ಶನಿವಾರ, 5 ಜುಲೈ 2025
×
ADVERTISEMENT

ಕಲೆ (ಕಲೆ/ ಸಾಹಿತ್ಯ)

ADVERTISEMENT

ಶಿವಶ್ರೀ ತೇಜಸ್ವಿ ಶೈಲಿ ಗಾಯನದ ಆಕರ್ಷಣೆ; ಬೆಳಗಿದ ದೀಪಾರಾಣಿ

ಗಿರಿನಗರದ ಮೃದಂಗ ವಿದ್ವಾನ್‌ ರವಿಶಂಕರ್‌ ಶರ್ಮಾಅವರ ಶೃತಿಸಿಂಧೂರ ಅಕಾಡೆಮಿಯ ಆಶ್ರಯದಲ್ಲಿ ನಡೆದ ಸಂಸದ ತೇಜಸ್ವಿಸೂರ್ಯಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ ಅವರ ಗಾಯನ ಕಿಕ್ಕಿರಿದು ನೆರೆದಿದ್ದ ಸಂಗೀತಪ್ರಿಯರು ಸಾಕ್ಷಿಯಾದರು.
Last Updated 30 ಜೂನ್ 2025, 7:37 IST
ಶಿವಶ್ರೀ ತೇಜಸ್ವಿ ಶೈಲಿ ಗಾಯನದ ಆಕರ್ಷಣೆ; ಬೆಳಗಿದ ದೀಪಾರಾಣಿ

ಕುವೆಂಪು ಪದ ಸೃಷ್ಟಿ: ದೀವಿನಾಡು, ಕೆಂಬಕ್ಕಿ, ತಿಮಿರಕುಂತಲೆ

ಸುಗ್ರೀವನು ರಾಮನೊಂದಿಗೆ ಸಂಭಾಷಿಸುತ್ತ ಲಂಕೆಯ ಬಗ್ಗೆ ಹೇಳುವಾಗ, ಕುವೆಂಪು ಅವರು ಆ ಲಂಕಾ ದ್ವೀಪವನ್ನು ‘ದೀವಿನಾಡು’ ಪದದಿಂದ ಹೀಗೆ ಬಣ್ಣಿಸಿದ್ದಾರೆ.
Last Updated 29 ಜೂನ್ 2025, 1:30 IST
ಕುವೆಂಪು ಪದ ಸೃಷ್ಟಿ: ದೀವಿನಾಡು, ಕೆಂಬಕ್ಕಿ, ತಿಮಿರಕುಂತಲೆ

ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು

ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು
Last Updated 22 ಜೂನ್ 2025, 2:58 IST
ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು

ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2025ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಸಣ್ಣ ಕಥೆಗಳ ಸಂಕಲನಕ್ಕೆ ಲಭಿಸಿದೆ.
Last Updated 18 ಜೂನ್ 2025, 11:02 IST
ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ

ಕುವೆಂಪು ಪದ ಸೃಷ್ಟಿ: ಕನ್ನೆಳಲು

ಕುವೆಂಪು ಪದ ಸೃಷ್ಟಿ: ಕನ್ನೆಳಲು
Last Updated 14 ಜೂನ್ 2025, 21:10 IST
ಕುವೆಂಪು ಪದ ಸೃಷ್ಟಿ: ಕನ್ನೆಳಲು

ಯಕ್ಷಗಾನದ ಬಾಗಿಲು ತೆರೆದು ಬಂದ ಕನಕ

Yakshagana | ಭಾರತೀಯ ಭಕ್ತಿ ಪರಂಪರೆಯ ಮೊದಲಿಗರಲ್ಲೊಬ್ಬರಾದ ಕನಕದಾಸರೆಂದರೆ ಕರ್ನಾಟಕದ ಜನರಿಗೆ ಮೊದಲು ನೆನಪಾಗುವುದು ಡಾ.ರಾಜ್‌ಕುಮಾರ್‌ ಅಭಿನಯದ ‘ಭಕ್ತ ಕನಕದಾಸ’ ಸಿನಿಮಾ. 60ರ ದಶಕದಲ್ಲಿ ಬಂದ ಆ ಸಿನಿಮಾದಲ್ಲಿ ಮೂಡಿಬಂದ ಕನಕನೇ ನಿಜವಾದ ಕನಕ,
Last Updated 7 ಜೂನ್ 2025, 23:59 IST
ಯಕ್ಷಗಾನದ ಬಾಗಿಲು ತೆರೆದು ಬಂದ ಕನಕ

Traditional Art: ಕಾವಿ ಕಲೆಯಲ್ಲಿ ಹಾವಂಜೆ ಹೆಜ್ಜೆ ಗುರುತು...

Traditional Art Form: ಬೇರು–ಭಾವ ಎರಡನ್ನೂ ಮೂರ್ತ–ಅಮೂರ್ತ ನೆಲೆಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಮಣ್ಣು ಕಲಾಶೋಧನೆಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದೆ ಎನ್ನುವುದಕ್ಕೆ ಕರಾವಳಿಯ ಕಾವಿ ಕಲೆಯೇ ಜೀವಂತ ಸಾಕ್ಷಿ.
Last Updated 26 ಏಪ್ರಿಲ್ 2025, 23:30 IST
Traditional Art: ಕಾವಿ ಕಲೆಯಲ್ಲಿ ಹಾವಂಜೆ ಹೆಜ್ಜೆ ಗುರುತು...
ADVERTISEMENT

ಕುವೆಂಪು ಪದ ಸೃಷ್ಟಿ: ಬೆಚ್ಚಲ್‌

ಕುವೆಂಪು ಪದ ಸೃಷ್ಟಿ: ಬೆಚ್ಚಲ್‌
Last Updated 20 ಏಪ್ರಿಲ್ 2025, 0:48 IST
ಕುವೆಂಪು ಪದ ಸೃಷ್ಟಿ: ಬೆಚ್ಚಲ್‌

ಯಕ್ಷಗಾನ: ಪ್ರಕೃತಿ ಸಂರಕ್ಷಣೆ ಸಂದೇಶ ಚಂದ್ರಮಂಡಲ ಚರಿತೆ

ಜನಪದ, ನಾಟಕ, ಯಕ್ಷಗಾನದಂಥ ಕಲೆಗಳೊಂದಿಗೆ ಪರಿಸರ ಜಾಗೃತಿ ಸಾರುವ ಯತ್ನಗಳು ಬಹಳ ಕಾಲದಿಂದ ನಡೆಯುತ್ತಿವೆ. ಅದೇ ಸಾಲಿಗೆ ಸೇರುತ್ತದೆ ‘ಚಂದ್ರಮಂಡಲ ಚರಿತೆ’ ಪ್ರಸಂಗ..
Last Updated 19 ಏಪ್ರಿಲ್ 2025, 21:42 IST
ಯಕ್ಷಗಾನ: ಪ್ರಕೃತಿ ಸಂರಕ್ಷಣೆ ಸಂದೇಶ ಚಂದ್ರಮಂಡಲ ಚರಿತೆ

Video | ‘ಬೂಕರ್‌’ ಶಾರ್ಟ್‌ಲಿಸ್ಟ್‌ಗೆ ಕನ್ನಡದ ಬಾನು

ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾದ ಎಸ್.ಕೆ. ಬಾನು ಮುಷ್ತಾಕ್‌ ಅವರ ಹೆಸರು ಈಗ ಜಾಗತಿಕ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. ಅವರ ‘ಹಾರ್ಟ್‌ ಲ್ಯಾಂಪ್‌’ ಕೃತಿಯು ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿ ಬೂಕರ್‌ನ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ.
Last Updated 8 ಏಪ್ರಿಲ್ 2025, 23:39 IST
Video | ‘ಬೂಕರ್‌’ ಶಾರ್ಟ್‌ಲಿಸ್ಟ್‌ಗೆ ಕನ್ನಡದ ಬಾನು
ADVERTISEMENT
ADVERTISEMENT
ADVERTISEMENT