ಪ್ರೇತಗಳೆಂದು ಕರೆಯಲು ಮನಸ್ಸಾಗದು (ಕವನ ಸಂಕಲನ)
ಲೇ: ಪ್ರತಿಭಾ ನಂದಕುಮಾರ್
ಪು: 96; ಬೆ: ರೂ. 99
ಪ್ರ: ಅನೇಕ ಗೆಳೆಯರು, ನಂ. 72, ‘ಭೂಮಿಗೀತ’, 6ನೇ ತಿರುವು, ಉದಯಗಿರಿ, ಮಂಡ್ಯ–571401
ಯಾರ ಹಂಗಿಲ್ಲ ಬೀಸುವ ಗಾಳಿಗೆ
ಲೇ: ಸತ್ಯಮಂಗಲ ಮಹದೇವ
ಪು: 104; ಬೆ: ರೂ. 80
ಪ್ರ: ಸಿವಿಜಿ ಬುಕ್ಸ್, ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು–58
ಮಂಜುಳ ಎಂಬ ಎಂದೆಂದೂ ಮರೆಯದ ಹಾಡು
ಲೇ: ಎನ್.ಎಸ್. ಶ್ರೀಧರ ಮೂರ್ತಿ
ಪು: 128; ಬೆ: ರೂ. 100
ಪ್ರ: ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ
ಕುವೆಂಪು ಸಾಹಿತ್ಯ ಪದವಿವರಣ ಕೋಶ (ಕಾದಂಬರಿ–ಸಂಪುಟ 6)
ಲೇ: ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ
ಪು: 486; ಬೆ: ರೂ. 550
ಕುವೆಂಪು ಸಾಹಿತ್ಯ ಪದವಿವರಣ ಕೋಶ (ಸಣ್ಣಕಥೆ, ಪ್ರಬಂಧ–ಸಂಪುಟ- 2)
ಲೇ: ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ
ಪು: 400; ಬೆ: ರೂ. 550
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ–51
ಉಪೇಕ್ಷಿತ ವಚನಕಾರ ಏಲೇಶ್ವರ ಕೇತಯ್ಯ
ಲೇ: ಡಾ. ಜಿ.ಎನ್. ಉಪಾಧ್ಯ
ಪು: 101; ಬೆ: ರೂ.100
ಕುಮುದಾಳ ಭಾನುವಾರ (ಕವನ ಸಂಕಲನ)
ಲೇ: ಅಮಿತಾ ಭಾಗವತ್
ಪು: 92; ಬೆ: ರೂ.100
ಬುದ್ಧಿಜೀವಿಯ ಭೋಗ ಷಟ್ಪದಿ ಮತ್ತು ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು
ಲೇ: ಎಚ್.ಬಿ.ಎಲ್. ರಾವ್
ಪು: 96; ಬೆ: ರೂ.100
ವಿಂಶತಿ ವಾಹಿನಿ
ಪ್ರ.ಸಂ: ಎಚ್.ಬಿ.ಎಲ್.ರಾವ್
ಪು: 152; ಬೆ: ರೂ.100
ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ, ಮನುಶ್ರುತಿ, ಸಿ–42/2/2, ಸೆಕ್ಟರ್–29, ವಾಶಿ, ನವಿ ಮುಂಬಯಿ–400703
ಬಿತ್ತನೆ ಬೀಜ (ಅನುಭವ ಕಥನ)
ಲೇ: ಬಂದಕುಂಟೆ ನಾಗರಾಜಯ್ಯ
ಪು: 135; ಬೆ: ರೂ. 150
ಪ್ರ: ಅನಿಕೇತನ ಪ್ರಕಾಶನ, ಲಕ್ಷ್ಮೀನರಸಿಂಹ ನಿಲಯ, 8ನೇ ತಿರುವು, ದೇವರಾಜ ಅರಸು ರಸ್ತೆ, ಸರಸ್ವತಿಪುರಂ, ತುಮಕೂರು–05
ಚಂಚನ ಕಸ್ತೂರಿ (ಸಂಪಾದಿತ ಕವನ ಸಂಕಲನ)
ಸಂ: ರಾಜಹಂಸ
ಪು: 136; ಬೆ: ರೂ. 110
ಪ್ರ: ಜೀವನ್ ಪ್ರಕಾಶನ, ಪೋಸ್ಟ್ ಬಾಕ್ಸ್ ಸಂಖ್ಯೆ–03, ಚಿಕ್ಕಬಳ್ಳಾಪುರ–562101
ಒಂದು ಕುರಿಯ ಕಥೆ (ಮಕ್ಕಳ ನಾಟಕ)
ಲೇ: ಮತ್ತೂರು ಸುಬ್ಬಣ್ಣ
ಪು:40; ಬೆ: ರೂ. 50
ಪ್ರ: ಅನು ಪ್ರಕಾಶನ, 375/24, 15ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು–560040
ಗೀಜಗ
ಲೇ: ಕಟ್ನಾವೀರನಹಳ್ಳಿ ಜನ್ನಪ್ಪ
ಪು: 32; ಬೆ: ರೂ. 50
ಚಿಗುರೊಡೆದ ಮರ
ಲೇ: ಕಟ್ನಾವೀರನಹಳ್ಳಿ ಜನ್ನಪ್ಪ
ಪು: 88; ಬೆ: ರೂ. 75
ನಮ್ಮೂರು ನಮ್ಮವರು
ಲೇ: ಕಟ್ನಾವೀರನಹಳ್ಳಿ ಜನ್ನಪ್ಪ
ಪು: 370; ಬೆ: ರೂ. 175
ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ವಿದ್ಯಾ ಪ್ರಕಾಶನ, ನಂ. 1321, ಹೊಸಮನೆ, ಹರಳೂರು, ರಾಯಲ್ ಪ್ಲಾಸಿಡ್ ಬಡಾವಣೆ, ಎಸ್.ಎಸ್. ಪಾಳ್ಯ, ಎಚ್.ಎಸ್.ಆರ್. ಅಂಚೆ, ಬೆಂಗಳೂರು–560102
ಉದಯಾದಿತ್ಯಾಲಂಕಾರಣ (ತಾತ್ವರ್ಯ, ಲಘುಟಿಪ್ಪಣ್ಣಿ, ಇಂಗ್ಲಿಷ್ ಅನುವಾದ)
ಲೇ: ಆರ್ವಿಯಸ್ ಸುಂದರಂ, ಗಿಲ್ ಬೆನ್–ಹೆರುತ್
ಪು: 70; ಬೆ: ರೂ. 100
ಮಹಾಕಾವ್ಯಲಕ್ಷಣ (ಇಂಗ್ಲಿಷ್ ಆವೃತ್ತಿ)
ಲೇ: ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಅನು: ಡಾ. ಎಚ್.ವಿ. ನಾಗರಾಜ್ ರಾವ್
ಪು: 850; ಬೆ: ರೂ. 100
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು
ಕಾಡುವ ಕೃಷ್ಣನ ಕೊಳಲು
ಲೇ: ಭುವಿ
ಪು: 96; ಬೆ: ರೂ. 80
ಪ್ರ: ಭಾವಪುಷ್ಪ ಪ್ರಕಾಶನ, ನಂ. 1551, ರಾಮತೀರ್ಥನಗರ, ಬೆಳಗಾವಿ
ಶ್ರೀವಿಷ್ಣುಸಹಸ್ರನಾಮಸ್ತೋತ್ರಮ್
ಪು: 110; ಬೆ: ರೂ. 40
ಶ್ರೀಹರಿವಾಯುಸ್ತುತಿ
ಪು: 79;
ಬೆ: ರೂ. 40
ಲಕ್ಷ್ಮೀಶೋಭಾನೆ
ಪು: 66; ಬೆ: ರೂ. 30
ಶ್ರೀರಾಘವೇಂದ್ರ ಸ್ತೋತ್ರಮ್
ಪು: 50; ಬೆ: ರೂ. 25
ಮೇಲಿನ ನಾಲ್ಕು ಪುಸ್ತಕಗಳ ಸಂಕಲನ: ಕೆ. ಹಯವದನ ಪುರಾಣಿಕರು. ಪ್ರಕಾಶಕರು: ಜ್ಞಾನಗಮ್ಯ ಪ್ರಕಾಶನ, ಉಡುಪಿ
ಜಾನಪದ ಮತ್ತು ಚಲಶೀಲತೆ (ಸಂಶೋಧನಾ ಲೇಖನಗಳು)
ಲೇ: ಡಾ. ಎಂ. ನಂಜಯ್ಯ ಹೊಂಗನೂರು
ಪು: 156; ಬೆ: ರೂ. 130
ತೋರುಹಾದಿ (ವಿಚಾರ–ವಿರ್ಮಶೆಗಳ ಸಂಕಲನ)
ಲೇ: ಡಾ. ಶಶಿಕಲಾ ಎಂ. ಮೊರಬದ
ಪು: 188; ಬೆ: ರೂ. 150
ಚಿನ್ಮಯಿ (ಸಣ್ಣಕತೆ)
ಲೇ: ಕೇಶವ ಕುಡ್ಲ
ಪು: 130; ಬೆ: ರೂ. 168
ಸನ್ನೆಗೋಲು (ಸಾಹಿತ್ಯ ಬರಹಗಳು)
ಲೇ: ಆರ್. ತಾರಿಣಿ ಶುಭದಾಯಿನಿ
ಪು: 212; ಬೆ: ರೂ. 180
ಗಾಜಿನ ಮನೆ (ಸಣ್ಣ ಕಥೆಗಳು)
ಲೇ: ಡಾ. ಶ್ವೇತಾ ನರಗುಂದ
ಪು: 184; ಬೆ: ರೂ. 150
ಜಗಲೂರು ಪಾಪನಾಯಕ (ಮ್ಯಾಸಬೇಡ ಬುಡಕಟ್ಟಿನ ಸಾಂಸ್ಕೃತಿಕ ವೀರನ ನಾಟಕ)
ಲೇ: ಕೆ.ಪಿ. ಗಾದಿರಯ್ಯ ಕಾಲುವೆಹಳ್ಳಿ
ಸಂ: ಡಾ. ಮೀರಾಸಾಬಿಹಳ್ಳಿ ಶಿವಣ್ಣ
ಪು: 232; ಬೆ: ರೂ. 200
ದೇವಾಂಗ ಪರಂಪರೆ
ಲೇ: ಬಾಗೂರು ಆರ್. ನಾಗರಾಜಪ್ಪ
ಪು: 130; ಬೆ: ರೂ. 160
ನೆಲದೊಡಲ ಪ್ರೀತಿ
ಲೇ: ಡಾ. ರಂಗಾರೆಡ್ಡಿ ಕೋಡಿರಾಂಪುರ
ಪು: 176; ಬೆ: ರೂ. 140
ಸಂವೇದನೆ (ವಿಮರ್ಶಾ ಲೇಖನಗಳು)
ಲೇ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಪು: 156; ಬೆ: ರೂ. 120
ಗರೀಬ್ ಗಜಲ್
ಲೇ: ರಮೇಶ ಗಬ್ಬೂರ್
ಪು: 96; ಬೆ: ರೂ. 80
ಮಾರ್ದನಿ (ಸಣ್ಣ ಕಥೆಗಳು)
ಲೇ: ಪ್ರೊ. ಜಿ. ಶರಣಪ್ಪ
ಪು: 120; ಬೆ: ರೂ. 100
ಅಧಿಕಾರದ ಆಟ
ಲೇ: ಪ್ರೊ. ಪರಿಮಳಾ ನಾಯಕ್, ಡಾ. ಕೆ.ಆರ್. ಸಿದ್ಧಗಂಗಮ್ಮ
ಪು: 136; ಬೆ: ರೂ. 100
ದಶರಥ (ಪೌರಾಣಿಕ ಕಾದಂಬರಿ)
ಲೇ: ಬಿ. ತಿಪ್ಪಣ್ಣ ಮರಿಕುಂಟೆ
ಪು: 184; ಬೆ: ರೂ. 150
ಆಲೋಚನೆಗೆ ನೂರು ಹಾದಿ (ಲೇಖನಗಳು)
ಲೇ: ಡಾ. ಡಿ.ಕೆ. ನಟರಾಜ್
ಪು: 160; ಬೆ: ರೂ. 130
ದೇವಿ (ನಾಟಕ)
ಲೇ: ಚಂದ್ರು ಕಾಳೇನಹಳ್ಳಿ
ಪು: 84; ಬೆ: ರೂ. 70
ಮೇಲಿನ ಹದಿನೈದು ಪುಸ್ತಕಗಳ ಪ್ರಕಾಶಕರು: ಸಿವಿಜಿ ಇಂಡಿಯಾ, ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು–1
ವಿಜಯಪುರ ಜಿಲ್ಲೆಯ ಕನ್ನಡ ಗ್ರಾಮ್ಯ ಪದಗಳ ಅಧ್ಯಯನ
ಲೇ: ಡಾ. ಆರ್.ವಿ. ಪಾಟೀಲ
ಪು: 260; ಬೆ: ರೂ. 200
ಪ್ರ: ಎಸ್.ಎಲ್.ಎನ್. ಪಬ್ಲಿಕೇಷನ್, ನಂ. 3437 , 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28
ನೆನಪೆಂಬ ನವಿಲುಗರಿ (ಸ್ವಗತ ಕಥನ)
ಲೇ: ಉದ್ಯಾವರ ಮಾಧವ ಆಚಾರ್ಯ
ಪು: 160; ಬೆ: ರೂ. 120
ಪ್ರ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಕೊಡಿಯಾಲ್ ಬೈಲ್, ಮಂಗಳೂರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.