಯದ ತಾತ್ವಿಕ ಎಚ್ಚರ: ಕಲ್ಯಾಣದ ಬಾಗಿಲು

ಕುವೆಂಪು ಪದ ಸೃಷ್ಟಿ: ಹಗಲಿನಕ್ಷಿ

ಹಗಲನ್ನು ಬೆಳಗುವ ಸೂರ್ಯನನ್ನು ಪಗಲಕರ, ಪಗಲಬಲ್ಲಹ, ಹಗಲಚುಕ್ಕೆ, ಹಗಲಿನ ದೀಪ, ಪಗಲಾಣ್ಮ, ಪಗಲೆರೆಯ, ಹಗಲೊಡೆಯ ಎಂದು ಹಲವು ವಿಧವಾಗಿ ಕನ್ನಡ ಕವಿಗಳು ವರ್ಣಿಸಿದ್ದಾರೆ.
Last Updated 10 ಫೆಬ್ರುವರಿ 2024, 23:30 IST
ಕುವೆಂಪು ಪದ ಸೃಷ್ಟಿ: ಹಗಲಿನಕ್ಷಿ

ಕುವೆಂಪು ಪದ ಸೃಷ್ಟಿ: ದೇವವಟ್ಟೆ

ಕುವೆಂಪು ಪದ ಸೃಷ್ಠಿ: ದೇವವಟ್ಟೆ
Last Updated 4 ಫೆಬ್ರುವರಿ 2024, 0:00 IST
ಕುವೆಂಪು ಪದ ಸೃಷ್ಟಿ: ದೇವವಟ್ಟೆ
ADVERTISEMENT