ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ದಿವಾಣ ಗೋವಿಂದ ಭಟ್, ಯು.ಬಿ.ಶೆಟ್ಟಿ, ಆರ್.ಜಿ.ಭಟ್, ಹುಬ್ಬಳ್ಳಿ–ಧಾರವಾಡ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಹುಬ್ಬಳ್ಳಿ–ಧಾರವಾಡ ನಾಮಧಾರಿ ಸಮಾಜ ಹಿತವರ್ಧಕ ಸಂಘದ ಅಧ್ಯಕ್ಷ ತಿಮ್ಮಪ್ಪ ಡಿ.ನಾಯ್ಕ್, ಸ್ವರ್ಣ ಜ್ಯುವೆಲ್ಲರ್ಸ್ ಮಾಲೀಕ ಗೋಪಾಲಕೃಷ್ಣ ನಾಯಕ್ ಇದ್ದರು.