ಭಾನುವಾರ, 9 ನವೆಂಬರ್ 2025
×
ADVERTISEMENT

ಕಲೆ (ಕಲೆ/ ಸಾಹಿತ್ಯ)

ADVERTISEMENT

ಕೆ.ಜಿ.ರಾಘವನ್‌ ಸಂದರ್ಶನ | ಭಾರತೀಯ ವಿದ್ಯಾ ಭವನಕ್ಕೆ 60: ಮುಂದಿನ ಕನಸು 2030

ಭಾರತೀಯ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಜನ್ಮತಳೆದ ಸಂಸ್ಥೆ ಭಾರತೀಯ ವಿದ್ಯಾ ಭವನ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧುನಿಕ ಜಗತ್ತಿಗೆ ಪ್ರಸಾರ ಮಾಡುವ ಜತೆಗೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
Last Updated 8 ನವೆಂಬರ್ 2025, 23:59 IST
ಕೆ.ಜಿ.ರಾಘವನ್‌ ಸಂದರ್ಶನ | ಭಾರತೀಯ ವಿದ್ಯಾ ಭವನಕ್ಕೆ 60: ಮುಂದಿನ ಕನಸು 2030

ಇಸ್ರೇಲ್‌ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ

Cultural Exchange: ಇಸ್ರೇಲ್‌ನ ಪೆಟಾ ಟಿಕ್ವಾದಲ್ಲಿ ನಡೆದ ಹ್ಯಾಡೋಫೆನ್ ಫ್ರಿಂಜ್ ಥಿಯೇಟರ್ ಫೆಸ್ಟಿವಲ್ ಉದ್ಘಾಟನೆಯಲ್ಲಿ ಕರ್ನಾಟಕದ ‘ಯಕ್ಷದೇಗುಲ’ ತಂಡವು ರಾಮಾಯಣ, ಮಹಾಭಾರತದ ಕಥೆಗಳ ಯಕ್ಷಗಾನ ಪ್ರದರ್ಶನ ನೀಡಿ ಜನರನ್ನು ರಂಜಿಸಿದೆ.
Last Updated 5 ನವೆಂಬರ್ 2025, 2:00 IST
ಇಸ್ರೇಲ್‌ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ

ಗೆರೆಗಳಲ್ಲಿ ಗಾಂಧಿ ನೆರಳು: ವ್ಯಂಗ್ಯ ಚಿತ್ರಕಾರರ ಕಣ್ಣಲ್ಲಿ ಬಾಪೂ

ಅ.31ರವರೆಗೆ ಪ್ರದರ್ಶನ
Last Updated 11 ಅಕ್ಟೋಬರ್ 2025, 0:30 IST
ಗೆರೆಗಳಲ್ಲಿ ಗಾಂಧಿ ನೆರಳು: ವ್ಯಂಗ್ಯ ಚಿತ್ರಕಾರರ ಕಣ್ಣಲ್ಲಿ ಬಾಪೂ

ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

Music Festival: ಶ್ರೀ ರಾಜರಾಜೇಶ್ವರಿ ಕಲಾನಿಕೇತನ ಸಂಸ್ಥೆಯ ವತಿಯಿಂದ ಇದೇ 11 ಮತ್ತು 12ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ ಕಾಲೇಜು ಸಭಾಂಗಣದಲ್ಲಿ ‘ಸಂಗೀತ, ಮನಸ್ಸು ಮತ್ತು ಸಮಾಜ ನಿರ್ಮಾಣ’ ಸಂಗೀತ ಉತ್ಸವವನ್ನು ಆಯೋಜಿಸಲಾಗಿದೆ.
Last Updated 11 ಅಕ್ಟೋಬರ್ 2025, 0:30 IST
ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಗಂಧರ್ವ ತಾರೆಯರ ಅನಾವರಣ

Mythical Art Display: ಬೆಂಗಳೂರಿನ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿಯಲ್ಲಿ ಗಂಧರ್ವರು, ಯಕ್ಷರು, ನಂದಿ, ಐರಾವತ, ಸೂರ್ಯ–ಚಂದ್ರರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದ್ದು, ಪೌರಾಣಿಕ ಕಥೆಗಳ ಕಲಾರೂಪವನ್ನು ಅನಾವರಣಗೊಳಿಸಿದೆ.
Last Updated 28 ಸೆಪ್ಟೆಂಬರ್ 2025, 1:13 IST
ಗಂಧರ್ವ ತಾರೆಯರ ಅನಾವರಣ

ಎಸ್‌.ಎಲ್‌. ಭೈರಪ್ಪ ಜನ್ಮವರ್ಷ 1931 ಅಥವಾ 1934?: ಅವರೇ ಹೇಳಿಕೊಂಡಿದ್ದು ಹೀಗೆ...

SL Bhyrappa Biography: ಅಗಲಿದ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಜನಿಸಿದ್ದು 1931ರಲ್ಲೋ ಅಥವಾ 1934ರಲ್ಲೋ? 1996ರಲ್ಲಿ ರಚಿಸಿದ ‘ಭಿತ್ತಿ’ ಕೃತಿಯಲ್ಲಿ ಈ ಗೊಂದಲಕ್ಕೆ ಅವರೇ ತೆರೆ ಎಳೆದಿದ್ದಾರೆ.
Last Updated 24 ಸೆಪ್ಟೆಂಬರ್ 2025, 12:50 IST
ಎಸ್‌.ಎಲ್‌. ಭೈರಪ್ಪ ಜನ್ಮವರ್ಷ 1931 ಅಥವಾ 1934?: ಅವರೇ ಹೇಳಿಕೊಂಡಿದ್ದು ಹೀಗೆ...

ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳು 25: ಮುದ್ರಣ 500ಕ್ಕೂ ಹೆಚ್ಚು

Bhyrappa Books: ಗತಜನ್ಮದಿಂದ ಉತ್ತಕಾಂಡದವರೆಗೂ ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ ಅವರು 25ಕ್ಕೂ ಹೆಚ್ಚು ಕಾದರಂಬರಿಗಳನ್ನು ರಚಿಸಿದ್ದಾರೆ. ಇವೆಲ್ಲವೂ ಒಟ್ಟು 500ಕ್ಕೂ ಹೆಚ್ಚು ಮುದ್ರಣ ಕಂಡಿದೆ.
Last Updated 24 ಸೆಪ್ಟೆಂಬರ್ 2025, 11:25 IST
ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳು 25: ಮುದ್ರಣ 500ಕ್ಕೂ ಹೆಚ್ಚು
ADVERTISEMENT

Anime Art Japan: ಭತ್ತದ ಪೈರೂ... ಚಿತ್ರಕಲೆಯ ಬಲೆಯೂ...

Anime Art Japan: ಜಪಾನಿನ ಗ್ಯೋದಾ ನಗರದಲ್ಲಿ ಭತ್ತದ ಗದ್ದೆಗಳಲ್ಲಿ ಮೂಡಿದ ‘ಡೀಮನ್ ಸ್ಲೇಯರ್‌ ತಂಜಿರೊ’ ಕಲೆಯ ವಿಶಿಷ್ಟ ಅನುಭವ, ಸಾವಿರಾರು ಜನರ ಸಹಕಾರದಿಂದ ಏಳು ಎಕರೆ ಭೂಮಿಯಲ್ಲಿ ಕಲೆಯ ರೂಪ ಪಡೆದುಕೊಂಡಿದೆ.
Last Updated 20 ಸೆಪ್ಟೆಂಬರ್ 2025, 23:30 IST
Anime Art Japan: ಭತ್ತದ ಪೈರೂ... ಚಿತ್ರಕಲೆಯ ಬಲೆಯೂ...

ಕುವೆಂಪು ಪದ ಸೃಷ್ಟಿ: ಮಾತಿಲಿ, ಕಾವ್ಯಕೈತವ, ವಿಪಿನರತಿ

Kuvempu Creations: ಕುವೆಂಪು ತಮ್ಮ ಕೃತಿಗಳಲ್ಲಿ ರೂಪಿಸಿದ ಮಾತಿಲಿ, ಕಾವ್ಯಕೈತವ, ವಿಪಿನರತಿ ಎಂಬ ಅಪರೂಪದ ಪದಗಳು ಕನ್ನಡ ಭಾಷೆಯ ಅರ್ಥವಿಸ್ತಾರಕ್ಕೆ ಹೊಸ ಆಯಾಮ ನೀಡಿವೆ.
Last Updated 13 ಸೆಪ್ಟೆಂಬರ್ 2025, 23:46 IST
ಕುವೆಂಪು ಪದ ಸೃಷ್ಟಿ: ಮಾತಿಲಿ, ಕಾವ್ಯಕೈತವ, ವಿಪಿನರತಿ

ಕುವೆಂಪು ಪದ ಸೃಷ್ಟಿ: ಬಾನ್ಬರೆಪ

Kuvempu Neologisms: ಕುವೆಂಪು ತಮ್ಮ ಕೃತಿಗಳಲ್ಲಿ ರೂಪಿಸಿದ ಬಾನ್ಬರೆಪ, ಪಕ್ಕಿದೇರು, ನಿಲ್ಪಡು, ಜೇನ್ಸೊಗ ಮುಂತಾದ ಹೊಸ ಪದಗಳು ಸಾಹಿತ್ಯಕ್ಕೆ ನೂತನ ಅರ್ಥ ಹಾಗೂ ಸೊಗಸನ್ನು ನೀಡಿದ್ದಾರೆ
Last Updated 6 ಸೆಪ್ಟೆಂಬರ್ 2025, 23:43 IST
ಕುವೆಂಪು ಪದ ಸೃಷ್ಟಿ: ಬಾನ್ಬರೆಪ
ADVERTISEMENT
ADVERTISEMENT
ADVERTISEMENT