ಮೂರು ಖಂಡಗಳಲ್ಲಿ ಕಥೆಯು ರೂಪುಗೊಂಡಿದ್ದು, ಹೊಯ್ಸಳರ ಕಾಲದಲ್ಲಿ ಬರುವ ಪೂರ್ಣಾನಂದರು , ಅವರ ಮಗ ವರದರಾಜ, ಜೈನ ಸೈನ್ಯಾಧಿಕಾರಿಯಾದ ಭರತೇಶ್ವರನ ಮಗಳು ಯಶೋದಾ, ಜೈನ ಸನ್ಯಾಸಿ ಜಿನದತ್ತ, ಮಾತು ಕಡಿಮೆಯಾದರೂ ಕೇವಲ ತನ್ನ ನಿಲುವಿನಲ್ಲಿಯೇ ಗಮನ ಸೆಳೆಯುವ ಪೂರ್ಣಾನಂದರ ಮಡದಿ ನೀಳಾದೇವಿ ಈ ಖಂಡದಲ್ಲಿ ಬರುವ ಪ್ರಮುಖ ಪಾತ್ರಗಳು