ಜಿಲ್ಲೆಯಲ್ಲಿ ಎಲ್ಲಿಯೇ ಅನಾಥ, ವಾರಸುದಾರರು ಇಲ್ಲದ ಶವ ಸಿಕ್ಕರೂ ಪೊಲೀಸರಿಂದ ಅವರಿಗೆ ದೂರವಾಣಿ ಕರೆ ಹೋಗುತ್ತದೆ. ಮಂಡ್ಯದಿಂದ ಕೆಂಗೇರಿಯವರೆಗೆ ರೈಲ್ವೆ ಹಳಿಗಳ ಮೇಲೆ ಛಿದ್ರವಾಗಿದ್ದ ಅದೆಷ್ಟೋ ಶವಗಳ ಸಂಸ್ಕಾರ ನೆರವೇರಿಸಿದ್ದಾರೆ. ಜೀವ ರಕ್ಷಾ ಚಾರಿಟಬಲ್ ಟ್ರಸ್ಟ್ ಮೂಲಕ ಸಮಾನ ಮನಸ್ಕರ ಜೊತೆಗೂಡಿ ಸಮಾಜ ಸೇವೆಯಲ್ಲಿ ಕಾರ್ಯತತ್ಪರರಾಗಿದ್ದಾರೆ.