ಸಂಜೆ 6.40ರಿಂದ ರಾತ್ರಿ 8
ವಿಜಯ ದಶಮಿ "ರಾಷ್ಟ್ರಕ್ಕೆ ನೆಮ್ಮದಿ ಮತ್ತು ಶಾಂತಿ ತರಲಿ"
ರಾಷ್ಟ್ರದ ಖ್ಯಾತ ಕಲಾವಿದರು ಒಂದಾಗಿ ನವದುರ್ಗೆಯರನ್ನು ಪ್ರಾರ್ಥಿಸುವ "ಜಯದುರ್ಗೆ" ನೃತ್ಯ ರೂಪಕ.
ಕಲ್ಪನೆ ಮತ್ತು ಕೋರಿಯೋಗ್ರಫಿ:ಪ್ರತಿಭಾ ಪ್ರಹ್ಲಾದ್, ಕೇಂದ್ರ ಸಂಗೀತ & ನಾಟಕ ಅಕಾಡೆಮಿ, ನವದೆಹಲಿ, ಪ್ರಶಸ್ತಿ ಪುರಸ್ಕೃತರು
ನಿರ್ಮಾಣ: ಪ್ರಸಿದ್ಧ ಫೌಂಡೇಶನ್
ಭೂಮಿಕೆಯಲ್ಲಿ:ಪದ್ಮಶ್ರೀ ಹಾಗೂ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:
ಭರತ ನಾಟ್ಯಂ: ಪ್ರತಿಭಾ ಪ್ರಹ್ಲಾದ್
ಚಾವ್: ಶಶಿಧರ ಆಚಾರ್ಯ
ಒಡಿಸ್ಸಿ: ರಂಜನಾ ಗೌಹರ್
ಕೂಚುಪುಡಿ: ಜಯರಾಂ ರಾವ್
ಮಣಿಪುರಿ: ಸಿಂಗ್ ಜಿತ್ ಸಿಂಗ್