ಸಾಂಪ್ರದಾಯಿಕ ಬೆಳೆಗಳಿಗೆ ಒಗ್ಗಿಕೊಂಡಿರುವ ಹೆಬ್ಬಾತುಗಳಿಗೆ ಆಹಾರ ಬೆಳೆ ಬದಲಾವಣೆಯಿಂದ ಹೊಸ ಆಹಾರ ಹುಡುಕುವುದು ಕಷ್ಟಸಾಧ್ಯ. ಹೀಗಾಗಿ, ಅವು ಮತ್ತೆ ಮತ್ತೆ ತವರಿಗೆ ಹಿಂದಿರುಗುತ್ತವೆ. ಇದರಿಂದಾಗಿ ಗದಗದ ಮಾಗಡಿ ಕೆರೆ ಸದ್ಯ ಈ ಪಕ್ಷಿಗಳ ಆಶ್ರಯತಾಣವಾಗಿದೆ...
ಗದಗ ಜಿಲ್ಲೆ ಮಾಗಡಿ ಕೆರೆ
ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಕೆರೆಯಲ್ಲಿ ಪಕ್ಷಿ ಪ್ರಿಯರ ಮನಸೆಳೆದ ಪಟ್ಟೆತಲೆ ಹೆಬ್ಬಾತು
ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಗದಗ ಜಿಲ್ಲೆ ಮಾಗಡಿ ಕೆರೆಗೆ ಬಂದಿರುವ ಪಟ್ಟೆತೆಲೆ ಹೆಬ್ಬಾತು
ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಕೆರೆಯಲ್ಲಿ ಕಂಡ ಪಟ್ಟೆತಲೆ ಹೆಬ್ಬಾತುಗಳು
ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಏಳನೇ ಬಾರಿಗೆ ಮಾಗಡಿ ಕೆರೆಗೆ ಬಂದ ಎಕ್ಸ್ 52 ಟ್ಯಾಗ್ ಇರುವ ಪಟ್ಟೆತಲೆ ಹೆಬ್ಬಾತು.